Category: Cinema
All cinema Kannada news updates
-

Rocking Star Yash: ‘ರಾವಣ’ನ ಬಗ್ಗೆ ಹಾಡಿ ಹೊಗಳಿದ ‘ಮಂಡೋದರಿ’! ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕಾಜಲ್ ಹೇಳಿದ್ದೇನು ಗೊತ್ತಾ? | | ACTPnews
Last Updated:Jul 04, 2026 9:05 PM IST ಇತ್ತೀಚೆಗೆ ಹಲವು ನಟ-ನಟಿಯರು ಯಶ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇದೀಗ ರಾಮಾಯಣ ಚಿತ್ರದಲ್ಲಿ ಮಂಡೋದರಿ ಪಾತ್ರದಲ್ಲಿ ನಟಿಸುತ್ತಿರುವ ಕಾಜಲ್ ಅಗರ್ವಾಲ್ ಕೂಡ ಯಶ್ ನ ಹಾಡಿ ಹೊಗಳಿದ್ದಾರೆ. ಯಶ್, ಕಾಜಲ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ರಾಮಾಯಣ (Ramayana) ಸಿನಿಮಾ ಈಗಾಗಲೇ ಭಾರತೀಯ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಅವರ ಡ್ರೀಮ್ ಪ್ರಾಜೆಕ್ಟ್…
-

Peddi: ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ‘ಪೆದ್ದಿ’ ಈಗ ಒಟಿಟಿಗೆ! ಯಾವಾಗ, ಎಲ್ಲಿ ನೋಡಬಹುದು? | | ACTPnews
Last Updated:Jul 04, 2026 8:20 PM IST ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ ಬಳಿಕ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಪೆದ್ದಿ (Peddi) ಸಿನಿಮಾ ಈಗ ಒಟಿಟಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಪೆದ್ದಿ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ ಬಳಿಕ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಪೆದ್ದಿ (Peddi) ಸಿನಿಮಾ ಈಗ ಒಟಿಟಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ನಿರ್ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬಂದ ಈ ಪ್ಯಾನ್ ಇಂಡಿಯಾ…
-

Shiva Rajkumar: ‘ಗ್ರಾಮಾಯಣ’ದ ಬಗ್ಗೆ ಶಿವಣ್ಣ ಹೇಳಿದ್ದೇನು? ನೋಡೋದು ಯಾವಾಗ? | | ACTPnews
Last Updated:Jul 04, 2026 7:28 PM IST ಗ್ರಾಮಾಯಣ ಚಿತ್ರಕ್ಕೆ ಮೊದಲ ದಿನ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದನ್ನ ಕೇಳಿದ ಶಿವರಾಜ್ ಕುಮಾರ್ ತುಂಬಾನೆ ಖುಷಿಪಟ್ಟಿದ್ದಾರೆ. ಒಂದು ವಿಡಿಯೋ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಗ್ರಾಮಾಯಣದ ಬಗ್ಗೆ ಶಿವಣ್ಣ ಹೇಳಿದ್ದೇನು? ಗ್ರಾಮಾಯಣ ಚಿತ್ರ (Graamaayana Movie) ತೆರೆಗೆ ಬಂದಿದೆ. ಉತ್ತಮ ಪ್ರತಿಕ್ರಿಯೆ ಕೂಡ ಬಂದಿವೆ. ಸೆಲೆಬ್ರಿಟಿ ಶೋದಲ್ಲಿ ಈ ಚಿತ್ರ ನೋಡಿದ ಕಲಾವಿದರು ಮೆಚ್ಚಿಕೊಂಡಿದ್ದಾರೆ. ವಿನಯ್ ರಾಜ್ಕುಮಾರ್ (Vinay Rajkumar)…
-

Vijay: ‘ಜನನಾಯಗನ್’ ಚಿತ್ರಕ್ಕಿ ಇನ್ನೂ ಸಿಕ್ಕಿಲ್ಲ ಸೆನ್ಸಾರ್ ಸರ್ಟಿಫಿಕೇಟ್! ದಳಪತಿ ವಿಜಯ್ ಸಿನಿಮಾ ರಿಲೀಸ್ ಯಾವಾಗ? | | ACTPnews
Last Updated:Jul 04, 2026 6:18 PM IST ಚಿತ್ರಕ್ಕೆ ಈಗಾಗಲೇ ಎ ಪ್ರಮಾಣಪತ್ರ ದೊರೆತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಚಿತ್ರತಂಡದ ಮೂಲಗಳ ಪ್ರಕಾರ, ಜನ ನಾಯಗನ್ ಚಿತ್ರ ಇನ್ನೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಅನುಮೋದನೆಗಾಗಿ ಕಾಯುತ್ತಿದೆ. ‘ಜನ ನಾಯಗನ್’ ತಮಿಳು ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ವಿಜಯ್ (Vijay) ಅಭಿನಯದ ಜನ ನಾಯಗನ್ (Jana Nayagan) ಚಿತ್ರದ ಬಗ್ಗೆ ಇತ್ತೀಚೆಗೆ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.…
-

Actress Rambha: ನಡೆದಾಡಲೂ ಆಗದೇ ಪರದಾಡ್ತಿರೋ ನಟಿ ರಂಭಾ! ರವಿಚಂದ್ರನ್ ಸಿನಿಮಾ ನಾಯಕಿಗೆ ಇದೇನಾಯ್ತು? | | ACTPnews
Last Updated:Jul 04, 2026 3:31 PM IST ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ನಟಿ ರಂಭಾ ನಿಧಾನವಾಗಿ ನಡೆಯುತ್ತಿರುವುದು ಹಾಗೂ ಹೆಜ್ಜೆ ಇಡುವುದಕ್ಕೂ ಕಷ್ಟಪಡುತ್ತಿರುವಂತೆ ಕಾಣಿಸುತ್ತಿದೆ. ರಂಭಾ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ರಂಭಾ (Rambha) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಏನಪ್ಪಾ ವಿಚಾರ ಅಂದ್ರೆ, ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಿಂದ ಅವರು ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ವಿಡಿಯೋದಲ್ಲಿ ನಟಿ ರಂಭಾ ನಡೆದಾಡಲು ಪರದಾಡುತ್ತಿರುವಂತೆ ಕಾಣಿಸಿಕೊಂಡಿದ್ದು, ಅದನ್ನು ನೋಡಿದ ಅಭಿಮಾನಿಗಳು ಆತಂಕ…
-

Radhika Pandit: ಸುಂದರ ಸಂಜೆಯಲ್ಲಿ ಸೂರ್ಯನ ನೋಡುತ್ತಾ ಕುಳಿತ ರಾಧಿಕಾ ಪಂಡಿತ್ | | ACTPnews
Last Updated:Jul 04, 2026 3:57 PM IST ರಾಧಿಕಾ ಪಂಡಿತ್ ನಂಬಿಕೆ ಬಗ್ಗೆ ಬರೆದುಕೊಂಡಿದ್ದಾರೆ. ನಂಬಿಕೆ ಇದ್ದರೆ ಮಾತ್ರ ಆಕಾಶವು ಸಂಪೂರ್ಣವಾಗಿಯೇ ಕಾಣಿಸುತ್ತದೆ ಅಂತಲೂ ಹೇಳಿದ್ದಾರೆ. ಆದರೆ, ನಂಬಿಕೆಯ ಮಾತು ಈಗ ಯಾಕೆ ಅನ್ನುವ ಪ್ರಶ್ನೆ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ನಂಬಿಕೆಯ ಮಾತುಗಳ ಬಗ್ಗೆ ರಾಧಿಕಾ ಪಂಡಿತ್ ಬರೆದಿದ್ಯಾಕೆ? ರಾಧಿಕಾ ಪಂಡಿತ್ (Radhika Pandit) ಒಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಒಂದೇ ಲೈನ್ ಇದೆ. ಒಂದೇ ಒಂದು ಚೆಂದದ ಫೋಟೋ ಇದೆ.…
-

Graamaayana Movie: ಏನಿದು ಗ್ರಾಮಾಯಣ ಚಿತ್ರದ ರಾಮಾಯಣ? ನಿರ್ಮಾಪಕ ಲಹರಿ ವೇಲು ಹೇಳಿದ್ದೇನು? | | ACTPnews
Last Updated:Jul 04, 2026 3:42 PM IST ಗ್ರಾಮಾಯಣ ಸಿನಿಮಾದ ಶೋ ಸ್ಟಾಪ್ ಆಗುತ್ತಾ? ಸದ್ಯ ಇರೋ ವಿವಾದ ಏನು? ನ್ಯೂಸ್ -18 ಕನ್ನಡ ಡಿಜಿಟಲ್ ಗೆ ನಿರ್ಮಾಪಕ ಲಹರಿ ವೇಲು ಹೇಳೋದು ಏನು? ಆ ವಿವರ ಇಲ್ಲಿದೆ ಓದಿ. ಏನಿದು ಗ್ರಾಮಾಯಣ ಚಿತ್ರದ ರಾಮಾಯಣ! ಗ್ರಾಮಾಯಣ ಚಿತ್ರಕ್ಕೆ (Graamaayana Movie) ಎರಡು ಸಲ ಮುಹೂರ್ತ ಆಗಿದೆ. ಮೊದಲ ಸಲ ನಿರ್ಮಾಪಕ ಎನ್. ಲಕ್ಷ್ಮೀನರಸಿಂಹ ಮೂರ್ತಿ ಅವರು ಈ ಚಿತ್ರಕ್ಕೆ ಮುಹೂರ್ತ ಮಾಡಿದರು. ಆದರೆ, ಈ…
-

Actor: ಸಾಲ ಪಡೆದು ವಾಪಸ್ ಕೊಟ್ಟಿಲ್ವಾ? ಖ್ಯಾತ ನಟನ ಆಸ್ತಿ ಹರಾಜು | Bandla ganesh networth property auction what is happening | | ACTPnews
Last Updated:Jul 04, 2026 2:47 PM IST Bandla Ganesh: ಖ್ಯಾತ ನಟ ಬಾಂಡ್ಲಾ ಗಣೇಶ್ ಆಸ್ತಿ ಸಂಕಷ್ಟದಲ್ಲಿದೆಯಾ? ಆಸ್ತಿ ವಿವಾದ, ಬ್ಯಾಂಕ್ ಹರಾಜಿನ ಬಗ್ಗೆ ಹೇಳಿದ್ದೇನು? ಬಾಂಡ್ಲಾ ಗಣೇಶ್ ಟಾಲಿವುಡ್ ನಿರ್ಮಾಪಕ (Telugu Producer) ಮತ್ತು ನಟ ಬಂಡ್ಲಾ ಗಣೇಶ್ (Bandla Ganesh) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ‘ಗಬ್ಬರ್ ಸಿಂಗ್’ ಮತ್ತು ‘ಟೆಂಪರ್’ ನಂತಹ ಬ್ಲಾಕ್ಬಸ್ಟರ್ ಚಿತ್ರಗಳನ್ನು ನಿರ್ಮಿಸುವ ಮೂಲಕ ಉದ್ಯಮದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಅವರು ಈಗ ಪ್ರಮುಖ ಆಸ್ತಿ ವಿವಾದದ ವಿರುದ್ಧ ಹೋರಾಡಲು…
-

Priyanka Upendra: ನಟಿ ಪ್ರಿಯಾಂಕಾ ಉಪೇಂದ್ರ ಅವರ ಥ್ರೋಬ್ಯಾಕ್ ಫೋಟೋ ವೈರಲ್ | | ACTPnews
Last Updated:Jul 04, 2026 1:08 PM IST ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಒಂದು ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಪ್ರಿಯಾಂಕಾ ಉಪೇಂದ್ರ ತುಂಬಾನೆ ಯಂಗ್ ಆಗಿಯೇ ಕಾಣಿಸುತ್ತಾರೆ. ಈ ಫೋಟೋ ಈಗ ಶೇರ್ ಮಾಡಿಕೊಂಡಿರೋದು ಅಷ್ಟೆ ಕುತೂಹಲ ಮೂಡಿಸುತ್ತದೆ. ಇದರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಪ್ರಿಯಾಂಕಾ ಉಪೇಂದ್ರ ಹಳೆ ಫೋಟೋ ವೈರಲ್! ಪ್ರಿಯಾಂಕಾ ಉಪೇಂದ್ರ (Priyanka Upendra) ಆ ದಿನಗಳಿಗೆ ಜಾರಿದ್ದಾರೆ. ತಮ್ಮ ಹಳೆ ದಿನಗಳನ್ನ (Old Days) ಮೆಲುಕು ಹಾಕಿದ್ದಾರೆ. “Retro…
-

Serial Actor: ಭಾರೀ ಮಳೆ, ಖ್ಯಾತ ಸೀರಿಯಲ್ ನಟನ ಕಾರಿನ ಮೇಲೆ ಬಿದ್ದ ಮರ | | ACTPnews
Last Updated:Jul 04, 2026 12:29 PM IST Serial Actor: ಭಾರೀ ಮಳೆಯಿಂದಾಗಿ ಕಿರುತೆರೆ ನಟ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಭಾರೀ ಮಳೆ ಮಧ್ಯೆ ಅವರ ಕಾರಿನ ಮೇಲೆ ಮರ ಬಿದ್ದಿದೆ. ಸೀರಿಯಲ್ ನಟ ಮುಂಬೈನಲ್ಲಿ (Mumbai) ಸುರಿದ ಭಾರೀ ಮಳೆಯಿಂದಾಗಿ ಕಿರುತೆರೆ ನಟ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಭಾರೀ ಮಳೆ ಮಧ್ಯೆ ಅವರ ಕಾರಿನ ಮೇಲೆ ಮರ ಬಿದ್ದಿದೆ. ನಟಿ ಊರ್ವಶಿ ಧೋಲಾಕಿಯಾ (Urvashi Dholakia) ಅವರ ಪುತ್ರ, ಕಿರುತೆರೆ ನಟ ಕ್ಷಿತಿಜ್ ಧೋಲಾಕಿಯಾ…
Latest News
Search the Archives
Access over the years of investigative journalism and breaking reports
You May Have Missed












