Author: Sanga
-

Samantha Ruth Prabhu: ಐ ಲವ್ ಯೂ ಹೇಳಲ್ಲ ಎಂದ ಸಮಂತಾ ಗಂಡ! ಯಾಕೆ? | why raj did not said i love you to samantha ruth prabhu | | ACTPnews
Last Updated:Jun 17, 2026 5:29 PM IST Samantha Ruth Prabhu: ಸಮಂತಾ ಅವರ ಪತಿ ಐ ಲವ್ ಯೂ ಹೇಳಿಲ್ಲ ಯಾಕೆ? ರಾಜ್ ಹಿಂದೇಟು ಹಾಕೋಕೆ ಕಾರಣ ಏನು? ಇಲ್ಲಿ ಓದಿ. ಸಮಂತಾ ಹೈದರಾಬಾದ್ನಲ್ಲಿ (Hyderabad) ನಡೆದ ಮಾ ಇಂಟಿ ಬಂಗಾರಂ ಚಿತ್ರದ ಪ್ರಿ ರಿಲೀಸ್ (Pre-Release) ಕಾರ್ಯಕ್ರಮಕ್ಕೆ ಸಂಬಂಧಿಸಿದ ಹಲವು ಸಂಗತಿ ಈಗ ವೈರಲ್ ಆಗುತ್ತಿದೆ. ನಿರ್ಮಾಪಕ ರಾಜ್ ನಿಡಿಮೋರು ಮತ್ತು ನಟಿ ಸಮಂತಾ (Samantha Ruth Prabhu) ನಡುವಿನ ಹಲವಾರು ಕ್ಷಣಗಳೂ…
-

Melody: ನಾವಿಬ್ಬರು ಇನ್ಸ್ಟಾಗ್ರಾಮ್ನಲ್ಲಿ ಫೇಮಸ್ ಜೋಡಿ ಎಂದ ಮೆಲೋನಿ; ಅದಕ್ಕೆ ಮೋದಿ ರಿಯಾಕ್ಷನ್ ಹೇಗಿತ್ತು ನೋಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 5:17 PM IST Melody: ಶೃಂಗಸಭೆಗಳು ಅಂದ್ರೆ ಯಾವಾಗಲೂ ಗಂಭೀರ ಚರ್ಚೆಗಳು, ದ್ವಿಪಕ್ಷೀಯ ಒಪ್ಪಂದಗಳ ನಡುವೆ ಕೆಲವೊಮ್ಮೆ ನಾಯಕರ ನಡುವಿನ ಒಂದು ನಗು, ಒಂದು ಸೆಲ್ಫಿ ಕೂಡ ಜಗತ್ತಿನ ಗಮನ ಸೆಳೆಯುತ್ತದೆ. ಅದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಘಟನೆಯೇ ಸಾಕ್ಷಿ! ಆ ಕುರಿತ ವರದಿ ಇಲ್ಲಿದೆ. News18 ಏವಿಯನ್-ಲೆಸ್-ಬೈನ್ಸ್ (ಫ್ರಾನ್ಸ್): ಶೃಂಗಸಭೆಗಳು (Summit) ಅಂದ್ರೆ ಯಾವಾಗಲೂ ಗಂಭೀರ ಚರ್ಚೆಗಳು, ದ್ವಿಪಕ್ಷೀಯ ಒಪ್ಪಂದಗಳ…
-

Renukaswamy Case: ಡಿ ಗ್ಯಾಂಗ್ಗೆ ಬಿಗ್ ಶಾಕ್? ದರ್ಶನ್, ಪವಿತ್ರಾರಂತೆ ಮತ್ತೆ ಕಂಬಿ ಹಿಂದೆ ಸೇರ್ತಾರಾ ಆ ಐದು ಜನ? | Renukaswamy case update | | ACTPnews
Last Updated:Jun 17, 2026 4:02 PM IST Renukaswamy Case: ದರ್ಶನ್, ಪವಿತ್ರಾ ಗೌಡರಿಂದಾಗಿ ಆ ಐವರಿಗೂ ಸಂಕಷ್ಟ? ದಿಢೀರ್ ಆಗಿ ಸಪ್ರೀಂ ಕದ ತಟ್ಟೋ ನಿರ್ಧಾರ ಮಾಡಿದ್ಯಾಕೆ? ರೇಣುಕಾಸ್ವಾಮಿ ಕೇಸ್ ರೇಣುಕಾಸ್ವಾಮಿ ಕೊಲೆ (Renukaswamy) ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಅಪ್ಡೇಟ್ಗಳು (Update) ಬರುತ್ತಲೇ ಇವೆ. ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಸಹಚರರಿಗೆ ಮತ್ತೆ ಬಿಗ್ ಶಾಕ್ ಸಿಗುವ ಎಲ್ಲಾ ಸಾಧ್ಯತೆಯೂ ಕಂಡು ಬರುತ್ತಿದೆ. ಇತ್ತೀಚೆಗೆ ಹೈಕೋರ್ಟ್ ರೇಣುಕಾಸ್ವಾಮಿ ಕೇಸ್ನ ಐವರು…
-

Mysuru Police: ಮಲೇಷ್ಯಾದಲ್ಲಿ ಚಿನ್ನದ ಬೇಟೆಯಾಡಿದ ಪೊಲೀಸ್ ಅಧಿಕಾರಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ ಮೈಸೂರಿನವರು! | ಮೈಸೂರು ನ್ಯೂಸ್ (Mysuru News) | ACTPnews
Last Updated:Jun 17, 2026 4:38 PM IST ಮೈಸೂರು ಹೆಡ್ ಕಾನ್ಸ್ಟೇಬಲ್ ನಾಗೇಂದ್ರ ಡಿಸ್ಕಸ್, ಜಾವೆಲಿನ್, ಶಾಟ್ಪುಟ್ ನಲ್ಲಿ 116 ಪದಕ ಗೆದ್ದು ಮಲೇಷ್ಯಾ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಚಿನ್ನ, ಬೆಳ್ಳಿ, ಕಂಚು ಜಯಿಸಿದ್ದಾರೆ + ಇಲ್ಲಿ ವಿಡಿಯೋ ನೋಡಿ ಮೈಸೂರು: ಸಾಮಾನ್ಯವಾಗಿ ಪೊಲೀಸ್ (Police) ಇಲಾಖೆಯ ಕೆಲಸ ಅಂದರೆ ಒತ್ತಡ ಮತ್ತು ಜವಾಬ್ದಾರಿಗಳ ಆಗರ. ಆದರೆ, ಇಂತಹ ಒತ್ತಡದ ನಡುವೆಯೂ ತಮ್ಮ ಕ್ರೀಡಾ (Sports) ಸ್ಫೂರ್ತಿಯನ್ನು ಜೀವಂತವಾಗಿಟ್ಟುಕೊಂಡು, ಇದೀಗ ವಿಶ್ವಮಟ್ಟದಲ್ಲಿ ಭಾರತೀಯ ಧ್ವಜವನ್ನು…
-

Simple Suni: 10 ವರ್ಷ ಜೊತೆಗಿದ್ದ ಕೋ ಡೈರೆಕ್ಟರ್ರನ್ನೆ ಹೀರೋ ಮಾಡಿದ ಸಿಂಪಲ್ ಸುನಿ! ಯಾವ ಮೂವಿ? | | ACTPnews
Last Updated:Jun 17, 2026 4:07 PM IST ಸಿಂಪಲ್ ಸುನಿ ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದಾರೆ. ಕಳೆದ 10 ವರ್ಷದಿಂದ ಜೊತೆಗೇನೆ ಇರೋ ಕೋ ಡೈರೆಕ್ಟರ್ ಅನ್ನ ಹೀರೋ ಮಾಡಿದ್ದಾರೆ. ಮೋಡ ಕವಿದ ವಾತಾವರಣ ಅಂತಲೂ ಸಿನಿಮಾ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರದ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. 10 ವರ್ಷ ಜೊತೆಗಿದ್ದ ಕೋ ಡೈರೆಕ್ಟರ್ರನ್ನೆ ಹೀರೋ ಮಾಡಿದ ಸಿಂಪಲ್ ಸುನಿ! ಡೈರೆಕ್ಟರ್ ಸಿಂಪಲ್ ಸುನಿ (Simple Suni) ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದಾರೆ.…
-

Road Accident: ನಿಂತಿದ್ದ ಟ್ರಕ್ಗೆ ಬಸ್ ಡಿಕ್ಕಿ! ಆರು ಮಂದಿ ಸ್ಥಳದಲ್ಲೇ ಸಾವು, 26 ಮಂದಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 4:13 PM IST ಗಾಯಗೊಂಡ ಪ್ರಯಾಣಿಕರೊಬ್ಬರ ಪ್ರಕಾರ, ಟ್ರಕ್ ಚಾಲಕ ಟೈರ್ ಒತ್ತಡ ಪರಿಶೀಲಿಸುತ್ತಿದ್ದಾಗ ರಸ್ತೆಬದಿಯಲ್ಲಿ ನಿಲ್ಲಿಸಲಾಗಿತ್ತು, ಆಗ ವೇಗವಾಗಿ ಬಂದ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ ಚಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. News18 ವಡೋದರಾ: ರಾಜಸ್ಥಾನದಿಂದ ಗುಜರಾತ್ನ ಸೂರತ್ಗೆ ಹೋಗುತ್ತಿದ್ದ ಐಷಾರಾಮಿ ಬಸ್ ವಡೋದರಾ (Road Accident) ನಗರದ ಕೋಟಂಬಿ ಕ್ರೀಡಾಂಗಣದ ಬಳಿ ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದು, 26…
-

IND vs AFG ODI: ಅಪರೂಪಕ್ಕೆ ಸಿಕ್ಕ ಅವಕಾಶ ಕೈಚೆಲ್ಲಿದ ಯುವ ಆಟಗಾರ! ಹೀಗೆ ಆದ್ರೆ ವಿಶ್ವಕಪ್ ಬಿಡಿ, ಮುಂದಿನ ಸರಣಿಗೆ ಚಾನ್ಸ್ ಡೌಟ್! | ಕ್ರೀಡಾ ಸುದ್ದಿ | ACTPnews
Last Updated:Jun 17, 2026 3:33 PM IST ಈ ಪಂದ್ಯದಲ್ಲಿ ಜೈಸ್ವಾಲ್ ಅಫ್ಘಾನ್ ಯುವ ವೇಗಿ ಮೊಹಮ್ಮದ್ ಸಲೀಮ್ ಸಫಿ ಬೌಲಿಂಗ್ನಲ್ಲಿ ನಂಗೆಯಾಲಿಯಾ ಖರೋಟೆಗೆ ಕ್ಯಾಚ್ ನೀಡಿದರು. ಗಮನಾರ್ಹವಾಗಿ, ಇದು ಸಫಿ ಅವರ ಚೊಚ್ಚಲ ಏಕದಿನ ವಿಕೆಟ್. ಈ ಅಪರೂಪದ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದ ಜೈಸ್ವಾಲ್ ಬಗ್ಗೆ ಅಭಿಮಾನಿಗಳು ಹತಾಶೆ ವ್ಯಕ್ತಪಡಿಸುತ್ತಿದ್ದಾರೆ. ಯಶಸ್ವಿ ಜೈಸ್ವಾಲ್ ಯಶಸ್ವಿ ಜೈಸ್ವಾಲ್ (Yashaswi Jaiswal) ಏಕದಿನ ಕ್ರಿಕೆಟ್ನಲ್ಲಿ ಸಿಕ್ಕ ಅವಕಾಶವನ್ನ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಗಾಯಗೊಂಡು ತಂಡದಿಂದ ಕೊಹ್ಲಿ (Virat…
-

Tamil Nadu: ಪ್ರತಿ ವ್ಯಕ್ತಿ ಮೇಲೆ 1.28 ಲಕ್ಷ ಸಾಲ, ತಮಿಳುನಾಡಿನ ಸಾಲದ ಸ್ಥಿತಿ ಹೇಗಿದೆ? | Vijay Tamil Nadu finance minister release white paper | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 3:06 PM IST ತಮಿಳುನಾಡಿನ ಹಣಕಾಸು ಸಚಿವೆ ಇತ್ತೀಚೆಗೆ ಶ್ವೇತ ಪತ್ರ ಬಿಡುಗಡೆ ಮಾಡಿದ್ದು ಇದರಲ್ಲಿ ರಾಜ್ಯದ ಒಟ್ಟು ಸಾಲ, ತಲಾ ಒಬ್ಬೊಬ್ಬರ ಮೇಲಿನ ಸಾಲದ ಮಾಹಿತಿ ವಿವರವಾಗಿ ತಿಳಿಸಲಾಗಿದೆ. ವಿಜಯ್ ತಮಿಳುನಾಡಿನ (Tamil Nadu) ಹಣಕಾಸು ಸಚಿವೆ ಮೇರಿ ವಿಲ್ಸನ್ ಇತ್ತೀಚೆಗೆ ರಾಜ್ಯದ ಹಣಕಾಸಿನ ಕುರಿತು ಶ್ವೇತಪತ್ರ ಬಿಡುಗಡೆ ಮಾಡಿದ್ದಾರೆ. ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಗಣನೀಯ ಆರ್ಥಿಕ ಕುಸಿತ ಕಂಡುಬಂದಿದೆ ಎಂದು ಆರೋಪಿಸಿದ್ದಾರೆ. ರಾಜ್ಯದ ಬಾಕಿ ಸಾಲಗಳು ಏಪ್ರಿಲ್…
-

Shiv Sena Crisis: ಉದ್ಧವ್ ಠಾಕ್ರೆ ಬಣದಲ್ಲಿ ಮತ್ತೆ ಅಲ್ಲೋಕಲ್ಲೋಲ! 6 ಬಂಡಾಯ ಸಂಸದರಿಂದ ಶಿಂಧೆಗೆ ಬೆಂಬಲ! ಸ್ಪೀಕರ್ಗೆ ಬರೆದ ಪತ್ರದಲ್ಲೇನಿದೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 3:13 PM IST Major Split in Shiv Sena UBT: ಶಿವಸೇನೆ (ಯುಬಿಟಿ) ಟಿಕೆಟ್ನಲ್ಲಿ ಗೆದ್ದ 9 ಸಂಸದರ ಪೈಕಿ ಆರು ಸಂಸದರು ಪ್ರತ್ಯೇಕ ಬಣ ಮಾಡಿಕೊಂಡು ಉದ್ಧವ್ ಠಾಕ್ರೆ ವಿರುದ್ಧ ತಿರುಗಿ ಬಿದ್ದಿದ್ದು, ಆದರೆ ಮೂವರು ಸಂಸದರು ಇನ್ನೂ ಉದ್ಧವ್ ಠಾಕ್ರೆ ಅವರೊಂದಿಗೆ ನಿಂತು ಪ್ರಾಮಾಣಿಕತೆ ಮರೆದಿದ್ದಾರೆ. News18 ಮುಂಬೈ: ಮಹಾರಾಷ್ಟ್ರ (Maharashtra Politics) ರಾಜಕೀಯದಲ್ಲಿ ಉದ್ಧವ್ ಠಾಕ್ರೆ (Uddhav Thackeray) ಮತ್ತೊಮ್ಮೆ ದೊಡ್ಡ ರಾಜಕೀಯ ಹಿನ್ನಡೆ ಅನುಭವಿಸಿದ್ದಾರೆ.…
-

Mango Pachha Movie: ಒಟಿಟಿಗೆ ಯಾವಾಗ ಬರುತ್ತೆ ಮ್ಯಾಂಗೋ ಪಚ್ಚ? ಎಲ್ಲಿ ಸ್ಟ್ರೀಮಿಂಗ್? | | ACTPnews
ಮ್ಯಾಂಗೋ ಪಚ್ಚ ಸಿನಿಮಾ ಮ್ಯಾಂಗೋ ಪಚ್ಚ ಚಿತ್ರ ಜೂನ್-5 ರಂದು ತೆರೆ ಕಂಡಿದೆ. ಪ್ಯಾನ್ ಕರ್ನಾಟಕದಲ್ಲಿ ರಿಲೀಸ್ ಅಂತ ಸುದೀಪ್ ಹೇಳಿಯೂ ಆಗಿದೆ. ಕರ್ನಾಟಕದಲ್ಲಿ ಮಾತ್ರ ರಿಲೀಸ್ ಆಗಿರೋ ಈ ಚಿತ್ರಕ್ಕೆ ಒಳ್ಳೆ ಅಭಿಪ್ರಾಯವು ಬಂದಿವೆ. ಎಲ್ಲಿ ಸ್ಟ್ರೀಮಿಂಗ್ ಗೊತ್ತಾ? (ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್) ನಮ್ಮ ಚಿತ್ರ ಎರಡನೇ ವಾರಕ್ಕೆ ಕಾಲಿಟ್ಟಿದೆ ಅಂತ ಚಿತ್ರದ ನಾಯಕ ಸಂಚಿತ್ ಸಂಜೀವ್ ಹೇಳಿಕೊಂಡಿರೋದು ಇದೆ. ಆದರೆ, ಈ ಚಿತ್ರ ಇನ್ನು ಥಿಯೇಟರ್ ಅಲ್ಲಿರೋವಾಗ್ಲೆ ಒಟಿಟಿ ಮಾಹಿತಿ ಹೊರ…
Latest News
Search the Archives
Access over the years of investigative journalism and breaking reports
You May Have Missed












