Category: Cinema
All cinema Kannada news updates
-

Actor: ನಟಿಯೊಂದಿಗೆ ಹೋಟೆಲ್ ರೂಮ್ನಲ್ಲಿ ಸಿಕ್ಕಿಬಿದ್ದ ನಟ! ಅರೆಬರೆ ಬಟ್ಟೆಯಲ್ಲೇ ರೆಡ್ ಹ್ಯಾಂಡ್ ಆಗಿ ಪತ್ನಿ ಕೈಯಲ್ಲಿ ಲಾಕ್! | | ACTPnews
Last Updated:Aug 20, 2026 2:19 PM IST ತೆಲುಗು ಕಿರುತೆರೆ ಹಾಗೂ ಜಾನಪದ ಗೀತೆಗಳ ಮೂಲಕ ಗುರುತಿಸಿಕೊಂಡಿರುವ ನಟ ಈಶ್ವರ್ ಸಾಯಿ (Actor Eshwar Sai) ಇದೀಗ ವೈಯಕ್ತಿಕ ವಿಚಾರವೊಂದರಿಂದ ಸುದ್ದಿಯಲ್ಲಿದ್ದಾರೆ. ನಟ ಈಶ್ವರ್ ಸಾಯಿ ತೆಲುಗು ಕಿರುತೆರೆ ಹಾಗೂ ಜಾನಪದ ಗೀತೆಗಳ ಮೂಲಕ ಗುರುತಿಸಿಕೊಂಡಿರುವ ನಟ ಈಶ್ವರ್ ಸಾಯಿ (Actor Eshwar Sai) ಇದೀಗ ವೈಯಕ್ತಿಕ ವಿಚಾರವೊಂದರಿಂದ ಸುದ್ದಿಯಲ್ಲಿದ್ದಾರೆ. ಸಹ ನಟಿಯೊಂದಿಗೆ ಅವರು ಒಂದೇ ಕೋಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social…
-

Jagamae Sangeetham Web Series: ಪ್ರಕಾಶ್ ರಾಜ್ ಹೊಸ ವೆಬ್ ಸರಣಿಗೆ ಎಂಟ್ರಿ; ಪ್ರೊಡ್ಯೂಸರ್ ಆಗಿ ಚಿರಂಜೀವಿ ಪುತ್ರಿ! | | ACTPnews
Last Updated:Aug 20, 2026 5:28 PM IST ಪ್ರಕಾಶ್ ರಾಜ್ ಸಂಗೀತಮಯ ಸರಣಿಯಲ್ಲಿ ನಟಿಸಿದ್ದಾರೆ. ಅಣ್ಣಯ್ಯ ಚಿತ್ರದ ನಾಯಕಿ ಮಧುಬಾಲಾ ಇದರಲ್ಲಿ ನಟಿಸಿದ್ದಾರೆ. ಇವರ ಈ ವೆಬ್ ಸರಣಿಯ ಸ್ಟ್ರೀಮಿಂಗ್ ಮಾಹಿತಿ ಸಿಕ್ಕಿದೆ. ಅದರ ವಿವರ ಇಲ್ಲಿದೆ ಓದಿ. ಸಂಗೀತಮಯ ವೆಬ್ ಸರಣಿಯಲ್ಲಿ ಪ್ರಕಾಶ್ ರಾಜ್! ಬಹು ಭಾಷಾ ನಟ ಪ್ರಕಾಶ್ ರಾಜ್ (Prakash Raj) ತೆಲುಗು ವೆಬ್ ಸೀರೀಸ್ (Telugu Web Series) ಮಾಡಿದ್ದಾರೆ. ಇದು ಕರ್ನಾಟಕ ಸಂಗೀತದ ಸರಣಿ ಆಗಿದೆ. ಇದರಲ್ಲಿ ಪ್ರಕಾಶ್…
-

Bhavya Gowda: ದರ್ಶನ್ ಕಟೌಟ್ ಮುಂದೆ ಭವ್ಯ ಗೌಡ ಶೂಟಿಂಗ್; ‘ದೇವಿ’ ಸಿನಿಮಾದಲ್ಲಿ ಇಂಟ್ರಸ್ಟಿಂಗ್ ಟ್ವಿಸ್ಟ್! | | ACTPnews
Last Updated:Aug 20, 2026 5:34 PM IST ದೇವಿ ಚಿತ್ರದ ಫೈಟ್ ಸೀನ್ ಶೂಟ್ ಆಗುತ್ತಿದೆ. ಈ ಸೀನ್ ಅಲ್ಲಿ ಒಂದು ವಿಶೇಷ ಇದೆ. ಅದು ಶಾಸ್ತ್ರಿ ಚಿತ್ರದ ವಿಚಾರವೇ ಆಗಿದೆ. ಅದೇನು ಅನ್ನೋದು ಇಲ್ಲಿದೆ ಓದಿ. ಭವ್ಯ ಗೌಡ ‘ದೇವಿ’ ಚಿತ್ರದಲ್ಲಿ ದರ್ಶನ್ ಕಟೌಟ್; ಯಾಕ್ ಗೊತ್ತಾ? ದೇವಿ ಚಿತ್ರದ (Devi Movie) ಮೂಲಕ ಭವ್ಯ ಗೌಡ (Bhavya Gowda) ನಾಯಕಿ ಆಗಿದ್ದಾರೆ. ಈ ಚಿತ್ರದ ಕೆಲಸ ಶುರು ಆಗಿದೆ. ಇತ್ತೀಚಿಗೆ ಈ ಚಿತ್ರದ…
-

ನಟ ಗೋವಿಂದ ಡಿವೋರ್ಸ್ ಕೇಸ್ನಲ್ಲಿ ಬಿಗ್ ಟ್ವಿಸ್ಟ್; ಅರ್ಜಿ ವಾಪಸ್ ಪಡೆದ ಸುನೀತಾ! ಕಾರಣವೇನು? | | ACTPnews
Last Updated:Aug 20, 2026 4:47 PM IST ಬಾಲಿವುಡ್ ಹಿರಿಯ ನಟ ಗೋವಿಂದ ಪತ್ನಿ ಸುನೀತಾ ಅಹುಜಾ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಗೋವಿಂದ ಇನ್ನೇನು ಬಾಲಿವುಡ್ ನಟ ಗೋವಿಂದ (Bollywood Actor Govinda) ಹಾಗೂ ಸುನೀತಾ ಅಹುಜಾ (Sunita Ahuja) ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಾರೆ ಎನ್ನುವ ಚರ್ಚೆ ನಡೆಯುತ್ತಿರುವಾಗಲೇ ಇದೀಗ ಮಹತ್ವದ ತಿರುವೊಂದು ಸಿಕ್ಕಿದೆ. ಬಾಲಿವುಡ್ ಹಿರಿಯ ನಟ ಗೋವಿಂದ ಪತ್ನಿ ಸುನೀತಾ ಅಹುಜಾ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ…
-

Sahukar Janaki: ಹಿರಿಯ ನಟಿ ಸಾಹುಕಾರ್ ಜಾನಕಿ ಅಸ್ವಸ್ಥ; ಐಸಿಯುನಲ್ಲಿ ಚಿಕಿತ್ಸೆ, ಅಭಿಮಾನಿಗಳಲ್ಲಿ ಆತಂಕ | | ACTPnews
Last Updated:Aug 20, 2026 3:35 PM IST ಬಹುಭಾಷಾ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ (Sahukar Janaki) ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. News18 ಬಹುಭಾಷಾ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ (Sahukar Janaki) ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 95 ವರ್ಷದ ನಟಿಗೆ ವಯೋಸಹಜ ಸಮಸ್ಯೆಗಳ ಜೊತೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಕೆಲ ದಿನಗಳ ಹಿಂದೆ ಚೆನ್ನೈನ…
-

Anup Bhandari: ಬಿಲ್ಲ ರಂಗ ಬಾಷಾ ಶೂಟಿಂಗ್ ಮತ್ತೆ ಆರಂಭ; ನಿರ್ದೇಶಕರಿಂದ ಬಂತು ಬಿಗ್ ಅಪ್ಡೇಟ್! | | ACTPnews
Last Updated:Aug 20, 2026 2:25 PM IST ಕಿಚ್ಚ ಸುದೀಪ್ ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದ ಡೈರೆಕ್ಟರ್ ಅನೂಪ್ ಭಂಡಾರಿ ಹೇರ್ ಸ್ಟೈಲ್ ಚೇಂಜ್ ಆಗಿದೆ. ಈ ಹೊಸ ಸ್ಟೈಲ್ನ ಫೋಟೋದೊಂದಿಗೆ ಒಂದಷ್ಟು ಶೂಟಿಂಗ್ ಅಪ್ಡೇಟ್ ಕೂಡ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಹೊಸ ಅಪ್ಡೇಟ್ ಕೊಟ್ಟ ಡೈರೆಕ್ಟರ್! ಬಿಲ್ಲ ರಂಗ ಬಾಷಾ ಚಿತ್ರದ (Billa Ranga Baashaa Movie) ಡೈರೆಕ್ಟರ್ ಲುಕ್ ಚೇಂಜ್ (Director Look Change) ಆಗಿದೆ. ಈ ಹೊಸ ಲುಕ್ನ…
-

Darshan Case: ರೇಣುಕಾಸ್ವಾಮಿ ಕೇಸ್ಗೆ ಈ ದಿನವೇ ಸಿಗುತ್ತಾ ಟ್ವಿಸ್ಟ್? ಮಾಫಿ ಸಾಕ್ಷಿ ಹೇಳಿಕೆಗೆ ಮೂಹೂರ್ತ ಫಿಕ್ಸ್? | | ACTPnews
Last Updated:Aug 20, 2026 12:50 PM IST ಇಂದು 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಮಾಫಿ ಸಾಕ್ಷಿ ಅರ್ಜಿಗಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಿರೀಕ್ಷಿಸಲಾಗಿತ್ತು. ಪ್ರದೂಷ್ ಮತ್ತು ವಿನಯ್ ಸಲ್ಲಿಸಿರುವ ಅರ್ಜಿಗಳ ಕುರಿತು ವಿಚಾರಣೆ ನಡೆದು ಆದೇಶ ಹೊರಬೀಳುವ ಸಾಧ್ಯತೆ ಇತ್ತು. ಆದರೆ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಲಾಗಿದ್ದು, ಪ್ರಕರಣದಲ್ಲಿ ಮತ್ತೊಂದು ಮಹತ್ವದ ದಿನಾಂಕ ನಿಗದಿಯಾಗಿದೆ. News18 ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿಗಳಾದ ಪ್ರದೂಷ್ (Pradush) ಹಾಗೂ ವಿನಯ್ (Vinay) ಮಾಫಿ ಸಾಕ್ಷಿಯಾಗಲು…
-

Ranbir Kapoor: ‘ರಾಮಾಯಣ 2’ ಬಳಿಕ ರಣಬೀರ್ಗೆ ಮತ್ತೊಂದು ಬಿಗ್ ಸೀಕ್ವೆಲ್; ಸಿನಿಮಾ ಯಾವುದು ಗೊತ್ತಾ? | | ACTPnews
Last Updated:Aug 20, 2026 12:27 PM IST ಈಗಾಗಲೇ ಭಾರೀ ಕುತೂಹಲ ಮೂಡಿಸಿರುವ ಬ್ರಹ್ಮಾಸ್ತ್ರ 2 ಸಿನಿಮಾದಲ್ಲಿ ರಣ್ಬೀರ್ ಮತ್ತೆ ಶಿವನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ದೇವ್ ಪಾತ್ರಕ್ಕೂ ಜೀವ ತುಂಬಲಿದ್ದಾರೆ ಎನ್ನಲಾಗಿದೆ. ರಣ್ಬೀರ್ ಕಪೂರ್ ಬಾಲಿವುಡ್ನ ಜನಪ್ರಿಯ ನಟ ರಣ್ಬೀರ್ ಕಪೂರ್ (Ranbir Kapoor_ ಸದ್ಯ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಮಾಯಣ(Ramayana) ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಈ ಚಿತ್ರದ ಎರಡನೇ ಭಾಗದ ಕೆಲಸ ಮುಗಿದ ಬಳಿಕ ಮತ್ತೊಂದು ಬಹುನಿರೀಕ್ಷಿತ…
-

Yash Toxic: ರಿಲೀಸ್ಗೂ ಮುನ್ನವೇ ಟಾಕ್ಸಿಕ್ ಹವಾ; ಬುಕ್ಮೈಶೋನಲ್ಲಿ ಭರ್ಜರಿ ಇಂಟ್ರಸ್ಟ್ | | ACTPnews
Last Updated:Aug 20, 2026 11:25 AM IST ಟಾಕ್ಸಿಕ್ ಚಿತ್ರವನ್ನ ನೋಡೋಕೆ ಸಾಕಷ್ಟು ಜನ ಕಾಯುತ್ತಿದ್ದಾರೆ. ಬುಕ್ ಮೈ ಶೋದಲ್ಲಿ ಇಂಟ್ರಸ್ಟ್ ಕೂಡ ತೋರಿಸಿದ್ದಾರೆ. ಇವರ ಈ ಇಂಟ್ರಸ್ಟ್ ಲೆಕ್ಕ ಮಿಲಯನ್ ಗಟ್ಟಲೆ ಇದೆ. ಅದೆಷ್ಟು ಅನ್ನುವ ವಿವರ ಇಲ್ಲಿದೆ ಓದಿ. ಬುಕ್ ಮೈ ಶೋದಲ್ಲಿ ಮಿಲಿಯನ್ಗಟ್ಟಲೆ ಇಂಟ್ರಸ್ಟ್! ಟಾಕ್ಸಿಕ್ ಸಿನಿಮಾದ (Toxic Movie) ಕ್ರೇಜ್ ಜಾಸ್ತಿ ಇದೆ. ಈ ಚಿತ್ರ ನೋಡೋಕೆ ಅನೇಕರು ಆಸೆ ಪಡ್ತಿದ್ದಾರೆ. ಬುಕ್ ಮೈ ಶೋದಲ್ಲಿ ಈ ಇಂಟ್ರಸ್ಟ್ ಮಿಲಿಯನ್…
-

Darshan Case: ‘ಮಾಫಿ ಸಾಕ್ಷಿಯ ದುರುಪಯೋಗ’ ದರ್ಶನ್ ಲಾಯರ್ ಖಡಕ್ ವಾದ! | | ACTPnews
Last Updated:Aug 18, 2026 4:14 PM IST Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಅರ್ಜಿ ಸಲ್ಲಿಸಿದ್ದು, ಈ ಸಂಬಂಧವಾಗಿ ವಿಚಾರಣೆ ನಡೆದಿದೆ. ವಾದ-ಪ್ರತಿವಾದ ಹೇಗಿತ್ತು? ದರ್ಶನ್-ಪ್ರದೋಷ್-ರೇಣುಕಾಸ್ವಾಮಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ (Approver Plea Hearing) ನಡೆದಿದೆ. 59ನೇ ಸಿಸಿಹೆಚ್ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ , ಪ್ರದೂಶ್ (Pradosh) ಸೇರಿ ಆರು ಜನ…
Latest News
Search the Archives
Access over the years of investigative journalism and breaking reports
You May Have Missed













