Author: Sanga
-

Plane Crash: ಹೆದ್ದಾರಿಯಲ್ಲಿ ವಿಮಾನ ಪತನ! ಗಾಜು ಒಡೆದು ಪ್ರಯಾಣಿಕರನ್ನು ಎಳೆದು ತೆಗೆದ ರಕ್ಷಕರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 12:30 PM IST ವಿಮಾನವು ಹೆದ್ದಾರಿ ತಡೆಗೋಡೆಯ ವಿರುದ್ಧ ಪಕ್ಕಕ್ಕೆ ಬಿದ್ದಿರುವ ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುರ್ತು ರಕ್ಷಣಾ ಸಮಯದಲ್ಲಿ ರಕ್ಷಣಾ ತಂಡದ ಸದಸ್ಯರು, ಸಾರ್ವಜನಿಕರು ವಿಮಾನದ ಕಡೆಗೆ ಧಾವಿಸಿ ಒಳಗೆ ಸಿಲುಕಿರುವ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. News18 ಟೆಕ್ಸಾಸ್: ಸುಮಾರು 6 ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವೊಂದು (Plane Crash) ಪತನಗೊಂಡು ಹೆದ್ದಾರಿಗೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಉಳಿದ ಐದು…
-

IND vs AFG: 2ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ! ನಿತೀಶ್, ಕೃಷ್ಣ ಔಟ್, ಪ್ಲೇಯಿಂಗ್ ಇಲೆವೆನ್ನಲ್ಲಿ 3 ಬದಲಾವಣೆ | ಕ್ರೀಡಾ ಸುದ್ದಿ | ACTPnews
Last Updated:Jun 17, 2026 1:33 PM IST ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದ ರೋಹಿತ್ ಶರ್ಮಾ ಹಾಗೂ ಕಳಪೆ ಪ್ರದರ್ಶನ ತೋರಿದ್ದ ಪ್ರಸಿದ್ಧ್ ಕೃಷ್ಣ ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ಅವರಿಬ್ಬರ ಬದಲಿಗೆ ಯಶಸ್ವಿ ಜೈಸ್ವಾಲ್ ಹಾಗೂ ಪ್ರಿನ್ಸ್ ಯಾದವ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಕುಲ್ದೀಪ್ ಯಾದವ್ ಆಡುತ್ತಿದ್ದಾರೆ. ಭಾರತ vs ಅಫ್ಘಾನಿಸ್ತಾನ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇಂದು ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಲಖನೌದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡೂ ತಂಡಗಳು…
-

Darshan Case: ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್ ಕೊಡುತ್ತಾ ರೇಣುಕಾಸ್ವಾಮಿ ತಾಯಿಯ ಈ ಒಂದು ಹೇಳಿಕೆ? ಕ್ರಾಸ್ ಎಕ್ಸಾಮಿನೇಷನ್ಗೆ ಮನವಿ | | ACTPnews
Last Updated:Jun 17, 2026 8:04 AM IST ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್ ಕೊಡುತ್ತಾ ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆ? ಕೊಲೆ ಕೇಸ್ ಸಂಬಂಧ ಕೋರ್ಟ್ನಲ್ಲಿ ಸಾಕ್ಷ್ಯ ವಿಚಾರಣೆ ನಡೆದಿದ್ದು, ಆರೋಪಿ ದರ್ಶನ್ ಹಾಗೂ ಪವಿತ್ರಾ ಗೌಡಗೂ ಢವಢವ ಶುರುವಾಗಿದೆ. News18 ಬೆಂಗಳೂರು (ಜೂ.17): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder) ಕೇಸ್ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಬರ್ಬರ ಕೊಲೆ ಹಿಂದಿನ ಆರೋಪಿಯಾಗಿ ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಕೂಡ ಜೈಲು ಸೇರಿದ್ದಾರೆ.…
-

Shiva Rajkumar: ಅಪ್ಪ-ಮಗನ ಮನ ಮುಟ್ಟುವ ಎಮೋಷನ್ಸ್, ಕಾಲಿವುಡ್ನಲ್ಲಿ ಮತ್ತೊಮ್ಮೆ ರಾಕ್ ಮಾಡಲಿದ್ದಾರೆ ಹ್ಯಾಟ್ರಿಕ್ ಹೀರೋ | | ACTPnews
Last Updated:Jun 17, 2026 11:04 AM IST ಶಿವರಾಜ್ ಕುಮಾರ್ ತಮಿಳು ಚಿತ್ರ ಒಪ್ಪಿದ್ದಾರೆ. ಇದರಲ್ಲಿ ಅಪ್ಪನ ರೋಲ್ ಮಾಡುತ್ತಿದ್ದಾರೆ. ಆದರೆ, ಈ ಸೀರಿಯಸ್ ಪಾತ್ರದ ಶೂಟಿಂಗ್ ಸ್ಪಾಟ್ನ ವಿಡಿಯೋ ಹೊರ ಬಂದಿದೆ. ಇದು ಅಷ್ಟೆ ಮಜವಾಗಿಯೇ ಇದೆ. ಶಿವಣ್ಣ ಇಲ್ಲಿ ಹೇಗೆಲ್ಲೆ ಖುಷಿಪಟ್ಟಿದ್ದಾರೆ ಅನ್ನೋದು ಇಲ್ಲಿದೆ. ಇದರ ವಿವರ ಇಲ್ಲಿದೆ ಓದಿ. Shiva Rajkumar: ತೆರೆ ಹಿಂದಿನ ಶಿವಣ್ಣ; ತಮಿಳು ಚಿತ್ರದ ಕ್ಷಣ ಅದ್ಭುತ; ವಿಡಿಯೋ ವೈರಲ್ ತಮಿಳು ಸಿನಿಮಾ (Tamil Movie) ರಂಗದಲ್ಲೂ…
-

Tirumala: ತಿಮ್ಮಪ್ಪನ ಭಕ್ತರಿಗೆ ಸಂಪೂರ್ಣ ಉಚಿತ; ಜಸ್ಟ್ 3 ದಿನ, 3.41 ಲಕ್ಷ ಜನರಿಗೆ ಫ್ರೀ ಫ್ರೀ! | ಜ್ಯೋತಿಷ್ಯ | ACTPnews
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಲಕ್ಷಾಂತರ ಭಕ್ತರಿಂದ ಜನಜಂಗುಳಿ ಸೃಷ್ಟಿಯಾಗುತ್ತಿತ್ತು. ಅಭೂತಪೂರ್ವ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ, ಅವರ ದರ್ಶನ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಲು ಟಿಟಿಡಿ (TTD) ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿಶೇಷ ವ್ಯವಸ್ಥೆಯನ್ನು ರೂಪಿಸಿತು. ಇದರ ಭಾಗವಾಗಿ, ತಿರುಮಲ ಬೆಟ್ಟ ಪ್ರದೇಶ ಹಾಗೂ ಕಾಲ್ನಡಿಗೆ ಮಾರ್ಗಗಳಲ್ಲಿ ಒಟ್ಟು 66 ವಿಶೇಷ ಕೌಂಟರ್ಗಳನ್ನು ಸ್ಥಾಪಿಸಿ, ಭಕ್ತರಿಗೆ ವೇಗವಾಗಿ ಮತ್ತು ಸುಲಭವಾಗಿ ಸೇವೆ ಒದಗಿಸುವ ವ್ಯವಸ್ಥೆ ಮಾಡಲಾಯಿತು. ಮೂರು ಶಿಫ್ಟ್ಗಳಲ್ಲಿ 345 ಸಿಬ್ಬಂದಿ 24 ಗಂಟೆಗಳೂ ಕಾರ್ಯನಿರ್ವಹಿಸಿದ ಪರಿಣಾಮ, ಅರ್ಧ…
-

Aparichita Movie: 48 ವರ್ಷದ ಹಿಂದೆ ಹಿಂದಿಗೂ ರಿಮೇಕ್ ಆಗಿತ್ತು ಈ ಕನ್ನಡ ಸಿನಿಮಾ | | ACTPnews
Last Updated:Jun 17, 2026 11:46 AM IST ಅಪರಿಚಿತ ಸಿನಿಮಾದ ಸ್ಕ್ರಿಪ್ಟ್ ಓದಿದಾಗ ಸುರೇಶ್ ಹೆಬ್ಳಿಕರ್ ಅವರಿಗೆ ಎಲ್ಲ ಡೌಟ್ಗಳು ಕ್ಲೀಯರ್ ಆದವು. ಕಾಶಿನಾಥ್ ಅವರಿಗೆ ಸಿನಿಮಾ ಮಾಡೋಕೆ ಬರ್ತದೋ ಇಲ್ವೋ ಅನ್ನುವ ಡೌಟ್ ಕೂಡ ಇವರಿಗೆ ಇತ್ತು. ಆದರೂ ಸ್ಕ್ರಿಪ್ಟ್ ಕೊಡಿ ಅಂತ ಕೇಳಿದ್ದರು. ಮುಂದೇ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ. ಸುರೇಶ್ ಹೆಬ್ಳಿಕರ್ ಅಪರಿಚಿತ ಚಿತ್ರದ ಆ ದಿನಗಳು ಸುರೇಶ್ ಹೆಬ್ಳಿಕರ್, (Suresh Heblikar) ಕಾಶಿನಾಥ್ (Kashinath) ಮತ್ತು ರಾಮಚಂದ್ರ ಅವರು…
-

Bengaluru Suburban Rail: ಬೆಂಗಳೂರಿಗರಿಗೆ ಗುಡ್ ನ್ಯೂಸ್! ಬರೋಬ್ಬರಿ ಸಾವಿರ ಪ್ರಯಾಣಿಕರು, 5 ನಿಮಿಷಕ್ಕೊಂದು ಟ್ರೈನ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಮೆಟ್ರೋ ರೀತಿಯ ಬೋಗಿಗಳು, ಇದರ ವಿಶೇಷತೆಗಳೇನು? ಬೆಂಗಳೂರು ಉಪನಗರ ರೈಲುಗಳು ಸಂಪೂರ್ಣವಾಗಿ ಸ್ಟೇನ್ಲೆಸ್ ಸ್ಟೀಲ್ನಿಂದ ಮಾಡಲ್ಪಟ್ಟಿದ್ದು, ಭಾರತೀಯ ರೈಲ್ವೆಯಂತೆಯೇ 25kV ಓವರ್ಹೆಡ್ ಟ್ರ್ಯಾಕ್ಷನ್ ತಂತ್ರಜ್ಞಾನದಲ್ಲಿ ಚಲಿಸಲಿವೆ. ಮೆಟ್ರೋದಂತೆಯೇ ಪ್ರಯಾಣಿಕರು ಮುಖಾಮುಖಿಯಾಗಿ ಕೂರುವ ಆಸನ ವ್ಯವಸ್ಥೆ (Longitudinal bench seats) ಇರಲಿದೆ. ಈ ರೈಲುಗಳು 3, 6 ಮತ್ತು 9 ಬೋಗಿಗಳ ಸಂಯೋಜನೆಯಲ್ಲಿ ಸಂಚರಿಸಲಿವೆ. ಲಗೇಜ್ ಇಡಲು ರ್ಯಾಕ್ಗಳು ಹಾಗೂ ಸೈಕಲ್ ನಿಲ್ಲಿಸಲು ಪ್ರತ್ಯೇಕ ಸ್ಟ್ಯಾಂಡ್ಗಳನ್ನು ಅಳವಡಿಸುವ ಯೋಜನೆ ಇದೆ. ಆದರೆ ವಿನ್ಯಾಸದ ಅಂತಿಮ ಹಂತದಲ್ಲಿ ಇದು ನಿರ್ಧಾರವಾಗಲಿದೆ.…
-

Sharmila Mandre: 2024ರಲ್ಲಿ ಬಂದ ಬ್ಲಾಕ್ಬಸ್ಟರ್ ಸಿನಿಮಾದ ನಿರ್ಮಾಪಕನ ಜೊತೆ ಶರ್ಮಿಳಾ ಮಾಂಡ್ರೆ ಮದುವೆ, ಗಾಳಿಪಟ ಚೆಲುವೆಗೆ ಕಂಕಣ ಭಾಗ್ಯ ’ sharmila mandre to get married | | ACTPnews
Last Updated:Jun 17, 2026 12:11 PM IST Sharmila Mandre: ನಟಿ ಶರ್ಮಿಳಾ ಮಾಂಡ್ರೆ ಮದುವೆಯಾಗುತ್ತಿದ್ದಾರೆ. ವರ ಯಾರು ಗೊತ್ತಾ? 2024ರಲ್ಲಿ ರಿಲೀಸ್ ಆದ ಬ್ಲಾಕ್ಬಸ್ಟರ್ ಸಿನಿಮಾದ ನಿರ್ಮಾಪಕ. ಶರ್ಮಿಳಾ ಮಾಂಡ್ರೆ-ಸುಧನ್ ಕನ್ನಡದ ಖ್ಯಾತ ನಟಿ (Actress), ನವಗ್ರಹ, ಗಾಳಿಪಟದಂತಹ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಸು ಗೆದ್ದ ಮುದ್ದು ಮುಖದ ಚೆಲುವೆ ಈಗ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ. ಶರ್ಮಿಳಾ ಮಾಂಡ್ರೆಗೆ (Sharmila Mandre) ಕಂಕಣ ಭಾಗ್ಯ ಕೂಡಿ ಬಂದಿದೆ. ಹಸೆಮಣೆ ಏರಲು ಸಜ್ಜಾದ ಕನ್ನಡದ…
-

Mamata Banerjee: ಮಮತಾರನ್ನು ಮುಸಲ್ಮಾನರೇ ಸೋಲಿಸಿದರು: ಏನಿದು ಓವೈಸಿ ಹೇಳಿದ 5 ಲಕ್ಷದ ಗೇಮ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 10:42 AM IST ಎಎನ್ಐಗೆ ನೀಡಿದ ಸಂದರ್ಶನದಲ್ಲಿ, ಬಂಗಾಳದಲ್ಲಿ ಟಿಎಂಸಿಯ ಹೀನಾಯ ಸೋಲು ಒಂದೇ ಒಂದು ಅಂಶದಿಂದಲ್ಲ, ಬದಲಾಗಿ ಸಾರ್ವಜನಿಕರ, ವಿಶೇಷವಾಗಿ ಮುಸ್ಲಿಂ ಸಮುದಾಯದ ವ್ಯಾಪಕ ಕೋಪದಿಂದ ಉಂಟಾಗಿದೆ ಎಂದು ಓವೈಸಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಕೋಲ್ಕತ್ತಾ(ಜೂ.17): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕೋಲಾಹಲಕ್ಕೆ ಕಾರಣವಾಗಿದೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಎನ್ಐಗೆ…
-

Trending: ಸೆಲೆಬ್ರಿಟಿಯಲ್ಲ, ಆದ್ರೆ ಎಲ್ಲಾ ಸೆಲೆಬ್ರಿಟಿಗಳ ಪಾರ್ಟಿಗೂ ಇವರು ಬೇಕೇ ಬೇಕು! ಒಂದು ಇವೆಂಟ್ನಲ್ಲಿ ಕಾಣಿಸ್ಕೊಳ್ಳೋಕೆ 15 ಲಕ್ಷ | This guy is not celebrity | | ACTPnews
Last Updated:Jun 17, 2026 11:24 AM IST Celebrities Life: ಈ ವ್ಯಕ್ತಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಪಾರ್ಟಿಯಲ್ಲಿ ಭಾಗವಹಿಸೋಕೆ ಲಕ್ಷಗಟ್ಟಲೆ ಪೇಮೆಂಟ್ ಗಳಿಸ್ತಾರೆ. ಅಲ್ಲಿ ಹೋಗಿ ಬಿಟ್ಟಿಯಾಗಿ ಪಾರ್ಟಿ ಎಂಜಾಯ್ ಮಾಡ್ತಾರೆ. ಯಾರಿದು? ಸೋಷಿಯಲ್ ಮೀಡಿಯಾ (Social Medi) ಬಂದ ನಂತರ ದುಡ್ಡು ಮಾಡೋಕೆ ಸಾವಿರ ದಾರಿ ಎನ್ನುವಂತಾಗಿಬಿಟ್ಟಿದೆ. ಸೆಲೆಬ್ರಿಟಿಯೇ ಅಲ್ಲದ ವ್ಯಕ್ತಿ ಸೆಲೆಬ್ರಿಟಿಗಳ (Celebrities) ಇವೆಂಟ್ನಲ್ಲಿ, ದೊಡ್ಡ ದೊಡ್ಡ ಪಾರ್ಟಿಗಳಲ್ಲಿ (Party) ಭಾಗವಹಿಸೋಕೆ ದುಡ್ಡು ಪಡೆಯೋದಂದ್ರೆ ಸುಮ್ನೇನಾ? ದೊಡ್ಡ ಪಾರ್ಟಿಗೆ ಆಹ್ವಾನ ಸಿಗೋದೇ…
Latest News
Search the Archives
Access over the years of investigative journalism and breaking reports
You May Have Missed












