Category: Cinema
All cinema Kannada news updates
-

Divorce: 9 ವರ್ಷಗಳ ದಾಂಪತ್ಯ ಕೊನೆಗೊಳಿಸಿದ ಖ್ಯಾತ ಕಿರುತೆರೆ ಜೋಡಿ! ರಿಯಾಲಿಟಿ ಶೋನಲ್ಲೇ ಡಿವೋರ್ಸ್ ಅನೌನ್ಸ್ | tv couple announce divorce in reality show | | ACTPnews
Last Updated:Jun 28, 2026 8:20 AM IST ರಿಯಾಲಿಟಿ ಶೋನಲ್ಲಿಯೇ ಅನೌನ್ಸ್ ಆಯ್ತು ಡಿವೋರ್ಸ್! 9 ವರ್ಷಗಳ ದಾಂಪತ್ಯ ಜೀವನದ ನಂತರ ಕಿರುತೆರೆ ಜೋಡಿ ಡಿವೋರ್ಸ್ ಪಡೆದುಕೊಳ್ತಿರೋದ್ಯಾಕೆ? ನಟಿ ರಿಯಾಲಿಟಿ ಶೋ (Reality Show) “ಲಾಕ್ ಅಪ್ 2” ನ ಮೊದಲ ಸೀಸನ್ ಈಗಾಗಲೇ ನೆಟ್ಫ್ಲಿಕ್ಸ್ನಲ್ಲಿ (Netflix) ಹಿಟ್ ಆಗಿದೆ. ಸ್ಪರ್ಧಿಗಳಲ್ಲಿ ಜನಪ್ರಿಯ ಟಿವಿ ನಟ ಗೌರವ್ ಖನ್ನಾ ಅವರ ಪತ್ನಿ ಆಕಾಂಕ್ಷಾ ಚಮೋಲಾ (Akanksha Chamola) ಕೂಡ ಇದ್ದಾರೆ. ಮೊದಲ ಸೀಸನ್ನಲ್ಲಿಯೇ ಆಕಾಂಕ್ಷಾ ಒಂದು…
-

Toxic Movie: ಟಾಕ್ಸಿಕ್ ಚಿತ್ರದ ಬಿಗ್ ನ್ಯೂಸ್ ಔಟ್; ಜುಲೈ-1ಕ್ಕೆ ಬಿಗ್ ಸರ್ಪ್ರೈಸ್! | | ACTPnews
Last Updated:Jun 30, 2026 11:52 AM IST ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಚಿತ್ರದ ಹೊಸ ನ್ಯೂಸ್ ಕೊಟ್ಟಿದ್ದಾರೆ. ಜುಲೈ-1 ರಂದು ಇದು ಟೀಸರ್ ರೂಪದಲ್ಲಿಯೇ ಹೊರಗೆ ಬರ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಚಿತ್ರದ ಬಿಗ್ ನ್ಯೂಸ್ ಔಟ್; ಜುಲೈ-1ಕ್ಕೆ ಬಿಗ್ ಸರ್ಪ್ರೈಸ್! ಟಾಕ್ಸಿಕ್ ಚಿತ್ರದ (Toxic Movie) ಬಿಗ್ ನ್ಯೂಸ್ (Big News) ಹೊರ ಬಂದಿದೆ. ಚಿತ್ರದ ಒಂದು ವಿಶೇಷ ಟೀಸರ್ ರಿಲೀಸ್ (Teaser Release) ಆಗುತ್ತಿದೆ. ಚಿತ್ರದಲ್ಲಿರೋ ನಟಿಯರ…
-

Gilli Nata Movie: ಗಿಲ್ಲಿ ನಟನ ‘ಪಳಾರ್’ ಚಿತ್ರದ ಹೀರೋಯಿನ್ ಯಾರು ಗೊತ್ತಾ? ಇಲ್ಲಿದೆ ಬಿಗ್ ನ್ಯೂಸ್ | | ACTPnews
ಗಿಲ್ಲಿ ನಟನ ನಾಯಕಿ ಇವರೇನಾ ಗಿಲ್ಲಿ ನಟ ಮತ್ತು ಕಾವ್ಯ ಶೈವ ಕೆಮಿಸ್ಟ್ರಿ ಚೆನ್ನಾಗಿದೆ. ಅದು ಬಿಗ್ ಬಾಸ್ ಮನೆಯಲ್ಲಿಯೇ ತಿಳಿದಿದೆ. ಜನ ಕೂಡ ಈ ಜೋಡಿಯನ್ನ ಮೆಚ್ಚಿಕೊಂಡಿದ್ದಾರೆ. ಇವರು ಯಾರು ಬಲ್ಲೀರಾ? (ಚಿತ್ರ ಕೃಪೆ: ಕಾವ್ಯ ಶೈವ ಇನ್ಸ್ಟಾಗ್ರಾಮ್) ಗಿಲ್ಲಿ ನಟ ಅದೆಷ್ಟು ಸಲ ಲವ್ ಯು ಹೇಳಿದ್ದಾರೋ ಏನೋ? ಆದರೆ, ಅದೆಲ್ಲ ಏನೂ ಇಲ್ಲ ಅಂತ ಕಾವ್ಯ ಹೇಳಿರೋದೇ ಹೆಚ್ಚು. ಗಿಲ್ಲಿ ನಟ ನಾಯಕನಾಗಿರೋ ಪಳಾರ್ ಸೆಟ್ಟೇರಿದ್ದು ಆಗಿದೆ. ಈ ಚಿತ್ರದ ನಾಯಕಿ ಯಾರು…
-

Nagamandala Movie: ನಾಗಮಂಡಲದ ಆ ಮನೆ ನೀರಿನಲ್ಲಿ ಮುಳುಗಿಯೇ ಹೋಯಿತು; ವಿಜಯಲಕ್ಷ್ಮಿ ಹೇಳಿದ ಆ ಕತೆ! | | ACTPnews
Last Updated:Jun 30, 2026 6:12 PM IST ನಾಗಮಂಡಲದ ಆ ಮನೆಯ ಈಗ ಮುಳುಗಿ ಹೋಗಿದೆ. ಕೃಷ್ಣ ನದಿ ಡ್ಯಾಮ್ ಓಪನ್ ಮಾಡಿದಾಗಲೇ ಈ ಮನೆ ಮುಳುಗಿ ಹೋಗಿದೆ. ಈ ಮನೆ ಮುಳುಗುವ ಮುನ್ನ ವಿಜಯಲಕ್ಷ್ಮಿ ಆ್ಯಂಡ್ ಟೀಮ್ ಏನ್ ಮಾಡಿದರು ಅನ್ನೋದು ಇಲ್ಲಿದೆ ಓದಿ. ನಾಗಮಂಡಲದ ಆ ಮನೆ ನೀರಿನಲ್ಲಿ ಮುಳುಗಿಯೇ ಹೋಯಿತು; ವಿಜಯಲಕ್ಷ್ಮಿ ಹೇಳಿದ ಆ ಕತೆ! ಆ ಮನೆಯಲ್ಲಿ ಸುಮಾರು ದಿನ ಶೂಟಿಂಗ್ (Shooting) ಆಗಿತ್ತು. ಎಮೋಷನಲ್ ಕನೆಕ್ಷನ್ (Emotional Connection)…
-

S.S. Rajamouli:ಪ್ಯಾರೀಸ್ ಥಿಯೇಟರ್ ಅಲ್ಲಿ ಖಾಯಂ ಸೀಟ್; ಬಾಹುಬಲಿ ಡೈರೆಕ್ಟರ್ಗೆ ವಿಶೇಷ ಗೌರವ! | | ACTPnews
Last Updated:Jun 30, 2026 6:45 PM IST ಡೈರೆಕ್ಟರ್ ರಾಜಮೌಳಿ ಅವರಿಗೆ ಪ್ಯಾರೀಸ್ ಅಲ್ಲಿ ವಿಶೇಷ ಗೌರವ ಸಂದಿದೆ. ಸತ್ಯಜಿತ್ ರೇ ಆದ್ಮೇಲೆ ಇವರಿಗೆ ಈ ಸಮ್ಮಾನ ಸಿಕ್ಕಿದೆ. ಇಲ್ಲಿಯ ಪ್ರಸಿದ್ಧ ಚಿತ್ರಮಂದಿರದಲ್ಲಿ ರಾಜಮೌಳಿ ಹೆಸರಿನಲ್ಲಿ ಒಂದು ಸೀಟ್ ಮೀಸಲಿಡಲಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಪ್ಯಾರೀಸ್ ಥಿಯೇಟರ್ ಅಲ್ಲಿ ಖಾಯಂ ಸೀಟ್; ಬಾಹುಬಲಿ ಡೈರೆಕ್ಟರ್ಗೆ ವಿಶೇಷ ಗೌರವ! ರಾಜಮೌಳಿ (Rajamouli) ಅವರ ಚಿತ್ರಗಳನ್ನ ಪ್ಯಾರೀಸ್ (Paris) ಅಲ್ಲಿ ಪ್ರದರ್ಶನ ಮಾಡಿದ್ದಾರೆ. ಈಗ, (Eega)…
-

Bhagyavantharu Serial: ಅಂದು ಅಣ್ಣಾವ್ರ ‘ಭಾಗ್ಯವಂತರು’ ಸಿನಿಮಾ, ಇಂದು ಸೀರಿಯಲ್! ಎಲ್ಲಿ? ಯಾವಾಗ ಗೊತ್ತಾ? | | ACTPnews
ಭಾಗ್ಯವಂತರು ಸೀರಿಯಲ್ ಭಾಗ್ಯವಂತರು ಸೀರಿಯಲ್ ಅಪ್ಪ ಮತ್ತು ಮಗಳ ಕತೆಯನ್ನ ಹೊಂದಿದೆ. ಮಗಳು ಇಲ್ಲಿ ಫಸ್ಟ್ ರಾಂಕ್ ನೋಡಿ. ಅಪ್ಪ ಅಂತೂ ಫಸ್ಟ್ ಕ್ಲಾಸ್ ಬಿಡಿ. ಜುಲೈ-6 ರಿಂದ ಪ್ರಸಾರ (ಚಿತ್ರ ಕೃಪೆ: ಸನ್ ಉದಯ ಇನ್ಸ್ಟಾಗ್ರಾಮ್) ಇವರ ಬಾಂಧವ್ಯದ ಕತೆಯಲ್ಲಿ ಜನನಿ ಪಾತ್ರವನ್ನ ನಟಿ ತನ್ವಿ ರಾವ್ ಮಾಡಿದ್ದಾರೆ. ಅಪ್ಪ ಶ್ಯಾಮ್ ಸುಂದರ್ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ. ಸಿನಿಮಾಕ್ಕೂ ಇದಕ್ಕೂ ಲಿಂಕ್ ಇಲ್ಲ ಆದರೆ, 50 ವರ್ಷದ ಹಿಂದೆ ಬಂದ ರಾಜಕುಮಾರ್ ಅವರ ಭಾಗ್ಯವಂತರು…
-

Shiva Rajkumar: 9 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಶಿವಣ್ಣ-ವಿಜಯ್ ರಾಘವೇಂದ್ರ; ಮಾಸ್ ಲೀಡರ್ ಕೊನೆ ಸಿನಿಮಾ! | | ACTPnews
ಮಹಾನ್ ಸಿನಿಮಾ ಮಹಾನ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅಭಿನಯಿಸಿದ್ದಾರೆ. ಈ ಒಂದು ಮಾಹಿತಿ ಅಧಿಕೃತವಾಗಿಯೇ ಹೊರ ಬಂದಿದೆ. ಚಿತ್ರದಲ್ಲಿ ಶಿವಣ್ಣ ನಿರ್ವಹಿಸಿದ ಪಾತ್ರದ ಲುಕ್ ಆ್ಯಂಡ್ ಫೀಲ್ ಕೂಡ ರಿವೀಲ್ ಆಗಿದೆ. 9 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಶಿವಣ್ಣ-ವಿಜಯ್ ರಾಘವೇಂದ್ರ (ಚಿತ್ರ ಕೃಪೆ: ವಿಜಯ್ ರಾಘವೇಂದ್ರ ಇನ್ಸ್ಟಾಗ್ರಾಮ್) ಈ ಚಿತ್ರದಲ್ಲಿ ಇವರು ಒಬ್ಬ ಲಾಯರ್ ಆಗಿದ್ದಾರೆ. ಈ ಲಾಯರ್ ಪಾತ್ರದ ಪೋಸ್ಟರ್ ರಿವೀಲ್ ಆಗಿದೆ. ಇದರ ಜೊತೆಗೆ ಇನ್ನೂ ಒಂದು ವಿಷಯವೂ ರಿವೀಲ್ ಆಗಿದೆ. ‘ಮಹಾನ್’…
-

Pawan Kalyan: ‘ಓಜಿ’ ಯುನಿವರ್ಸ್ಗೆ ಪೂಜಾ ಹೆಗ್ಡೆ ಎಂಟ್ರಿ ? ಪವನ್ ಕಲ್ಯಾಣ್ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ | | ACTPnews
Last Updated:Jun 30, 2026 3:39 PM IST ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ‘ಓಜಿ’ ಚಿತ್ರದ ಎರಡನೇ ಭಾಗದಲ್ಲಿ ಪವನ್ ಕಲ್ಯಾಣ್ಗೆ ಪೂಜಾ ಹೆಗ್ಡೆ ಜೋಡಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಟಿ ಪೂಜಾ ಹೆಗ್ಡೆ ಟಾಲಿವುಡ್ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಪವನ್ ಕಲ್ಯಾಣ್ (Pawan Kalyan) ಅಭಿನಯದ ‘ಓಜಿ’ (OG) ಚಿತ್ರ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಚಿತ್ರದ ಸೀಕ್ವೆಲ್ಗೆ ಸಂಬಂಧಿಸಿದ ಹೊಸ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಟಿ ಪೂಜಾ ಹೆಗ್ಡೆ ನಾಯಕಿಯಾಗಿ…
-

Sudha Kongara: ‘ಪರಾಶಕ್ತಿ’ ಟೀಮ್ಗೆ ಬಿಗ್ ಶಾಕ್! ಸಂಭಾವನೆ ವಿವಾದದಿಂದ ಕೋರ್ಟ್ ಮೆಟ್ಟಿಲೇರಿದ ತಮಿಳು ಸ್ಟಾರ್ ನಿರ್ದೇಶಕಿ! | | ACTPnews
Last Updated:Jun 30, 2026 1:59 PM IST ಖ್ಯಾತ ನಿರ್ದೇಶಕಿ ಸುಧಾ ಕೊಂಗರ (Sudha Kongara) ಅವರು ತಮ್ಮ ನಿರ್ದೇಶನದ ‘ಪರಾಶಕ್ತಿ’ (Parashakti) ಚಿತ್ರದ ಸಂಭಾವನೆ ಪಾವತಿಯಾಗಿಲ್ಲ ಎಂದು ಆರೋಪಿಸಿ ಡಾನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ವಿರುದ್ಧ ಚೆನ್ನೈ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಧಾ ಕೊಂಗರ ತಮಿಳು ಚಿತ್ರರಂಗದಲ್ಲಿ ಮತ್ತೊಂದು ಮಹತ್ವದ ವಿವಾದ ಬೆಳಕಿಗೆ ಬಂದಿದೆ. ಖ್ಯಾತ ನಿರ್ದೇಶಕಿ ಸುಧಾ ಕೊಂಗರ (Sudha Kongara) ಅವರು ತಮ್ಮ ನಿರ್ದೇಶನದ ‘ಪರಾಶಕ್ತಿ’ (Parashakti) ಚಿತ್ರದ ಸಂಭಾವನೆ ಪಾವತಿಯಾಗಿಲ್ಲ…
Latest News
Search the Archives
Access over the years of investigative journalism and breaking reports
You May Have Missed













