Category: Karnataka
All Karnataka news updates
-

Toll Plaza: ನಿಮ್ಮ ಊರ ಹತ್ತಿರವೇ ಟೋಲ್ ಇದ್ಯಾ? ಹಾಗಾದ್ರೆ ತಕ್ಷಣ ಈ ಕೆಲಸ ಮಾಡಿ, ಇನ್ಮೇಲೆ ಹಣ ಉಳಿಸುವುದು ಗ್ಯಾರಂಟಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 22, 2026 12:00 PM IST NHAI ನಿಂದ ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಡಿಜಿಟಲ್ ಪಾಸ್ ಸೌಲಭ್ಯ. ‘ರಾಜಮಾರ್ಗಯಾತ್ರಾ’ ಆ್ಯಪ್ ಮೂಲಕ ಸುಲಭವಾಗಿ ಪಡೆಯಬಹುದು. ಅನಿಯಮಿತ ಪ್ರಯಾಣ, ಸಮಯ ಮತ್ತು ಹಣ ಉಳಿತಾಯ. NHAI ಡಿಜಿಟಲ್ ಪಾಸ್ ಬೆಂಗಳೂರು: ನೀವು ಟೋಲ್ ಪ್ಲಾಜಾದ (Toll Plaza) ಅಕ್ಕ-ಪಕ್ಕದಲ್ಲೇ ವಾಸಿಸುತ್ತಿದ್ದೀರಾ? ಹಾಗಾದರೆ ಈ ಲೇಖನ ಸಂಪೂರ್ಣವಾಗಿ ನಿಮ್ಮ ಗಮನಕ್ಕೆ. ಪ್ರತಿದಿನ ಟೋಲ್ ಗೇಟ್ ದಾಟಲು ಹೈರಾಣಾಗಿ ಹೋಗಿರುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ…
-

Karnataka Drought: ಮುಂಗಾರು ‘ಕಣ್ಣಾಮುಚ್ಚಾಲೆ’, 178 ತಾಲೂಕುಗಳನ್ನ ಕಾಡ್ತಿದೆ ಭೀಕರ ಬರ! 627 ಹೋಬಳಿಗಳಲ್ಲಿ ಬಿದ್ದೇ ಇಲ್ಲ ಹನಿ ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಚಿಕ್ಕೋಡಿ, ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆರಾಯನ ಅಬ್ಬರ ಮತ್ತೆ ಶುರುವಾಗಿದೆ. 15 ದಿನದಿಂದ ತಣ್ಣಗಾಗಿದ್ದ ವರುಣ ಮತ್ತೆ ಕೇಕೆ ಹಾಕ್ತಿದ್ದಾನೆ. ಹೀಗಾಗಿ ಬೆಳಗಾವಿ ರೈತರಲ್ಲಿ ಮತ್ತೆ ಮಂದಹಾಸ ಮೂಡಿಸಿದೆ. ಚಿಕ್ಕೋಡಿ ತಾಲೂಕಿನ ಕೃಷ್ಣಾ, ದೂದಗಂಗಾ ವೇದಗಂಗಾ ನದಿಗಳಲ್ಲಿ ನೀರಿನ ಒಳ ಹರಿವು ಕ್ಷಣಕ್ಷಣಕ್ಕೂ ಏರಿಕೆಯಾಗ್ತಿದೆ. ಕೃಷ್ಣಾ ನದಿಗೆ ಒಟ್ಟು 60 ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಾಗಿದ್ದು, ಜಿಲ್ಲೆಯ ನಾಲ್ಕು ಕೆಳ ಹಂತದ ಸೇತುವೆಗಳು ಜಲಾವೃತವಾಗಿವೆ. ಕಲಬುರಗಿ: ಜಿಲ್ಲೆಯಲ್ಲಿ ಮಳೆ ಅನ್ನೋದೇ ಮರೀಚಿಕೆಯಾಗಿತ್ತು. ನದಿ, ಬೋರವೆಲ್ಗಳು…
-

Certificate: ಕಚೇರಿ ಅಲೆದಾಟಕ್ಕೆ ಮುಕ್ತಿ, ನಿಮ್ಮ ಮನೆ ಬಾಗಿಲಿಗೆ ಬರಲಿದೆ ಉಚಿತ ಜಾತಿ ಪ್ರಮಾಣ ಪತ್ರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 6:20 PM IST ಜಾತಿ, ನಿವಾಸ ಪ್ರಮಾಣಪತ್ರಕ್ಕಾಗಿ ಕಚೇರಿ ಅಲೆದಾಟಕ್ಕೆ ಬ್ರೇಕ್. ಸಿಎಂ ಡಿ.ಕೆ. ಶಿವಕುಮಾರ್, ಡಿಸಿಎಂ ಡಾ. ಜಿ. ಪರಮೇಶ್ವರರಿಂದ ಮನೆ ಮನೆಗೆ ಉಚಿತ ಪ್ರಮಾಣಪತ್ರ ವಿತರಣೆಗೆ ಚಾಲನೆ. ಜಾತಿ ಪ್ರಮಾಣಪತ್ರ ಬೆಂಗಳೂರು: ಸಾರ್ವಜನಿಕರ (Public) ದೀರ್ಘಕಾಲದ ಕಚೇರಿ ಅಲೆದಾಟಕ್ಕೆ ಹಾಗೂ ನಾನಾ ಹೈರಾಣುಗಳಿಗೆ ಕಂದಾಯ ಇಲಾಖೆಯು ಕೊನೆಗೂ ದೊಡ್ಡ ಬ್ರೇಕ್ ಹಾಕಿದೆ. ಇನ್ನು ಮುಂದೆ ಜಾತಿ ಮತ್ತು ನಿವಾಸಿ ಪ್ರಮಾಣ ಪತ್ರಕ್ಕಾಗಿ (Certificate) ತಾಲ್ಲೂಕು ಕಚೇರಿಗಳ ಮುಂದೆ ಗಂಟೆಗಟ್ಟಲೆ…
-

Power Cut in Bengaluru: ಬೆಂಗಳೂರಿನ ಈ ಏರಿಯಾಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾ ಹೆಸರು ಇದೆಯಾ ಚೆಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 4:48 PM IST ಬೆಂಗಳೂರಿನಲ್ಲಿ ಜುಲೈ 22ರಂದು ಬೆಸ್ಕಾಂ ನಿರ್ವಹಣಾ ಕಾರ್ಯಗಳಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ. ಕಾವೇರಿ ನೀರು ಪೂರೈಕೆಯಲ್ಲೂ ವ್ಯತ್ಯಯ. News18 ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) (BESCOM) ಜುಲೈ 22 ರಂದು ಕೆಪಿಟಿಸಿಎಲ್ ಕೈಗೊಳ್ಳಲಿರುವ ನಿರ್ವಹಣಾ ಕಾರ್ಯಗಳಿಂದಾಗಿ ಹಲವಾರು ಪ್ರದೇಶಗಳಲ್ಲಿ ಕನಿಷ್ಠ 4 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ (Power Outage) ಎಂದು ಮಾಹಿತಿ ನೀಡಿದೆ. ಸಾರಕ್ಕಿ ಹಾಗೂ…
-

Bengaluru Police: ಠಾಣೆ ಗಡಿರೇಖೆ ಅಡ್ಡಿಯಿಲ್ಲ, 112 ಗೆ ಕರೆ ಮಾಡಿದರೆ ಸಾಕು, ನಿಮ್ಮ ರಕ್ಷಣೆಗೆ ತಕ್ಷಣ ಧಾವಿಸಲಿದ್ದಾರೆ ಪೊಲೀಸರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 2:39 PM IST ಬೆಂಗಳೂರಿನಲ್ಲಿ 112ಗೆ ಕರೆ ಮಾಡಿದರೆ, ಪೊಲೀಸ್ ಠಾಣೆಯ ಗಡಿ ನೋಡದೆ ತಕ್ಷಣ ಸ್ಪಂದಿಸಲು ಜಂಟಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಆದೇಶಿಸಿದ್ದಾರೆ. ಇದರಿಂದ 70ಕ್ಕೂ ಹೆಚ್ಚು ಜನರ ಪ್ರಾಣ ರಕ್ಷಿಸಲಾಗಿದೆ. ಸಾರ್ವಜನಿಕ ಸುರಕ್ಷತೆ ಬೆಂಗಳೂರು (Bengaluru) ನಗರದ ಜನಸಾಮಾನ್ಯರಿಗೆ ಅತ್ಯಂತ ಮಹತ್ವದ ಹಾಗೂ ನಿರಾಳ ತರುವಂತಹ ಸುದ್ದಿಯಿದು. ಇಲ್ಲಿಯವರೆಗೆ ‘ಇದು ನಮ್ಮ ಠಾಣೆ ಗಡಿ ಬರುವುದಿಲ್ಲ, ಬೇರೆ ಪೊಲೀಸ್ (Police) ಠಾಣೆಗೆ ಹೋಗಿ’ ಎಂದು ಸಬೂಬು…
-

Beware of Leopard: ‘ಚಿರತೆ ಇದೆ, ಎಚ್ಚರಿಕೆ’; ಬೆಂಗಳೂರಿನಲ್ಲಿ ಮನೆಗಳ ಎದುರು ಗಮನ ಸೆಳೆದ ಪೋಸ್ಟರ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 3:17 PM IST ಬೆಂಗಳೂರಿನ ಭಾರತ್ ನಗರದಲ್ಲಿ ಚಿರತೆ ಕಾಣಿಸಿಕೊಂಡು 2 ವಾರ ಕಳೆದರೂ ಸೆರೆ ಸಿಕ್ಕಿಲ್ಲ. ಸ್ಥಳೀಯರು ‘ಎಚ್ಚರಿಕೆ: ಇಲ್ಲಿ ಚಿರತೆ ಇದೆ’ ಪೋಸ್ಟರ್ ಹಾಕಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿರತೆ ಇದೆ ಎಚ್ಚರಿಕೆ ಬೆಂಗಳೂರು: ಸಾಮಾನ್ಯವಾಗಿ ನಾವು ಮನೆ ಮುಂದೆ ನಾಯಿ ಇದೆ ಎಚ್ಚರಿಕೆ (Beware Of Dog Sign) ಎಂಬ ಬೋರ್ಡ್ ಹಾಕೋದನ್ನು ನೋಡಿರುತ್ತೇವೆ. ಆದರೆ ರಾಜಧಾನಿ ಬೆಂಗಳೂರಿನ (Bengaluru) ಭಾರತ್ ನಗರದಲ್ಲಿ (Bharat…
-

Bengaluru Power Cut: ಬೆಂಗಳೂರಿನ ಇಲ್ಲಿ ಕರೆಂಟ್ ಕಟ್, ನಿಮ್ಮ ಏರಿಯಾ ಕೂಡ ಇದರಲ್ಲಿದೆಯಾ? ಕೂಡಲೇ ಚೆಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 11:49 AM IST ಬೆಂಗಳೂರಿನ ಹೆಬ್ಬಾಳ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ 11 ರಿಂದ ಸಂಜೆ 3 ರವರೆಗೆ KPTCL ನಿರ್ವಹಣಾ ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ. ಗಂಗಾನಗರ, ಆರ್.ಟಿ. ನಗರ, ಸಂಜಯನಗರ ಸೇರಿ ಹಲವೆಡೆ ಪವರ್ ಕಟ್. ವಿದ್ಯುತ್ ವ್ಯತ್ಯಯ ಬೆಂಗಳೂರು (Bengaluru) ನಗರದ ವಿವಿಧ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇದು ಪ್ರಮುಖ ಹಾಗೂ ತುರ್ತು ಎಚ್ಚರಿಕೆಯ ಸುದ್ದಿಯಾಗಿದೆ. ಕೆಪಿಟಿಸಿಎಲ್ (KPTCL) ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಹೆಬ್ಬಾಳ ವ್ಯಾಪ್ತಿಯ ಹಲವೆಡೆ…
-

Bengaluru Metro: BMRCL ಏಕಾಏಕಿ ದಂಡದ ಪ್ರಮಾಣವನ್ನು ಐದು ಪಟ್ಟು ಹೆಚ್ಚಿಸಿದ್ದು ಏಕೆ? ತಪ್ಪಾಗಿ ಫೈನ್ ಹಾಕಿದರೆ ಏನು ಮಾಡ್ಬೇಕು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 1:15 PM IST ಮೆಟ್ರೋ ನಿಯಮ ಉಲ್ಲಂಘನೆಗೆ ದಂಡ 400% ಹೆಚ್ಚಳ: ಟ್ರ್ಯಾಕ್ ಪ್ರವೇಶಕ್ಕೆ ₹20,000, ಇತರ ಅಪರಾಧಗಳಿಗೆ ₹2,500 ರಿಂದ ₹25,000 ದಂಡ. ಹೊಸ ನಿಯಮ ಭಾನುವಾರದಿಂದ ಜಾರಿ. ನಮ್ಮ ಮೆಟ್ರೋ (ಸಂಗ್ರಹ ಚಿತ್ರ) ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಪ್ರಮುಖ (Namma Metro-BMRCL) ಎಚ್ಚರಿಕೆ ನೀಡಿದೆ. ಮೆಟ್ರೋ ನೆಟ್ ವರ್ಕ್ ಆವರಣದಲ್ಲಿ ನಿಯಮಗಳ ಉಲ್ಲಂಘನೆ, ಭದ್ರತಾ ಲೋಪಗಳನ್ನು ತಡೆಯುವ ಉದ್ದೇಶದಿಂದ ನಿಯಮಗಳನ್ನು…
-

Bengaluru VV: ಬೆಂಗಳೂರು ವಿವಿ ಪಿಜಿ ಪ್ರವೇಶಕ್ಕೆ ಅರ್ಜಿ ಆಹ್ವಾನ, ವಿದ್ಯಾರ್ಥಿಗಳೇ, ಕೊನೆ ದಿನ ಮುಗಿಯುವ ಮುನ್ನ ಬೇಗ ಅಪ್ಲೈ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 12:26 PM IST ಬೆಂಗಳೂರು ವಿವಿ PG, B.P.Ed ಕೋರ್ಸ್ಗಳಿಗೆ ಅರ್ಜಿ ಸಲ್ಲಿಕೆ ಆರಂಭ. ದಂಡವಿಲ್ಲದೆ ಆಗಸ್ಟ್ 7ರವರೆಗೆ, ದಂಡದೊಂದಿಗೆ ಆಗಸ್ಟ್ 11ರವರೆಗೆ ಅವಕಾಶ. LLM ಕೋರ್ಸ್ಗೆ ಜುಲೈ 23ರವರೆಗೆ ಅರ್ಜಿ ಸಲ್ಲಿಸಬಹುದು. ಬೆಂಗಳೂರು ವಿಶ್ವವಿದ್ಯಾಲಯ ಪ್ರವೇಶಾತಿ ಬೆಂಗಳೂರು ವಿಶ್ವವಿದ್ಯಾಲಯದ (Bengaluru VV) ಸ್ನಾತಕೋತ್ತರ (PG) ಮತ್ತು ಬಿ.ಪಿ.ಎಡ್ ಕೋರ್ಸ್ಗಳಿಗೆ (Course) ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ (Students) ಇದು ಅತ್ಯಂತ ಪ್ರಮುಖ ಹಾಗೂ ಗಮನ ಸೆಳೆಯುವ ಸುದ್ದಿಯಾಗಿದೆ. ವಿವಿಯ ವಿವಿಧ ಕೋರ್ಸ್ಗಳಿಗೆ…
-

Flower Show: ಲಾಲ್ಬಾಗ್ನಲ್ಲಿ ಫ್ಲವರ್ ಶೋಗೆ ಸಿದ್ಧತೆ, ಗಂಗರ ಕಾಲದ ವೈಭವ ಕಣ್ತುಂಬಿಕೊಳ್ಳುವುದನ್ನು ಮರೆಯಬೇಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 11:29 AM IST ಬೆಂಗಳೂರಿನ ಲಾಲ್ಬಾಗ್ನಲ್ಲಿ ಆಗಸ್ಟ್ 6-17ರವರೆಗೆ 220ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದು ಪಶ್ಚಿಮ ಗಂಗರ ಇತಿಹಾಸ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಲಿದೆ. ಲಾಲ್ಬಾಗ್ ಪುಷ್ಪ ಪ್ರದರ್ಶನ ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂಭ್ರಮದಲ್ಲಿ ಬೆಂಗಳೂರಿನ (Bengaluru) ಪ್ರಸಿದ್ಧ ಲಾಲ್ಬಾಗ್ನಲ್ಲಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಪ್ರದರ್ಶನವು (Flower Show) ಕೇವಲ ಹೂವುಗಳ ಹಬ್ಬವಷ್ಟೇ ಅಲ್ಲ, ಕರ್ನಾಟಕವನ್ನು (Karnataka) ದೀರ್ಘಕಾಲ ಆಳಿದ ಪಶ್ಚಿಮ ಗಂಗರ ರೋಮಾಂಚಕ ಇತಿಹಾಸವನ್ನು ತೆರೆದಿಡಲಿದೆ.…
Latest News
Search the Archives
Access over the years of investigative journalism and breaking reports
You May Have Missed













