Author: Sanga
-

Sharmila Mandre: 2024ರಲ್ಲಿ ಬಂದ ಬ್ಲಾಕ್ಬಸ್ಟರ್ ಸಿನಿಮಾದ ನಿರ್ಮಾಪಕನ ಜೊತೆ ಶರ್ಮಿಳಾ ಮಾಂಡ್ರೆ ಮದುವೆ, ಗಾಳಿಪಟ ಚೆಲುವೆಗೆ ಕಂಕಣ ಭಾಗ್ಯ ’ sharmila mandre to get married | | ACTPnews
Last Updated:Jun 17, 2026 12:11 PM IST Sharmila Mandre: ನಟಿ ಶರ್ಮಿಳಾ ಮಾಂಡ್ರೆ ಮದುವೆಯಾಗುತ್ತಿದ್ದಾರೆ. ವರ ಯಾರು ಗೊತ್ತಾ? 2024ರಲ್ಲಿ ರಿಲೀಸ್ ಆದ ಬ್ಲಾಕ್ಬಸ್ಟರ್ ಸಿನಿಮಾದ ನಿರ್ಮಾಪಕ. ಶರ್ಮಿಳಾ ಮಾಂಡ್ರೆ-ಸುಧನ್ ಕನ್ನಡದ ಖ್ಯಾತ ನಟಿ (Actress), ನವಗ್ರಹ, ಗಾಳಿಪಟದಂತಹ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಸು ಗೆದ್ದ ಮುದ್ದು ಮುಖದ ಚೆಲುವೆ ಈಗ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ. ಶರ್ಮಿಳಾ ಮಾಂಡ್ರೆಗೆ (Sharmila Mandre) ಕಂಕಣ ಭಾಗ್ಯ ಕೂಡಿ ಬಂದಿದೆ. ಹಸೆಮಣೆ ಏರಲು ಸಜ್ಜಾದ ಕನ್ನಡದ…
-

Mamata Banerjee: ಮಮತಾರನ್ನು ಮುಸಲ್ಮಾನರೇ ಸೋಲಿಸಿದರು: ಏನಿದು ಓವೈಸಿ ಹೇಳಿದ 5 ಲಕ್ಷದ ಗೇಮ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 10:42 AM IST ಎಎನ್ಐಗೆ ನೀಡಿದ ಸಂದರ್ಶನದಲ್ಲಿ, ಬಂಗಾಳದಲ್ಲಿ ಟಿಎಂಸಿಯ ಹೀನಾಯ ಸೋಲು ಒಂದೇ ಒಂದು ಅಂಶದಿಂದಲ್ಲ, ಬದಲಾಗಿ ಸಾರ್ವಜನಿಕರ, ವಿಶೇಷವಾಗಿ ಮುಸ್ಲಿಂ ಸಮುದಾಯದ ವ್ಯಾಪಕ ಕೋಪದಿಂದ ಉಂಟಾಗಿದೆ ಎಂದು ಓವೈಸಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಕೋಲ್ಕತ್ತಾ(ಜೂ.17): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕೋಲಾಹಲಕ್ಕೆ ಕಾರಣವಾಗಿದೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಎನ್ಐಗೆ…
-

Trending: ಸೆಲೆಬ್ರಿಟಿಯಲ್ಲ, ಆದ್ರೆ ಎಲ್ಲಾ ಸೆಲೆಬ್ರಿಟಿಗಳ ಪಾರ್ಟಿಗೂ ಇವರು ಬೇಕೇ ಬೇಕು! ಒಂದು ಇವೆಂಟ್ನಲ್ಲಿ ಕಾಣಿಸ್ಕೊಳ್ಳೋಕೆ 15 ಲಕ್ಷ | This guy is not celebrity | | ACTPnews
Last Updated:Jun 17, 2026 11:24 AM IST Celebrities Life: ಈ ವ್ಯಕ್ತಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಪಾರ್ಟಿಯಲ್ಲಿ ಭಾಗವಹಿಸೋಕೆ ಲಕ್ಷಗಟ್ಟಲೆ ಪೇಮೆಂಟ್ ಗಳಿಸ್ತಾರೆ. ಅಲ್ಲಿ ಹೋಗಿ ಬಿಟ್ಟಿಯಾಗಿ ಪಾರ್ಟಿ ಎಂಜಾಯ್ ಮಾಡ್ತಾರೆ. ಯಾರಿದು? ಸೋಷಿಯಲ್ ಮೀಡಿಯಾ (Social Medi) ಬಂದ ನಂತರ ದುಡ್ಡು ಮಾಡೋಕೆ ಸಾವಿರ ದಾರಿ ಎನ್ನುವಂತಾಗಿಬಿಟ್ಟಿದೆ. ಸೆಲೆಬ್ರಿಟಿಯೇ ಅಲ್ಲದ ವ್ಯಕ್ತಿ ಸೆಲೆಬ್ರಿಟಿಗಳ (Celebrities) ಇವೆಂಟ್ನಲ್ಲಿ, ದೊಡ್ಡ ದೊಡ್ಡ ಪಾರ್ಟಿಗಳಲ್ಲಿ (Party) ಭಾಗವಹಿಸೋಕೆ ದುಡ್ಡು ಪಡೆಯೋದಂದ್ರೆ ಸುಮ್ನೇನಾ? ದೊಡ್ಡ ಪಾರ್ಟಿಗೆ ಆಹ್ವಾನ ಸಿಗೋದೇ…
-

Accident: ಬಸ್- ಕಾರು ಮಧ್ಯೆ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ಸಹೋದರರು ದುರ್ಮರಣ / Tragic Accident: Bus and Car Collision Kills Four Brothers of Same Famil | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 3:21 PM IST ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನಪ್ಪಿದ್ದಾರೆ. ಅಲ್ಲದೇ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಕುಟುಂಬದ ನಾಲ್ವರು ಸಹೋದರರು ದುರ್ಮರಣ ಸಾರಿಗೆ ಬಸ್ ಮತ್ತು ಕಾರಿನ (Bus Car Accident) ಮಧ್ಯೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ರಾಜಸ್ಥಾನದ (Rajasthan) ಬಲೋತ್ರಾ ಜಿಲ್ಲೆಯ ಪಚ್ಪದ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ…
-

Bangladeshi Wife: ‘ನನ್ನ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾಳೆ, ಪ್ಲೀಸ್ ಬಾಂಗ್ಲಾಗೆ ಕಳುಹಿಸಬೇಡಿ’, ಗಂಡನ ಭಾವನಾತ್ಮಕ ಮನವಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆನಂದ್ ಜಿಲ್ಲೆಯ ಯುವಕನೊಬ್ಬ ತನ್ನ ಬಾಂಗ್ಲಾದೇಶ ಮೂಲದ ಪತ್ನಿಯನ್ನು ಗಡೀಪಾರು ಮಾಡದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾನೆ. ಮುಸ್ಲಿಂ ಆಗಿದ್ದ ತನ್ನ ಪತ್ನಿ ನನ್ನನ್ನು ಮದುವೆಯಾದ ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಈಗ ಆಕೆಯನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಿದರೆ ಆಕೆಯ ಜೀವಕ್ಕೆ ಅಪಾಯವಿದೆ ಎಂದು ಆತ ಆತಂಕ ವ್ಯಕ್ತಪಡಿಸಿದ್ದಾನೆ. ಆನಂದ್ ಜಿಲ್ಲೆಯ ಲ್ಯಾಂಬ್ವೆಲ್ ಗ್ರಾಮದ ನಿವಾಸಿ ತರುಣ್ ಪಟೇಲ್, 2012-13ರಲ್ಲಿ ಫೇಸ್ಬುಕ್ ಮೂಲಕ ಬಾಂಗ್ಲಾದೇಶದ ಯುವತಿ ಕಾಜಲ್ ಅವರ ಪರಿಚಯವಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭವಾದ ಅವರ ಸ್ನೇಹ…
-

Vaibhav Sooryavanshi: ವೈಭವ್ ಜೊತೆ ಜಗಳ ಮಾಡಿದ ಆಟಗಾರರಿಗೆ ಶಾಕ್ ಕೊಟ್ಟ ಮ್ಯಾಚ್ ರೆಫ್ರಿ! ಸೀನಿಯರ್ ಆಟಗಾರರಿಂದಲೂ ವಿಷಾದ | ಕ್ರೀಡಾ ಸುದ್ದಿ | ACTPnews
Last Updated:Jun 16, 2026 11:37 PM IST ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾದ ಆಟಗಾರ ವಿಶೇನ್ ಹಾಲಂಬಗೆ ನಡುವಿನ ಜಗಳ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಮೈದಾನದಲ್ಲಿ ಇಬ್ಬರು ಆಟಗಾರರ ನಡುವಿನ ತೀವ್ರ ವಾಗ್ವಾದದ ಬಗ್ಗೆ ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಕಾಶ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಹಾಲಂಬಗೆ ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಪಂದ್ಯದ ವೇಳೆ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾದ ಆಟಗಾರ ವಿಶೇನ್…
-

GK: ಭಾರತದಲ್ಲೇ ಇರುವ ಈ ಊರಿಗೆ ಹೋಗಬೇಕು ಅಂದ್ರೆ ನಮಗೆ ಪಾಸ್ಪೋರ್ಟ್ ಬೇಕು! ಯಾವ ಗ್ರಾಮ ಅದು, ಕಾರಣವೇನು? | ಟ್ರೆಂಡಿಂಗ್ ಸುದ್ದಿ | ACTPnews
Last Updated:Jun 16, 2026 3:58 PM IST Viral News: ನಮ್ಮ ದೇಶದೊಳಗೆ ಮತ್ತೊಂದು ದೇಶದ ಗ್ರಾಮ ಇದೆ ಅಂದರೆ ನಂಬುತ್ತೀರಾ? ಹೌದು, ಭಾರತದ ಭೂಪಟದ ಒಳಗೇ ಮತ್ತೊಂದು ದೇಶಕ್ಕೆ ಸೇರಿದ ಒಂದು ಪುಟ್ಟ ಗ್ರಾಮವಿದೆ. ಇಲ್ಲಿಗೆ ಹೋಗಬೇಕಾದರೆ ನಿಮಗೆ ಪಾಸ್ಪೋರ್ಟ್ ಮತ್ತು ವೀಸಾ ಬೇಕೇ ಬೇಕು. ಹಾಗಾದ್ರೆ, ಬೇರೊಂದು ದೇಶದಲ್ಲಿರುವ ಆ ಗ್ರಾಮ ಎಲ್ಲಿದೆ? ಭಾರತಕ್ಕೆ ಹೇಗೆ ಆ ಗ್ರಾಮ ಸೇರಿತು? ಎನ್ನುವುದರ ಕುರಿತ ಅಚ್ಚರಿಯ ಮಾಹಿತಿ ಇಲ್ಲಿದೆ. ತೀನ್ ಬಿಘಾ ಕಾರಿಡಾರ್ (ಸಾಂದರ್ಭಿಕ…
-

Kannada Action Master: ಕನ್ನಡದ ಫೈಟ್ ಮಾಸ್ಟರ್ ರವಿವರ್ಮಾರನ್ನು ಗುರುತಿಸಿ ಮಾತನಾಡಿಸಿದ ಸಲ್ಮಾನ್ ಖಾನ್! ವಿಡಿಯೋ ಫುಲ್ ವೈರಲ್ | | ACTPnews
Last Updated:Jun 16, 2026 11:15 PM IST ಸಾಹಸ ನಿರ್ದೇಶಕ ರವಿ ವರ್ಮ ಅವರು ಬಾಲಿವುಡ್ ಅಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ಆಮೀರ್ ಖಾನ್ , ಸನ್ನಿ ಡಿಯೋಲ್ , ಸಲ್ಮಾನ್ ಖಾನ್ ಸೇರಿ ಇನ್ನು ಹಲವರು ತುಂಬಾನೆ ರಿಸ್ಪೆಕ್ಟ್ ಕೊಡುತ್ತಾರೆ. ಅದಕ್ಕೆ ಸಾಕ್ಷಿ ಅನ್ನುವ ಹಾಗೆ ಈಗೊಂದು ವಿಡಿಯೋ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಸ್ಟಾರ್ಸ್ ಕೊಡ್ತಾರೆ ಫುಲ್ ರಿಸ್ಪೆಕ್ಟ್! ಆಮೀರ್ ಖಾನ್ (Aamir Khan) ಅವರ ಚಿತ್ರ…
-

Yuzvendra Chahal: 29 ಎಸೆತಗಳಲ್ಲಿ ಶತಕ ಸಿಡಿಸಿದ ಚಹಲ್! ಎಬಿ ಡಿವಿಲಿಯರ್ಸ್ ದಾಖಲೆಯನ್ನು ಮುರಿದ ಯುಜ್ವೇಂದ್ರ | ಕ್ರೀಡಾ ಸುದ್ದಿ | ACTPnews
Last Updated:Jun 16, 2026 10:58 PM IST ಪೀಟರ್ಸನ್ ಅವರ ಸವಾಲನ್ನು ಪೂರ್ಣಗೊಳಿಸಲು ಕೇವಲ 50 ಎಸೆತಗಳಲ್ಲಿ 100 ರನ್ ಗಳಿಸುವ ಅಗತ್ಯವಿತ್ತು. ಬೌಲಿಂಗ್ ವೇಗ ಗಂಟೆಗೆ 81 ಕಿಮೀ ವೇಗದಲ್ಲಿ ಪ್ರಾರಂಭವಾಗಿ ಪ್ರತಿ ಎಸೆತ ಆಗುತ್ತಿದ್ದಂತೆ ವೇಗದಲ್ಲಿ ಒಂದು ಮೈಲಿ ಹೆಚ್ಚಾಗುತ್ತದೆ. ಆದರೆ ಬೌಂಡರಿ ಅಂತರವನ್ನು 40 ಮೀಟರ್ಗೆ ಇಳಿಸಲಾಗಿತ್ತು. ಈ ನವೀನ ನಿಯಮಗಳ ಅಡಿಯಲ್ಲಿ ನಡೆದ ಪಂದ್ಯವು ಆರಂಭದಿಂದ ಅಂತ್ಯದವರೆಗೆ ರೋಮಾಂಚಕವಾಗಿತ್ತು. ಕೆವಿನ್ ಪೀಟರ್ಸನ್ ಟೀಮ್ ಇಂಡಿಯಾ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra…
-

Kalki Part 2: ಕಲ್ಕಿ ಸಿನಿಮಾದಲ್ಲಿ ದೀಪಿಕಾ ಬದಲು ಈ ನಟಿಗೆ ಚಾನ್ಸ್! ಬಾಲಿವುಡ್ ತಾರೆಯ ಫ್ಯಾನ್ಸ್ಗೆ ಖುಷಿಯೋ ಖುಷಿ! | | ACTPnews
Last Updated:Jun 16, 2026 10:32 PM IST ಕಲ್ಕಿ 2898 ಎಡಿ ಎರಡನೇ ಭಾಗದ ಚಿತ್ರೀಕರಣ ಆರಂಭ, ದೀಪಿಕಾ ಪಡುಕೋಣೆ ಇರಲಾರರೆಂಬ ಸುದ್ದಿ, ಆಲಿಯಾ ಭಟ್ ಸೇರ್ಪಡೆ ಸಾಧ್ಯತೆ, ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮುಂದುವರಿಕೆದೀಪಿಕಾ ಪಡುಕೋಣೆ ಹೊರಬಂದಿದ್ದಾರೆ ಎನ್ನುವ ಸುದ್ದಿಗಳ ನಡುವೆಯೇ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಹೆಸರು ಕೇಳಿಬರುತ್ತಿದೆ. ಕೆಲವು ವರದಿಗಳ ಪ್ರಕಾರ, ಆಲಿಯಾ ಭಟ್ ಈಗಾಗಲೇ ‘ಕಲ್ಕಿ 2898 ಎಡಿ’ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಕಲ್ಕಿ ಪ್ಯಾನ್ ಇಂಡಿಯಾ…
Latest News
Search the Archives
Access over the years of investigative journalism and breaking reports
You May Have Missed












