Author: Sanga
-

Indian Railways: ಕೇವಲ 5 ರೂಪಾಯಿಗಾಗಿ ಕೇಸ್! ಕೊನೆಗೂ ರೈಲ್ವೆ ವಿರುದ್ಧ ಕೋರ್ಟ್ನಲ್ಲಿ ಗೆದ್ದ ಪ್ರಯಾಣಿಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 8:04 PM IST Indian Railways Refund Case: ಒಂದು ರೂಪಾಯಿಯೂ ನಮ್ಮ ಬೆವರಿನ ಫಲ. ಕಷ್ಟಪಟ್ಟು ದುಡಿದ ಹಣ ಸಣ್ಣ ಮೊತ್ತ ಎನಿಸಿದರೂ ಅದಕ್ಕೆ ಬೆಲೆ ಇದೆ. ಆದರೆ ಅದೇ ಹಣ ನಮಗೆ ಸಿಗದಿದ್ದರೆ? ಹೌದು, ಟಿಕೆಟ್ ರದ್ದು ಮಾಡಿದ ನಂತರ ಪ್ರಯಾಣಿಕನಿಗೆ ವಾಪಸ್ ಕೊಡಬೇಕಿದ್ದ ಕೇವಲ 5 ರೂಪಾಯಿಯನ್ನು ನೀಡಲು ಭಾರತೀಯ ರೈಲ್ವೆ ಹಿಂದೇಟು ಹಾಕಿತು. ಆದರೆ, ಅದೇ 5 ರೂಪಾಯಿಗಾಗಿ ಪಟ್ಟುಬಿಡದೆ ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಕೊನೆಗೆ…
-

IPL Season 20ರ ಡೇಟ್ ರಿವೀಲ್! ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಟ್ಟೇ ಬಿಡ್ತು ಬಿಸಿಸಿಐ! | | ACTPnews
Last Updated:Jun 18, 2026 7:16 PM IST ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಸರ್ಪ್ರೈಸ್ ಕೊಟ್ಟಿದೆ. ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಭಾರಿ ಬದಲಾವಣೆಗೆ ಮುಂದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಸಾಂಕೇತಿಕ ಚಿತ್ರ ಕಳೆದ ಕೆಲ ದಿನಗಳ ಹಿಂದೆಷ್ಟೇ 2026 ಐಪಿಎಲ್ (Indian Premier League) ಟೂರ್ನ್ಮೆಂಟ್ಗೆ ಅದ್ಧೂರಿ ತೆರೆಬಿದ್ದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಸತತ ಎರಡನೇ ಬಾರಿಗೆ ಕಪ್ ಗೆದ್ದು ಬೀಗಿತ್ತು. ಈ ಸಂತಸ ಮಾಸುವ ಮುನ್ನವೇ ಕ್ರಿಕೆಟ್…
-

Sharmila Mandre: ಶರ್ಮಿಳಾ ಮಾಂಡ್ರೆ ಮದುವೆ ಸುದ್ದಿ ಕೇಳಿ ಲೂಸಿಯಾ ಪವನ್ ಹಾರ್ಟ್ಬ್ರೇಕ್? ವಿಡಿಯೋ ಫುಲ್ ವೈರಲ್ | | ACTPnews
Last Updated:Jun 18, 2026 7:38 PM IST ನಟಿ ಶರ್ಮಿಳಾ ಮಾಂಡ್ರೆ ಮದುವೆ ಸುದ್ದಿ ಹೊರಬಿದ್ದ ಕೂಡಲೇ ನಿರ್ದೇಶಕ ಹಾಗೂ ನಟ ಪವನ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಸ್ಪೆಷಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ (Actress Sharmila Mandre) ಅವರ ಮದುವೆ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ . ಬಹುಕಾಲದಿಂದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಶರ್ಮಿಳಾ, ಶೀಘ್ರದಲ್ಲೇ…
-

US Iran Deal: ಅಮೆರಿಕಾ- ಇರಾನ್ ಒಪ್ಪಂದಕ್ಕೆ ಸಹಿ, ಈ ಡೀಲ್ನಿಂದ ಲಾಭವಾಗಿದ್ದು ಯಾರಿಗೆ ಗೊತ್ತಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
14 ಅಂಶಗಳ ಷರತ್ತುಗಳ ಅಡಿಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಹೀಗಿರುವಾಗ ಈ ಒಪ್ಪಂದದಿಂದ ನಿಜವಾಗಿಯೂ ಯಾರು ಪ್ರಯೋಜನ ಪಡೆಯುತ್ತಾರೆ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಅನೇಕ ಕಾರ್ಯತಂತ್ರದ ತಜ್ಞರು ಹೇಳುವಂತೆ ಎರಡೂ ಕಡೆಯವರು ಕಾಗದದ ಮೇಲೆ ಗೆಲ್ಲುತ್ತಿರುವಂತೆ ಕಂಡುಬಂದರೂ, ಇರಾನ್ ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ. ಇರಾನಿನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅಮೆರಿಕಾ ಏನು ಗಳಿಸಿತು? 14 ಅಂಶಗಳ ಒಪ್ಪಂದದಿಂದ ಅಮೆರಿಕಕ್ಕೆ ಸಿಕ್ಕ ದೊಡ್ಡ ಪರಿಹಾರವೆಂದರೆ ಯುದ್ಧವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಚಲನೆಗೆ…
-

Glue Traps: ಇಲಿ ಹಿಡಿಯೋಕೆ ಇನ್ಮೇಲೆ ಈ ವಸ್ತು ಬಳಸೋ ಹಾಗಿಲ್ಲ, ಮಾರುವವರ ಮೇಲೂ ಕೇಸ್ ಬೀಳುತ್ತಂತೆ / Glue Traps Banned: Selling or Using Rat Glue Traps | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಯುವ ಉದ್ದೇಶದಿಂದ ತೆಗೆದುಕೊಳ್ಳಲಾದ ಈ ನಿರ್ಧಾರ ಈಗ ರಾಜ್ಯದಾದ್ಯಂತ ಜಾರಿಗೆ ಬಂದಿದೆ. ಇದರ ಅಡಿಯಲ್ಲಿ ಅಂಟು ಬಲೆಗಳನ್ನು ತಯಾರಿಸುವುದು, ಮಾರಾಟ ಮಾಡುವುದು, ಸಂಗ್ರಹಿಸುವುದು ಮತ್ತು ಬಳಸುವುದು ಈ ನಾಲ್ಕೂ ಕ್ರಿಯೆಗಳನ್ನೂ ನಿಷೇಧಿಸಲಾಗಿದೆ. ಇಲಿಗಳನ್ನು ಹಿಡಿಯಲು ಅಂಟು ಬಳಸುವಂತಿಲ್ಲ ಇಲಿಗಳನ್ನು ಹಿಡಿಯಲು ಅಂಟು ಬಲೆಗಳನ್ನು ಮನೆಗಳಲ್ಲಿ, ಕಚೇರಿಗಳಲ್ಲಿ, ಗೋದಾಮುಗಳಲ್ಲಿ, ಕಾರ್ಖಾನೆಗಳಲ್ಲಿ ಮತ್ತು ಇನ್ನಿತರ ವಾಣಿಜ್ಯ ಕೇಂದ್ರಗಳಲ್ಲಿ ವರ್ಷಗಳಿಂದ ಬಳಸಲಾಗುತ್ತಿತ್ತು. ಮೇಲ್ನೋಟಕ್ಕೆ ಇದು ಸಾಮಾನ್ಯ ಮತ್ತು ಸುಲಭ ವಿಧಾನವಾಗಿ ಕಾಣಿಸಿದರೂ, ಈ ಬಲೆಗಳು ಪ್ರಾಣಿಗಳಿಗೆ ಬಹಳ…
-

Ramya Krishna: ರಮ್ಯಾ ಕೃಷ್ಣನ್ ‘ಸೆಕಂಡ್ ಲವ್’! ಶಿವಗಾಮಿಯ ಹೊಸ ಅವತಾರಕ್ಕೆ ಫ್ಯಾನ್ಸ್ ಶಾಕ್! | | ACTPnews
Last Updated:Jun 18, 2026 6:07 PM IST ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ರಮ್ಯಾ ಕೃಷ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು ಇದೀಗ ಹೊಸ ಪ್ರಯೋಗದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ರಮ್ಯಾ ಕೃಷ್ಣ ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ರಮ್ಯಾ ಕೃಷ್ಣನ್ (Ramya Krishna) ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು…
-

Vinod Prabhakar: ಟೈಗರ್ ಪ್ರಭಾಕರ್ ನೆನೆದು ಭಾವುಕರಾದ ವಿನೋದ್ ಪ್ರಭಾಕರ್! | | ACTPnews
Last Updated:Jun 18, 2026 2:36 PM IST ನಾನು ನನ್ನ ತಂದೆ ಪ್ರಭಾಕರ್ ಅವರ ಮುಂದುವರೆದ ಅಧ್ಯಾಯವೇ ಆಗಿದ್ದೇನೆ. ನಮ್ಮ ತಂದೆಗೆ ಅವಾರ್ಡ್ ಬರಲೇ ಇಲ್ಲ. ಆದರೆ, ನನಗೆ ಬರೋ ಪ್ರಶಸ್ತಿಗಳನ್ನ ಅಪ್ಪನಿಗೆ ಅರ್ಪಿಸುತ್ತೇನೆ ಅಂತ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ. ಇವರ ಎಮೋಷನಲ್ ಮಾತುಗಳ ಪೂರ್ಣ ವಿವರ ಇಲ್ಲಿದೆ ಓದಿ. ಟೈಗರ್ ಪ್ರಭಾಕರ್ ನೆನೆದು ಎಮೋಷನ್ ಆದ ವಿನೋದ್ ಪ್ರಭಾಕರ್! ನಮ್ಮ ತಂದೆಗೆ ಯಾವುದೇ ಅವಾರ್ಡ್ (Award) ಬಂದಿರಲಿಲ್ಲಿ. ಅವರು 52ನೇ ವಯಸ್ಸಿಗೇನೆ ಹೊರಟು ಹೋದ್ರು.…
-

Madhya Pradesh: ನಡೆಯಲಾರದ ಹೆಂಡ್ತಿಯನ್ನು ಬೆನ್ನಮೇಲೆ ಹೊತ್ತುಕೊಂಡು ಬಂದ ಗಂಡ! ಸರ್ಕಾರಿ ಅಧಿಕಾರಿಗಳು ಮಾಡಿದ ಕೆಲಸ ಕೇಳಿದ್ರೆ ಥೂ ಅಂತೀರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 5:01 PM IST Madhya Pradesh: ಸರ್ಕಾರಗಳು ಬಡವರಿಗಾಗಿ, ಅಂಗವಿಕಲರಿಗಾಗಿ ಹತ್ತಾರು ಯೋಜನೆಗಳನ್ನು ಘೋಷಿಸುತ್ತವೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಅರ್ಹರಿಗೆ ಈ ಸೌಲಭ್ಯಗಳು ತಲುಪುತ್ತಿಲ್ಲ ಎಂಬುದಕ್ಕೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ. ಆ ಕುರಿತ ವರದಿ ಇಲ್ಲಿದೆ. ಪತಿಯ ಬೆನ್ನೇರಿ ಬಂದ ಅಂಗವಿಕಲ ಮಹಿಳೆ ಪನ್ನಾ (ಮಧ್ಯಪ್ರದೇಶ): ಇಂದಿನ ಸರ್ಕಾರಿ ವ್ಯವಸ್ಥೆ (Government System) ಎಷ್ಟು ಕೆಟ್ಟೋಗಿದೆ ಅಂದ್ರೆ, ಓರ್ವ ವಿಕಲಚೇತನ ಮಹಿಳೆಗೆ (Differently-abled woman)…
-

Pavitra Gowda: ದರ್ಶನ್ ಆಯ್ತು, ಈಗ ಪವಿತ್ರಾಗೌಡಗೆ ಸಿಗ್ತಿದ್ಯಾ ರಾಜಾತಿಥ್ಯ? ಗಂಭೀರ ಆರೋಪ ಮಾಡಿದ ಮಹಿಳೆ ಮೇಲೇ ಕೇಸ್! | | ACTPnews
Last Updated:Jun 18, 2026 3:46 PM IST ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್ ಎಂಬುವರು ಈ ಆರೋಪವನ್ನು ಮಾಡಿದ್ದಾರೆ. ಪವಿತ್ರಾ ಗೌಡಗೆ ಮನೆಯೂಟವೂ ಬರುತ್ತೆ, ತುಂಬಾ ಐಷಾರಾಮಿಯಾಗಿ ಜೈಲಲ್ಲಿ ಪವಿತ್ರಾ ಗೌಡ ಇದ್ದಾರೆ ಎಂದು ಹೇಳಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪವಿತ್ರಾಗೌಡ ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದ A1 ಪವಿತ್ರಾ ಗೌಡ (Pavithra Gowda) ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿದೆ. ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ…
-

Actress Roopika: ಹಸೆಮಣೆ ಏರಲು ಸಜ್ಜಾದ ಸ್ಯಾಂಡಲ್ವುಡ್ ನಟಿ! ರೂಪಿಕಾ ಮನಗೆದ್ದ ವರ ಯಾರು ಗೊತ್ತಾ? | | ACTPnews
Last Updated:Jun 18, 2026 4:37 PM IST ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ರೂಪಿಕಾ (Actress Rupika) ಅವರ ಜೀವನದಲ್ಲಿ ಇದೀಗ ಹೊಸ ಸಂಭ್ರಮ ಮನೆ ಮಾಡಿದೆ. ನಟಿ ರೂಪಿಕಾ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ರೂಪಿಕಾ (Actress Roopika) ಅವರ ಜೀವನದಲ್ಲಿ ಇದೀಗ ಹೊಸ ಸಂಭ್ರಮ ಮನೆ ಮಾಡಿದೆ. ನಟಿಯಾಗಿ, ಭರತನಾಟ್ಯ ಕಲಾವಿದೆಯಾಗಿ ಪ್ರೇಕ್ಷಕರ ಮನ ಗೆದ್ದಿರುವ ರೂಪಿಕಾ ಸದ್ಯ…
Latest News
Search the Archives
Access over the years of investigative journalism and breaking reports
You May Have Missed












