Author: Sanga
-

Kannada Aase Serial: 900 ಸಂಚಿಕೆ ಕಂಪ್ಲೀಟ್ ಮಾಡಿದ ‘ಆಸೆ’ ಸೀರಿಯಲ್! ಕ್ಯಾಬ್ ಡ್ರೈವರ್-ಹೂ ಕಟ್ಟೋ ಹುಡುಗಿಯ ಲೈಫ್ಸ್ಟೋರಿಗೆ ಕನ್ನಡ ಪ್ರೇಕ್ಷಕರು ಫಿದಾ | | ACTPnews
Last Updated:Jun 23, 2026 12:26 PM IST ಸ್ಟಾರ್ ಸುವರ್ಣ ವಾಹಿನಿಯ ಆಸೆ ಸೀರಿಯಲ್ 900 ಸಂಚಿಕೆ ಕಂಪ್ಲೀಟ್ ಮಾಡಿದೆ. ಮಧ್ಯಮ ವರ್ಗದ ಕತೆಯ ಈ ಸೀರಿಯಲ್ ಜನರ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. 3 ವರ್ಷದ ಹಿಂದೆ ಶುರು ಆದ ಈ ಸೀರಿಯಲ್ ಇದೀಗ ಹೊಸ ಸಾಧನೆ ಮಾಡಿ, ಜನರ ಪ್ರೀತಿಯೊಂದಿಗೆ ಮುನ್ನುಗ್ಗುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಅಂದು ಗೌರಿಶಂಕರ ಇಂದು ಆಸೆ; 900 ಸಂಚಿಕೆ ಕಂಪ್ಲೀಟ್! ಸ್ಟಾರ್ ಸುವರ್ಣ ವಾಹಿನಿಯ (Star…
-

Namma Metro: ಇನ್ನು ಮೆಟ್ರೋಗಾಗಿ ನಿಮಿಷಗಟ್ಟಲೇ ಕಾಯುವ ಅಗತ್ಯವಿಲ್ಲ, ಬಂತು 15 ಹೊಸ ರೈಲುಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 23, 2026 9:29 AM IST ಬೆಂಗಳೂರಿನ ಮೆಟ್ರೋ ಯೆಲ್ಲೋ ಲೈನ್ ನಲ್ಲಿ ರೈಲುಗಳ ಸಂಖ್ಯೆ 15ಕ್ಕೆ ಹೆಚ್ಚಳ, ಆಗಸ್ಟ್ ರಿಂದ 8 ನಿಮಿಷಕ್ಕಿಂತ ಕಡಿಮೆ ಅಂತರದಲ್ಲಿ ಸಂಚಾರ, ಪ್ರಯಾಣಿಕರ ಕಾಯುವಿಕೆ ಕಡಿಮೆ ಆಗಲಿದೆ. ಹಳದಿ ಮಾರ್ಗದ ರೈಲುಗಳು ಬೆಂಗಳೂರಿನ (Bengaluru) ಟ್ರಾಫಿಕ್ (Traffic) ಕಿರಿಕಿರಿಯಿಂದ ಬೇಸತ್ತಿದ್ದ ನಮ್ಮ ಮೆಟ್ರೋ ಯೆಲ್ಲೋ ಲೈನ್ (Yellow Line) ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಭರ್ಜರಿ ಸಿಹಿಸುದ್ದಿ (Good News) ನೀಡಿದೆ. ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸುವ…
-

Samantha Ruth Prabhu-Rashmika Mandanna: ಮದುವೆ ನಂತರ ಇಬ್ಬರಿಗೂ ಮೊದಲ ರಿಲೀಸ್! ಗೆದ್ದಿದ್ಯಾರು? ಸಮಂತಾ? ರಶ್ಮಿಕಾ? | Rashmika mandanna and samantha ruth prabhu | | ACTPnews
Last Updated:Jun 23, 2026 11:58 AM IST Samantha Ruth Prabhu-Rashmika Mandanna: ಸಮಂತಾ ಹಾಗೂ ರಶ್ಮಿಕಾ ಅವರ ಮದುವೆ ನಂತರದ ಮೊದಲ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿವೆ. ಗೆದ್ದವರು ಯಾರು? ಯಾರಿಗೆ ಹೇಗಿದೆ ರೆಸ್ಪಾನ್ಸ್? ಸಮಂತಾ-ರಶ್ಮಿಕಾ ರಶ್ಮಿಕಾ ಮಂದಣ್ಣ (Rashmika Mandanna) ಅವರು ನ್ಯಾಷನಲ್ ಕ್ರಶ್ ಆದರೆ ಸಮಂತಾ ರುತ್ ಪ್ರಭು (Samantha Ruth Prabhu) ಪ್ರೇಕ್ಷಕರ ಕಣ್ಮಣಿ. ಇಬ್ಬರಿಗೂ ಸಪರೇಟ್ ಫ್ಯಾನ್ಸ್ ಬೇಸ್ ಇದೆ. ಇಬ್ಬರು ನಟಿಯರೂ (Actress) ಕೂಡಾ ಟಾಪ್…
-

Goat Sacrifice: ಮುಂಜಾನೆ ಕುರಿ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿದ ಪೊಲೀಸರು! ಪೊಲೀಸ್ ಠಾಣೆಯಲ್ಲೇ ನಡೆಯಿತು ವಿಚಿತ್ರ ಪೂಜೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 12:05 PM IST ತಲೆ ಕತ್ತರಿಸಿದ ಮೇಕೆಯನ್ನು ಹತ್ತಿರದ ಕೋಳಿ ಕೇಂದ್ರದಲ್ಲಿ ಕ್ಲೀನ್ ಮಾಡಿಸಿ ನಂತರ ಬಿರಿಯಾನಿ ಮಾಡಿ ಠಾಣೆಯ ಎಲ್ಲಾ ಸಿಬ್ಬಂದಿಗೆ ಅದ್ದೂರಿ ಔತಣಕೂಟ ಏರ್ಪಡಿಸಲಾಗಿತ್ತು. ಪೊಲೀಸರೆಲ್ಲ ಸೇರಿ ಭರ್ಜರಿ ಪಾರ್ಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. News18 ಸೇಲಂ: ಹಳ್ಳಿ ಕಡೆಗಳಲ್ಲಿ ಮಾಟ ಮಂತ್ರ, ವಾಮಾಚಾರ ಮಾಡೋದನ್ನು ಕೇಳಿದ್ದೀವಿ. ಇಂದಿಗೂ ಅನೇಕ ಮಂದಿ ಇಂತಹ ಆಚರಣೆಗಳನ್ನು ನಂಬುತ್ತಾರೆ. ಆದರೆ ಪೊಲೀಸರೇ ಇಂತಹ ಒಂದು (Goat Sacrifice) ಆಚರಣೆಯನ್ನು ಮಾಡಿದ್ದಾರೆ…
-

ಬೆಂಗಳೂರಿಗರಿಗೆ ಗುಡ್ ನ್ಯೂಸ್, ಮಳೆಯ ಅಬ್ಬರಕ್ಕೆ ಮಾಯವಾಯ್ತು ಮಾಲಿನ್ಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 23, 2026 10:28 AM IST ಮುಂಗಾರು ಮಳೆಯಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ AQI 16-54ಕ್ಕೆ ಇಳಿಕೆ, ಹೆಬ್ಬಾಳ, ಬಿಟಿಎಂ, ಮಡಿಕೇರಿ, ಮೈಸೂರು, ಮಂಗಳೂರು, ಹುಬ್ಬಳ್ಳಿ ಧಾರವಾಡದಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದೆ ಬೆಂಗಳೂರಿನ ಗಾಳಿಯ ಗುಣಮಟ್ಟ ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ನಿವಾಸಿಗಳೇ ಗಮನಿಸಿ, ಇಷ್ಟು ದಿನ ಧೂಳು ಮತ್ತು ಮಾಲಿನ್ಯದಿಂದ (Pollution) ಉಸಿರುಗಟ್ಟುತ್ತಾ ಇದ್ದ ನಗರದ ವಾತಾವರಣ, ಇದೀಗ ಸಂಪೂರ್ಣವಾಗಿ ಬದಲಾಗಿದೆ. ವರುಣನ ಕೃಪೆ ಮತ್ತು ಮುಂಗಾರು ಮಳೆಯ (Rain)…
-

IRE vs IND: ಕೊನೆಗೂ ಆ ಕ್ಷಣ ಬಂದೆ ಬಿಡ್ತು! ಟೀಮ್ ಇಂಡಿಯಾ ಜೆರ್ಸಿ ಧರಿಸಿ ವೈಭವ್ ಸೂರ್ಯವಂಶಿ ಭಾವುಕ | ಕ್ರೀಡಾ ಸುದ್ದಿ | ACTPnews
Last Updated:Jun 23, 2026 11:07 AM IST 15 ವರ್ಷದ ವೈಭವ್ ಸೂರ್ಯವಂಶಿ ಭಾರತ ಟಿ20ಐ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು, ವೈಭವ್ ಟೀಮ್ ಇಂಡಿಯಾ ಜೆರ್ಸಿಯನ್ನು ಧರಿಸಿ ಭಾವುಕರಾಗಿದ್ದಾರೆ. ವೈಭವ್ ಸೂರ್ಯವಂಶಿ ಕೇವಲ 15 ವರ್ಷ ವಯಸ್ಸಿನಲ್ಲೇ ವೈಭವ್ ಸೂರ್ಯವಂಶಿ (Vaibhav Sooryavanshi) ವಿಶ್ವ ಕ್ರಿಕೆಟ್(Cricket)ನ ಚಿತ್ತ ಕದ್ದಿದ್ದಾರೆ. ಐಪಿಎಲ್ (IPL) 2026 ರಲ್ಲಿನ ಪ್ರದರ್ಶನದ ಆಧಾರದ ಮೇಲೆ ಸೂರ್ಯವಂಶಿ ಭಾರತ…
-

Kannada Baiker Movie: ಕನ್ನಡದ ಮೊಟ್ಟ ಮೊದಲ ಬೈಕರ್ ಸಿನಿಮಾ! | | ACTPnews
Last Updated:Jun 23, 2026 11:11 AM IST ಕನ್ನಡದ ಮೊದಲ ಬೈಕರ್ಸ್ ಸಿನಿಮಾ ಯಾವುದು? ಈ ಚಿತ್ರಕ್ಕೆ ಫಾದರ್ಸ್ ಡೇ ಅಂತ ಟೈಟಲ್ ಇಟ್ಟಿರೋದು ಯಾಕೆ? ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ. ಇದು ಕನ್ನಡದ ಮೊಟ್ಟ ಮೊದಲ ಬೈಕರ್ ಸಿನಿಮಾ ಕನ್ನಡದಲ್ಲಿ (Kannada) ಒಂದು ಬೈಕರ್ಸ್ ಸಿನಿಮಾ (Bikers Movie) ರೆಡಿ ಆಗಿದೆ. ಇದಕ್ಕೆ ಅಪ್ಪ ಮತ್ತು ಮಗನ ಬಾಂಧವ್ಯದ ಟಚ್ ಕೂಡ ಇದೆ. ಸಹ ಪಯಣಿಗರಿಬ್ಬರ ಈ ಚಿತ್ರದ ಟ್ರೈಲರ್ (Movie Trailer) ಅಲ್ಲಿ…
-

Monsoon Rains: ಹೊಸ ಭರವಸೆ ಹುಟ್ಟಿಸಿದ ಉಪಗ್ರಹ ಚಿತ್ರಗಳು; ಆದರೆ ಈಗಾಗಲೇ ಆಗಬೇಕಾದ ಡ್ಯಾಮೇಜ್ ಆಗಿದೆ ಅಂತಿದೆ ಅಂಕಿ ಅಂಶಗಳು! | | ACTPnews
ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ಶೇಕಡಾ 45 ರಷ್ಟು ಮಳೆ ಕೊರತೆ ಎದುರಾಗಿದ್ದು, ಮುಂಗಾರು ಮಳೆ 146 ವರ್ಷಗಳ ದಾಖಲೆ ಕುಸಿತವಾಗಿದೆ. ರಾಜ್ಯದಲ್ಲಿ ಜೂನ್ 1 ರಿಂದ 22ವರೆಗೆ ವಾಡಿಕೆಯಂತೆ 136 ಮಿ.ಮೀ ಮಳೆ ಆಗಬೇಕಿತ್ತು. ಆದರೆ ರಾಜ್ಯದಲ್ಲಿ 78 ಮಿ.ಮೀ ಮಳೆ ಆಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ 551 ಮಿ.ಮೀ ಮಳೆ ಆಗಬೇಕಿತ್ತು. ಆದರೆ 210 ಮಿ.ಮೀ ಮಳೆಯಾಗಿದ್ದು, ಶೇಕಡಾ 62 ಮಳೆ ಅಭಾವ ಆಗಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ…
-

NEET Exam: ಫೋಟೋ ಮರೆತು ಬಂದ ನೀಟ್ ವಿದ್ಯಾರ್ಥಿನಿಗೆ ಆಪತ್ಬಾಂಧವರಾದ ಪೊಲೀಸರು, ತುರ್ತು ಸಹಾಯಕ್ಕೆ ಜನರ ಮೆಚ್ಚುಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 3:43 PM IST ನೀಟ್ ಪರೀಕ್ಷೆಯ ವೇಳೆ ಪರೀಕ್ಷಾ ಕೇಂದ್ರಕ್ಕೆ ಬಂದ ಒಬ್ಬ ಮಹಿಳಾ ವಿದ್ಯಾರ್ಥಿನಿ ತನ್ನೊಂದಿಗೆ ಅಗತ್ಯವಿರುವ ಫೋಟೋಗಳನ್ನು ತರಲು ಮರೆತಿದ್ದಳು. ಪರೀಕ್ಷೆಗೆ ಪ್ರವೇಶ ಪಡೆಯಲು ಫೋಟೋಗಳು ಕಡ್ಡಾಯವಾಗಿದ್ದರಿಂದ ಅವಳು ತುಂಬಾ ಆತಂಕಕ್ಕೀಡಾಗಿದ್ದಳು. ಆಗ ಪೊಲೀಸರು ಆಕೆಯ ಸಹಾಯಕ್ಕೆ ಬಂದ ಘಟನೆ ವರದಿಯಾಗಿದೆ. News18 ಅಂಬರ್ನಾಥ್: ನಿನ್ನೆ ದೇಶಾದ್ಯಂತ ನಡೆದ ನೀಟ್ ಮರು ಪರೀಕ್ಷೆಗೆ ಸಂಬಂಧಿಸಿದಂತೆ ಒಂದಲ್ಲೊಂದು ಸ್ವಾರಸ್ಯಕರ ಘಟನೆಗಳು ವರದಿಯಾಗುತ್ತಲೇ ಇದೆ. ಈತನ್ಮಧ್ಯೆ, ಮತ್ತೊಂದು ಹೃದಯಸ್ಪರ್ಶಿ ಘಟನೆಯೊಂದು ವರದಿಯಾಗಿದೆ.…
-

Britain PM Keir Starmer: ಯುಕೆ ಪಿಎಂ ಸ್ಟಾರ್ಮರ್ ರಾಜೀನಾಮೆ, 10 ವರ್ಷಗಳಲ್ಲಿ ರಾಜೀನಾಮೆ ನೀಡಿದ ಆರನೇ ಪ್ರಧಾನಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸ್ಟಾರ್ಮರ್ ತಮ್ಮ ಪತ್ನಿ ವಿಕ್ಟೋರಿಯಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಒಳ್ಳೆಯ ಮತ್ತು ಕಷ್ಟದ ಸಮಯದಲ್ಲಿ ಯಾವಾಗಲೂ ತಮ್ಮನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು. ತಮ್ಮ ಪತ್ನಿ ತಮಗೆ ಬಲವಾದ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಭಾವನಾತ್ಮಕವಾಗಿ, ಅವರು ತಮ್ಮ ಮಕ್ಕಳ ಬಗ್ಗೆಯೂ ಪ್ರಸ್ತಾಪಿಸಿದರು, ಅವರು ತಮ್ಮ ಹೆಮ್ಮೆ ಮತ್ತು ಸಂತೋಷದ ದೊಡ್ಡ ಮೂಲ ಎಂದು ಹೇಳಿದರು. ತಮ್ಮ ಭಾಷಣದ ಕೊನೆಯಲ್ಲಿ, ಅವರು ತಮ್ಮ ಪತ್ನಿಯನ್ನು ಅಪ್ಪಿಕೊಂಡು ನಂತರ 10 ಡೌನಿಂಗ್ ಸ್ಟ್ರೀಟ್ ಒಳಗೆ ಹಿಂತಿರುಗಿದರು. ಅಧಿಕಾರದ ಸುಗಮ…
Latest News
Search the Archives
Access over the years of investigative journalism and breaking reports
You May Have Missed












