Author: Sanga
-

Shocking News: ವಿಧವೆ ಮೇಲೆ ಮುಗಿಬಿದ್ದ ಮೂವರು ಕಾಮುಕರು, ಮಾನಗೇಡಿ ಕೆಲಸದ ಬಳಿಕ ಬಟ್ಟೆ ಕದ್ದು ಎಸ್ಕೇಪ್! ಬೆತ್ತಲೆಯಾಗಿ ಬಂದವಳ ಕಾಪಾಡಿದ್ದು ಯಾರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಬಿಹಾರದ ನಳಂದ ಜಿಲ್ಲೆಯಲ್ಲಿ ಇಂತಹುದೊಂದು ಅಮಾನವೀಯ ಕೃತ್ಯ ನಡೆದಿದ್ದು, ಮಂಗಳವಾರ (ಜೂನ್ 30, 2026) ಚಾಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 35 ವರ್ಷದ ದಲಿತ ವಿಧವೆಯ ಮೇಲೆ ಮೂವರು ಕಾಮುಕರು ಈ ಕೃತ್ಯ ಎಸಗಿದ್ದಾರೆ. ಸಂತ್ರಸ್ತೆ ನಾಗರ್ನೌಸಾ ಪೊಲೀಸ್ ಠಾಣಾ ಪ್ರದೇಶದ ನಿವಾಸಿ ಎಂದು ತಿಳಿದು ಬಂದಿದೆ. ಕಾಮುಕರು ಕೃತ್ಯ ಎಸಗಿದ ನಂತರ ಸಂತ್ರಸ್ತ ಮಹಿಳೆ ಆಘಾತಗೊಂಡು ಮಾನಸಿಕವಾಗಿ ಜರ್ಝರಿತಗೊಂಡು ದಿಗ್ಭ್ರಮೆಗೊಂಡ ಸ್ಥಿತಿಯಲ್ಲಿದ್ದರು, ಆದರೆ ಕತ್ತಲಾದ ನಂತರ ಮನೆಗೆ ಮರಳಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಕೆಲವು ದಾರಿಹೋಕರು…
-

Abhishek Sharma 6,6,6,6: ಚರಿತ್ರೆ ಸೃಷ್ಟಿಸಿದ ಅಭಿಷೇಕ್ ಶರ್ಮಾ! ಅಂತಾರಾಷ್ಟ್ರೀಯ ಟಿ20ಯಲ್ಲಿ ಈ ಸಾಧನೆ ಮಾಡಿದ ಮೊದಲಿಗ | ಕ್ರೀಡಾ ಸುದ್ದಿ | ACTPnews
Last Updated:Jul 02, 2026 3:27 PM IST ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ, ಅಭಿಷೇಕ್ ಶರ್ಮಾ ಅರ್ಧಶತಕ (6 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿದಂತೆ 24 ಎಸೆತಗಳಲ್ಲಿ 59 ರನ್ ಗಳಿಸಿದರು) ಸಿಡಿಸಿದರು. ಈ ಪಂದ್ಯದಲ್ಲಿ 4 ಸಿಕ್ಸರ್ ಸಿಡಿಸಿದ ಅಭಿಷೇಕ್ ವಿಶ್ವದಾಖಲೆಯೊಂದನ್ನ ನಿರ್ಮಿಸಿದರು. ಅಭಿಷೇಕ್ ಶರ್ಮಾ ಟೀಮ್ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಇತಿಹಾಸ ನಿರ್ಮಿಸಿದ್ದಾರೆ. ಕಡಿಮೆ ಎಸೆತಗಳ ವಿಷಯದಲ್ಲಿ ಅಂತರರಾಷ್ಟ್ರೀಯ ಟಿ20ಗಳಲ್ಲಿ…
-

Mahesh Bhatt: ಇನ್ಮುಂದೆ ಸಿನಿಮಾ ನಿರ್ದೇಶನ ಮಾಡಲ್ವಂತೆ ಖ್ಯಾತ ಡೈರೆಕ್ಟರ್! ನಿವೃತ್ತಿ ಮಾತನಾಡಿದ್ದೇಕೆ ಆಲಿಯಾ ಭಟ್ ತಂದೆ? | | ACTPnews
Last Updated:Jul 02, 2026 3:45 PM IST ಬಾಲಿವುಡ್ (Bollywood) ಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲಿ ಒಬ್ಬರಾದ ಮಹೇಶ್ ಭಟ್ (Mahesh Bhatt) ತಮ್ಮ ಐದು ದಶಕಗಳ ಸುದೀರ್ಘ ಸಿನಿ ಪಯಣಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಮಹೇಶ್ ಭಟ್ ಬಾಲಿವುಡ್ (Bollywood) ಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲಿ ಒಬ್ಬರಾದ ಮಹೇಶ್ ಭಟ್ (Mahesh Bhatt) ತಮ್ಮ ಐದು ದಶಕಗಳ ಸುದೀರ್ಘ ಸಿನಿ ಪಯಣಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಭಾವನಾತ್ಮಕ ಕಥೆಗಳು, ಸಾಮಾಜಿಕ ಸಂದೇಶಗಳು ಮತ್ತು ಕಮರ್ಷಿಯಲ್ ಯಶಸ್ಸಿನ ಸಿನಿಮಾಗಳ…
-

Unique Love Story: 72 ವರ್ಷದ ಮಹಿಳೆಯನ್ನು ಹುಚ್ಚನಂತೆ ಪ್ರೀತಿಸಿ ಮದುವೆಯಾದ 22ರ ಯುವಕ! ನಂತರ ಹೇಳಿದ್ದೇನು ಗೊತ್ತಾ? / Unique Love Story: 22-Year-Old Marries 72-Year | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 3:06 PM IST ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಅದೇ ರೀತಿ ಪ್ರೀತಿಗೆ ವಯಸ್ಸು ಇಲ್ಲ ಅಂತಾರೆ. ಅದಕ್ಕೆ ಇಲ್ಲೊಂದು ಬೆಸ್ಟ್ ಎಕ್ಸಾಂಪಲ್ ಅನ್ನೋ ರೀತಿ ಘಟನೆ ನಡೆದಿದೆ. 22 ವರ್ಷದ ಯುವಕ 72 ವರ್ಷದ ಮಹಿಳೆಯನ್ನು ಹುಚ್ಚನಂತೆ ಪ್ರೀತಿಸಿ ಮದುವೆಯಾಗಿದ್ದಾನೆ. ವಿಶೇಷ ಪ್ರೇಮ ಕಥೆ ಶುರುವಾಗಿದ್ದು ಹೀಗೆ! ಪ್ರೀತಿಗೆ ಕಣ್ಣಿಲ್ಲ. ಪ್ರೀತಿಗೆ (Love) ವಯಸ್ಸಿನ ಮಿತಿಯಿಲ್ಲ, ಗಡಿಗಳಿಲ್ಲ, ಗೋಡೆಗಳಿಲ್ಲ ಎಂದು ಹೇಳಿರುವ ಮಾತನ್ನು ನೀವು ಸಾಕಷ್ಟು ಬಾರಿ ಕೇಳಿರುತ್ತೀರಿ. ಇದಕ್ಕೆ…
-

Sathish Ninasam: ಅಯೋಗ್ಯ ಸಿನಿಮಾ ಹೀರೋ ಜೊತೆ ಮಾತುಕತೆ! ವರ್ಷಕ್ಕೆ ಎರಡು ಸಿನಿಮಾ ಪಕ್ಕಾ ಎಂದ ಸತೀಶ್ ನೀನಾಸಂ | Ayogya 2 Movie release exclusive talk with sathish | | ACTPnews
Last Updated:Jul 02, 2026 2:37 PM IST ಅಯೋಗ್ಯ 2 ಚಿತ್ರದ ಮತ್ತೊಂದು ಹಾಡು ರಿಲೀಸ್ ಮಾಡ್ತೀವಿ ಜುಲೈ 8 ರಂದು ಈ ಗೀತೆ ಹೊರಗೆ ಬರುತ್ತದೆ ಈ ಸಿನಿಮಾ ಬಳಿಕ ಬೇರೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡ್ತೀನಿ ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡುವ ಪ್ಲಾನ್ ಇದೆ ಅಂತ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆಗಿನ ಇವರ ಸಂದರ್ಶನದ ಇನ್ನಷ್ಟು ವಿವರ ಇಲ್ಲಿದೆ ಓದಿ. ಸತೀಶ್ ನಿನಾಸಂ ಅಯೋಗ್ಯ-2 ಸಿನಿಮಾದ (Ayogya…
-

Mohan Bhagwat: ದೇಶ ವಿಭಜನೆಯ ನಂತರ ಭಾರತಕ್ಕೆ ಬಂದವರು ನಿರಾಶ್ರಿತರಲ್ಲ, ಯೋಧರು: ಮೋಹನ್ ಭಾಗವತ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಿಂಧಿ ಸಮುದಾಯವು ನಡೆಸುತ್ತಿರುವ ಸಿಂಧು ಶಿಕ್ಷಣ ಸೊಸೈಟಿಯ 75 ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನಾಗ್ಪುರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ವಿಭಜನೆ ಸಮಯದಲ್ಲಿ ಭಾರತಕ್ಕೆ ಬಂದ ಜನರು ಹೊಸದಾಗಿ ರಚಿಸಲಾದ ಪಾಕಿಸ್ತಾನದಲ್ಲಿ ಹಲವಾರು ತಲೆಮಾರುಗಳಿಂದ ನಿರ್ಮಿಸಿ ಪೋಷಿಸಿದ ತಮ್ಮ ಸಂಪತ್ತು, ಭೂಮಿ ಮತ್ತು ವ್ಯವಹಾರಗಳನ್ನು ಬಿಟ್ಟು ಭಾರತಕ್ಕೆ ಬರಲು ಆಯ್ಕೆ ಮಾಡಿಕೊಂಡರು ಎಂದು ಶ್ಲಾಘಿಸಿದರು. ವಿಭಜನೆಯ ನಂತರ, ಜನರು ಪ್ರಜ್ಞಾಪೂರ್ವಕವಾಗಿ ಆ ಕಡೆಯಿಂದ ಭಾರತಕ್ಕೆ ಬರಲು ನಿರ್ಧರಿಸಿದರು, ಏಕೆಂದರೆ ಅವರು ಭಾರತ ಎಂಬ ಭೂಮಿಯಲ್ಲಿ…
-

ENG vs IND: ಧೋನಿ-ಕೊಹ್ಲಿ-ರೋಹಿತ್ ಕೈಯಿಂದ ಆಗದನ್ನು ಮಾಡಿದ ಶ್ರೇಯಸ್! ಇಂಗ್ಲೆಂಡ್ನಲ್ಲಿ ಭಾರತದ ಟಿ20ಐ ಕ್ಯಾಪ್ಟನ್ ಆಗಿ ಅಯ್ಯರ್ ಐತಿಹಾಸಿಕ ಸಾಧನೆ! | ಕ್ರೀಡಾ ಸುದ್ದಿ | ACTPnews
Last Updated:Jul 02, 2026 12:56 PM IST ಶ್ರೇಯಸ್ ಅಯ್ಯರ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ನಾಯಕನಾಗಿ ಚೊಚ್ಚಲ ಸರಣಿ ನಿರೀಕ್ಷೆಯಂತೆ ಇರಲಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅವರು ಬ್ಯಾಟಿಂಗ್ನಲ್ಲಿ ತಮ್ಮ ಮ್ಯಾಜಿಕ್ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದರು. ಶ್ರೇಯಸ್ ಅಯ್ಯರ್ ಸೂರ್ಯಕುಮಾರ್ ಯಾದವ್ (Suryakumar Yadav) ಬದಲಿಗೆ ಭಾರತ(India)ದ ಹೊಸ ಟಿ20ಐ ನಾಯಕನಾಗಿ ಆಯ್ಕೆಯಾದ ಶ್ರೇಯಸ್ ಅಯ್ಯರ್ (Shreyas Iyer) ಅವರ ಆರಂಭ ಕಳಪೆಯಾಗಿತ್ತು. ಏಕೆಂದರೆ ಟೀಮ್ ಇಂಡಿಯಾ ಐರ್ಲೆಂಡ್…
-

Darshan Case: ದರ್ಶನ್ ಕೇಸ್ಗೆ ರೋಚಕ ಟ್ವಿಸ್ಟ್, ಡಿ ಗ್ಯಾಂಗ್ಗೆ ಸಾಥ್ ಕೊಟ್ಟವನಿಂದನೇ ಬೆದರಿಕೆನಾ? ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲು! | | ACTPnews
Last Updated:Jul 02, 2026 10:31 AM IST ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಸಾಕ್ಷಿಯಾಗಿರುವ ಸಂದೀಪ್ಗೆ ಮತ್ತೊಬ್ಬ ಸಾಕ್ಷಿಯಾಗಿರೋ ಪುನೀತ್ ಎಂಬಾತನೇ ಬೆದರಿಕೆ ಹಾಕಿದ್ದಾನೆ ಎನ್ನುವ ವಿಚಾರ ಬಯಲಾಗಿದೆ. ಈ ಪುನೀತ್ ಯಾರು? ಈತನಿಗೂ ರೇಣುಕಾಸ್ವಾಮಿಗೂ ಏನು ಸಂಬಂಧ? ಇಲ್ಲಿದೆ ಸ್ಫೋಟಕ ಮಾಹಿತಿ News18 ಬೆಂಗಳೂರು (ಜು.02): ರೇಣುಕಾಸ್ವಾಮಿ (Renukaswamy Case) ಪ್ರಕರಣದ ಸಾಕ್ಷಿ ಬೆದರಿಕೆ ಕೇಸ್ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ನಮ್ ಡಿ ಬಾಸ್ನ ಜೈಲಿನಲ್ಲಿ ನೋಡೋಕೆ ಆಗ್ತಿಲ್ಲ ಅಂತ ಸಾಕ್ಷಿಗೆ ಬೆದರಿಕೆ ಹಾಕಿದವನು ಬೇರೆ…
-

Dogs Detect Cancer: ವಾಸನೆಯಿಂದ ಕ್ಯಾನ್ಸರ್ ಪತ್ತೆ ಮಾಡುವ ನಾಯಿಗಳು, ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ! ಜಸ್ಟ್ ನಿಮಿಷದಲ್ಲಿ 72 ಸ್ಯಾಂಪಲ್ಸ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಇದುವರೆಗೂ ಇದು ಯಾವುದೋ ಸೈನ್ಸ್ ಫಿಕ್ಷನ್ ಇರಬೇಕು ಅನ್ನಿಸಿದರೂ ಇದು ಈಗ ನಿಜವಾಗುತ್ತಿದೆ. ಹಾಗಾದರೆ ಇದು ಹೇಗೆ ಸಾಧ್ಯ? ನಾಯಿಗಳಿಗೆ ಇಂತಹ ಅದ್ಭುತ ಶಕ್ತಿ ಹೇಗೆ ಬಂತು? ಇದು ವೈದ್ಯಕೀಯ ಕ್ಷೇತ್ರದಲ್ಲಿ ಯಾವ ರೀತಿ ಕ್ರಾಂತಿ ಮಾಡುತ್ತದೆ? ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ. ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವಂತೆ, ಬೆಂಗಳೂರು ಮೂಲಕದ ‘ಡಾಗ್ನೊಸಿಸ್’ (Dognosis) ಎಂಬ ಸ್ಟಾರ್ಟ್ ಅಪ್, ನಾಯಿಗಳಿಗೆ ಇರುವ ಅಸಾಧಾರಣ ವಾಸನೆಯ ಶಕ್ತಿಯೊಂದಿಗೆ, ಆಧುನಿಕ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಸಂಯೋಜನೆ ಮಾಡಿ…
-

Japan PM in India: 150 ಕಂಪನಿಗಳು, 120 ಒಪ್ಪಂದಗಳು, 12.5 ಬಿಲಿಯನ್ ಡಾಲರ್ ಹೂಡಿಕೆ! ಭಾರತ-ಜಪಾನ್ ಐತಿಹಾಸಿಕ ಒಪ್ಪಂದಕ್ಕೆ ಕ್ಷಣಗಣನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 12:59 PM IST PM Modi Japan PM Sanae Takaichi Meeting: ನಿನ್ನೆ ಸಂಜೆ ನವದೆಹಲಿಗೆ ಆಗಮಿಸಿದ ಜಪಾನ್ ಪ್ರಧಾನಿ ತಕೈಚಿ ಅವರನ್ನು ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇನಾ ಗೌರವದೊಂದಿಗೆ ಔಪಚಾರಿಕವಾಗಿ ಸ್ವಾಗತಿಸಿದರು. News18 ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಜಪಾನ್ ಪ್ರಧಾನಿ ಸನೇ ತಕೈಚಿ (Sanae Takaichi) ಗುರುವಾರ (ಜುಲೈ 2) ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ…
Latest News
Search the Archives
Access over the years of investigative journalism and breaking reports
You May Have Missed












