Author: Sanga
-

Dogs Detect Cancer: ವಾಸನೆಯಿಂದ ಕ್ಯಾನ್ಸರ್ ಪತ್ತೆ ಮಾಡುವ ನಾಯಿಗಳು, ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ! ಜಸ್ಟ್ ನಿಮಿಷದಲ್ಲಿ 72 ಸ್ಯಾಂಪಲ್ಸ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಇದುವರೆಗೂ ಇದು ಯಾವುದೋ ಸೈನ್ಸ್ ಫಿಕ್ಷನ್ ಇರಬೇಕು ಅನ್ನಿಸಿದರೂ ಇದು ಈಗ ನಿಜವಾಗುತ್ತಿದೆ. ಹಾಗಾದರೆ ಇದು ಹೇಗೆ ಸಾಧ್ಯ? ನಾಯಿಗಳಿಗೆ ಇಂತಹ ಅದ್ಭುತ ಶಕ್ತಿ ಹೇಗೆ ಬಂತು? ಇದು ವೈದ್ಯಕೀಯ ಕ್ಷೇತ್ರದಲ್ಲಿ ಯಾವ ರೀತಿ ಕ್ರಾಂತಿ ಮಾಡುತ್ತದೆ? ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ. ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವಂತೆ, ಬೆಂಗಳೂರು ಮೂಲಕದ ‘ಡಾಗ್ನೊಸಿಸ್’ (Dognosis) ಎಂಬ ಸ್ಟಾರ್ಟ್ ಅಪ್, ನಾಯಿಗಳಿಗೆ ಇರುವ ಅಸಾಧಾರಣ ವಾಸನೆಯ ಶಕ್ತಿಯೊಂದಿಗೆ, ಆಧುನಿಕ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಸಂಯೋಜನೆ ಮಾಡಿ…
-

Japan PM in India: 150 ಕಂಪನಿಗಳು, 120 ಒಪ್ಪಂದಗಳು, 12.5 ಬಿಲಿಯನ್ ಡಾಲರ್ ಹೂಡಿಕೆ! ಭಾರತ-ಜಪಾನ್ ಐತಿಹಾಸಿಕ ಒಪ್ಪಂದಕ್ಕೆ ಕ್ಷಣಗಣನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 12:59 PM IST PM Modi Japan PM Sanae Takaichi Meeting: ನಿನ್ನೆ ಸಂಜೆ ನವದೆಹಲಿಗೆ ಆಗಮಿಸಿದ ಜಪಾನ್ ಪ್ರಧಾನಿ ತಕೈಚಿ ಅವರನ್ನು ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇನಾ ಗೌರವದೊಂದಿಗೆ ಔಪಚಾರಿಕವಾಗಿ ಸ್ವಾಗತಿಸಿದರು. News18 ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಜಪಾನ್ ಪ್ರಧಾನಿ ಸನೇ ತಕೈಚಿ (Sanae Takaichi) ಗುರುವಾರ (ಜುಲೈ 2) ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ…
-

Sachin vs Vaibhav Suryavanshi: ವೈಭವ್ ಸೂರ್ಯವಂಶಿಯಂತೆ ಸಚಿನ್ ತೆಂಡೂಲ್ಕರ್ ಕೂಡ ಮೊದಲ ಪಂದ್ಯಕ್ಕಾಗಿ 1 ವರ್ಷ ಬೆಂಚ್ ಕಾದಿದ್ದರು! ಆಮೇಲೆ ಆಗಿದ್ದು ಇತಿಹಾಸ! | ಕ್ರೀಡಾ ಸುದ್ದಿ | ACTPnews
Last Updated:Jul 02, 2026 10:32 AM IST ಅತ್ಯುತ್ತಮ ಫಾರ್ಮ್ನಲ್ಲಿರುವ ವೈಭವ್ ಸೂರ್ಯವಂಶಿ ಅವರ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯಕ್ಕಾಗಿ ಇಷ್ಟು ದಿನ ಕಾಯುವಂತೆ ಮಾಡಲಾಗುತ್ತಿರುವುದು ಇಡೀ ಕ್ರಿಕೆಟ್ ಜಗತ್ತನ್ನೇ ಅಸಮಾಧಾನಗೊಳಿಸಿದೆ. ಆದರೆ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ವೃತ್ತಿಜೀವನದಲ್ಲಿ ಅಂತಹ ಪರಿಸ್ಥಿತಿಯನ್ನು ಎದುರಿಸಿದ್ದಾರೆಂಬುದು ಅನೇಕ ಮಂದಿಗೆ ಗೊತ್ತಿಲ್ಲ. News18 ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ವೈಭವ್ ಸೂರ್ಯವಂಶಿ (Vaibhav Suryavanshi) ಅವರ ಕಾಯುವಿಕೆ ನಿರಂತರವಾಗಿ ಮುಂದುವರಿಯುತ್ತಿದೆ. ಟೀಮ್ ಇಂಡಿಯಾಕ್ಕೆ ಆಯ್ಕೆಯಾದಾಗಿನಿಂದ ಮೂರು ಪಂದ್ಯಗಳನ್ನು ಆಡಲಾಗಿದೆ,…
-

Fahadh Faasil: ಬೆಂಗಳೂರಿನ ಬಟ್ಟೆ ಬ್ರ್ಯಾಂಡ್ಗೆ ಪುಷ್ಪ ನಟ ರಾಯಭಾರಿ! | Fahadh Faasil Brand Ambassador for Bengaluru-based menswear label Estilocus | | ACTPnews
Last Updated:Jul 02, 2026 12:37 PM IST Fahadh Faasil: ಬೆಂಗಳೂರು ಮೂಲದ ಬಟ್ಟೆ ಬ್ರ್ಯಾಂಡ್ಗೆ ನಟ ಫಹದ್ ಫಾಸಿಲ್ ಅವರು ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ. ಫಹದ್ ಫಾಸಿಲ್ ಪುಷ್ಪ ಸಿನಿಮಾ ಮೂಲಕ ಭಾರೀ ಸದ್ದು ಮಾಡಿದ, ಆವೇಶಂ ಮೂಲಕ ಯುವಜನರಿಗೆ ಕಿಕ್ಕೇರಿಸಿದ ನಟ ಫದಹ್ ಫಾಸಿಲ್ ಅವರು ಈಗ ಬೆಂಗಳೂರಿನ (Bengaluru) ಬ್ರ್ಯಾಂಡ್ ಒಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಮಲಯಾಳಂನ (Malayalam) ಖ್ಯಾತ ನಟ ಫಹದ್ ಫಾಸಿಲ್ ಅವರು ಬೆಂಗಳೂರು ಮೂಲದ ಮೆನ್ಸ್ ವೇರ್ ಬ್ರ್ಯಾಂಡ್…
-

Insta Love Story: 3 ವರ್ಷ ಲವ್, ಮದುವೆ ಬಳಿಕ ಕಹಾನಿ ಮೇ ಟ್ವಿಸ್ಟ್; ಫಸ್ಟ್ ನೈಟ್ ಮುನ್ನ ಗೊತ್ತಾಯ್ತು ‘ಅವಳಲ್ಲ ಅವನು’ / Insta Love Story Shock: 3-Year Relationship | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 11:45 AM IST ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಆಗೋದು, ಪ್ರೀತಿ ಮಾಡೋದು, ಮದುವೆ ಆಗೋದು ಇದೆಲ್ಲಾ ಸಾಮಾನ್ಯವಾಗಿದೆ. ಅದೇ ರೀತಿ ಫೇಕ್ ಐಡಿಗಳನ್ನು ಕ್ರಿಯೇಟ್ ಮಾಡಿ ಮೋಸ ಮಾಡುವವರು ಕೂಡ ಇದ್ದಾರೆ. ಇಲ್ಲೂ ಕೂಡ ಅಂಥದ್ದೇ ಒಂದು ಘಟನೆ ನಡೆದಿದೆ, ಆದರೆ ಇದು ದುರಂತ ಅಂತ್ಯವಾಗಿದೆ. ಫಸ್ಟ್ ನೈಟ್ ಮುನ್ನ ಗೊತ್ತಾಯ್ತು ಅದು ‘ಅವಳಲ್ಲ ಅವನು’! ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ (Social Media Relationship) ಸಂಬಂಧಗಳು ರೂಪುಗೊಳ್ಳುತ್ತಿವೆ,…
-

ENG vs IND: ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾದ 5 ವಿಕ್ನೇಸ್ ರಿವೀಲ್! ಇನ್ನಾದ್ರೂ ಎಚ್ಚೆತ್ತುಕೊಳ್ಳುತ್ತಾರಾ ಕೋಚ್-ಕ್ಯಾಪ್ಟನ್? | ಕ್ರೀಡಾ ಸುದ್ದಿ | ACTPnews
Last Updated:Jul 02, 2026 10:50 AM IST ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20ಐ ಮಳೆಯಿಂದಾಗಿ ರದ್ದಾಗಿತ್ತು. ಆದರೆ, ಈ ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾದ 5 ವಿಕ್ನೇಸ್ ರಿವೀಲ್ ಆಯಿತು. ಶ್ರೇಯಸ್ ಅಯ್ಯರ್ ಭಾರತ (India) ಮತ್ತು ಇಂಗ್ಲೆಂಡ್ (England) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಚೆಸ್ಟರ್-ಲೆ-ಸ್ಟ್ರೀಟ್(Chester-le-Street)ನಲ್ಲಿ ನಿರಂತರ ಮಳೆಯಿಂದಾಗಿ, ಇಂಗ್ಲೆಂಡ್ ತಮ್ಮ ಇನ್ನಿಂಗ್ಸ್ನ ಒಂದೇ ಒಂದು ಎಸೆತವನ್ನು ಆಡಲು ಸಾಧ್ಯವಾಗಲಿಲ್ಲ. ಪರಿಣಾಮ ಪಂದ್ಯವನ್ನು…
-

Kannada Movie Release: ಅಣ್ಣಾವ್ರ ಮೊಮ್ಮಗನ ಗ್ರಾಮಾಯಾಣ ಜೊತೆಗೆ ಡೆಡ್ಲಿ ಕಿಲ್ಲರ್; ಈ ವಾರ ಕನ್ನಡದ ಐದು ಸಿನಿಮಾ ರಿಲೀಸ್! | vinay rajkumar megha shetty graamaayana | | ACTPnews
ಜುಲೈ-3 ರಂದು ಗ್ರಾಮಾಯಣ ರಿಲೀಸ್ ಗ್ರಾಮಾಯಣ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಹಾಗೂ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ದೇವನೂರು ಚಂದ್ರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರಕ್ಕೆ ಎರಡು ಸಲ ಮುಹೂರ್ತ ಆಗಿದೆ. ಮೊದಲು ದೊಡ್ಡಮಟ್ಟದಲ್ಲಿಯೇ ಇದು ಶುರು ಆಯಿತು. ಆದರೆ, ಮುಂದೆ ಈ ಚಿತ್ರ ಕಾರಣಾಂತರಗಳಿಂದ ನಿಂತೇ ಹೋಯಿತು. ಆದರೆ, ಕೆ.ಪಿ.ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆ ಈ ಚಿತ್ರವನ್ನ ಟೇಕ್ ಓವರ್ ಮಾಡಿಕೊಳ್ತು. ಆ ಬಳಿಕ ಈ ಚಿತ್ರಕ್ಕೆ ಮತ್ತೊಮ್ಮೆ ಮುಹೂರ್ತ ಆಯಿತು. ಈ ಚಿತ್ರ…
-

Garuda Ram: ತೆಲುಗು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ ಕೆಜಿಎಫ್ ಗರುಡ! ಯಾವ ಮೂವಿ? ಯಾವಾಗ ರಿಲೀಸ್? | | ACTPnews
Last Updated:Jun 25, 2026 7:15 AM IST ಕೆಜಿಎಫ್ ಚಿತ್ರದ ಖಳನಾಯಕ ನಟ ಗರುಡ ರಾಮ್ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ತೆಲುಗು ನಾಗಬಂಧಂ ಚಿತ್ರದ ಪ್ರೆಸ್ ಮೀಟ್ ಅಲ್ಲಿ ಇವರು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಇದರ ವಿವರ ಇಲ್ಲಿದೆ ಓದಿ. ಕೆಜಿಎಫ್ ಗರುಡ ರಾಮ ಕಂಪ್ಲೀಟ್ ಚೇಜ್; ನಾಗಬಂಧ ಚಿತ್ರದಲ್ಲಿ ಇವರದ್ದೇ ಹವಾ! ಕೆಜಿಎಫ್ ಚಿತ್ರದ (KGF Movie) ಗರುಡ ರಾಮ್ ಕಂಪ್ಲೀಟ್ ಬದಲಾಗಿದ್ದಾರೆ. ಸದಾ ಉದ್ದನೆಯ ಗಡ್ಡದಲ್ಲಿಯೇ ಇವರು ಕಾಣಿಸುತ್ತಿದ್ದರು. ಆದರೆ, ಇದೀಗ ಕ್ಲೀನ್…
-

IND vs ENG: ಸಂಜು, ಅಭಿಷೇಕ್ ಅಲ್ಲ, ಆತನನ್ನ ಕಂಟ್ರೋಲ್ ಮಾಡಲು ಇಂಗ್ಲೆಂಡ್ ಮಹಾ ಪ್ಲಾನ್! 15ರ ಪೋರನ ಬಗ್ಗೆ ಇಂಗ್ಲೆಂಡ್ ಕ್ಯಾಪ್ಟನ್ ಸಂಚಲನ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 4:41 PM IST ಐರ್ಲೆಂಡ್ ಸರಣಿಯ ಸಮಯದಲ್ಲಿ ಸೂರ್ಯವಂಶಿಗೆ ತಂಡದಲ್ಲಿ ಅವಕಾಶ ಸಿಗದಿದ್ದರೂ, ಡರ್ಹಾಮ್ನಲ್ಲಿ ನಡೆಯಲಿರುವ ಮುಂಬರುವ ಪಂದ್ಯದಲ್ಲಿ ಅವರು ಆಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ವೈಭವ್ ಕುರಿತು ಚರ್ಚೆಗಳು ಮಾತ್ರ ಕಡಿಮೆ ಆಗಿಲ್ಲ. ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಕ್ರಿಕೆಟ್ ಜಗತ್ತಿನ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಅಂತರರಾಷ್ಟ್ರೀಯ ಪದಾರ್ಪಣೆ ಮೇಲೆ ನೆಟ್ಟಿವೆ. ಅವರು ಯಾವಾಗ ಮೈದಾನಕ್ಕೆ ಇಳಿಯುತ್ತಾರೆ…
-

Cinema: ಸಿನಿಮಾ ಶೂಟಿಂಗ್ಗೆ 500 ಎಕರೆ ಜೋಳ ಬೆಳದಿದ್ದ ಡೈರೆಕ್ಟರ್! ಯಾವುದು ಆ ಸಿನಿಮಾ? ನಿರ್ದೇಶಕ ಯಾರು ಗೊತ್ತಾ? | | ACTPnews
Last Updated:Jul 01, 2026 7:36 AM IST ಡೈರೆಕ್ಟರ್ ಕ್ರಿಸ್ಟೋಫರ್ ನೊಲನ್ ಅವರು ತಮ್ಮ ‘ಇಂಟರ್ಸ್ಟೆಲ್ಲಾರ್’ ಚಲನಚಿತ್ರಕ್ಕಾಗಿ 500 ಎಕರೆ ಪ್ರದೇಶದಲ್ಲಿ ಮಕ್ಕೆಜೋಳ ಬೆಳೆದಿದ್ದರು. ಸಾಂಕೇತಿಕ ಚಿತ್ರ ಡೈರೆಕ್ಟರ್ ಕ್ರಿಸ್ಟೋಫರ್ ನೋಲನ್ (Christopher Nolan), ಹಾಲಿವುಡ್ (Hollywood) ಸಿನಿಮಾಗಳ ಡೈರೆಕ್ಟರ್. ಇಂಟರ್ಸ್ಟೆಲ್ಲರ್, ದಿ ಡಾರ್ಕ್ ನೈಟ್, ಓಪನ್ಹೈಮರ್, ಡಂರ್ಕಿಕ್ ಸೇರಿ ಹಲವು ಸಿನಿಮಾಗಳನ್ನು ಸಿನಿ ಜಗತ್ತಿಗೆ ನೀಡಿ ಸೈ ಎನಿಸಿಕೊಂಡವರು. ಇದುವರೆಗೂ ಸುಮಾರು 12 ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕ್ರಿಸ್ಟೋಫರ್ ನೊಲನ್, ತಮ್ಮ ವಿಭಿನ್ನ ಶೈಲಿಯ…
Latest News
Search the Archives
Access over the years of investigative journalism and breaking reports
You May Have Missed












