Author: Sanga
-

Terror Network: ಪಾಕ್ ಜೊತೆ ಸಂಪರ್ಕ! ಭಯೋತ್ಪಾದನಾ ಕೃತ್ಯಕ್ಕೆ ಸಂಚು! ದೆಹಲಿಯಲ್ಲಿ 4 ದೇಶದ್ರೋಹಿಗಳ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 4:42 PM IST ಪೊಲೀಸರ ಪ್ರಕಾರ, ಆರೋಪಿಗಳು ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದರು ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವ ಐಎಸ್ಐ ನಿರ್ವಾಹಕ ಶಹಜಾದ್ ಭಟ್ಟಿಯ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. News18 ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸಂಪರ್ಕ ಹೊಂದಿರುವ ಅಂತರರಾಜ್ಯ ಭಯೋತ್ಪಾದನೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ದೆಹಲಿ ಪೊಲೀಸರ ವಿಶೇಷ ದಳವು ಭೇದಿಸಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿದೆ. ಮೂವರು…
-

Dulquer Salman: ನಟ ದುಲ್ಕರ್ಗೆ ಬಿಗ್ ಶಾಕ್! ಕಸ್ಟಮ್ಸ್ ಅಧಿಕಾರಿಗಳಿಂದ ಗಂಟೆಗಟ್ಟಲೆ ಡ್ರಿಲ್ | | ACTPnews
Last Updated:Jul 02, 2026 10:15 AM IST Dulquer Salman: ಖ್ಯಾತ ನಟ ದುಲ್ಕರ್ ಸಲ್ಮಾನ್ಗೆ ಗಂಟೆಗಟ್ಟಲೆ ಡ್ರಿಲ್ ಮಾಡಿದ್ಯಾಕೆ? ಕೊಚ್ಚಿ ಆಫೀಸ್ನಲ್ಲಿ ಅಧಿಕಾರಿಗಳಿಂದ ವಿಚಾರಣೆ, ಭೂತಾನ್ನಿಂದ ಕಾರು ಕೇರಳಕ್ಕೆ ಬಂದಿದ್ದು ಹೇಗೆ? ದುಲ್ಕರ್ ವಿವಾದಾತ್ಮಕ ಭೂತಾನ್ ಕಾರು ಕಳ್ಳಸಾಗಣೆ (Car Smuggling Case) ಪ್ರಕರಣದಲ್ಲಿ ಬಹುಭಾಷಾ ನಟ ದುಲ್ಕರ್ ಸಲ್ಮಾನ್ (Dulquer Salman) ಅವರನ್ನು ಕೊಚ್ಚಿಯ (Kochi) ಕಸ್ಟಮ್ಸ್ ಕಚೇರಿಯಲ್ಲಿ (Customs Office) ಅಧಿಕಾರಿಗಳು ಸುಮಾರು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಪ್ರಕರಣಕ್ಕೆ…
-

Russia Ukraine Crisis: ಉಕ್ರೇನ್ ಮೇಲೆ ಮತ್ತೆ ರಷ್ಯಾ ಭೀಕರ ದಾಳಿ, 13 ಮಂದಿ ಸಾವು, 86 ಜನರಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 4:56 PM IST ಈ ದಾಳಿಯಲ್ಲಿ ಕೈವ್ನಲ್ಲಿ 13 ಜನರು ಸಾವನ್ನಪ್ಪಿದರು ಮತ್ತು 86 ಜನರು ಗಾಯಗೊಂಡರು ಎಂದು ಕೈವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಹೇಳಿದ್ದಾರೆ. ನಗರದಾದ್ಯಂತ 30 ಸ್ಥಳಗಳಲ್ಲಿ ಹಾನಿಯಾಗಿದೆ. ಮುಖ್ಯವಾಗಿ ವಸತಿ ಕಟ್ಟಡಗಳು ಮತ್ತು ನಾಗರಿಕ ಮೂಲಸೌಕರ್ಯಗಳು ಎಂದು ಕೈವ್ ನಗರ ಮಿಲಿಟರಿ ಆಡಳಿತದ ಮುಖ್ಯಸ್ಥ ಟೈಮೂರ್ ಟ್ಕಾಚೆಂಕೊ ಹೇಳಿದ್ದಾರೆ. News18 ಕೈವ್: ರಷ್ಯಾ ಗುರುವಾರ ರಾತ್ರಿಯಿಡೀ ಉಕ್ರೇನ್ನ ರಾಜಧಾನಿಯ ಮೇಲೆ ಬೃಹತ್ ಪ್ರಮಾಣದ (Russia Ukraine Crisis)…
-

IND vs ENG: ವಿಶ್ವಕಪ್ ಹೀರೋ, ಈಗ ಜೀರೋ! ಆ 3 ಇನ್ನಿಂಗ್ಸ್ ಹೊರತುಪಡಿಸಿದ್ರೆ 2 ವರ್ಷಗಳಲ್ಲಿ ಈತನಿಂದ ಬಂದಿರೋದು 1 ಅರ್ಧಶತಕ! | ಕ್ರೀಡಾ ಸುದ್ದಿ | ACTPnews
ಫಾರ್ಮ್ ಕಳೆದುಕೊಂಡ ಸ್ಯಾಮ್ಸನ್ ಇದರ ಹೊರತಾಗಿಯೂ, ಟೀಮ್ ಮ್ಯಾನೇಜ್ಮೆಂಟ್ ಅವರ ಮೇಲೆ ನಂಬಿಕೆ ಇಟ್ಟು, ಇಂಗ್ಲೆಂಡ್ ವಿರುದ್ಧದ ಮೊದಲ T20 ಪಂದ್ಯಕ್ಕೆ ಅವರನ್ನು ಪ್ಲೇಯಿಂಗ್ XI ನಲ್ಲಿ ಸೇರಿಸಿಕೊಂಡಿತ್ತು. ಆದರೆ, ಸ್ಯಾಮ್ಸನ್ ತಮ್ಮ ವೈಫಲ್ಯಗಳ ಸರಣಿಯನ್ನು ಇಲ್ಲೂ ಮುಂದುವರೆಸಿದ್ದಾರೆ. ಮೊದಲ ಟಿ20ಯಲ್ಲಿ 7 ಎಸೆತಗಳಲ್ಲಿ 1 ರನ್ಗಳಿಸಿ ಔಟ್ ಆದರು. ಸ್ಯಾಮ್ಸನ್ರ ಕೊನೆಯ ಮೂರು ಇನ್ನಿಂಗ್ಸ್ಗಳನ್ನು ನೋಡಿದರೆ ಅವರು ತಮ್ಮ ಫಾರ್ಮ್ ಅನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದು ಸೂಚಿಸುತ್ತದೆ. ಐರ್ಲೆಂಡ್ ವಿರುದ್ಧದ ಮೊದಲ T20ಯಲ್ಲಿ, ಅವರು 4…
-

Golden Star Ganesh: ಮಳೆ ಹುಡಗನ ಫ್ಯಾನ್ಸ್ಗೆ ಗುಡ್ನ್ಯೂಸ್! ಒಂದೇ ತಿಂಗಳಲ್ಲಿ 2 ಸಿನಿಮಾ ರಿಲೀಸ್ | golden star ganesh brindavihari pinaka movie official release | | ACTPnews
ಅಕ್ಟೋಬರ್-2 ಪಿನಾಕ ರಿಲೀಸ್ ಗಣೇಶ್ ಅಭಿನಯದ ಈ ಚಿತ್ರ ವಿಶೇಷವಾಗಿದೆ. ಈ ಚಿತ್ರದಲ್ಲಿ ಗಣೇಶ್ ಬೇರೆ ರೀತಿಯ ಪಾತ್ರ ಮಾಡಿದ್ದಾರೆ. ಇಲ್ಲಿವರೆಗೂ ಇಂತಹ ಪಾತ್ರವನ್ನ ಗಣೇಶ್ ಮಾಡಿಯೇ ಇಲ್ಲ. ಆದರೆ, ಡೈರೆಕ್ಟರ್ ಧನಂಜಯ್ ಈ ಒಂದು ರೋಲ್ ಅನ್ನ ಸಖತ್ ಆಗಿಯೆ ಡಿಸೈನ್ ಮಾಡಿದ್ದಾರೆ. ಪಿನಾಕ ಚಿತ್ರದ ಪೋಸ್ಟರ್ ನೋಡಿದ್ರೇನೆ ನಿಮಗೆ ಗೊತ್ತಾಗುತ್ತದೆ. ಚಿತ್ರದ ರೋಲ್ ಹೇಗಿದೆ ಅನ್ನೋತು ತಿಳಿಯುತ್ತದೆ. ಪಿನಾಕ ಹೊಸ ಪೋಸ್ಟರ್ ರಿಲೀಸ್ ಪಿನಾಕ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಗಣೇಶ್ ಜನ್ಮ…
-

Crime News: ಹುಟ್ಟು ಹಬ್ಬದ ಸೆಲೆಬ್ರೇಷನ್ಗೆ ಕರೆದು ಸ್ನೇಹಿತನನ್ನೇ ಇರಿದು ಕೊಂದ ಪಾಪಿಗಳು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 5:05 PM IST ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಎಂಎಂಜಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಅವರು ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಸಾಂದರ್ಭಿಕ ಚಿತ್ರ ಗಾಜಿಯಾಬಾದ್: ಗಾಜಿಯಾಬಾದ್ನ ಕ್ರಾಸಿಂಗ್ ರಿಪಬ್ಲಿಕ್ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಶಾಂತಿ ನಗರ ಪ್ರದೇಶದಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಯುವಕನೊಬ್ಬನನ್ನು ಅವನ ಸ್ನೇಹಿತರು ಇರಿದು ಕೊಂದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಮೋಹಿತ್ ಶರ್ಮಾ ಎಂಬ ಯುವಕನನ್ನು ಅವನ ಸ್ನೇಹಿತರು…
-

KKR: ಅಮೆರಿಕದಲ್ಲಿ ಕೆಕೆಆರ್ನ ಸ್ವಂತ ಸ್ಟೇಡಿಯಂಗೆ ಪುರೋಹಿತರಿಂದ ವಿಶೇಷ ಪೂಜೆ! ಜಯ್ ಶಾಗೆ ಶಾರುಖ್ ಖಾನ್ ಧನ್ಯವಾದ ಹೇಳಿದ್ದೇಕೆ? | ಕ್ರೀಡಾ ಸುದ್ದಿ | ACTPnews
Last Updated:Jul 02, 2026 4:05 PM IST ಬಾಲಿವುಡ್ ನಟ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸಹ-ಮಾಲೀಕ ಶಾರುಖ್ ಖಾನ್ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಪೊಮೊನಾದಲ್ಲಿ ಎಲ್ಎ ನೈಟ್ ರೈಡರ್ಸ್ ಕ್ರಿಕೆಟ್ ಮೈದಾನವನ್ನು ಉದ್ಘಾಟಿಸಿದರು. ಈ ವಿಶೇಷ ಸಂದರ್ಭದಲ್ಲಿ ಶಾರುಖ್ ಖಾನ್ ತುಂಬಾ ಸಂತೋಷದಿಂದ ಕಾಣಿಸಿಕೊಂಡರು. ಕೆಕೆಆರ್ ಬಾಲಿವುಡ್ (Bollywood) ಸೂಪರ್ಸ್ಟಾರ್ ಶಾರುಖ್ ಖಾನ್ (Shahrukh Khan) ಅವರ ಐಪಿಎಲ್ ಫ್ರಾಂಚೈಸಿ, ಕೋಲ್ಕತ್ತಾ ನೈಟ್ ರೈಡರ್ಸ್ (KKR), ಕ್ರಿಕೆಟ್ (Cricket) ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಿದೆ. ನೈಟ್…
-

Shocking News: ವಿಧವೆ ಮೇಲೆ ಮುಗಿಬಿದ್ದ ಮೂವರು ಕಾಮುಕರು, ಮಾನಗೇಡಿ ಕೆಲಸದ ಬಳಿಕ ಬಟ್ಟೆ ಕದ್ದು ಎಸ್ಕೇಪ್! ಬೆತ್ತಲೆಯಾಗಿ ಬಂದವಳ ಕಾಪಾಡಿದ್ದು ಯಾರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಬಿಹಾರದ ನಳಂದ ಜಿಲ್ಲೆಯಲ್ಲಿ ಇಂತಹುದೊಂದು ಅಮಾನವೀಯ ಕೃತ್ಯ ನಡೆದಿದ್ದು, ಮಂಗಳವಾರ (ಜೂನ್ 30, 2026) ಚಾಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 35 ವರ್ಷದ ದಲಿತ ವಿಧವೆಯ ಮೇಲೆ ಮೂವರು ಕಾಮುಕರು ಈ ಕೃತ್ಯ ಎಸಗಿದ್ದಾರೆ. ಸಂತ್ರಸ್ತೆ ನಾಗರ್ನೌಸಾ ಪೊಲೀಸ್ ಠಾಣಾ ಪ್ರದೇಶದ ನಿವಾಸಿ ಎಂದು ತಿಳಿದು ಬಂದಿದೆ. ಕಾಮುಕರು ಕೃತ್ಯ ಎಸಗಿದ ನಂತರ ಸಂತ್ರಸ್ತ ಮಹಿಳೆ ಆಘಾತಗೊಂಡು ಮಾನಸಿಕವಾಗಿ ಜರ್ಝರಿತಗೊಂಡು ದಿಗ್ಭ್ರಮೆಗೊಂಡ ಸ್ಥಿತಿಯಲ್ಲಿದ್ದರು, ಆದರೆ ಕತ್ತಲಾದ ನಂತರ ಮನೆಗೆ ಮರಳಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಕೆಲವು ದಾರಿಹೋಕರು…
-

Abhishek Sharma 6,6,6,6: ಚರಿತ್ರೆ ಸೃಷ್ಟಿಸಿದ ಅಭಿಷೇಕ್ ಶರ್ಮಾ! ಅಂತಾರಾಷ್ಟ್ರೀಯ ಟಿ20ಯಲ್ಲಿ ಈ ಸಾಧನೆ ಮಾಡಿದ ಮೊದಲಿಗ | ಕ್ರೀಡಾ ಸುದ್ದಿ | ACTPnews
Last Updated:Jul 02, 2026 3:27 PM IST ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ, ಅಭಿಷೇಕ್ ಶರ್ಮಾ ಅರ್ಧಶತಕ (6 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿದಂತೆ 24 ಎಸೆತಗಳಲ್ಲಿ 59 ರನ್ ಗಳಿಸಿದರು) ಸಿಡಿಸಿದರು. ಈ ಪಂದ್ಯದಲ್ಲಿ 4 ಸಿಕ್ಸರ್ ಸಿಡಿಸಿದ ಅಭಿಷೇಕ್ ವಿಶ್ವದಾಖಲೆಯೊಂದನ್ನ ನಿರ್ಮಿಸಿದರು. ಅಭಿಷೇಕ್ ಶರ್ಮಾ ಟೀಮ್ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಇತಿಹಾಸ ನಿರ್ಮಿಸಿದ್ದಾರೆ. ಕಡಿಮೆ ಎಸೆತಗಳ ವಿಷಯದಲ್ಲಿ ಅಂತರರಾಷ್ಟ್ರೀಯ ಟಿ20ಗಳಲ್ಲಿ…
Latest News
Search the Archives
Access over the years of investigative journalism and breaking reports
You May Have Missed













