Category: Cinema
All cinema Kannada news updates
-

Amir Khan: ನೆಲದಲ್ಲೇ ಕುಳಿತು ರಿಜಿಸ್ಟರ್ ಸೈನ್ ಮಾಡಿದ ಜೋಡಿ, ಅಮೀರ್ ಖಾನ್ 3ನೇ ಮದುವೆ ಮೊದಲ ಫೋಟೋ | Amir khan gauri spratt got married first photo from wedding | | ACTPnews
ಫೋಟೋದಲ್ಲಿ ಅಮೀರ್ ಖಾನ್ ರಿಜಿಸ್ಟರ್ಗೆ ನಗುತ್ತಾ ಸೈನ್ ಮಾಡುತ್ತಿರುವುದು ಕಾಣಬಹುದು. ಇದು ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಅವರ ಪಕ್ಕದಲ್ಲಿ ಕುಳಿತಿರುವ ಗೌರಿ ಸ್ಪ್ರಾಟ್, ಸಾಂಪ್ರದಾಯಿಕ ಉಡುಪಿನಲ್ಲಿ, ವಿಸ್ತಾರವಾದ ಹಾರ ಮತ್ತು ಮ್ಯಾಚಿಂಗ್ ಇಯರಿಂಗ್ಸ್ ಧರಿಸಿ ಮುದ್ದಾಗಿ ಕಾಣಿಸಿದ್ದಾರೆ. ಈ ಕ್ಷಣದ ಭಾವನಾತ್ಮಕ ಮಹತ್ವವನ್ನು ಹೆಚ್ಚಿಸುತ್ತಾ, ಗೌರಿ ಅವರ ಮೊದಲ ಮದುವೆಯಲ್ಲಿದ್ದ ಅವರ ಮಗ ನವವಿವಾಹಿತರ ನಡುವೆ ಉಂಗುರವಿರುವ ಪೆಟ್ಟಿಗೆಯನ್ನು ಹಿಡಿದು ನಿಂತಿರುವುದು ಕಂಡುಬಂದಿದೆ. ಮತ್ತೊಂದೆಡೆ, ಆಮಿರ್ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರ…
-

Teejan Bai Passes Away: ಪದ್ಮವಿಭೂಷಣ ಪುರಸ್ಕೃತ ಖ್ಯಾತ ಗಾಯಕಿ ಇನ್ನಿಲ್ಲ! 70ನೇ ವಯಸ್ಸಿಗೆ ಕೊನೆಯುಸಿರೆಳೆದ ಗಾನಕೋಗಿಲೆ | | ACTPnews
Last Updated:Jul 05, 2026 10:51 AM IST Renowned Pandavani Singer and Padma Vibhushan Awardee Passes Away: ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವರದಿಗಳ ಪ್ರಕಾರ, ಅವರು ಭಾನುವಾರ ಬೆಳಗಿನ ಜಾವ 3:15 ಕ್ಕೆ ರಾಯ್ಪುರ ಏಮ್ಸ್ನಲ್ಲಿ ಕೊನೆಯುಸಿರೆಳೆದರು. News18 ಮುಂಬೈ: ಪಾಂಡವನಿ ಗಾಯಕಿ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತೆ ತೀಜನ್ ಬಾಯಿ (Teejan Bai Death) ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ. 70 ವರ್ಷ…
-

Jana Nayagan: ಅಬ್ಬಬ್ಬಾ.. ಲೀಕ್ ಆದ ಜನ ನಾಯಗನ್ ಸಿನಿಮಾವನ್ನು ಇಷ್ಟೊಂದು ಜನ ನೋಡಿದ್ರಾ? | Vijay s Jana Nayagan movie leaked version watched by 1 2 crore people | | ACTPnews
ಪ್ರಕರಣದ ಪ್ರಮುಖ ಆರೋಪಿ ಮತ್ತು ಫ್ರೀಲಾನ್ಸ್ ಮೂವಿ ಎಡಿಟರ್ ಎಡಿಟ್ ಸೂಟ್ನಿಂದ ಹಾರ್ಡ್ ಡ್ರೈವ್ನಲ್ಲಿ ಸಿನಿಮಾ ದೃಶ್ಯ ಕದ್ದಿದ್ದಾರೆ. ನಂತರ ಚಿತ್ರವನ್ನು ಸಂಪೂರ್ಣವಾಗಿ ಗೂಗಲ್ ಡ್ರೈವ್ಗೆ ಅಪ್ಲೋಡ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಇದನ್ನು ಗಮನಿಸಿದ ನಂತರ, ನಾಲ್ಕನೇ ಆರೋಪಿ ಎಸ್. ರಜಿನಿ ಮತ್ತು 11 ನೇ ಆರೋಪಿ ಜಯಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಸಿ. ಕುಮಾರಪ್ಪನ್ ವಜಾಗೊಳಿಸಿದರು. ಪ್ರಮುಖ ಆರೋಪಿ ಮತ್ತು ಆತನ ಇಬ್ಬರು ಸಹೋದರರು ಎಲ್ಲಾ ಸಿನಿಮಾ ತುಣುಕುಗಳನ್ನು ಗೂಗಲ್ ಡ್ರೈವ್ನಲ್ಲಿ…
-

Sonu Srinivas Gowda: ಹುಡುಗರ ಬಗ್ಗೆ ಕಮೆಂಟ್ ಮಾಡಿ ಪೇಚಿಗೆ ಬಿದ್ರಾ ಸೋನು ಗೌಡ? ಏನಿದು ವಿವಾದ? | | ACTPnews
Last Updated:Jul 05, 2026 11:10 AM IST ಸೋನು ಶ್ರೀನಿವಾಸ್ ಗೌಡ ಅವರು “ಹುಡುಗರೆಲ್ಲ ಕಳ್ಳನನ್ನ ಮಕ್ಕಳು” ಅಂತ ತಮಾಷೆ ಆಗಿಯೇ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಆದರೆ, ಇದು ವೈರಲ್ ಆಗಿದೆ. ಇದರಿಂದ ಸೋನು ಸಾಕಷ್ಟು ಬ್ಯಾಡ್ ಕಾಮೆಂಟ್ಗಳನ್ನೂ ಎದುರಿಸಿದ್ದಾರೆ. ಇದರ ವಿರುದ್ಧ ಈಗ ಪೊಲೀಸ್ ಸ್ಟೇಷನ್ ಮೆಟ್ಟಿಲೂ ಏರಿದ್ದಾರೆ. ಇದರ ಒಟ್ಟು ಚಿತ್ರಣ ಇಲ್ಲಿದೆ ಓದಿ. “ಹುಡುಗರೆಲ್ಲ ಕಳ್ಳನನ್ನ ಮಕ್ಕಳು”; ಸೋನು ಶ್ರೀನಿವಾಸ್ ಗೌಡ ಹಿಂಗ್ ಹೇಳಿದ್ಯಾಕೆ? ಸೋನು ಶ್ರೀನಿವಾಸ್ ಗೌಡ (Sonu Srinivas…
-

Actors: ಅಕ್ರಮ ನಿರ್ಮಾಣ ತೆರವು ಕಾರ್ಯಾಚರಣೆ, ಖ್ಯಾತ ನಟನಿಗೆ ಬಿಗ್ ಶಾಕ್! ಮನೆಮುಂದೆ ಅಬ್ಬರಿಸಿದ ಬುಲ್ಡೋಜರ್ | | ACTPnews
ತಂಡವು ಅವರ ಮನೆಯ ಹೊರಗಿನ ಸರ್ಕಾರಿ ಭೂಮಿಯಲ್ಲಿ ಅಳವಡಿಸಲಾಗಿದ್ದ ಟೈಲ್ಸ್ಗಳನ್ನು ತೆಗೆದುಹಾಕಿತು. ಅಧಿಕಾರಿಗಳ ಪ್ರಕಾರ, ಕಾರ್ಯಾಚರಣೆಯ ಸಮಯದಲ್ಲಿ ನಟ ತಂಡದೊಂದಿಗೆ ಸಂಪೂರ್ಣವಾಗಿ ಸಹಕರಿಸಿದರು. ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸಲಿಲ್ಲ ಎನ್ನಲಾಗಿದೆ. ಜುಲೈ 3ರಂದು ಪ್ರಾರಂಭವಾದ ಕಾರ್ಯಾಚರಣೆಯ ಭಾಗವಾಗಿ, ಇಲಾಖೆಯು ಅಕ್ರಮ ಪಿಜಿಯನ್ನು ಸೀಲ್ ಮಾಡಿತು. ಸ್ಟಿಲ್ಟ್ ಪಾರ್ಕಿಂಗ್ ಪ್ರದೇಶದಿಂದ ಅಕ್ರಮ ನಿರ್ಮಾಣವನ್ನು ತೆಗೆದುಹಾಕಿತು. ಸುಮಾರು 30 ಮನೆಗಳ ಹೊರಗಿನ ಸರ್ಕಾರಿ ಭೂಮಿಯಲ್ಲಿನ ಅತಿಕ್ರಮಣಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿತು. ಚಂದ್ರಚೂಡ್ ಸಿಂಗ್ ಅವರ ಮನೆಯ ಹೊರಗೆ ಕ್ರಮ ಕೈಗೊಳ್ಳಲಾಯಿತು. ಅಕ್ರಮ ನಿರ್ಮಾಣಗಳನ್ನು…
-

Sad News: ಬೆಳ್ಳಂಬೆಳಗ್ಗೆ ಕಹಿಸುದ್ದಿ! ಕನ್ನಡದ ಖ್ಯಾತ ರಿಯಾಲಿಟಿ ಶೋ ಸ್ಪರ್ಧಿ ಇನ್ನಿಲ್ಲ! | | ACTPnews
Last Updated:Jul 04, 2026 7:35 AM IST ಖಾಸಗಿ ವಾಹಿನಿ ನಡೆಸುತ್ತಿದ್ದ ಖ್ಯಾತ ಕನ್ನಡ ರಿಯಾಲಿಟಿ ಶೋ ‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ಸೀಸನ್ 2ರಲ್ಲಿ ಭಾಗವಹಿಸಿ ಜನಪ್ರಿಯತೆ ಪಡೆದಿದ್ದ ಅವರು ಬ್ರೈನ್ ಟ್ಯೂಮರ್ನಿಂದ ನಿಧನರಾಗಿದ್ದಾರೆ. News18 ಬೆಂಗಳೂರು: ಕನ್ನಡದ ರಿಯಾಲಿ ಶೋ ಒಂದರ ಮಾಜಿ ಸ್ಪರ್ಧಿಯೊಬ್ಬರು ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದಾರೆ (Brain Tumor) ಎಂದು ತಿಳಿದು ಬಂದಿದೆ. ಖಾಸಗಿ ವಾಹಿನಿ ನಡೆಸುತ್ತಿದ್ದ ಖ್ಯಾತ ಕನ್ನಡ ರಿಯಾಲಿಟಿ ಶೋ ‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ಸೀಸನ್…
-

Mumbai Rain: ಭಾರೀ ಮಳೆಯಿಂದ ತತ್ತರಿಸಿದ ಬಿಟೌನ್ ಸೆಲೆಬ್ರಿಟಿಗಳು! ಅಮಿತಾಭ್, ಅಜಯ್ ದೇವಗನ್ ಬಂಗಲೆಯೊಳಗೂ ಬಂತಾ ಮಳೆ ನೀರು? | Mumbai rain effects | | ACTPnews
Last Updated:Jul 04, 2026 1:02 PM IST ಮಳೆಯಿಂದಾಗಿ ಅಮಿತಾಬ್ ಬಚ್ಚನ್ ಅವರ ಪ್ರಸಿದ್ಧ ಜುಹು ಮನೆ ಜನಕ್ ಕೂಡ ಹಾನಿಗೊಳಗಾಯಿತಾ? ಬಿ ಟೌನ್ ಸೆಲೆಬ್ರಿಟಿಗಳನ್ನೂ ಕಾಡ್ತಿದ್ಯಾ ಮಳೆ? ಅಮಿತಾಭ್ – ಅಜಯ್ ದೇವಗನ್ ಮುಂಬೈನಲ್ಲಿ (Mumbai) ಮತ್ತೆ ಮಳೆಯಿಂದಾಗಿ (Monsoon) ಜನಜೀವನ ಸ್ಥಗಿತಗೊಂಡಿದ್ದು, ನೀರು ನಿಂತ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಬುಧವಾರ ಮಳೆಯಿಂದಾಗಿ ಅಮಿತಾಬ್ ಬಚ್ಚನ್ ಅವರ ಪ್ರಸಿದ್ಧ ಜುಹು ಮನೆ ಜಲ್ಸಾ ಕೂಡ ಹಾನಿಗೊಳಗಾಗಿತ್ತು. ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಒಬ್ಬರು ಇತ್ತೀಚೆಗೆ…
-

Karavali Movie: ಹೊರ ಬಿತ್ತು’ಕರಾವಳಿ’ ಚಿತ್ರದ ಹೊಸ ನ್ಯೂಸ್; ಇನ್ನು 3 ದಿನ ಬಾಕಿ ಅಂತಿದೆ ಸಿನಿಮಾ ಟೀಮ್! | | ACTPnews
Last Updated:Jul 04, 2026 11:10 PM IST ಕರಾವಳಿ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಇನ್ನು ಮೂರು ದಿನವೇ ಬಾಕಿ ಇದೆ. ಆಗಲೇ ಆ ಟ್ರೈಲರ್ ಹೊರಗೆ ಬರುತ್ತದೆ ಅಂತ ಚಿತ್ರ ತಂಡ ಅಧಿಕೃತವಾಗಿಯೇ ಹೇಳಿದೆ. ಅದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಹೊರ ಬಿತ್ತು”ಕರಾವಳಿ” ಚಿತ್ರದ ಹೊಸ ನ್ಯೂಸ್! ಕರಾವಳಿ ಚಿತ್ರ (Karavali Movie) ಜುಲೈ-24 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರ ಕನ್ನಡದ ಮತ್ತೊಂದು ನಿರೀಕ್ಷೆಯ ಚಿತ್ರವೇ ಆಗಿದೆ. ಈ ಸಿನಿಮಾದ…
-

Komal Kumar: ಹಾಸ್ಯ ನಾಯಕ ನಟ ಕೋಮಲ್ಗೆ ಈ ದಿನ ಸ್ಪೆಷಲ್ ಡೇ ; ಯಾಕೆ ಗೊತ್ತಾ? | | ACTPnews
Last Updated:Jul 04, 2026 11:17 PM IST ಕೋಮಲ್ ಕುಮಾರ್ ಅವರಿಗೆ ಜುಲೈ-4 ತುಂಬಾನೆ ವಿಶೇಷ ದಿನವಾಗಿದೆ. ಈ ದಿನವೆ ಇವರ ಎರಡು ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ. ಹಾಸ್ಯ ನಾಯಕ ನಟ ಕೋಮಲ್ಗೆ ಈ ದಿನ ಸ್ಪೆಷಲ್ ದಿನ; ಯಾಕ್ ಗೊತ್ತಾ? ಕೋಮಲ್ (Komal) ಎಷ್ಟು ಯಂಗ್ ಆಗಿದ್ದಾರೆ ನೋಡಿ. ಇವರಿಗೆ 52 ಮುಗಿದು 53 ವರ್ಷ ಆಗಿದೆ. ಜುಲೈ-4 ರಂದು ಇವರು ತಮ್ಮ 53 ನೇ…
-

Sandalwood Movies: ಅಂದು ಸು ಫ್ರಮ್ ಸೋ, ಈ ಜುಲೈಗೆ ಯಾವ ಸಿನಿಮಾ ಹಿಟ್ ಆಗುತ್ತೆ? | | ACTPnews
Last Updated:Jul 04, 2026 1:05 PM IST ಸ್ಯಾಂಡಲ್ವುಡ್ ಅಲ್ಲಿ ಕಳೆದ ವರ್ಷ ಜುಲೈ ತಿಂಗಳು ಲಕ್ಕಿ ಆಗಿತ್ತು. ಸು ಫ್ರಮ್ ಸೋ ಬಂದು ಹೊಸ ಉತ್ಸಾಹ ತುಂಬಿತ್ತು. ಈ ಲಕ್ಕಿ ಡೇನೇ ಕನ್ನಡದ ಕರಾವಳಿ ಚಿತ್ರ ಬರ್ತಿದೆ. ಇದರೊಟ್ಟಿಗೆ ಇನ್ನೂ ಒಂದು ಚಿತ್ರವೂ ಇದೆ. ಅದ್ಯಾವುದು ಅನ್ನೋದು ಇಲ್ಲಿದೆ ಓದಿ. ಅಂದು ಸು ಫ್ರಮ್ ಸೋ ಸಿನಿಮಾ; ಈ ಜುಲೈಗೆ ಯಾವ್ ಚಿತ್ರ ಆಗುತ್ತೆ ಹಿಟ್? ಕನ್ನಡ ಚಿತ್ರರಂಗಕ್ಕೆ (Kannada Film Industry) ಜುಲೈ…
Latest News
Search the Archives
Access over the years of investigative journalism and breaking reports
You May Have Missed












