Author: Sanga
-

Kichcha Sudeep: ಕಿಚ್ಚ ಸುದೀಪ್ ಕೊಟ್ಟೇ ಬಿಟ್ರು BBB ಬಿಗ್ ಅಪ್ಡೇಟ್! ಇನ್ನೊಂದು ವಾರದಲ್ಲಿ ಶೂಟಿಂಗ್ ಶುರು | | ACTPnews
Last Updated:Jun 18, 2026 10:01 AM IST ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಮತ್ತೆ ಶುರು ಆಗುತ್ತಿದೆ. ಸ್ವತಃ ಸುದೀಪ್ ಈ ಮಾಹಿತಿ ಕೊಟ್ಟಿದ್ದಾರೆ. ಇದರ ವಿವರ ಇಲ್ಲಿದೆ ಓದಿ. ಕಿಚ್ಚ ಸುದೀಪ್ ಕೊಟ್ಟೇ ಬಿಟ್ರು BBB ಬಿಗ್ ಅಪ್ಡೇಟ್! ಕಿಚ್ಚ ಸುದೀಪ್ (Kichcha Sudeepa) ಅವರ ಬಿಲ್ಲ ರಂಗ ಬಾಷಾ ಚಿತ್ರದ (Billa Ranga Baasha Movie) ಶೂಟಿಂಗ್ (Shooting) ಶುರು ಆಗುತ್ತಿದೆ. ಜೂನ್-26 ರಿಂದ ಈ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ.…
-

Accident: 500 ಅಡಿ ಆಳದ ಕಂದಕಕ್ಕೆ ಬಿದ್ದ ಬೊಲೆರೊ ಕಾರು, ಮೂವರು ಸಹೋದರರು ಸೇರಿ 7 ಜನರು ಬಲಿ / Tragic Accident: Bolero Falls into 500-Foot Gorge, 7 Dead Including | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 10:57 AM IST ಬೊಲೆರೊ ಕಾರು 500 ಮೀಟರ್ ಆಳದ ಕಂದಕಕ್ಕೆ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೂವರು ಸಹೋದರರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಮೂವರು ಸಹೋದರರು ಸೇರಿ 7 ಜನರು ಬಲಿ ಸುಮಾರು 500 ಅಡಿ ಆಳದ ಕಂದಕಕ್ಕೆ ಬಿದ್ದು ಬೊಲೆರೋ ಕಾರು ಭೀಕರ (Car Accident) ಅಪಘಾತಕ್ಕೀಡಾಗಿದೆ. ಹಿಮಾಚಲ ಪ್ರದೇಶ ಮತ್ತೊಮ್ಮೆ ಭೀಕರ ರಸ್ತೆ ಅಪಘಾತಕ್ಕೆ ಸಾಕ್ಷಿಯಾಗಿದೆ. ಚಂಬಾ ಜಿಲ್ಲೆಯ ಚುರಾಹ್ ಪ್ರದೇಶದಲ್ಲಿ ನಡೆದ…
-

Suhasini Mulay: 60 ವರ್ಷಗಳಿಂದ ಸಿಂಗಲ್ ಆಗಿದ್ದ ನಟಿಯ ಮ್ಯಾರೇಜ್ ಸ್ಟೋರಿ! ಫೇಸ್ಬುಕ್ ಲವ್ 75 ದಿನದಲ್ಲಿ ಮದುವೆ | | ACTPnews
ಅವನು ನೇರವಾಗಿ ಏನನ್ನೂ ಹೇಳದಿದ್ದರೂ, ಸುಳಿವು ನೀಡಿದನು. ಅವರು ಸಂಗಾತಿಗಾಗಿ ಹುಡುಕುತ್ತಿದ್ದಾರೆ ಎಂದು ನನಗೆ ಅರಿವಾದಾಗ, ನಾನು ನನ್ನೊಳಗೆ ನಕ್ಕಿದ್ದೆ. 60 ವರ್ಷಗಳಲ್ಲಿ ನನಗೆ ಸರಿಯಾದ ವ್ಯಕ್ತಿ ಸಿಗದಿದ್ದರೆ, ಈಗ ನಾನು ಇದ್ದಕ್ಕಿದ್ದಂತೆ ಅವನನ್ನು ಹೇಗೆ ಹುಡುಕಲು ಸಾಧ್ಯ ಎಂದು ನಾನು ಯೋಚಿಸಿದೆ. ಮುಂದೆ ಏನು ಮಾಡಬೇಕೆಂದು ತಿಳಿಯದೆ, ಸುಹಾಸಿನಿ ಸಲಹೆಗಾಗಿ ಸ್ನೇಹಿತೆಯನ್ನು ಸಂಪರ್ಕಿಸಿದರು. “ಈ ವಯಸ್ಸಿನಲ್ಲಿ, ಸೀಮಿತ ಆಯ್ಕೆಗಳಿವೆ ಎಂದು ಅವರು ನನಗೆ ಹೇಳಿದರು. ಬಾಗಿಲು ತೆರೆಯುವ ಮೊದಲು ಅದನ್ನು ಮುಚ್ಚಬೇಡಿ. ನಿಮಗೆ ಇಷ್ಟವಿಲ್ಲದಿದ್ದರೆ, ನೀವು…
-

Bharatanatyam: ಸ್ವಿಟ್ಜರ್ಲೆಂಡ್ ಅಂಗಳದಲ್ಲಿ ಅರಳಿದ ಭಾರತದ ಪುರಾಣ ವೈಭವ, ಡಾ. ಸತ್ಯನಾರಾಯಣ ರಾಜು ಅವರ ‘ರಾಮಕಥೆ’ಗೆ ಫಿದಾ ಆದ ವಿದೇಶಿಗರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 18, 2026 10:37 AM IST ಸ್ವಿಟ್ಜರ್ಲೆಂಡ್ ನಲ್ಲಿ ಡಾ. ಸತ್ಯನಾರಾಯಣ ರಾಜು ಅವರ ಭರತನಾಟ್ಯ ರಾಮಕಥೆ ಜಿನೀವಾ, ಜ್ಯೂರಿಚ್ ನಲ್ಲಿ ಪ್ರದರ್ಶನ, ಸ್ವಿಸ್ ಪ್ರೇಕ್ಷಕರ ಮೆಚ್ಚುಗೆ, ಭಾರತೀಯ ಕಲೆಗೆ ಜಾಗತಿಕ ಗೌರವ. ರಾಮಕಥೆ ನೃತ್ಯ ಕಾರ್ಯಕ್ರಮ ಭಾರತೀಯ ಸಂಸ್ಕೃತಿಯ ಕಂಪು ಇದೀಗ ಆಲ್ಪ್ಸ್ ಪರ್ವತಗಳ ನಾಡಾದ ಸ್ವಿಟ್ಜರ್ಲೆಂಡ್ ನಲ್ಲಿ (Switzerland) ಮೇಳೈಸಿದೆ. ಪ್ರಖ್ಯಾತ ಭರತನಾಟ್ಯ (Bharatanatyam) ಕಲಾವಿದ ಕರ್ನಾಟಕ ಕಲಾಶ್ರೀ ಡಾ. ಸತ್ಯನಾರಾಯಣ ರಾಜು ಅವರು ಪ್ರಸ್ತುತಪಡಿಸಿದ ‘ರಾಮಕಥೆ’ (Ramakathe) ಕಾರ್ಯಕ್ರಮವು (Program)…
-

El Nino: ಮುಂಗಾರಿನ ಕರಾಳತೆ ಬಿಚ್ಚಿಟ್ಟ ಉಪಗ್ರಹ ಚಿತ್ರಗಳು: ಭಾರತದ ಮೇಲೆ ಹುಡುಕಿದರೂ ಕಾಣ್ತಿಲ್ಲ ಮೋಡಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 2:58 PM IST ದೇಶದ ಬಹುತೇಕ ಭಾಗಗಳಲ್ಲಿ ಶಾಖವು ಹೆಚ್ಚಾಗಿದೆ, ಸಾಮಾನ್ಯವಾಗಿ ಮಾನ್ಸೂನ್ ಸೂನ್ಗೆ ಶಕ್ತಿಯನ್ನು ನೀಡುವ ಮುಖ್ಯ ವಾತಾವರಣದ ಚಲನೆಗಳು ದುರ್ಬಲವಾಗಿವೆ. ಇದು ದೀರ್ಘಕಾಲದ ಮಳೆಯ ಕೊರತೆಯ ಕುರಿತು ಆತಂಕವನ್ನು ಮೂಡಿಸಿದೆ. ದೀರ್ಘಕಾಲದ ಮಳೆ ಕೊರತೆ ಎಚ್ಚರಿಕೆ ಜಾಗತಿಕ ಮತ್ತು ಭಾರತೀಯ ಹವಾಮಾನ ಇಲಾಖೆಯಿಂದ (India Meteorological Department) ಬಂದ ಹೊಸ ಉಪಗ್ರಹ ಚಿತ್ರಗಳು ಭಾರತದ ದೊಡ್ಡ ಭಾಗಗಳಲ್ಲಿ (Satellite Images ) ಅಸಾಧಾರಣವಾಗಿ ವಿರಳವಾದ ಮಾನ್ಸೂನ್ ಮೋಡದ ಹೊದಿಕೆಯನ್ನು…
-

Toll Plaza: ಲಕ್ಷಾಂತರ ಜನ ಕೊನೆಗೂ ನಿರಾಳ: 20 ಕಿಮೀ ವ್ಯಾಪ್ತಿಯಲ್ಲಿ ವಾಸಿಸುವವರು ಇನ್ನು ಟೋಲ್ ಪಾವತಿಸಬೇಕಿಲ್ಲ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 3:00 PM IST ಕೇಂದ್ರ ಸರ್ಕಾರವು ಟೋಲ್ ಪ್ಲಾಜಾ ವ್ಯವಸ್ಥೆಯನ್ನು ಮತ್ತಷ್ಟು ಶಿಸ್ತುಬದ್ಧವಾಗಿ ನಡೆಸಲು ಸಿದ್ಧತೆ ನಡೆಸುತ್ತಿದೆ. ಟೋಲ್ ಪ್ಲಾಜಾಗಳ ಬಳಿ ವಾಸಿಸುವ ನಿವಾಸಿಗಳಿಗೆ ಡಿಜಿಟಲ್ ಇ-ಪಾಸ್ ಸೇವೆಯನ್ನು ಪರಿಚಯಿಸುವುದು ಇದರಲ್ಲಿ ಸೇರಿದೆ, ಇದು ಪುನರಾವರ್ತಿತ ಟೋಲ್ ಪಾವತಿ ಸಮಸ್ಯೆಯನ್ನು ನಿವಾರಿಸುತ್ತದೆ. ಟೋಲ್ ಪ್ಲಾಜಾ ನವದೆಹಲಿ(ಜೂ.17): ದೇಶಾದ್ಯಂತದ ಟೋಲ್ ಪ್ಲಾಜಾಗಳಲ್ಲಿ ಉದ್ದನೆಯ ಸರತಿ ಸಾಲುಗಳು ಮತ್ತು ಪದೇ ಪದೇ ಟೋಲ್ ಪಾವತಿಸುವ ತೊಂದರೆ ಶೀಘ್ರದಲ್ಲೇ ನಿವಾರಣೆಯಾಗಲಿದೆ. ಕೇಂದ್ರ ಸರ್ಕಾರವು ಟೋಲ್ ಪ್ಲಾಜಾ…
-

Vaibhav Sooryavanshi: ವೈಭವ್ ಸೂರ್ಯವಂಶಿ ಅಪ್ಪ ಯಾರು? ಮಗನ ಕ್ರಿಕೆಟ್ ಕನಸಿಗಾಗಿ ಸರ್ವಸ್ವವನ್ನೇ ಧಾರೆ ಎರೆದ ತಂದೆಯ ರೋಚಕ ಕಥೆ! | | ACTPnews
Last Updated:Jun 17, 2026 9:18 PM IST ಸೂರ್ಯವಂಶಿ ಅವರ ಯಶಸ್ಸಿಗೆ ಅವರ ಕುಟುಂಬದ ಬೆಂಬಲವೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ವೈಭವ್ ಸೂರ್ಯವಂಶಿ ಬೆನ್ನುಲುಬಾಗಿ ನಿಂತಿರುವ ತಂದೆ ಯಾರು? ವೈಭವ್ ಯಶಸ್ಸಿಗೆ ಅವರು ಮಾಡಿದ ತ್ಯಾಗಗಳೇನು ಅನ್ನೋದ್ರ ಮಾಹಿತಿ ಇಲ್ಲಿದೆ. ವೈಭವ್ ಸೂರ್ಯವಂಶಿ ತಂದೆ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) 2026ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಅದ್ಭುತ ಪ್ರದರ್ಶನ ನೀಡಿ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ತಮ್ಮ…
-

Operation Ghadi: ಆಪರೇಷನ್ ಟೈಗರ್ ಬೆನ್ನಲ್ಲೇ, ಆಪರೇಷನ್ ಘಡಿ! ಮಹಾಯುತಿಯತ್ತಾ ಶರದ್ ಪವಾರ್ ಬಣದ 4 ಶಾಸಕರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 10:35 PM IST Operation Ghadi: ಮಹಾರಾಷ್ಟ್ರ ರಾಜಕೀಯದಲ್ಲಿ ಆಪರೇಷನ್ ಟೈಗರ್ ಬೆನ್ನಲ್ಲೇ, ‘ಆಪರೇಷನ್ ಘಡಿ’ ಸದ್ದು ಮಾಡುತ್ತಿದೆ. ಅದರಂತೆ, ಎನ್ಸಿಪಿ ಶರದ್ ಪವಾರ್ ಬಣದ ನಾಲ್ವರು ಪ್ರಭಾವಿ ಶಾಸಕರು ಮಹಾಯುತಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ. News18 ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಆಪರೇಷನ್ ಟೈಗರ್ (Operation Tiger) ಬೆನ್ನಲ್ಲೇ, ‘ಆಪರೇಷನ್ ಘಡಿ’ (Operation Ghadi)…
-

Women’s T20 World Cup: ನೆದರ್ಲ್ಯಾಂಡ್ಸ್ ವಿರುದ್ಧ ಬೃಹತ್ ಜಯ ಸಾಧಿಸಿದ ಭಾರತ! ಸತತ 2ನೇ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿದ ಕೌರ್ ಪಡೆ | ಕ್ರೀಡಾ ಸುದ್ದಿ | ACTPnews
Last Updated:Jun 17, 2026 10:49 PM IST ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡಯ 209 ರನ್ಗಳಿಸಿತ್ತು. ನಂತರ 210 ರನ್ಗಳ ಗುರಿಯನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ಸ್ 17.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 114ರನ್ಗಳಿಗೆ ಸರ್ವಪತನಗೊಂಡಿತು. ಭಾರತ ಮಹಿಳಾ ತಂಡ ಲೀಡ್ಸ್ನ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರಲ್ಲಿ (Women’s T20 World Cup) ಭಾರತ ಮಹಿಳಾ ತಂಡ ನೆದರ್ಲ್ಯಾಂಡ್ಸ್ ತಂಡವನ್ನ (Netherlands…
-

Monsoon: ನೋಡ ನೋಡುತ್ತಿದ್ದಂತೆಯೇ ಕಣ್ಮರೆಯಾದ ಮುಂಗಾರು: ಹವಾಮಾನ ವಿಜ್ಞಾನಿಳಿಗೂ ಶುರುವಾಯ್ತು ನಡುಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆದರೆ ಈ ನಡುವೆ ಮಾನ್ಸೂನ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಂತೆ ಕಂಡುಬರಲಾರಂಭಿಸಿದೆ. ಯಾಕೆಂದರೆ ಉಪಗ್ರಹ ಚಿತ್ರಗಳಲ್ಲಿ ಭಾರತದ ಮಧ್ಯ, ಪಶ್ಚಿಮ ಮತ್ತು ದೊಡ್ಡ ಭಾಗಗಳಲ್ಲಿ ಮೋಡಗಳೇ ಇಲ್ಲದಿರುವುದನ್ನು ತೋರಿಸಿದೆ. ಜೂನ್ ಮಧ್ಯದಲ್ಲಿ ಇಂತಹ ದೃಶ್ಯವನ್ನು ಅತ್ಯಂತ ಅಸಾಮಾನ್ಯವೆಂದು ಪರಿಗಣಿಸಲಾಗಿದೆ. ಇದು ಹವಾಮಾನಶಾಸ್ತ್ರಜ್ಞರ ಕಳವಳವನ್ನು ಹೆಚ್ಚಿಸಿದೆ. ಹೀಗಿರುವಾಗ ಮಾನ್ಸೂನ್ ಮಧ್ಯದಲ್ಲಿ ಏಕೆ ನಿಂತಿತು, ಮತ್ತು ಮುಂಬರುವ ದಿನಗಳಲ್ಲಿ ಅದು ಕೃಷಿ, ಜಲ ಸಂಪನ್ಮೂಲಗಳು ಮತ್ತು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದೇ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಯುರೋಪಿಯನ್ ಹವಾಮಾನ ಉಪಗ್ರಹ…
Latest News
Search the Archives
Access over the years of investigative journalism and breaking reports
You May Have Missed












