Category: Cinema
All cinema Kannada news updates
-

Trisha-Vijay: ತ್ರಿವರ್ಣದಲ್ಲಿ ರೆಡಿಯಾಗಿ ಬಂದ ವಿಜಯ್ ಅಪ್ಪ-ಅಮ್ಮ-ತ್ರಿಶಾ | Trisha vijay parents sa chandrashekhar and shobha seen in tricolor | | ACTPnews
Last Updated:Aug 16, 2026 7:39 AM IST Trisha: ತಮಿಳುನಾಡಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುವಾಗ ಸಿಎಂ ವಿಜಯ್ ಅವರು ಧ್ವಜಾರೋಹಣ ಮಾಡುವ ವೇಳೆ ಮೊದಲ ಸಾಲಿನಲ್ಲಿ ಅವರ ತಂದೆ, ತಾಯಿ ಹಾಗೂ ತ್ರಿಶಾ ಕುಳಿತಿದ್ದರು. ವಿಶೇಷತೆ ಏನು ಗೊತ್ತಾ? ತ್ರಿಶಾ ಹಾಗೂ ವಿಜಯ್ ಪೋಷಕರು ವಿಜಯ್ ಸಿಎಂ (CM Vijay) ಆದ ನಂತರ ಮೊದಲ ಸ್ವಾತಂತ್ರ್ಯೋತ್ಸವ (Independence Day) ಆಚರಿಸಿದ್ದು ಅವರು ಮೊದಲಬಾರಿ ಧ್ವಜಾರೋಹಣ (Flag Hoisting) ಮಾಡಿದ್ದಾರೆ. ಅವರು ಧ್ವಜಾರೋಹಣ ಮಾಡುವಾಗ ಅವರ ತಂದೆ, ನಿರ್ದೇಶಕ…
-

Darshan Case: ‘ಅದೊಂದು ಸಮಸ್ಯೆ’ ದರ್ಶನ್ ಲಾಯರ್ ಹೇಳಿದ್ದಿಷ್ಟು! ನ್ಯೂಸ್18 ಜೊತೆ ಎಕ್ಸ್ಕ್ಲೂಸಿವ್ ಮಾತು | | ACTPnews
Last Updated:Aug 16, 2026 8:14 AM IST Darshan Case: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಹೊರಗೆ ಬರ್ತಾರಾ? ನಟನ ಲಾಯರ್ ನ್ಯೂಸ್18 ಕನ್ನಡ ಜೊತೆ ಎಕ್ಸ್ಕ್ಲೂಸಿವ್ ಆಗಿ ಹೇಳಿದ್ದೇನು? ದರ್ಶನ್ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಲೇ ಇದೆ. 59ನೇ ಸೆಷನ್ಸ್ ಕೋರ್ಟ್ ನಲ್ಲಿ (Sessions Court) ಕೊಲೆ ಪ್ರಕರಣದ ಟ್ರಯಲ್ ನಡೆಯುತ್ತಿದೆ. ಈಗಾಗಲೇ 20ಕ್ಕು ಹೆಚ್ಚು ಸಾಕ್ಷಿಗಳ ವಿಚಾರಣೆ ಕೂಡಾ ನಡೆದಿದೆ. ಈ ನಡುವೆ ಆರೋಪಿ, ನಟ…
-

Ramayana: ಭಾರತ ಮಾತ್ರವಲ್ಲ, ಚೀನಾದಲ್ಲೂ ‘ರಾಮಾಯಣ’ ಹವಾ; ಟ್ರೇಲರ್ ನೋಡಿ ಬೆರಗಾದ ಜನ! | | ACTPnews
Last Updated:Aug 16, 2026 3:54 PM IST ದೇಶದ ಗಡಿಗಳನ್ನು ದಾಟಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ರಣಬೀರ್ ಕಪೂರ್ (Ranbir Kapoor), ಯಶ್ (Yash) ಮತ್ತು ಸಾಯಿ ಪಲ್ಲವಿ (Sai Pallavi) ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದ ಟ್ರೇಲರ್ಗೆ ಚೀನಾದ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ದೃಶ್ಯ ವೈಭವ, ಬಣ್ಣಗಳ ಬಳಕೆ ಮತ್ತು ಪೌರಾಣಿಕ ಕಥೆಯ ಭವ್ಯ ನಿರೂಪಣೆ ಚೀನೀ ವೀಕ್ಷಕರ ಗಮನ ಸೆಳೆದಿದೆ. ರಾಮಾಯಣ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ…
-

Content Creator: 1.3 ಮಿಲಿಯನ್ ಫಾಲೋವರ್ಸ್ ಇದ್ದ ಪಾಕಿಸ್ತಾನಿ ಯುವತಿಗೆ ಗುಂಡು, ಶಂಸು ಬೀಬಿ ಸ್ಥಳದಲ್ಲೇ ಸಾವು | | ACTPnews
Last Updated:Aug 17, 2026 12:45 PM IST ಕಂಟೆಂಟ್ ಕ್ರಿಯೇಟರ್ ಆಗಿ ವಿಡಿಯೋಗಳನ್ನು ಮಾಡುತ್ತಾ ಪೋಸ್ಟ್ ಮಾಡುತ್ತಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಪಾಕಿಸ್ತಾನಿ ಯುವತಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಖ್ಯಾತ ಕ್ರಿಯೇಟರ್ ಸಾವು ಪಾಕಿಸ್ತಾನದ ಯುವ ಕಂಟೆಂಟ್ ಕ್ರಿಯೇಟರ್ (Content Creator) ಒಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಪಾಕಿಸ್ತಾನದ ಟಿಕ್ಟೋಕರ್ ಆಗಿದ್ದ 28 ವರ್ಷದ ಶಂಸು ಬೀಬಿ (Shamsu Bibi) ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಆಯೇಷಾ ಗಿಲ್ಮನಾ…
-

Ranveer Singh: ಬಿಗ್ ಆ್ಯಕ್ಷನ್ ಮೂವಿಯಲ್ಲಿ ರಣವೀರ್ ಜೋಡಿಯಾಗಲಿರೋ ಸೌತ್ ಬ್ಯೂಟಿ ಯಾರು? ರಶ್ಮಿಕಾ, ರುಕ್ಮಿಣಿ, ಶ್ರೀಲೀಲಾ ಅಲ್ಲ! | this south actress to share screen | | ACTPnews
Last Updated:Aug 17, 2026 9:46 AM IST Ranveer Singh: ಖ್ಯಾತ ನಟ ರಣವೀರ್ ಸಿಂಗ್ ಅವರು ಬಿಗ್ ಆ್ಯಕ್ಷನ್ ಮೂವಿಗೆ ರೆಡಿಯಾಗಿದ್ದಾರೆ. ಇವರಿಗೆ ಜೋಡಿಯಾಗ್ತಿರೋದು ಸೌತ್ನ ಚೆಲುವೆ. ರಶ್ಮಿಕಾ, ರುಕ್ಮಿಣಿ, ಶ್ರೀಲೀಲಾ ಅಲ್ಲ. ಯಾರದು? ಯಾರು ಹೀರೋಯಿನ್ ಧುರಂಧರ್ ಸಿನಿಮಾಗಳ ಸಕ್ಸಸ್ ನಂತರ ಬಾಲಿವುಡ್ನ ಸ್ಟಾರ್ ನಟ ರಣವೀರ್ ಸಿಂಗ್ (Ranveer Singh) ತಮ್ಮ ಮುಂದಿನ ಯೋಜನೆ ‘ ಪ್ರಲೇ’ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ‘ಪ್ರಪಂಚದ ಅಂತ್ಯ’ ಎಂಬ ಕಾನ್ಸೆಪ್ಟ್ನ ಆಕ್ಷನ್ ಥ್ರಿಲ್ಲರ್ ಸಿನಿಮಾದ ಚಿತ್ರೀಕರಣಕ್ಕೆ…
-

Director Death: ಭಾರತೀಯ ಚಿತ್ರರಂಗಕ್ಕೆ ಆಘಾತ; ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಾಜಾ ಸೇನ್ ನಿಧನ | | ACTPnews
Last Updated:Aug 16, 2026 5:13 PM IST ಬಂಗಾಳಿ ಚಿತ್ರರಂಗದ ಹಿರಿಯ ನಿರ್ದೇಶಕ (Director) ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಜಾ ಸೇನ್ (Raja Sen) ಅವರು 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಭಾನುವಾರ ಕೋಲ್ಕತಾದ ಸರ್ಕಾರಿ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ನಿರ್ದೇಶಕರು ಕೊನೆಯುಸಿರೆಳೆದಿದ್ದಾರೆ. ರಾಜಾ ಸೇನ್ ಬಂಗಾಳಿ ಚಿತ್ರರಂಗದ ಹಿರಿಯ ನಿರ್ದೇಶಕ (Director) ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಜಾ ಸೇನ್ (Raja Sen) ಅವರು 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಭಾನುವಾರ ಕೋಲ್ಕತಾದ ಸರ್ಕಾರಿ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ…
-

Ranveer Singh: ‘ಧುರಂಧರ್’ ಹಿಟ್ ನಂತರ ಮತ್ತೊಂದು ಆ್ಯಕ್ಷನ್ ಸಿನಿಮಾ; ರಣವೀರ್ ಸಿಂಗ್ ಹೊಸ ಅವತಾರ | | ACTPnews
Last Updated:Aug 16, 2026 6:11 PM IST ಧುರಂಧರ್ (Dhurandhar) ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ಬಾಲಿವುಡ್ ನಟ ರಣ್ವೀರ್ ಸಿಂಗ್ Ranveer Singh) ಇದೀಗ ಮತ್ತೊಂದು ಬಹುನಿರೀಕ್ಷಿತ ಸಿನಿಮಾದತ್ತ ಹೆಜ್ಜೆ ಇಟ್ಟಿದ್ದಾರೆ. ರಣವೀರ್ ಸಿಂಗ್ ಧುರಂಧರ್ (Dhurandhar) ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ಬಾಲಿವುಡ್ ನಟ ರಣ್ವೀರ್ ಸಿಂಗ್ Ranveer Singh) ಇದೀಗ ಮತ್ತೊಂದು ಬಹುನಿರೀಕ್ಷಿತ ಸಿನಿಮಾದತ್ತ ಹೆಜ್ಜೆ ಇಟ್ಟಿದ್ದಾರೆ. ರಣ್ವೀರ್ ಸಿಂಗ್ ನಾಯಕನಾಗಿ ನಟಿಸುತ್ತಿರುವ ಆ್ಯಕ್ಷನ್-ಸರ್ವೈವಲ್ ಥ್ರಿಲ್ಲರ್ ಪ್ರಳಯ್ ಚಿತ್ರದ ಚಿತ್ರೀಕರಣ ಅಧಿಕೃತವಾಗಿ…
-

Director Mahesh Kumar: ಅಯೋಗ್ಯ-3 ಬಗ್ಗೆ ಬಂತು ಬಿಗ್ ಅಪ್ಡೇಟ್; ಈ ವರ್ಷವೇ ಶೂಟಿಂಗ್ ಶುರು! | | ACTPnews
Last Updated:Aug 16, 2026 10:06 PM IST ಡೈರೆಕ್ಟರ್ ಮಹೇಶ್ ಕುಮಾರ್ ಅಯೋಗ್ಯ-3 ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇದು ಯಾವಾಗ ಶುರು ಆಗುತ್ತದೆ ಅಂತಲೂ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಅಯೋಗ್ಯ-3 ಬರೋದು ಪಕ್ಕಾ; ಈ ವರ್ಷವೇ ಶುರು; ಡೈರೆಕ್ಟರ್ ಮಹೇಶ್ ಕುಮಾರ್! ಅಯೋಗ್ಯ-2 ಚಿತ್ರದ (Ayogya-2 Movie) ಡೈರೆಕ್ಟರ್ ಮಹೇಶ್ ಕುಮಾರ್ (Mahesh Kumar) ಹೊಸ ಸುದ್ದಿ…
-

Toxic Movie: ದೇಶದೆಲ್ಲೆಡೆ ರಾಕಿಂಗ್ ಸ್ಟಾರ್ ಯಶ್ ಹವಾ; ‘ಟಾಕ್ಸಿಕ್’ ಪೋಸ್ಟರ್ಗಳ ಅಬ್ಬರ! | | ACTPnews
Last Updated:Aug 16, 2026 10:09 PM IST ಟಾಕ್ಸಿಕ್ ಚಿತ್ರದ ಪ್ರಚಾರ ಜೋರಾಗಿದೆ. ದೇಶದ ಪ್ರಮುಖ ನಗರದಲ್ಲಿ ಪೋಸ್ಟರ್ಗಳ ಅಬ್ಬರ ಹೆಚ್ಚೇ ಇದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ. ದೇಶದೆಲ್ಲೆಡೆ ಟಾಕ್ಸಿಕ್ ಪೋಸ್ಟರ್ಸ್ ಅಬ್ಬರ! ಟಾಕ್ಸಿಕ್ ಚಿತ್ರದ (Toxic Movie) ಅಬ್ಬರ ಜೋರಾಗಿಯೇ ಇದೆ. ಚಿತ್ರದ ಪ್ರಚಾರ (Movie Promotion) ಪೀಕ್ ಅಲ್ಲಿದೆ. ಈ ಸಿನಿಮಾದ ನಿರೀಕ್ಷೆನೂ ದೊಡ್ಡಮಟ್ಟದಲ್ಲಿಯೇ ಇದೆ. ಕರ್ನಾಟಕದಲ್ಲಿ ಈ ಚಿತ್ರ ಹೆಚ್ಚಿನ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿದೆ. ಈ ನಡುವೆ…
-

Ravichandran: ಮಗ ವಿಕ್ರಮ್ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ರಿಂದ ಸರ್ಪ್ರೈಸ್ ಕಾಲ್! ಕಾರಣವೇನು? | | ACTPnews
Last Updated:Aug 16, 2026 11:11 PM IST ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ ಅವರಿಗೆ ಸರ್ಪ್ರೈಸ್ ವಿಡಿಯೋ ಕಾಲ್ ಮಾಡಿದ್ದಾರೆ. ಈ ಕಾಲ್ ಮಾಡಿರೋದು ಯಾಕೆ, ಈ ಕಾಲ್ ಮೂಲಕ ಹೇಳಿದ್ದೇನು ಅನ್ನೋದು ಇಲ್ಲಿದೆ ಓದಿ. Ravichandran: ವಿಕ್ರಮ್ ರವಿಚಂದ್ರನ್ಗೆ ಸರ್ಪ್ರೈಸ್ ಕಾಲ್ ಮಾಡಿದ ಕ್ರೇಜಿ ಸ್ಟಾರ್! ಯಾಕ್ ಗೊತ್ತಾ? ಕ್ರೇಜಿ ಸ್ಟಾರ್ ರವಿಚಂದ್ರನ್ (Crazy Star Ravichandran) ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ (Vikram Ravichandran) ಹುಟ್ಟಹುಬ್ಬದ ಸಂಭ್ರಮದಲ್ಲಿದ್ದಾರೆ.…
Latest News
Search the Archives
Access over the years of investigative journalism and breaking reports
You May Have Missed













