Author: Sanga
-

Russia: ರಷ್ಯಾ ಮೇಲೆ ಎರಡು ವರ್ಷಗಳಲ್ಲೇ ಅತಿ ದೊಡ್ಡ ದಾಳಿ ನಡೆಸಿದ ಉಕ್ರೇನ್: ನಡುಗಿದ ಮಾಸ್ಕೋ, ವಿಮಾನ ನಿಲ್ದಾಣ ಬಂದ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 3:03 PM IST ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ದೇಶಾದ್ಯಂತ 555 ಉಕ್ರೇನಿಯನ್ ಡ್ರೋನ್ಗಳನ್ನು ಹೊಡೆದುರುಳಿಸಲಾಯಿತು, ಅವುಗಳಲ್ಲಿ 194 ರಾಜಧಾನಿ ಮಾಸ್ಕೋ ಕಡೆಗೆ ಮಾತ್ರ ಹೋಗುತ್ತಿದ್ದವು. ಈ ದಾಳಿಗಳು ತೈಲ ಸಂಸ್ಕರಣಾಗಾರದಲ್ಲಿ ಹಲವಾರು ಬೆಂಕಿ, ಸ್ಫೋಟಗಳಿಗೆ ಕಾರಣವಾಯಿತು ಮತ್ತು ಮಾಸ್ಕೋದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಯಿತು. ರಷ್ಯಾ ಮೇಲೆ ದಾಳಿ ಮಾಸ್ಕೋ(ಜೂ.18): ರಷ್ಯಾ-ಉಕ್ರೇನ್ ಯುದ್ಧದಲ್ಲಿ ಡ್ರೋನ್ಗಳು ಮತ್ತೊಮ್ಮೆ ಪ್ರಮುಖ ಅಸ್ತ್ರವಾಗುತ್ತಿವೆ. ಗುರುವಾರ, ಉಕ್ರೇನ್ ಮಾಸ್ಕೋ ಮೇಲೆ ದಾಳಿ ನಡೆಸಿತು,…
-

Amir Khan: ಫ್ರಂಟ್ ಸೀಟಲ್ಲಿ ಅಮೀರ್ ಖಾನ್, ಬ್ಯಾಕ್ ಸೀಟ್ನಲ್ಲಿ ಮಾಜಿ ಪತ್ನಿಯರ ಜೊತೆ ಭಾವೀ ಪತ್ನಿ! ಅಬ್ಬಬ್ಬಾ ಏನ್ ಹೊಂದಾಣಿಕೆ | | ACTPnews
Last Updated:Jun 18, 2026 3:59 PM IST Amir Khan: ಅಮೀರ್ ಖಾನ್ ಅವರು ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಫೇಮಸ್. ಸಂಬಂಧ ನಿಭಾಯಿಸೋದ್ರಲ್ಲೂ ಇವರು ಪರ್ಫೆಕ್ಟ್ ಅಂತನಿಸೋ ಘಟನೆ ನಡೆದಿದೆ. ಮಾಜಿ ಪತ್ನಿಯರು, ಭಾವೀ ಪತ್ನಿ ಜೊತೆ ಅಮೀರ್ ಬಾಲಿವುಡ್ನ (Bollywood) ಸ್ಟಾರ್ ನಟ ಅಮೀರ್ ಖಾನ್ (Amir Khan) ಅವರು ಈಗಾಗಲೇ ತಮ್ಮ ವೈಯಕ್ತಿಕ ಜೀವನದ ಸಂಬಂಧವಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಮಾಜಿ ಪತ್ನಿಯರು ಹಾಗೂ ಭಾವಿ ಪತ್ನಿಯ ಜೊತೆ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದು ಮತ್ತೊಮ್ಮೆ…
-

FIFA World Cup 2026: ಕೋಚ್ನ ಮಾಸ್ಟರ್ ಪ್ಲಾನ್ನಿಂದ ಪಂದ್ಯ ಗೆದಿತ್ತು ಆ ತಂಡ! ಫಿಫಾ ಇತಿಹಾಸದಲ್ಲೇ ಇಂಥಾ ಮ್ಯಾಚ್ ನೋಡಿರೋಕೆ ಸಾಧ್ಯನೇ ಇಲ್ಲ! | ಕ್ರೀಡಾ ಸುದ್ದಿ | ACTPnews
Last Updated:Jun 18, 2026 4:01 PM IST FIFA World Cup 2026: ಕೇವಲ 1% ಗೆಲ್ಲೋ ಚಾನ್ಸ್ ಇಟ್ಟುಕೊಂಡು ಅಂದು ವಿಶ್ವ ಚಾಂಪಿಯನ್ ಜರ್ಮನಿಯನ್ನೇ ಧೂಳೀಪಟ ಮಾಡಿದ ಸೌತ್ ಕೊರಿಯಾದ ಆ ಖತರ್ನಾಕ್ ಐಡಿಯಾ ಏನು ಗೊತ್ತಾ? ಇಡೀ ವಿಶ್ವಕಪ್ ಇತಿಹಾಸದಲ್ಲೇ ಇಂತಹ ರಿವರ್ಸ್ ಸ್ಟ್ರಾಟಜಿ ಮ್ಯಾಜಿಕ್ ನಡೆದೇ ಇಲ್ಲ.. News18 ಇವತ್ತು ಜಗತ್ತಿನಾದ್ಯಂತ ಫಿಫಾ ವಿಶ್ವಕಪ್ (FIFA World Cup) ಟೂರ್ನಿ ಕ್ರೇಜ್ ಹೆಚ್ಚಾಗಿದೆ. ಆದರೆ ಫುಟ್ಬಾಲ್ ಲೋಕದಲ್ಲಿ ಇವತ್ತಿಗೂ ಅತ್ಯಂತ ರೋಚಕವಾಗಿ…
-

R Madhavan: ಕನ್ನಡದ ನಟನಿಗೆ ವಿಶ್ ಮಾಡಿದ ಧುರಂಧರ್ ನಟ ಆರ್.ಮಾಧವನ್! | | ACTPnews
Last Updated:Jun 18, 2026 2:59 PM IST ಆರ್ ಮಾಧವನ್ ಕನ್ನಡ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಈ ಚಿತ್ರದ ನಾಯಕನ ಕೆಲಸವನ್ನು ಕೊಂಡಾಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಕನ್ನಡದ ಈ ನಾಯಕ ನಟನಿಗೆ ಆರ್.ಮಾಧವನ್ ವಿಶ್ ಮ್ಯಾಡಿದ್ಯಾಕೆ? ಕಾಲಿವುಡ್ನ ನಾಯಕ ನಟ ಆರ್.ಮಾಧವನ್ (R Madhavan) ಕನ್ನಡದ ಮೋಡ ಕವಿದ ವಾತಾವರಣ ಚಿತ್ರದ ಟೀಸರ್ ನೋಡಿದ್ದಾರೆ. ನೋಡಿದ್ಮೇಲೆ ಅವರು ಒಂದು ಕಾಲ್ ಮಾಡಿದ್ದಾರೆ. ಕಾಲ್ ಮಾಡಿ ನಾಯಕ ನಟ ಶೀಲಂ ಎಂ.ಸ್ವಾಮಿ…
-

Indian Monsoon: ಜೂನ್ನಲ್ಲಿ ತಗ್ಗಿದ ಮಳೆ, ಜುಲೈ- ಆಗಸ್ಟ್ನಲ್ಲೂ ಬರಲ್ವಾ? ಮಾನ್ಸೂನ್ ಮೇಲೆ ಎಷ್ಟಿದೆ ಎಲ್ ನಿನೋ ಎಫೆಕ್ಟ್? / Monsoon Update | | ACTPnews
ಈ ವರ್ಷ ಭಾರತದಲ್ಲಿ ಮಾನ್ಸೂನ್ ಆರಂಭ ನಿರೀಕ್ಷೆಗಳಿಗೆ ವಿರುದ್ಧವಾಗಿದೆ. ಜೂನ್ ತಿಂಗಳ ಅರ್ಧ ಭಾಗ ಕಳೆದ ನಂತರವೂ, ದೇಶದ ಹೆಚ್ಚಿನ ಭಾಗಗಳಲ್ಲಿ ಮಳೆಯು ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಹವಾಮಾನ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಇದುವರೆಗಿನ ಮಾನ್ಸೂನ್ ಮಳೆಯು ಸಾಮಾನ್ಯಕ್ಕಿಂತ ಸುಮಾರು 40 ಪ್ರತಿಶತ ಕಡಿಮೆಯಾಗಿದೆ. ಇದು ಕೃಷಿ, ಆಹಾರ ಬೆಲೆಗಳು, ನೀರಿನ ಕೊರತೆ ಮತ್ತು ಆರ್ಥಿಕತೆಗೆ ಪ್ರಮುಖ ಸಂಕೇತವೆಂದು ಪರಿಗಣಿಸಲಾಗಿದೆ. ಈ ವರ್ಷ, ಎಲ್ ನಿನೊ ಪ್ರಭಾವವು ಕ್ರಮೇಣ ಬಲಗೊಳ್ಳುತ್ತಿದೆ, ಅದಕ್ಕಾಗಿಯೇ ಮಾನ್ಸೂನ್ನ ವೇಗವು ದುರ್ಬಲವಾಗಿ…
-

Singer Hanumantha: ಸಿಂಗರ್ ಹನುಮಂತ ಸಿನಿಮಾಗಳಿಂದ ದೂರ ಇರೋದ್ಯಾಕೆ? | | ACTPnews
Last Updated:Jun 18, 2026 2:24 PM IST ಬಿಗ್ ಬಾಸ್ ವಿನ್ನರ್ ಹನುಮಂತನ ಮಾತು ಹೆಚ್ಚು ವೈರಲ್ ಆಗಿದೆ. ದೊಡ್ಡವರ ಚಿತ್ರಗಳೇ ಓಡ್ತಿಲ್ಲ. ನನ್ನ ಚಿತ್ರ ಓಡ್ತವಾ ಅಂತ ಕೇಳಿರೋದು ಹೆಚ್ಚು ಗಮನ ಸೆಳೆಯುತ್ತಿದೆ. ಹನುಮಂತನ ಮಾತಿನ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಸಿಂಗರ್ ಹನುಮಂತ ಸಿನಿಮಾಗಳಿಂದ ದೂರ ಇರೋದ್ಯಾಕೆ; ಹೇಳಿದ ಆ ಸತ್ಯ ಏನು? ಬಿಗ್ ಬಾಸ್ (Bigg Boss) ಮನೆಯಲ್ಲಿ ಇಬ್ಬರು ತುಂಬಾನೆ ಹತ್ತಿರ ಅನಿಸಿದರು. ಗೆಲ್ಲೋಕೆ ನಾಟಕ ಮಾಡ್ತಿದ್ದಾರೆ ಅನಿಸಲೇ ಇಲ್ಲ.…
-

US Iran Deal: 107 ವರ್ಷಗಳ ಹಿಂದೆ 8 ಕೋಟಿ ಜನರ ಸಾವಿಗೆ ಕಾರಣವಾಗಿದ್ದ ಸ್ಥಳದಲ್ಲೇ ಒಪ್ಪಂದ! ಈ ಶಾಂತಿ ಉಳಿಯುತ್ತಾ? / US-Iran Deal: Echoes of a 107-Year-Old Agreement L | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 1:30 PM IST 107 ವರ್ಷಗಳ ನಂತರ, ಫ್ರಾನ್ಸ್ನ ಐತಿಹಾಸಿಕ ವರ್ಸೈಲ್ಸ್ ಅರಮನೆಯಲ್ಲಿ ಒಂದು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಸ್ಥಳದಲ್ಲಿ ಅಮೆರಿಕ-ಇರಾನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 8 ಕೋಟಿ ಜನರ ಸಾವಿಗೆ ಕಾರಣವಾಗಿದ್ದ ಸ್ಥಳದಲ್ಲೇ ಒಪ್ಪಂದ! ಇತಿಹಾಸಗಳು (History) ಕೆಲುವೊಮ್ಮೆ ಮರುಕಳಿಸುತ್ತದೆ. ಕೆಲವೊಮ್ಮೆ ಅದೇ ಸ್ಥಳದಲ್ಲಿ, ಬೇರೆ ಪಾತ್ರಗಳೊಂದಿಗೆ ಪುನಃ ಬರೆಯುವಂತಾಗುತ್ತೆ. ಫ್ರಾನ್ಸ್ನ (France) ವರ್ಸೈಲ್ಸ್ ಅರಮನೆ ಇದಕ್ಕೆ ಒಳ್ಳೆಯ ಉದಾಹರಣೆ.…
-

Vijay: ‘ಚರ್ಚ್ನಲ್ಲಿ ಶಾಂತಿ ಸಿಗುತ್ತೆ’ ದೇವಸ್ಥಾನ, ದರ್ಗಾ ಬಗ್ಗೆ ವಿಜಯ್ ಹೇಳಿದ್ದಿಷ್ಟು | Vijay speaks about his feel of visiting church temple and dargah | | ACTPnews
ಈ ವೈರಲ್ ಆಗಿರುವ ಸಂದರ್ಶನವು ಬೀಸ್ಟ್ ಸಿನಿಮಾದ ಪ್ರಚಾರದ ಸಮಯದ್ದು. ಅಲ್ಲಿ ವಿಜಯ್ ತಮ್ಮ ಕುಟುಂಬದ ಬಗ್ಗೆ ಸ್ಪಷ್ಟವಾಗಿ ಮಾತನಾಡಿದರು. ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ಅವರೊಂದಿಗಿನ ಸಂಭಾಷಣೆಯಲ್ಲಿ, ನಟ ಮನೆಯಲ್ಲಿ ಧರ್ಮವನ್ನು ಎಂದಿಗೂ ಜನರನ್ನು ವಿಭಜಿಸುವ, ವಿಂಗಡಿಸುವ ರೇಖೆಯಾಗಿ ಪರಿಗಣಿಸಲಾಗಿಲ್ಲ ಎಂಬುದನ್ನು ಹೇಳಿದ್ದಾರೆ. ವಿಜಯ್ ಅವರ ರಾಜಕೀಯ ಗೆಲುವಿನ ನಂತರ ಈ ಕ್ಲಿಪ್ ವೈರಲ್ ಆಗಿದೆ. ಅಭಿಮಾನಿಗಳು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವರು ಚಿತ್ರರಂಗದಲ್ಲಿದ್ದಾಗ ಆಗಾಗ ಮಾತನಾಡುತ್ತಿದ್ದ ಮೌಲ್ಯಗಳಿಗೆ ಇದು ಉದಾಹರಣೆ ಎಂದು ಅನೇಕರು ಕಮೆಂಟ್…
-

Darshan Case: ಈ ಸಿಸಿಟಿವಿ ದೃಶ್ಯದಲ್ಲಿ ಅಡಗಿದ್ಯಾ ದರ್ಶನ್ ಭವಿಷ್ಯ? ಪೆನ್ಡ್ರೈವ್ ಸಾಕ್ಷ್ಯ ಪವಿತ್ರಾ ಗೌಡಗೆ ಢವಢವ | | ACTPnews
Last Updated:Jun 18, 2026 8:08 AM IST ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಾಷಿಕ್ಯೂಷನ್ ಸಲ್ಲಿಸಿರುವ ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್ ಡ್ರೈವ್ ಕೋರ್ಟ್ ಕೈಸೇರಿದೆ. ದರ್ಶನ್ ಹಾಗೂ ಪವಿತ್ರಾ ಗೌಡಗೆ ಢವಢವ. News18 ಬೆಂಗಳೂರು (ಜೂ.18): ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್ನಲ್ಲಿ ನಟ ದರ್ಶನ್ (Actor Darshan) ಜೈಲು ಸೇರಿದ್ದು, ಬೇಲ್ ಮೂಲಕವೂ ಹೊರಬರೋಕೆ ಆಗದೆ ಪರದಾಡ್ತಿದ್ದಾರೆ. 1 ವರ್ಷದೊಳಗೆ 60 ಸಾಕ್ಷ್ಯಗಳ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ (Supreme Court) ಸೂಚನೆ ಮೇರಿಗೆ ಸೆಷನ್…
Latest News
Search the Archives
Access over the years of investigative journalism and breaking reports
You May Have Missed













