Category: Cinema
All cinema Kannada news updates
-

Golden Star Ganesh: ಮಳೆ ಹುಡಗನ ಫ್ಯಾನ್ಸ್ಗೆ ಗುಡ್ನ್ಯೂಸ್! ಒಂದೇ ತಿಂಗಳಲ್ಲಿ 2 ಸಿನಿಮಾ ರಿಲೀಸ್ | golden star ganesh brindavihari pinaka movie official release | | ACTPnews
ಅಕ್ಟೋಬರ್-2 ಪಿನಾಕ ರಿಲೀಸ್ ಗಣೇಶ್ ಅಭಿನಯದ ಈ ಚಿತ್ರ ವಿಶೇಷವಾಗಿದೆ. ಈ ಚಿತ್ರದಲ್ಲಿ ಗಣೇಶ್ ಬೇರೆ ರೀತಿಯ ಪಾತ್ರ ಮಾಡಿದ್ದಾರೆ. ಇಲ್ಲಿವರೆಗೂ ಇಂತಹ ಪಾತ್ರವನ್ನ ಗಣೇಶ್ ಮಾಡಿಯೇ ಇಲ್ಲ. ಆದರೆ, ಡೈರೆಕ್ಟರ್ ಧನಂಜಯ್ ಈ ಒಂದು ರೋಲ್ ಅನ್ನ ಸಖತ್ ಆಗಿಯೆ ಡಿಸೈನ್ ಮಾಡಿದ್ದಾರೆ. ಪಿನಾಕ ಚಿತ್ರದ ಪೋಸ್ಟರ್ ನೋಡಿದ್ರೇನೆ ನಿಮಗೆ ಗೊತ್ತಾಗುತ್ತದೆ. ಚಿತ್ರದ ರೋಲ್ ಹೇಗಿದೆ ಅನ್ನೋತು ತಿಳಿಯುತ್ತದೆ. ಪಿನಾಕ ಹೊಸ ಪೋಸ್ಟರ್ ರಿಲೀಸ್ ಪಿನಾಕ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಗಣೇಶ್ ಜನ್ಮ…
-

Mahesh Bhatt: ಇನ್ಮುಂದೆ ಸಿನಿಮಾ ನಿರ್ದೇಶನ ಮಾಡಲ್ವಂತೆ ಖ್ಯಾತ ಡೈರೆಕ್ಟರ್! ನಿವೃತ್ತಿ ಮಾತನಾಡಿದ್ದೇಕೆ ಆಲಿಯಾ ಭಟ್ ತಂದೆ? | | ACTPnews
Last Updated:Jul 02, 2026 3:45 PM IST ಬಾಲಿವುಡ್ (Bollywood) ಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲಿ ಒಬ್ಬರಾದ ಮಹೇಶ್ ಭಟ್ (Mahesh Bhatt) ತಮ್ಮ ಐದು ದಶಕಗಳ ಸುದೀರ್ಘ ಸಿನಿ ಪಯಣಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಮಹೇಶ್ ಭಟ್ ಬಾಲಿವುಡ್ (Bollywood) ಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲಿ ಒಬ್ಬರಾದ ಮಹೇಶ್ ಭಟ್ (Mahesh Bhatt) ತಮ್ಮ ಐದು ದಶಕಗಳ ಸುದೀರ್ಘ ಸಿನಿ ಪಯಣಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಭಾವನಾತ್ಮಕ ಕಥೆಗಳು, ಸಾಮಾಜಿಕ ಸಂದೇಶಗಳು ಮತ್ತು ಕಮರ್ಷಿಯಲ್ ಯಶಸ್ಸಿನ ಸಿನಿಮಾಗಳ…
-

Sathish Ninasam: ಅಯೋಗ್ಯ ಸಿನಿಮಾ ಹೀರೋ ಜೊತೆ ಮಾತುಕತೆ! ವರ್ಷಕ್ಕೆ ಎರಡು ಸಿನಿಮಾ ಪಕ್ಕಾ ಎಂದ ಸತೀಶ್ ನೀನಾಸಂ | Ayogya 2 Movie release exclusive talk with sathish | | ACTPnews
Last Updated:Jul 02, 2026 2:37 PM IST ಅಯೋಗ್ಯ 2 ಚಿತ್ರದ ಮತ್ತೊಂದು ಹಾಡು ರಿಲೀಸ್ ಮಾಡ್ತೀವಿ ಜುಲೈ 8 ರಂದು ಈ ಗೀತೆ ಹೊರಗೆ ಬರುತ್ತದೆ ಈ ಸಿನಿಮಾ ಬಳಿಕ ಬೇರೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡ್ತೀನಿ ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡುವ ಪ್ಲಾನ್ ಇದೆ ಅಂತ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆಗಿನ ಇವರ ಸಂದರ್ಶನದ ಇನ್ನಷ್ಟು ವಿವರ ಇಲ್ಲಿದೆ ಓದಿ. ಸತೀಶ್ ನಿನಾಸಂ ಅಯೋಗ್ಯ-2 ಸಿನಿಮಾದ (Ayogya…
-

Darshan Case: ದರ್ಶನ್ ಕೇಸ್ಗೆ ರೋಚಕ ಟ್ವಿಸ್ಟ್, ಡಿ ಗ್ಯಾಂಗ್ಗೆ ಸಾಥ್ ಕೊಟ್ಟವನಿಂದನೇ ಬೆದರಿಕೆನಾ? ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲು! | | ACTPnews
Last Updated:Jul 02, 2026 10:31 AM IST ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಸಾಕ್ಷಿಯಾಗಿರುವ ಸಂದೀಪ್ಗೆ ಮತ್ತೊಬ್ಬ ಸಾಕ್ಷಿಯಾಗಿರೋ ಪುನೀತ್ ಎಂಬಾತನೇ ಬೆದರಿಕೆ ಹಾಕಿದ್ದಾನೆ ಎನ್ನುವ ವಿಚಾರ ಬಯಲಾಗಿದೆ. ಈ ಪುನೀತ್ ಯಾರು? ಈತನಿಗೂ ರೇಣುಕಾಸ್ವಾಮಿಗೂ ಏನು ಸಂಬಂಧ? ಇಲ್ಲಿದೆ ಸ್ಫೋಟಕ ಮಾಹಿತಿ News18 ಬೆಂಗಳೂರು (ಜು.02): ರೇಣುಕಾಸ್ವಾಮಿ (Renukaswamy Case) ಪ್ರಕರಣದ ಸಾಕ್ಷಿ ಬೆದರಿಕೆ ಕೇಸ್ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ನಮ್ ಡಿ ಬಾಸ್ನ ಜೈಲಿನಲ್ಲಿ ನೋಡೋಕೆ ಆಗ್ತಿಲ್ಲ ಅಂತ ಸಾಕ್ಷಿಗೆ ಬೆದರಿಕೆ ಹಾಕಿದವನು ಬೇರೆ…
-

Fahadh Faasil: ಬೆಂಗಳೂರಿನ ಬಟ್ಟೆ ಬ್ರ್ಯಾಂಡ್ಗೆ ಪುಷ್ಪ ನಟ ರಾಯಭಾರಿ! | Fahadh Faasil Brand Ambassador for Bengaluru-based menswear label Estilocus | | ACTPnews
Last Updated:Jul 02, 2026 12:37 PM IST Fahadh Faasil: ಬೆಂಗಳೂರು ಮೂಲದ ಬಟ್ಟೆ ಬ್ರ್ಯಾಂಡ್ಗೆ ನಟ ಫಹದ್ ಫಾಸಿಲ್ ಅವರು ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ. ಫಹದ್ ಫಾಸಿಲ್ ಪುಷ್ಪ ಸಿನಿಮಾ ಮೂಲಕ ಭಾರೀ ಸದ್ದು ಮಾಡಿದ, ಆವೇಶಂ ಮೂಲಕ ಯುವಜನರಿಗೆ ಕಿಕ್ಕೇರಿಸಿದ ನಟ ಫದಹ್ ಫಾಸಿಲ್ ಅವರು ಈಗ ಬೆಂಗಳೂರಿನ (Bengaluru) ಬ್ರ್ಯಾಂಡ್ ಒಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಮಲಯಾಳಂನ (Malayalam) ಖ್ಯಾತ ನಟ ಫಹದ್ ಫಾಸಿಲ್ ಅವರು ಬೆಂಗಳೂರು ಮೂಲದ ಮೆನ್ಸ್ ವೇರ್ ಬ್ರ್ಯಾಂಡ್…
-

Kannada Movie Release: ಅಣ್ಣಾವ್ರ ಮೊಮ್ಮಗನ ಗ್ರಾಮಾಯಾಣ ಜೊತೆಗೆ ಡೆಡ್ಲಿ ಕಿಲ್ಲರ್; ಈ ವಾರ ಕನ್ನಡದ ಐದು ಸಿನಿಮಾ ರಿಲೀಸ್! | vinay rajkumar megha shetty graamaayana | | ACTPnews
ಜುಲೈ-3 ರಂದು ಗ್ರಾಮಾಯಣ ರಿಲೀಸ್ ಗ್ರಾಮಾಯಣ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಹಾಗೂ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ದೇವನೂರು ಚಂದ್ರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರಕ್ಕೆ ಎರಡು ಸಲ ಮುಹೂರ್ತ ಆಗಿದೆ. ಮೊದಲು ದೊಡ್ಡಮಟ್ಟದಲ್ಲಿಯೇ ಇದು ಶುರು ಆಯಿತು. ಆದರೆ, ಮುಂದೆ ಈ ಚಿತ್ರ ಕಾರಣಾಂತರಗಳಿಂದ ನಿಂತೇ ಹೋಯಿತು. ಆದರೆ, ಕೆ.ಪಿ.ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆ ಈ ಚಿತ್ರವನ್ನ ಟೇಕ್ ಓವರ್ ಮಾಡಿಕೊಳ್ತು. ಆ ಬಳಿಕ ಈ ಚಿತ್ರಕ್ಕೆ ಮತ್ತೊಮ್ಮೆ ಮುಹೂರ್ತ ಆಯಿತು. ಈ ಚಿತ್ರ…
-

Garuda Ram: ತೆಲುಗು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ ಕೆಜಿಎಫ್ ಗರುಡ! ಯಾವ ಮೂವಿ? ಯಾವಾಗ ರಿಲೀಸ್? | | ACTPnews
Last Updated:Jun 25, 2026 7:15 AM IST ಕೆಜಿಎಫ್ ಚಿತ್ರದ ಖಳನಾಯಕ ನಟ ಗರುಡ ರಾಮ್ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ತೆಲುಗು ನಾಗಬಂಧಂ ಚಿತ್ರದ ಪ್ರೆಸ್ ಮೀಟ್ ಅಲ್ಲಿ ಇವರು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಇದರ ವಿವರ ಇಲ್ಲಿದೆ ಓದಿ. ಕೆಜಿಎಫ್ ಗರುಡ ರಾಮ ಕಂಪ್ಲೀಟ್ ಚೇಜ್; ನಾಗಬಂಧ ಚಿತ್ರದಲ್ಲಿ ಇವರದ್ದೇ ಹವಾ! ಕೆಜಿಎಫ್ ಚಿತ್ರದ (KGF Movie) ಗರುಡ ರಾಮ್ ಕಂಪ್ಲೀಟ್ ಬದಲಾಗಿದ್ದಾರೆ. ಸದಾ ಉದ್ದನೆಯ ಗಡ್ಡದಲ್ಲಿಯೇ ಇವರು ಕಾಣಿಸುತ್ತಿದ್ದರು. ಆದರೆ, ಇದೀಗ ಕ್ಲೀನ್…
-

Cinema: ಸಿನಿಮಾ ಶೂಟಿಂಗ್ಗೆ 500 ಎಕರೆ ಜೋಳ ಬೆಳದಿದ್ದ ಡೈರೆಕ್ಟರ್! ಯಾವುದು ಆ ಸಿನಿಮಾ? ನಿರ್ದೇಶಕ ಯಾರು ಗೊತ್ತಾ? | | ACTPnews
Last Updated:Jul 01, 2026 7:36 AM IST ಡೈರೆಕ್ಟರ್ ಕ್ರಿಸ್ಟೋಫರ್ ನೊಲನ್ ಅವರು ತಮ್ಮ ‘ಇಂಟರ್ಸ್ಟೆಲ್ಲಾರ್’ ಚಲನಚಿತ್ರಕ್ಕಾಗಿ 500 ಎಕರೆ ಪ್ರದೇಶದಲ್ಲಿ ಮಕ್ಕೆಜೋಳ ಬೆಳೆದಿದ್ದರು. ಸಾಂಕೇತಿಕ ಚಿತ್ರ ಡೈರೆಕ್ಟರ್ ಕ್ರಿಸ್ಟೋಫರ್ ನೋಲನ್ (Christopher Nolan), ಹಾಲಿವುಡ್ (Hollywood) ಸಿನಿಮಾಗಳ ಡೈರೆಕ್ಟರ್. ಇಂಟರ್ಸ್ಟೆಲ್ಲರ್, ದಿ ಡಾರ್ಕ್ ನೈಟ್, ಓಪನ್ಹೈಮರ್, ಡಂರ್ಕಿಕ್ ಸೇರಿ ಹಲವು ಸಿನಿಮಾಗಳನ್ನು ಸಿನಿ ಜಗತ್ತಿಗೆ ನೀಡಿ ಸೈ ಎನಿಸಿಕೊಂಡವರು. ಇದುವರೆಗೂ ಸುಮಾರು 12 ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕ್ರಿಸ್ಟೋಫರ್ ನೊಲನ್, ತಮ್ಮ ವಿಭಿನ್ನ ಶೈಲಿಯ…
-

Darshan Case: ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್ ಕೊಟ್ಟ ‘ಸಾಕ್ಷಿ’! ಕೋರ್ಟ್ ಟ್ರಯಲ್ ವೇಳೆ ಸ್ಪೋಟಕ ಮಾಹಿತಿ ಬಯಲು | | ACTPnews
Last Updated:Jul 01, 2026 9:10 AM IST ಕೊಲೆ ಆರೋಪಿ ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್ ಕೊಡುತ್ತಾ ಈ ಸಾಕ್ಷಿಯ ಹೇಳಿಕೆ? ದಾಸನಿಗೆ ಶುರುವಾಗುತ್ತಾ ಮತ್ತೊಂದು ಸಂಕಷ್ಟ? ಅಸಲಿಗೆ ಈ ಸಾಕ್ಷಿ ಕೋರ್ಟ್ ಮುಂದೆ ಹೇಳಿದ್ದೇನು ಗೊತ್ತಾ? ದರ್ಶನ್ಗೆ ಢವಢವ. News18 ಬೆಂಗಳೂರು (ಜು.01): ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಟ್ರಯಲ್ ನಡೆಯುತ್ತಿದ್ದು, ಸಾಕ್ಷಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ರಿವೀಲ್ ಆಗಿದೆ. ಕೊಲೆ ಆರೋಪಿ, ನಟ ದರ್ಶನ್ (Darshan) …
Latest News
Search the Archives
Access over the years of investigative journalism and breaking reports
You May Have Missed













