Author: Sanga
-

Britain PM Keir Starmer: ಯುಕೆ ಪಿಎಂ ಸ್ಟಾರ್ಮರ್ ರಾಜೀನಾಮೆ, 10 ವರ್ಷಗಳಲ್ಲಿ ರಾಜೀನಾಮೆ ನೀಡಿದ ಆರನೇ ಪ್ರಧಾನಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸ್ಟಾರ್ಮರ್ ತಮ್ಮ ಪತ್ನಿ ವಿಕ್ಟೋರಿಯಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಒಳ್ಳೆಯ ಮತ್ತು ಕಷ್ಟದ ಸಮಯದಲ್ಲಿ ಯಾವಾಗಲೂ ತಮ್ಮನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು. ತಮ್ಮ ಪತ್ನಿ ತಮಗೆ ಬಲವಾದ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಭಾವನಾತ್ಮಕವಾಗಿ, ಅವರು ತಮ್ಮ ಮಕ್ಕಳ ಬಗ್ಗೆಯೂ ಪ್ರಸ್ತಾಪಿಸಿದರು, ಅವರು ತಮ್ಮ ಹೆಮ್ಮೆ ಮತ್ತು ಸಂತೋಷದ ದೊಡ್ಡ ಮೂಲ ಎಂದು ಹೇಳಿದರು. ತಮ್ಮ ಭಾಷಣದ ಕೊನೆಯಲ್ಲಿ, ಅವರು ತಮ್ಮ ಪತ್ನಿಯನ್ನು ಅಪ್ಪಿಕೊಂಡು ನಂತರ 10 ಡೌನಿಂಗ್ ಸ್ಟ್ರೀಟ್ ಒಳಗೆ ಹಿಂತಿರುಗಿದರು. ಅಧಿಕಾರದ ಸುಗಮ…
-

TMC-Mamata Banerjee: ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ! ಪಕ್ಷದಿಂದಲೇ ಅಭಿಷೇಕ್ ಬ್ಯಾನರ್ಜಿ ವಜಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 10:31 PM IST TMC Crisis: ದೀದಿಗೆ ಬಿಗ್ ಶಾಕ್! ಬಂಡಾಯ ಬಣದ ಮೇಲುಗೈ; ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ, ಅರೂಪ್ ರಾಯ್ಗೆ ಪಟ್ಟ; ಪಕ್ಷದಿಂದಲೇ ಅಭಿಷೇಕ್ ಬ್ಯಾನರ್ಜಿ ಅಮಾನತು ಮಮತಾ ವಜಾ – ಅಭಿಷೇಕ್ ಕಿಕ್ ಔಟ್ ಕೊಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ (West Bengal) ರಾಜಕೀಯದಲ್ಲಿ ಮತ್ತೊಂದು ಭೂಕಂಪನ ಸಂಭವಿಸಿದೆ. ಯಾಕಂದ್ರೆ, ದಶಕಗಳ ಕಾಲ ತೃಣಮೂಲ ಕಾಂಗ್ರೆಸ್ನಲ್ಲಿ (Trinamool Congress) ಬಿಗಿ ಹಿಡಿತ ಸಾಧಿಸಿದ್ದ…
-

Flirt Kannada Movie: ‘ಲಕ್ಷ್ಮಿ ಬಾರಮ್ಮ’ ಚಂದನ್ರ ಸಿನಿಮಾ ರೀ-ರಿಲೀಸ್; ಆದರೆ ಈ ಸಲ ‘ಫ್ಲರ್ಟ್’ಗೆ ಹೊಸ ಟಚ್! | | ACTPnews
Last Updated:Jun 22, 2026 11:17 PM IST ಚಂದನ್ ಕುಮಾರ್ ಅಭಿನಯದ ಫ್ಲರ್ಟ್ ಚಿತ್ರ ರೀ-ರಿಲೀಸ್ ಆಗುತ್ತಿದೆ. ಚಂದನ್ ಇದನ್ನ ಯಾಕೆ ಮರು ಬಿಡುಗಡೆ ಮಾಡ್ತಿದ್ದಾರೆ ಅನ್ನುವ ಕುತೂಹಲವು ಹೆಚ್ಚಾಗಿದೆ. ಅದಕ್ಕೆ ಉತ್ತರವನ್ನು ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಬಿಗ್ ಬಾಸ್ ಚಂದನ್ ಫ್ಲರ್ಟ್ ಚಿತ್ರ ರೀ-ರಿಲೀಸ್; ಆದರೆ ಈ ಸಲ ಹೊಸ ಟಚ್ ಬಂದಿದೆ! ಪ್ರೇಮ ಬರಹ ಚಿತ್ರ (Prema Baraha Movie) ಖ್ಯಾತಿಯ ನಟ ಚಂದನ್ ಕುಮಾರ್ (Chandan Kumar) ಮತ್ತೊಂದು…
-

ODI World Cup: ಗಂಭೀರ್ಗೆ ಹೊಸ ತಲೆನೋವು ತಂದ ಅಫ್ಘಾನ್ ಸರಣಿ! ವಿಶ್ವಕಪ್ ಸ್ಥಾನಕ್ಕಾಗಿ ಮೂವರಿಂದ ಬಿಗ್ ಫೈಟ್ | ಕ್ರೀಡಾ ಸುದ್ದಿ | ACTPnews
Last Updated:Jun 22, 2026 11:00 PM IST ಭಾರತ ಅಫ್ಘಾನಿಸ್ತಾನ ವಿರುದ್ಧ ODI Series ಅನ್ನು 3-0ರಿಂದ ಗೆದ್ದು 2027 ಏಕದಿನ ವಿಶ್ವಕಪ್ಗೆ ಸಿದ್ಧತೆಯನ್ನ ಗಟ್ಟಿಗೊಳಿಸಿದೆ, ಹಲವು ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಿದ್ದು, ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆಯಲು ಕಾಯುತ್ತಿವೆ. ಟೀಮ್ ಇಂಡಿಯಾ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕದಿನ ಸರಣಿಯ (ODI Series) ಅಂತ್ಯದೊಂದಿಗೆ, 2027 ರ ಏಕದಿನ ವಿಶ್ವಕಪ್ಗಾಗಿ (ODI World Cup) ಭಾರತೀಯ ತಂಡದ ಸಿದ್ಧತೆಗಳು ಕೂಡ…
-

Fire Accident: ಕೋಚಿಂಗ್ ಸೆಂಟರ್ಗೆ ಬೆಂಕಿ, ಬಾಲ್ಕನಿಯಿಂದ ಹಾರಿದ 10 ವಿದ್ಯಾರ್ಥಿಗಳು! ಮುಂದೇನಾಯ್ತು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 4:02 PM IST Lucknow Coaching Fire Accident: ಉತ್ತರ ಪ್ರದೇಶದ ರಾಜಧಾನಿ ಲಖನೌನ ಅಲಿಗಂಜ್ ಪ್ರಾಂತ್ಯದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ಇಲ್ಲಿನ ಪ್ರಮುಖ ಕೋಚಿಂಗ್ ಸೆಂಟರ್ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ಕೆಲವು ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್ನೊಳಗೇನೆ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. News18 ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಖನೌನ (Lucknow) ಅಲಿಗಂಜ್ ಪ್ರಾಂತ್ಯದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ಇಲ್ಲಿನ…
-

ICC: ಮಹಿಳಾ ಕ್ರಿಕೆಟಿಗರಿಗೆ ಗುಡ್ ನ್ಯೂಸ್ ಕೊಟ್ಟ ಐಸಿಸಿ! ಹೆರಿಗೆಯ ನಂತರ ರೀಎಂಟ್ರಿಗೆ ಮಹತ್ವದ ಘೋಷಣೆ | ಕ್ರೀಡಾ ಸುದ್ದಿ | ACTPnews
Last Updated:Jun 22, 2026 9:55 PM IST ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಪ್ರತಿ ಮಹಿಳಾ ಕ್ರಿಕೆಟಿಗರಿಗೂ ಮೀಸಲಾದ ಕೇಸ್ ಮ್ಯಾನೇಜರ್ ಅನ್ನು ನಿಯೋಜಿಸಬೇಕೆಂದು ಐಸಿಸಿ ಸೂಚಿಸಿದೆ. ಈ ಪಾತ್ರವನ್ನು ಸಾಮಾನ್ಯವಾಗಿ ವೈದ್ಯರು ಅಥವಾ ಫಿಸಿಯೋಗಳು ನಿರ್ವಹಿಸುತ್ತಾರೆ. ತಾಯಿಯಾದ ನಂತರ ಕ್ರಿಕೆಟ್ ಆಡಿದ ಬಿಸ್ಮಾ ಮರೂಫ್, ಆಮಿ ಸ್ಯಾಟರ್ತ್ವೈಟ್ ಮಹಿಳಾ ಕ್ರಿಕೆಟಿಗರಿಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ತಾಯ್ತನದ (Motherhood) ಕಾರಣದಿಂದಾಗಿ ತಮ್ಮ ವೃತ್ತಿಜೀವನಕ್ಕೆ ಅಡ್ಡಿಯಾಗದಂತೆ ಮಹಿಳಾ ಆಟಗಾರ್ತಿಯರು…
-

Sathish Ninasam: ನಿರ್ಮಾಪಕರಲ್ಲಿ ಮತ್ತೆ ಕ್ಷಮೆ ಕೇಳಿದ ಸತೀಶ್ ನೀನಾಸಂ! ಆ ಮೇಲೆ ಹೇಳಿದ್ದೇನು ಗೊತ್ತಾ? | | ACTPnews
ಮತ್ತೆ ಕ್ಷಮೆ ಕೇಳಿದ ಸತೀಶ್ ನೀನಾಸಂ ಸತೀಶ್ ನೀನಾಸಂ ತಾವು ಬೇರೆ ಅರ್ಥದಲ್ಲಿ ಏನೂ ಹೇಳಿಲ್ಲ. ಸಿನಿಮಾ ಜ್ಞಾನದ ಬಗ್ಗೆ ಹೇಳಿದ್ದೇನೆ. ಇದು ತಿಳಿದುಕೊಳ್ಳದೆ ಸಿನಿಮಾ ಮಾಡ್ತಾರೆ. ಸೋತು ಹೋದ್ಮೇಲೆ ಅಷ್ಟು ಹೋಗ್ತದೆ. ಇಷ್ಟು ಹೋಯಿತು ಅಂತ ಹೇಳ್ತಾರೆ. ನಾವೆಲ್ಲ ಒಟ್ಟಾಗಿ ಹೋಗೋಣ (ಚಿತ್ರ ಕೃಪೆ: ಸತೀಶ್ ನೀನಾಸಂ ಇನ್ಸ್ಟಾಗ್ರಾಮ್) ಇದರಿಂದ ನಮಗೂ ಬೇಸರ ಆಗುತ್ತದೆ. ಸಿನಿಮಾ ಸೋತು ಹೋಯಿತಲ್ಲ ಅಂತಲೇ ನೋವಾಗುತ್ತದೆ. ಅದು ಬಿಟ್ಟರೆ, ನಾನು ಬೇರೆ ಉದ್ದೇಶದಿಂದ ಏನೂ ಹೇಳಿಲ್ಲ ಅಂತ ಇಲ್ಲಿ ಹೇಳಿಕೊಂಡಿದ್ದಾರೆ.…
-

Crime News: ಮಕ್ಕಳ ಕಳ್ಳನೆಂದು ಶಂಕಿಸಿ ಕೇರಳ ಯುವಕನ ಮೇಲೆ ಹಲ್ಲೆ: ಒಡಿಶಾದ ಸಂಬಲ್ಪುರದಲ್ಲಿ ಮೂವರ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 4:35 PM IST ವಿಷ್ಣು ಶಿಬುವನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತನನ್ನು ಅವನ ಊರಿಗೆ ಕಳುಹಿಸಲಾಗಿದೆ’ ಎಂದು ಹೆಚ್ಚುವರಿ ಎಸ್ಪಿ ಹೇಳಿದರು, ವೀಡಿಯೊ ಮತ್ತು ಸಿಸಿಟಿವಿ ದೃಶ್ಯಗಳಲ್ಲಿ ಗುರುತಿಸಲಾದ ನಂತರ ಮೂವರನ್ನು ಬಂಧಿಸಲಾಗಿದೆ. ಪೊಲೀಸರ ಸಕಾಲಿಕ ಹಸ್ತಕ್ಷೇಪದಿಂದಾಗಿ ಕೆಲಸಗಾರನಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಕೇಸ್ ಸಂಬಲ್ಪುರ: ಒಡಿಶಾದ ಸಂಬಲ್ಪುರದಲ್ಲಿ ಮಕ್ಕಳ ಕಳ್ಳನೆಂದು ಶಂಕಿಸಿ ಕೇರಳದ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಒಂದು ದಿನದ ನಂತರ, ಈ ಪ್ರಕರಣದಲ್ಲಿ…
-

Lucknow Fire Accident: ಕೋಚಿಂಗ್ ಸೆಂಟರ್ ಅಗ್ನಿ ದುರಂತದಲ್ಲಿ 14 ಮಂದಿ ಸಜೀವ ದಹನ! 3 ಅಂತಸ್ತಿನ ಕಟ್ಟಡದಲ್ಲಿ ಸಿಲುಕಿ ಹಲವರ ಪರದಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 5:46 PM IST Lucknow Coaching Fire Accident:ಲಖನೌನ ಅಲಿಗಂಜ್ನಲ್ಲಿರುವ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ಇಡೀ ದೇಶವನ್ನೇ ನಡುಗಿಸಿದೆ. ಸಾಕುಪ್ರಾಣಿ ಅಂಗಡಿ ಮತ್ತು ಅನಿಮೇಷನ್ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡವೊಂದರಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಭಾರಿ ಬೆಂಕಿಗೆ ಕನಿಷ್ಠ 14 ಜನರು ಬಲಿಯಾಗಿದ್ದಾರೆ. ಕೋಚಿಂಗ್ ಸೆಂಟರ್ಗೆ ಬೆಂಕಿ ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಖನೌನ (Lucknow) ಅಲಿಗಂಜ್ (Aliganj) ಪ್ರಾಂತ್ಯದ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ…
-

ಮಾಜಿ ಸಿಎಂ ಮದುವೆಯಾದ ಕನ್ನಡದ ನಟಿ! 55ರ ಬಿಜೆಪಿ ನಾಯಕನ ಜೊತೆ ‘ಕಾನ್ಸ್ಟೇಬಲ್ ಸರೋಜಾ’ ಕಲ್ಯಾಣ | | ACTPnews
Last Updated:Jun 22, 2026 8:06 PM IST Tagaru Actress Triveni Rao: ‘ಕಾನ್ಸ್ಟೇಬಲ್ ಸರೋಜಾ’ ಮದುವೆಯಾಗಿದ್ದಾರೆ. ತ್ರಿಪುರಾ ಮಾಜಿ ಸಿಎಂ, ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇಬ್ರನ್ನು ‘ಕಾನ್ಸ್ಟೇಬಲ್ ಸರೋಜಾ’ ಅಲಿಯಾಸ್ ತ್ರಿವೇಣಿ ರಾವ್ ಮದುವೆಯಾಗಿದ್ದಾರೆ. ‘ಕಾನ್ಸ್ಟೇಬಲ್ ಸರೋಜಾ’ ಮದುವೆ ಹ್ಯಾಟ್ರಿಕ್ ಹೀರೆೋ ಶಿವರಾಜ್ಕುಮಾರ್ (Shivarajkumar), ಡಾಲಿ ಧನಂಜಯ್ (Daali Dhananjay) ಅಭಿನಯದ ‘ಟಗರು’ (Tagaru) ಸಿನಿಮಾ ನೀವು ನೋಡಿರಬಹುದು. ಧನಂಜಯ್ಗೆ ‘ಡಾಲಿ’ ಎಂಬ ನೇಮ್, ಫೇಮ್ ತಂದುಕೊಟ್ಟ ಈ ಸಿನಿಮಾದಲ್ಲಿ ಮತ್ತೊಂದು…
Latest News
Search the Archives
Access over the years of investigative journalism and breaking reports
You May Have Missed












