Category: Cinema
All cinema Kannada news updates
-

Toxic ಸೆಟ್ನಲ್ಲಿ ಯಶ್ ಟೆನ್ಶನ್ ಹೆಚ್ಚಿಸಿತ್ತು ಕಿಯಾರಾ ಪ್ರೆಗ್ನೆನ್ಸಿ ನ್ಯೂಸ್, ನಾನು ಬೌನ್ಸರ್ನಂತೆ ತಿರುಗಾಡುತ್ತಿದ್ದೆ ಎಂದ ರಾಕಿಂಗ್ ಸ್ಟಾರ್ | | ACTPnews
Last Updated:Aug 14, 2026 10:01 AM IST ಇತ್ತೀಚೆಗೆ ನಡೆದ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ, ಯಶ್ ಕಿಯಾರಾ ಅವರ ವೃತ್ತಿಪರತೆ ಮತ್ತು ಡೆಡಿಕೇಷನ್ನ್ನು ಶ್ಲಾಘಿಸಿದರು. ಕಿಯಾರಾ ಅವರು ಗರ್ಭಾವಸ್ಥೆಯಲ್ಲಿದ್ದರೂ ಚಿತ್ರಕ್ಕಾಗಿ ಶ್ರದ್ಧೆಯಿಂದ ಕೆಲಸ ಮಾಡಿದರು, ಅದಕ್ಕಾಗಿಯೇ ತಾನು ಮತ್ತು ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಅತ್ಯಂತ ಜಾಗರೂಕರಾಗಿದ್ದೆವು ಎಂದು ಅವರು ವಿವರಿಸಿದರು. ಕಿಯಾರಾ ಹಾಗೂ ಯಶ್ ಮುಂಬೈ(ಆ.14): ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಶೀಘ್ರದಲ್ಲೇ “ಟಾಕ್ಸಿಕ್:…
-

Shahid Kapoor: ಪ್ರಭಾಸ್ ‘ಕಲ್ಕಿ’ ಎಫೆಕ್ಟ್; ಶಾಹಿದ್ ಕಪೂರ್ ಬಹುನಿರೀಕ್ಷಿತ ‘ಅಶ್ವತ್ಥಾಮ’ ಸಿನಿಮಾ ಸ್ಥಗಿತ! | | ACTPnews
Last Updated:Aug 17, 2026 3:55 PM IST ಬಾಲಿವುಡ್ ನಟ ಶಾಹಿದ್ ಕಪೂರ್ (Actor Shahid Kapoor) ಅಭಿನಯದ ಬಹುನಿರೀಕ್ಷಿತ ‘ಅಶ್ವತ್ಥಾಮ’ (Ashwathama) ಸಿನಿಮಾ ಸ್ಥಗಿತಗೊಂಡಿರುವುದು ಇದೀಗ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಶಾಹಿದ್ ಕಪೂರ್ ಬಾಲಿವುಡ್ ನಟ ಶಾಹಿದ್ ಕಪೂರ್ (Actor Shahid Kapoor) ಅಭಿನಯದ ಬಹುನಿರೀಕ್ಷಿತ ‘ಅಶ್ವತ್ಥಾಮ’ (Ashwathama) ಸಿನಿಮಾ ಸ್ಥಗಿತಗೊಂಡಿರುವುದು ಇದೀಗ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಪೌರಾಣಿಕ ಕಥಾಹಂದರ, ಅದ್ಧೂರಿ ನಿರ್ಮಾಣ ಮತ್ತು ವಿಭಿನ್ನ ಪಾತ್ರದಲ್ಲಿ ಶಾಹಿದ್ ಕಪೂರ್ ನೋಡಲು…
-

Darshan: ದರ್ಶನ್ಗೆ ಮಾಫಿ ಸಾಕ್ಷಿ ಸಂಕಷ್ಟ ಫಿಕ್ಸ್! ಕೋರ್ಟ್ನಲ್ಲಿ ಜಡ್ಜ್ ಕೇಳಿದ ಪ್ರಶ್ನೆಗೆ ಪ್ರದೋಷ್ ಹೇಳಿದ್ದು ಇದೊಂದೇ ಮಾತು | | ACTPnews
Last Updated:Aug 17, 2026 5:07 PM IST ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ (Darshan) ಮತ್ತೊಂದು ಕಾನೂನು ಸವಾಲು ಎದುರಾಗಿದೆ. ಪ್ರಕರಣದ ಎ14 ಆರೋಪಿ ಪ್ರದೋಷ್ (Pradosh) ಇದೀಗ ಮಾಫಿ ಸಾಕ್ಷಿಯಾಗಲು ನ್ಯಾಯಾಲಯದ ಮೊರೆ ಹೋಗಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. News18 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ (Darshan) ಮತ್ತೊಂದು ಕಾನೂನು ಸವಾಲು ಎದುರಾಗಿದೆ. ಪ್ರಕರಣದ ಎ14 ಆರೋಪಿ ಪ್ರದೋಷ್ (Pradosh) ಇದೀಗ ಮಾಫಿ ಸಾಕ್ಷಿಯಾಗಲು ನ್ಯಾಯಾಲಯದ ಮೊರೆ ಹೋಗಿರುವುದು ಪ್ರಕರಣದಲ್ಲಿ ಮಹತ್ವದ…
-

Singer: ವೇದಿಕೆ ಮೇಲೆ ಹಾಡುತ್ತಿದ್ದಾಗಲೇ ಗಾಯಕಿ ಮುಖಕ್ಕೆ ಬಾಟಲಿ ಎಸೆತ! ಬೆಚ್ಚಿ ಬೀಳಿಸೋ ವಿಡಿಯೋ ಇಲ್ಲಿದೆ | | ACTPnews
Last Updated:Aug 17, 2026 10:05 PM IST ಸಂಗೀತ ಕಾರ್ಯಕ್ರಮದ ವೇಳೆ ಖ್ಯಾತ ಗಾಯಕಿಯೊಬ್ಬರ ಮೇಲೆ ನಡೆದಿರುವ ದಾಳಿ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಸೊರಯಾ ನೀಟೊ ಸಂಗೀತ ಕಾರ್ಯಕ್ರಮದ ವೇಳೆ ಖ್ಯಾತ ಗಾಯಕಿಯೊಬ್ಬರ ಮೇಲೆ ನಡೆದಿರುವ ದಾಳಿ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಪೆರುವಿನಲ್ಲಿ ನಡೆದ ಸ್ಥಳೀಯ ಉತ್ಸವದಲ್ಲಿ ಸೊರಯಾ ನೀಟೊ (Soraya Nieto) ವೇದಿಕೆಯಲ್ಲಿ ಹಾಡುತ್ತಿದ್ದಾಗ, ಪ್ರೇಕ್ಷಕರಲ್ಲಿದ್ದ ವ್ಯಕ್ತಿಯೊಬ್ಬ ಗಾಜಿನ ಬಾಟಲಿಯನ್ನು ಅವರ ಮುಖದತ್ತ ಎಸೆದಿದ್ದಾನೆ. ಬಾಟಲಿ ನೇರವಾಗಿ ಮುಖಕ್ಕೆ ಬಡಿದ ಪರಿಣಾಮ…
-

Ram Gopal Varma: ಶ್ರೀದೇವಿ ಬಗ್ಗೆ ಇದೆಂಥಾ ಮಾತು! ಹೀಗ್ಯಾಕೆ ಹೇಳಿದ್ರು ರಾಮ್ ಗೋಪಾಲ್ ವರ್ಮಾ? | | ACTPnews
Last Updated:Aug 17, 2026 8:11 PM IST ಶ್ರೀದೇವಿ ಜನ್ಮದಿನದ ಹಿನ್ನೆಲೆಯಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ ತಮ್ಮ ವೈಯಕ್ತಿಕ ಮನೋಭಾವದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ಯಾರಾದರೂ ನಿಧನರಾದ ಬಳಿಕ ಅವರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಬದಲಾಗಿ ತಮ್ಮ ಜೀವನ ಮತ್ತು ಕೆಲಸದ ಕಡೆಗೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ. ಶ್ರೀದೇವಿ ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟಿಯರಲ್ಲಿ ಒಬ್ಬರಾದ ಶ್ರೀದೇವಿ (Sridevi) ಇಂದಿಗೂ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಅಭಿನಯ, ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ…
-

Jana Nayagan: ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡ್ರಾ? ವಿಜಯ್ ‘ಜನ ನಾಯಗನ್’ OTTಗೆ; ಸ್ಟ್ರೀಮಿಂಗ್ ಯಾವಾಗಿನಿಂದ? | | ACTPnews
Last Updated:Aug 17, 2026 8:52 PM IST ವಿಜಯ್ ಕೊನೆಯ ಸಿನಿಮಾ ಜನ ನಾಯಗನ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಇದೀಗ ಡಿಜಿಟಲ್ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ. ಚಿತ್ರದ OTT ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದ್ದು, Zee5 ವೇದಿಕೆಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ ಎಂದು ತಿಳಿಸಲಾಗಿದೆ. News18 ದಳಪತಿ ವಿಜಯ್ (Vijay) ಅಭಿನಯದ ಬಹುನಿರೀಕ್ಷಿತ ಸಿನಿಮಾ ಜನ ನಾಯಗನ್ (Jana Nayagan) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ಎಚ್. ವಿನೋದ್ ನಿರ್ದೇಶನದ ಈ ಸಿನಿಮಾದಲ್ಲಿ ಪೂಜಾ…
-

Dhruv Vikram: ಅನುಪಮಾ ಪರಮೇಶ್ವರನ್ ಟೀಕೆಗೆ ಧ್ರುವ್ ವಿಕ್ರಮ್ ತಿರುಗೇಟು; ಹೇಳಿದ್ದೇನು ಗೊತ್ತಾ? | | ACTPnews
Last Updated:Aug 17, 2026 7:36 PM IST ಧ್ರುವ್ ವಿಕ್ರಮ್ ತಮ್ಮ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆ ಎದುರಾಯಿತು. ಅನುಪಮಾ ಪರಮೇಶ್ವರನ್ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಹಾಗೂ ತಮಿಳು ನಟ ಧ್ರುವ್ ವಿಕ್ರಮ್ (Dhruv Vikram) ನಡುವಿನ ಸಂಬಂಧದ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬೈಸನ್ ಕಾಲಮಾಡನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ವದಂತಿಗಳ…
-

Darshan: ನಾಳೆಯೂ ದರ್ಶನ್ಗೆ ಕಾದಿದ್ಯಾ ಸಂಕಷ್ಟ? ಮಹತ್ವದ ಹೇಳಿಕೆ ಕೊಡ್ತಾನಾ ಪ್ರದೋಷ್? | | ACTPnews
Last Updated:Aug 17, 2026 6:00 PM IST ರೇಣುಕಾಸ್ವಾಮಿ ಕೊಲೆ ಪ್ರಕರಣ: ಎ14 ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ದಾಖಲಿಸಲಿದ್ದಾರೆ. ಇದು ಪ್ರಕರಣದ ವಿಚಾರಣೆಯಲ್ಲಿ ಮಹತ್ವ ಪಡೆಯಲಿದೆ. News18 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನಟ ದರ್ಶನ್ಗೆ (Darshan) ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದ ಎ14 ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ, ಇದೀಗ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನೇ…
-

Ananya Raj: ಅನನ್ಯಾ ರಾಜ್ ಸತ್ತಿದ್ದರೂ ತಿಂಗಳುಗಳ ಕಾಲ ಗುಟ್ಟಾಗಿ ಇಟ್ಟಿದ್ಯಾಕೆ? ಸ್ಫೋಟಕ ರಹಸ್ಯ ರಿವೀಲ್ | | ACTPnews
Last Updated:Aug 17, 2026 5:40 PM IST ನಟಿ ಅನನ್ಯಾ ರಾಜ್ (Actress Ananya Raj) ಅಕಾಲಿಕ ನಿಧನದ ಸುದ್ದಿ ಚಿತ್ರರಂಗದಲ್ಲಿ ಮತ್ತೊಂದು ಆಘಾತ ಮೂಡಿಸಿದೆ. 27ನೇ ವಯಸ್ಸಿನಲ್ಲಿ ನಟಿ ಮೃತಪಟ್ಟಿರುವ ವಿಚಾರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ. ನಟಿ ಅನನ್ಯಾ ರಾಜ್ ನಟಿ ಅನನ್ಯಾ ರಾಜ್ (Actress Ananya Raj) ಅಕಾಲಿಕ ನಿಧನದ ಸುದ್ದಿ ಚಿತ್ರರಂಗದಲ್ಲಿ ಮತ್ತೊಂದು ಆಘಾತ ಮೂಡಿಸಿದೆ. 27ನೇ ವಯಸ್ಸಿನಲ್ಲಿ ನಟಿ ಮೃತಪಟ್ಟಿರುವ ವಿಚಾರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ. ವಿಶೇಷವೆಂದರೆ,…
-

Darshan Case: ದರ್ಶನ್ಗೆ ಮತ್ತೆ ಮತ್ತೆ ಶಾಕ್! ಸೆಷನ್ಸ್ ಕೋರ್ಟ್ನಲ್ಲಿ ಹಿನ್ನಡೆ! ದಾಸನ ಮನವಿ ರಿಜೆಕ್ಟ್ ಆಗಿದ್ದೇಕೆ? | | ACTPnews
Last Updated:Aug 17, 2026 4:04 PM IST Darshan Case: ನಟ ದರ್ಶನ್ಗೆ ಸೆಷನ್ಸ್ ಕೋರ್ಟ್ ಆಘಾತ ಕೊಟ್ಟಿದೆ. ಎಲ್ಲಾ ಕಡೆ ಹಿನ್ನಡೆಯಾಗುತ್ತಿರುವಾಗಲೇ ಕೋರ್ಟ್ಗೆ ಹಾಜರಾಗೋ ಅರ್ಜಿಯೂ ವಜಾ ಆಗಿದೆ. ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ (Darshan) ಖುದ್ದು ಹಾಜರು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ (Plea Hearing) ಈ ಹಿಂದೆ ನಡೆದಿತ್ತು. ಕೋರ್ಟ್ (Court) ಮಧ್ಯಾಹ್ನ 3:30 ಕ್ಕೆ ಆದೇಶ ಕಾಯ್ದಿರಿಸಿತ್ತು. 59 ನೇ ಸಿಸಿಎಚ್ ಕೋರ್ಟ್ ನಿಂದ (CCH…
Latest News
Search the Archives
Access over the years of investigative journalism and breaking reports
You May Have Missed













