Author: Sanga
-

Vinod Prabhakar: ಟ್ರೈಲರ್ ಲಾಂಚ್ ಇವೆಂಟ್ಗೆ ಗೈರು! ವಿನೋದ್ ಪ್ರಭಾಕರ್ ಈಗ ಹೇಗಿದ್ದಾರೆ? | Vinod Prabhakar not attended trailer launch event how he is doing now | | ACTPnews
Last Updated:Jun 23, 2026 2:51 PM IST Vinod Prabhakar: ಬಾಲರಾಮನ ಆ ದಿನಗಳು ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ಗೆ ವಿನೋದ್ ಪ್ರಭಾಕರ್ ಅವರು ಗೈರಾಗಿದ್ದರು. ಅವರೀಗ ಹೇಗಿದ್ದಾರೆ? ಆರೋಗ್ಯ ಹೇಗಿದೆ? ವಿನೋದ್ ಪ್ರಭಾಕರ್ ಬೆಂಗಳೂರಿನ (Bengaluru) ಖಾಸಗಿ ಹೋಟೆಲ್ನಲ್ಲಿ ವಿನೋದ್ ರಾಜ್ (Vinod Raj) ಅಭಿನಯದ ಬಲರಾಮನ ದಿನಗಳು ಸಿನಿಮಾದ ಟ್ರೈಲರ್ ಲಾಂಚ್ (Trailer Launch) ಕಾರ್ಯಕ್ರಮ ನಡೆದಿದೆ. ಅನಾರೋಗ್ಯದಿಂದಾಗಿ (Illness) ನಟ ವಿನೋದ್ ಪ್ರಭಾಕರ್ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಚೈತನ್ಯ,…
-

Fastest Century: 13 ಸಿಕ್ಸರ್, 12 ಬೌಂಡರಿ! ಕೇವಲ 32 ಎಸೆತಗಳಲ್ಲಿ ಶತಕ! ವೈಭವ್ನನ್ನೇ ಮೀರಿಸಿದ ಭಾರತದ ಯುವ ಆಟಗಾರ! | ಕ್ರೀಡಾ ಸುದ್ದಿ | ACTPnews
Last Updated:Jun 23, 2026 9:59 AM IST ದೇಶೀಯ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ನಿಂದ ಹೆಸರು ಮಾಡಿರುವ ಈ ಆಟಗಾರನನ್ನು ಐಪಿಎಲ್ 2026 ರ ಹರಾಜಿನಲ್ಲಿ ₹30 ಲಕ್ಷ ಮೂಲ ಬೆಲೆಗೆ ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿತ್ತು. ಆದರೆ ಆ ಸೀಸನ್ನಲ್ಲಿ ಅವರು ಒಂದೇ ಒಂದು ಪಂದ್ಯ ಆಡಿರಲಿಲ್ಲ. News18 Aman Rao Fastest Century, 32 ball 100: 15 ವರ್ಷದ ವೈಭವ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅತ್ಯಂತ ವೇಗದ ಅರ್ಧಶತಕ ಗಳಿಸಿ ರೆಕಾರ್ಡ್…
-

Darshan Case: ಕೋರ್ಟ್ನಲ್ಲಿ ದರ್ಶನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಹಳೇ ಲಾಯರ್ ಔಟ್, ಈ ವಕೀಲರ ಕೈಯಲ್ಲಿದೆ ದಾಸನ ಭವಿಷ್ಯ! | | ACTPnews
Last Updated:Jun 23, 2026 2:21 PM IST ವಕೀಲ ಸುನೀಲ್ ಕುಮಾರ್ ಅವ್ರು ಇದೀಗ ಹೈಪ್ರೊಫೈಲ್ ಕೇಸ್ನಿಂದ ಅಧಿಕೃತವಾಗಿ ಹಿಂದೆ ಸರಿದಿದ್ದು, ಈ ಪ್ರಕರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇದೀಗ ದರ್ಶನ್ ಕೇಸ್ ಈ ಹಿರಿಯ ವಕೀಲರ ಕೈ ಸೇರಿದೆ. News18 ಬೆಂಗಳೂರು (ಜೂ.23): ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ಜೈಲು ಸೇರಿರುವ ನಟ ದರ್ಶನ್ ಪಾಲಿಗೆ ಈ ಕೇಸ್ ನರಕ ದರ್ಶನವನ್ನೇ ಮಾಡಿಸಿದೆ ಅಂದ್ರೂ ತಪ್ಪಾಗಲ್ಲ. ಕೋರ್ಟ್ನಲ್ಲಿರೋ ದರ್ಶನ್ (Darshan) ಕೇಸ್ ಇದೀಗ ಮಹತ್ವದ…
-

PoK Protest: ಮುನೀರ್ ಸೈನ್ಯಕ್ಕೆ 24 ಗಂಟೆಗಳ ಡೆಡ್ಲೈನ್! ಕಾಶ್ಮೀರಿಗಳ ಖಡಕ್ ವಾರ್ನಿಂಗ್ / PoK Protest: Munir Issues 24-Hour Ultimatum to Army, Kashmiris | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 2:07 PM IST ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ದಿನೇ ದಿನೇ ಚಳುವಳಿ ಬಲಗೊಳ್ಳುತ್ತಿದೆ. ಮೂರು ವಾರಗಳ ಅಶಾಂತಿಯ ನಡುವೆ, ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ಈಗ ಅಸಿಮ್ ಮುನೀರ್ ಸೇನೆಗೆ 24 ಗಂಟೆಗಳ ಒಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪರಿಸ್ಥಿತಿ ಉಲ್ಬಣಗೊಳ್ಳಬಹುದು ಎಂದು ಎಚ್ಚರಿಕೆ ನೀಡಿದೆ. ಕಾಶ್ಮೀರಿಗಳ ಖಡಕ್ ವಾರ್ನಿಂಗ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK)ದಲ್ಲಿ ಭದ್ರತಾ ಪಡೆಗಳ ಸಂಘರ್ಷ ಮತ್ತು ಕಾರ್ಯಕರ್ತರ ಮೇಲಿನ ಕ್ರೌರ್ಯ ದಿನೇ…
-

IRE vs IND: ಐರ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ತಂಡದಲ್ಲಿ ಬಿಗ್ ಚೇಂಜ್? ವೈಭವ್ ಎಂಟ್ರಿ, ಮೂವರು ಆಟಗಾರರಿಗೆ ಸಂಕಷ್ಟ! | ಕ್ರೀಡಾ ಸುದ್ದಿ | ACTPnews
Last Updated:Jun 23, 2026 1:44 PM IST ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಾಗಿ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ತಂಡದ ಭಾಗವಾಗಿದ್ದಾರೆ. ಸೂರ್ಯವಂಶಿ ಅತ್ಯುತ್ತಮ ಫಾರ್ಮ್ನಲ್ಲಿರುವುದರಿಂದ ಕೆಲವು ಬ್ಯಾಟ್ಸ್ಮನ್ಗಳಿಗೆ ಸಂಕಷ್ಟ ಎದುರಾಗಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಕನಸು (Dream) ಕೊನೆಗೂ ನನಸಾಗಿದೆ. ಕೇವಲ 15 ವರ್ಷದಲ್ಲೇ ಸೂರ್ಯವಂಶಿ ಟೀಮ್ ಇಂಡಿಯಾ(Team India)ದಲ್ಲಿ ಅವಕಾಶ ಪಡೆದಿದ್ದಾರೆ. ಐರ್ಲೆಂಡ್ (Ireland) ವಿರುದ್ಧದ…
-

Balan: ಮಂಜುಮ್ಮೇಲ್ ಬಾಯ್ಸ್ ನಿರ್ದೇಶಕರಿಂದ ಮತ್ತೊಂದು ಸಿನಿಮಾ! ಟ್ರೆಂಡ್ ಆಗ್ತಿದೆ 22 ಕೋಟಿಯ ಮೂವಿ | Balan the boy movie making trend movie with 22 cr budget | | ACTPnews
Last Updated:Jun 23, 2026 10:51 AM IST Balan The Boy: ಬಾಲನ್ ದಿ ಬಾಯ್ ಎನ್ನುವಂತಹ ಒಂದು ಚಿಕ್ಕ ಬಜೆಟ್ನ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 22 ಕೋಟಿಯಲ್ಲಿ ರೆಡಿಯಾದ ಸಿನಿಮಾ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ಬಾಲನ್ ಮಾಲಿವುಡ್ (Mollywood) ಕಡಿಮೆ ಬಜೆಟ್ನಲ್ಲಿ ಒಳ್ಳೆಯ ಸಿನಿಮಾಗಳನ್ನು (Cinema) ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಹಲವಾರು ಸಿನಿಮಾಗಳು ಈ ರೀತಿಯಾಗಿ ಬಂದು ಬೇರೆ ರಾಜ್ಯಗಳಿಂದಲೂ ಅಪಾರ ಪ್ರೀತಿ ಗಳಿಸಿದ ಉದಾಹರಣೆಗಳಿವೆ. ಇದೀಗ ಮಂಜುಮ್ಮೇಲ್ ಬಾಯ್ಸ್ ಸಿನಿಮಾ ನಿರ್ದೇಶಿಸಿದ ಅದೇ…
-

Bengaluru: ಹಣ ಉಳಿಸಲು ಬೆಂಗಳೂರಿನ ಯುವಕನಿಂದ 7 ಸುಲಭ ಮಾರ್ಗ ರಿವೀಲ್, ಇನ್ಯಾಕೆ ತಡ ದುಡ್ಡು ಉಳಿಸಲು ಶುರುಮಾಡಿ! | ವ್ಯಾಪಾರ ಸುದ್ದಿ | ACTPnews
Last Updated:Jun 23, 2026 1:20 PM IST ಬೆಂಗಳೂರು ವೈರಲ್ ಇನ್ಸ್ಟಾಗ್ರಾಂನಲ್ಲಿ ಅಕ್ಷಯ್ ಸಿ.ಎನ್ ತಮ್ಮ ಜೀವನಶೈಲಿ ಬದಲಾಯಿಸದೆ ಬೆಂಗಳೂರಿನ ಖರ್ಚು ಕಡಿಮೆ ಮಾಡಿದ ವಿಧಾನ, ಅನಗತ್ಯ ವೆಚ್ಚ ನಿಯಂತ್ರಣ, ವೀಕೆಂಡ್ ಪ್ಲಾನಿಂಗ್, ಲೈಫ್ಸ್ಟೈಲ್ ಒತ್ತಡ ತ್ಯಾಗ ಹಂಚಿಕೆ ಹಣ ಉಳಿಸಲು 7 ಸುಲಭ ಮಾರ್ಗ ಬೆಂಗಳೂರಿನಂತಹ ನಗರದಲ್ಲಿ (Bengaluru City) ಜೀವನ ನಡೆಸುವಾಗ ಎಷ್ಟು ಹಣ ಸಂಪಾದಿಸಿದರೂ (Money) ಸಾಕಾಗುವುದಿಲ್ಲ ಎಂಬ ಭಾವನೆ ಹಲವರಿಗಿದೆ. ಪ್ರತಿದಿನದ ಪ್ರಯಾಣ ವೆಚ್ಚ, ಹೊರಗಿನಿಂದ ಆಹಾರ ಆರ್ಡರ್ (Online…
-

Love & War Movie: ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಸೆಟ್ನಲ್ಲಿ ಕೆಲಸಗಾರ ಸಾವು, 50 ಲಕ್ಷ ನೀಡಿ ಎಂದ FWICE | | ACTPnews
ಅಪಘಾತದ ನಂತರ ಲವ್ & ವಾರ್ ಸಿನಿಮಾ ದೊಡ್ಡ ವಿವಾದಕ್ಕೆ ಸಿಲುಕಿದೆ. 42 ವರ್ಷದ ಬಡಗಿ ಚಂದ್ರಧಾರಿ ಸಿಂಗ್ ಯಾದವ್ ಜೂನ್ 17 ರ ಮುಂಜಾನೆ ತೀವ್ರ ವಿದ್ಯುತ್ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಮುಂಬೈನ ಫಿಲ್ಮ್ ಸಿಟಿಯ ರಾಯಲ್ ಪಂಪ್ ಸ್ಟುಡಿಯೋದಲ್ಲಿ ನಟಿ ಆಲಿಯಾ ಭಟ್ ಶೂಟಿಂಗ್ನಲ್ಲಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಸದ್ಯ ಶಾರ್ಟ್ ಸರ್ಕ್ಯೂಟ್ ವಿದ್ಯುತ್ ಆಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಆದರೆ ಈವರೆಗೂ ಸ್ಪಷ್ಟ ನಿಖರ ಕಾರಣ ತಿಳಿದುಬಂದಿಲ್ಲ. ಚಂದ್ರಧಾರಿ ಸಿಂಗ್ ಯಾದವ್…
-

Lucknow: ಕೋಚಿಂಗ್ ಸೆಂಟರ್ಗೆ ಬೆಂಕಿ, ಮೃತಪಟ್ಟ 15 ಮಂದಿ ಮಕ್ಕಳಲ್ಲಿ ಒಬ್ಬರಿಗೂ ಸುಟ್ಟ ಗಾಯಗಳಿಲ್ಲ: ಸಾವನ್ನಪ್ಪಿದ್ದು ಹೇಗೆ? ಬಯಲಾಯ್ತು ಅಸಲಿಯತ್ತು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 12:21 PM IST ಆದರೀಗ ಅಲಿಗಂಜ್ ಬೆಂಕಿ ದುರಂತದ ಹೊಸ ಅಪ್ಡೇಟ್ ಹೊರ ಬಿದ್ದಿದೆ. ಹೌದು ಎಲ್ಲಾ ಗಾಯಾಳುಗಳ ಮರಣೋತ್ತರ ಪರೀಕ್ಷೆ ನಡೆಸಿದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ವಕ್ತಾರರು ಮಕ್ಕಳ ಸಾವಿನ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೋಚಿಂಗ್ ಸೆಂಟರ್ಗೆ ಬೆಂಕಿ ಲಕ್ನೋ(ಜೂ.23): ಅಲಿಗಂಜ್ನ ಅನಿಮೇಷನ್ ತರಬೇತಿ ಕೇಂದ್ರದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 15 ಮಕ್ಕಳು ಸಾವನ್ನಪ್ಪಿದ ವಿಚಾರ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬೆಂಕಿ ಅನಾಹುತವಾಗಿರುವುದರಿಂದ ಈ…
-

IRE vs IND: ಐರ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತಕ್ಕೆ ಮತ್ತೊಂದು ಆಘಾತ! ಪಾಂಡ್ಯ ಬಳಿಕ ಇನ್ನೊಬ್ಬ ಸ್ಟಾರ್ ಪ್ಲೇಯರ್ ಕಿಕ್ ಔಟ್ | ಕ್ರೀಡಾ ಸುದ್ದಿ | ACTPnews
Last Updated:Jun 23, 2026 10:22 AM IST ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿ ಆರಂಭವಾಗುವ ಮುನ್ನ ಭಾರತ ಮತ್ತೊಂದು ಆಘಾತವನ್ನು ಎದುರಿಸಿದೆ. ಹಾರ್ದಿಕ್ ಪಾಂಡ್ಯ ಬಳಿಕ ಸ್ಟಾರ್ ಆಲ್ರೌಂಡರ್ ಪ್ಲೇಯರ್ ಐರ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದಾರೆ. ಟೀಮ್ ಇಂಡಿಯಾ ಜೂನ್ 26 ರಿಂದ ಪ್ರಾರಂಭವಾಗುವ ಐರ್ಲೆಂಡ್ (Ireland )ವಿರುದ್ಧ ಎರಡು ಪಂದ್ಯಗಳ (Matches) ಟಿ20ಐ ಸರಣಿಯನ್ನು ಟೀಮ್ ಇಂಡಿಯಾ (Team India) ಆಡಲಿದೆ. ಗಾಯದ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ವರುಣ್…
Latest News
Search the Archives
Access over the years of investigative journalism and breaking reports
You May Have Missed












