Darshan Case: ‘ಅದೊಂದು ಸಮಸ್ಯೆ’ ದರ್ಶನ್ ಲಾಯರ್ ಹೇಳಿದ್ದಿಷ್ಟು! ನ್ಯೂಸ್​18 ಜೊತೆ ಎಕ್ಸ್​ಕ್ಲೂಸಿವ್ ಮಾತು | | ACTPnews

ದರ್ಶನ್


Last Updated:

Darshan Case: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಹೊರಗೆ ಬರ್ತಾರಾ? ನಟನ ಲಾಯರ್ ನ್ಯೂಸ್​18 ಕನ್ನಡ ಜೊತೆ ಎಕ್ಸ್​ಕ್ಲೂಸಿವ್ ಆಗಿ ಹೇಳಿದ್ದೇನು?

ದರ್ಶನ್
ದರ್ಶನ್

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಲೇ ಇದೆ. 59ನೇ ಸೆಷನ್ಸ್ ಕೋರ್ಟ್ ನಲ್ಲಿ (Sessions Court) ಕೊಲೆ ಪ್ರಕರಣದ ಟ್ರಯಲ್ ನಡೆಯುತ್ತಿದೆ. ಈಗಾಗಲೇ 20ಕ್ಕು ಹೆಚ್ಚು ಸಾಕ್ಷಿಗಳ ವಿಚಾರಣೆ ಕೂಡಾ ನಡೆದಿದೆ. ಈ ನಡುವೆ ಆರೋಪಿ, ನಟ ದರ್ಶನ್ ಗೆ (Darshan) ಬಿಗ್ ಶಾಕ್ ಸಿಕ್ಕಿದ್ದು, ಜೈಲಿನಲ್ಲಿ ಜೊತೆಗಿದ್ದ ಆರೋಪಿಯಿಂದಲೇ ಶಾಕ್‌ ಸಿಕ್ಕಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed