Category: Cinema
All cinema Kannada news updates
-

Yash Politics: ರಾಜಕೀಯಕ್ಕೆ ಬರ್ತಾರಾ ರಾಕಿಂಗ್ ಸ್ಟಾರ್? ಬಿಗ್ ಹಿಂಟ್ ಕೊಟ್ಟ ಯಶ್! ಏನದು ಗೊತ್ತಾ? | | ACTPnews
Last Updated:Aug 16, 2026 5:27 PM IST Yash Politics: ಉಪೇಂದ್ರ ‘ಪ್ರಜಾಕೀಯ’ ಅಂತ ಆಗಾಗ ಸುದ್ದಿ ಮಾಡಿದ್ದು ಬಿಟ್ಟರೆ, ರಾಜಕೀಯಕ್ಕೆ ಬರೋ ಮನಸ್ಸು ಮಾಡಿಲ್ಲ. ಇದೀಗ ರಾಕಿಂಗ್ ಸ್ಟಾರ್ ಯಶ್ ರಾಜಕೀಯಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಎದ್ದಿದೆ! ಇದಕ್ಕೆ ಖುದ್ದು ಯಶ್ ಅವರೇ ಉತ್ತರಿಸಿದ್ದಾರೆ! ರಾಕಿಂಗ್ ಸ್ಟಾರ್ ಯಶ್ ತಮಿಳು ಸಿನಿಮಾ ರಂಗದಲ್ಲಿ (Tamil cinema industry) ಹಿಟ್ ಮೇಲೆ ಹಿಟ್ ಸಿನಿಮಾ ಕೊಟ್ಟ ಜೋಸೆಫ್ ವಿಜಯ್ (Joseph Vijay) ಅಲಿಯಾಸ್ ವಿಜಯ್ ದಳಪತಿ…
-

Actress: ರೈಲು ಅಧಿಕಾರಿ ಮೇಲೆ ನಟಿಯಿಂದ ಹಲ್ಲೆ! ರೇಜರ್ನಿಂದ ಕುಯ್ದು ಅರೆಸ್ಟ್ ಆದ ಅಂತರಾ ಬ್ಯಾನರ್ಜಿ | | ACTPnews
Last Updated:Aug 16, 2026 4:26 PM IST ಮುಂಬೈನಿಂದ ಸೂರತ್ಗೆ ಶೂಟಿಂಗ್ಗಾಗಿ ಪ್ರಯಾಣಿಸುತ್ತಿದ್ದ ಮಾಡೆಲ್ ಹಾಗೂ ನಟಿ ಅಂತರಾ ಬ್ಯಾನರ್ಜಿ (Actress Antara Banerjee) ಇದೀಗ ರೈಲಿನಲ್ಲಿ ನಡೆದ ಗಲಾಟೆಯೊಂದರಿಂದ ಸುದ್ದಿಯಾಗಿದ್ದಾರೆ. ನಟಿ ಅಂತರಾ ಬ್ಯಾನರ್ಜಿ ಮುಂಬೈನಿಂದ ಸೂರತ್ಗೆ ಶೂಟಿಂಗ್ಗಾಗಿ ಪ್ರಯಾಣಿಸುತ್ತಿದ್ದ ಮಾಡೆಲ್ ಹಾಗೂ ನಟಿ ಅಂತರಾ ಬ್ಯಾನರ್ಜಿ (Actress Antara Banerjee) ಇದೀಗ ರೈಲಿನಲ್ಲಿ ನಡೆದ ಗಲಾಟೆಯೊಂದರಿಂದ ಸುದ್ದಿಯಾಗಿದ್ದಾರೆ. ಆಗಸ್ಟ್ 12ರಂದು ಅರಾವಳಿ ಎಕ್ಸ್ಪ್ರೆಸ್ನಲ್ಲಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದ್ದು, ಬಳಿಕ…
-

Toxic Movie: ಟಾಕ್ಸಿಕ್ ಇಂಟಿಮೇಟ್ ಸೀನ್ ನೋಡಿ ರಾಧಿಕಾ ಪಂಡಿತ್ ರಿಯಾಕ್ಷನ್ ಹೇಗಿತ್ತು? ಯಶ್ ಹೇಳಿದ್ದಿಷ್ಟು | | ACTPnews
Last Updated:Aug 16, 2026 3:06 PM IST ಟಾಕ್ಸಿಕ್ ಚಿತ್ರದಲ್ಲಿ ವೈಲ್ಡ್ ರೋಮ್ಯಾನ್ಸ್ ಇದೆ. ಈ ರೀತಿ ಸೀನ್ಗಳಲ್ಲಿ ಯಶ್ ಕಾಣಿಸಿಕೊಂಡಿಯೇ ಇಲ್ಲ. ಆದರೆ, ಇದನ್ನ ನೋಡಿದ ರಾಧಿಕಾ ಪಂಡಿತ್ ಅವರು ಹೇಳಿರೋದು ಏನು? ಈ ವಿಷಯದ ಬಗ್ಗೆ ಯಶ್ ಮಾತನಾಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಸೀನ್ಗಳು; ರಾಧಿಕಾಗೂ ಬೇಸರ ಆಗುತ್ತೆ; ರಾಕಿ ಹೇಳಿಯೇ ಬಿಟ್ಟರು ಸತ್ಯ! ಟಾಕ್ಸಿಕ್ ಚಿತ್ರದಲ್ಲಿ (Toxic Movie) ಬೋಲ್ಡ್ ಸೀನ್ ಇವೆ. ರೋಮ್ಯಾನ್ಸ್ ಪೀಕ್…
-

Trisha-Vijay: ಸ್ವಾತಂತ್ರ್ಯೋತ್ಸವದಲ್ಲಿ ಮೊದಲ ಸಾಲಲ್ಲಿ ಕುಳಿತು ವಿಜಯ್ಗೆ ಸೆಲ್ಯೂಟ್ ಮಾಡಿ ಸುದ್ದಿಯಾದ ನಂತರ ತ್ರಿಶಾ ಮೊದಲ ಪೋಸ್ಟ್ | | ACTPnews
Last Updated:Aug 16, 2026 8:38 AM IST Trisha: ನಟಿ ತ್ರಿಶಾ ಸ್ವಾಂತ್ರ್ಯೋತ್ಸವದಲ್ಲಿ ಭಾಗವಹಿಸಿ ಮೊದಲ ಸಾಲಿನಲ್ಲಿ ಕುಳಿತು ವಿಜಯ್ಗೆ ಸೆಲ್ಯೂಟ್ ಮಾಡಿ ಸುದ್ದಿಯಾದ ನಂತರ ಮೊದಲ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದಾರೆ. ಏನದು? ತ್ರಿಶಾ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದ ತಮಿಳು ಚಿತ್ರರಂಗದ ಖ್ಯಾತ ನಟಿ ತ್ರಿಶಾ (Trisha) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಹಿಂದೆ ವಿಜಯ್ ಅವರು ಸಿಎಂ (CM) ಆಗಿ ಪ್ರಮಾಣವಚನ ಸ್ವೀಕರಿಸುವ ಸಮಯದಲ್ಲಿ ತ್ರಿಶಾ ಅವರು ತಮ್ಮ ತಾಯಿ ಜೊತೆ ಭಾಗಿಯಾಗಿ…
-

Darshan Case: ದರ್ಶನ್, ಪವಿತ್ರಾಗೆ ಡಬಲ್ ಶಾಕ್! ಡಿಜಿಪಿ ಅನಿರೀಕ್ಷಿತ ನಡೆಗೆ ಕಂಗಾಲಾದ್ರಾ? | Renukaswamy case update Darshan pavithra gowda shock from dgp | | ACTPnews
Last Updated:Aug 16, 2026 8:51 AM IST Darshan: ಮೊಬೈಲ್ ಸಿಕ್ಕಿದ್ದು ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ! ಶಾಕ್ ಸಿಕ್ಕಿದ್ದು ದರ್ಶನ್, ಪವಿತ್ರಾಗೆ. ಅನಿರೀಕ್ಷಿತ ಟ್ವಿಸ್ಟ್ಗೆ ಕಂಗಾಲಾದ್ರಾ ರೇಣುಕಾಸ್ವಾಮಿ ಕೊಲೆ ಆರೋಪಿಗಳು? ಪವಿತ್ರಾ ಗೌಡ-ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ (Mobile) ಬಳಕೆ ಬೆನ್ನಲ್ಲೇ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಅವರ ನಡೆ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿ ಹಲವರಿಗೆ ಬಿಗ್ ಶಾಕ್ ಕೊಟ್ಟಿದೆ. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್…
-

Rajinikanth: ಚಿತ್ರರಂಗದಲ್ಲಿ 51 ವರ್ಷ ಕಂಪ್ಲೀಟ್, ರಜನಿ ಸೆಲೆಬ್ರೇಷನ್ ಹೇಗಿತ್ತು? | Rajinikanth completes 51 years in film industry dharman team celebrates | | ACTPnews
Last Updated:Aug 16, 2026 12:45 PM IST ನಟ ರಜನಿಕಾಂತ್ ಚಿತ್ರರಂಗದಲ್ಲಿ 51 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಅವರ ‘ಧರ್ಮನ್’ ಚಿತ್ರದ ತಂಡವು ಈ ಕ್ಷಣವನ್ನು ಸೆಲೆಬ್ರೇಟ್ ಮಾಡಿದೆ. ರಜನಿಕಾಂತ್ ನಟ ರಜನಿಕಾಂತ್ (Rajinikanth) ಚಿತ್ರರಂಗದಲ್ಲಿ 51 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಅವರ ‘ಧರ್ಮನ್’ ಚಿತ್ರದ ತಂಡವು ಕೇಕ್ ಕತ್ತರಿಸುವ (Cake Cutting) ಮೂಲಕ ಆಚರಿಸಿತು. 1975 ರಲ್ಲಿ ಕೆ. ಬಾಲಚಂದರ್ ನಿರ್ದೇಶನದ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ರಜನಿಕಾಂತ್ ನಟನಾಗಿ ಪಾದಾರ್ಪಣೆ ಮಾಡಿದರು. ಅವರು…
-

Ravishankar Gowda: ಹುಬ್ಬಳ್ಳಿಗೆ ಬಂದ ‘ಸುವರ್ಣ ಗೃಹಮಂತ್ರಿ’ ರವಿಶಂಕರ್ ಗೌಡ! Exclusive ಸಂದರ್ಶನದಲ್ಲಿ ಹೇಳಿದ್ದೇನು? | | ACTPnews
Last Updated:Aug 16, 2026 11:32 AM IST ಸ್ಟಾರ್ ಸುವರ್ಣ ಗೃಹಮಂತ್ರಿ ಶೋ ಹೋಸ್ಟ್ ರವಿಂಶಕರ್ ಗೌಡ ಹುಬ್ಬಳ್ಳಿಗೆ ಬಂದಿದ್ದಾರೆ. ಈ ಸಮಯದಲ್ಲಿ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ Exclusive ಆಗಿ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಹುಬ್ಬಳ್ಳಿಗೆ ಬಂದ ‘ಸುವರ್ಣ ಗೃಹಮಂತ್ರಿ’ ರವಿಶಂಕರ್ ಗೌಡ! ರವಿಶಂಕರ್ ಗೌಡ (Ravishankar Gowda) ಎಲ್ಲರಿಗೂ ಡಾಕ್ಟರ್ ವಿಠ್ಠಲ್ ರಾವ್ ಆಗಿಯೇ ಚಿರಪರಿಚಿತರು. ಇಂದಿಗೂ ಇವರನ್ನ ಹಾಗೆ ಕರೆಯೋರು ಇದ್ದಾರೆ. ಆದರೆ, ಇದೇ ರವಿಶಂಕರ್…
-

Pavithra Gowda: ಪ್ರಜ್ವಲ್ ರೇವಣ್ಣನಿಂದ ದರ್ಶನ್ಗೂ ಟೆನ್ಶನ್! ಪವಿತ್ರಾ ಗೌಡಗೂ ಸಂಕಷ್ಟ ತಂದೊಡ್ಡಿದ ಮಾಜಿ ಎಂಪಿ! ಅಷ್ಟಕ್ಕೂ ಆಗಿದ್ದೇನು? | | ACTPnews
Last Updated:Aug 15, 2026 6:01 PM IST ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ಬೆನ್ನಲ್ಲೇ ಅದೇ ಜೈಲಿನಲ್ಲಿರುವ ನಟ ದರ್ಶನ ಮತ್ತು ಪವಿತ್ರಾ ಗೌಡಗು ಇದರ ಬಿಸಿ ತಟ್ಟಿದೆ. ಪ್ರಜ್ವಲ್ ರೇವಣ್ಣನಿಂದ ಸಂಕಷ್ಟ ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿದ್ದು, ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕೈದಿಗಳ ಪಾಲಿಗೆ ಸೆರೆಮನೆಯಾಗಬೇಕಿದ್ದ ಪರಪ್ಪನ ಅಗ್ರಹಾರ ಜೈಲು ಅರಮನೆಯಾಗಿದ್ಯಾ ಅನ್ನೋ ಚರ್ಚೆ ಜೋರಾಗಿದೆ. ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ ಮೊಬೈಲ್ ಪತ್ತೆ ಬೆನ್ನಲ್ಲೇ ಕಾರಾಗೃಹ ಇಲಾಖೆ ಡಿಜಿಪಿ…
-

Actor Govinda: ಪತ್ನಿಯ ಆರೋಪಗಳಿಗೆ ಗೋವಿಂದಾ ಫುಲ್ ಫೈರ್; ಸುನೀತಾ ಅಹುಜಾಗೆ ನಟನ ನೇರ ಉತ್ತರ! | | ACTPnews
Last Updated:Aug 15, 2026 8:26 PM IST ಗೋವಿಂದಾ-ಸುನೀತಾ ಅಹುಜಾ ವೈಯಕ್ತಿಕ ಭಿನ್ನಾಭಿಪ್ರಾಯ ಬಹಿರಂಗ. ಪತ್ನಿಯ ಹೇಳಿಕೆಗಳಿಗೆ ಗೋವಿಂದಾ ವಿಡಿಯೋ ಮೂಲಕ ಪ್ರತಿಕ್ರಿಯೆ, ವೃತ್ತಿಜೀವನಕ್ಕೆ ಹಾನಿಯಾಗದಂತೆ ಮನವಿ. ನಟ ಗೋವಿಂದಾ ಬಾಲಿವುಡ್ನ ಖ್ಯಾತ ನಟ ಗೋವಿಂದಾ (Govinda) ಹಾಗೂ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯ ಇದೀಗ ಬಹಿರಂಗ ಚರ್ಚೆಯ ವಿಷಯವಾಗಿದೆ. ಗೋವಿಂದಾ ತಮ್ಮ ಮುಂದಿನ ಸಿನಿಮಾ ರೂಪಾ ಚಿತ್ರದ ನಾಯಕಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಕ್ಕೆ ಸುನೀತಾ…
-

Actress: ಹಿಂದೂ ಹಬ್ಬದಲ್ಲಿ ಭಾಗಿಯಾಗಿದ್ದಕ್ಕೆ ಟೀಕೆ; ಕಣ್ಣೀರಿಟ್ಟ ಖ್ಯಾತ ನಟಿ | | ACTPnews
Last Updated:Aug 15, 2026 10:13 PM IST ತೆಲಂಗಾಣದ ಸಾಂಪ್ರದಾಯಿಕ ಹಿಂದೂ ಹಬ್ಬವಾಗಿರುವ ಬೋನಾಲು ಉತ್ಸವದಲ್ಲಿ ಫಾರಿಯಾ ಅಬ್ದುಲ್ಲಾ ಭಾಗವಹಿಸಿದ್ದರು. ಹಬ್ಬದ ಸಂದರ್ಭದಲ್ಲಿ ಕಳಶ ಹೊತ್ತು ಸಾಗಿದ್ದ ನಟಿ, ಪೋತರಾಜುಗಳೊಂದಿಗೆ ನೃತ್ಯ ಮಾಡಿದ್ದರು. ಈ ಸಂದರ್ಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ನಟಿ ಫಾರಿಯಾ ಅಬ್ದುಲ್ಲಾ ತೆಲುಗು ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಅಭಿನಯ ಹಾಗೂ ನೃತ್ಯದಿಂದ ಗಮನ ಸೆಳೆದಿರುವ ನಟಿ ಫಾರಿಯಾ ಅಬ್ದುಲ್ಲಾ (Actress Faria Abdullah) ಇದೀಗ ಸಿನಿಮಾಗಳಿಗಿಂತ ತಮ್ಮ ವೈಯಕ್ತಿಕ ನಿಲುವಿನಿಂದ…
Latest News
Search the Archives
Access over the years of investigative journalism and breaking reports
You May Have Missed













