Author: Sanga
-

Farah Khan: ‘ರೊಮ್ಯಾನ್ಸ್ ಮುಗಿಯುತ್ತೆ’ 22 ವರ್ಷದ ದಾಂಪತ್ಯ ಜೀವನದ ನಂತರ ಖ್ಯಾತ ನಿರ್ದೇಶಕಿ ಹೇಳಿದ್ದೇನು? | Farah khan speaks about 22 years of marriage | | ACTPnews
Last Updated:Jun 27, 2026 9:50 AM IST Farah Khan: ಖ್ಯಾತ ನಿರ್ದೇಶಕಿ ಫರಾಹ್ ಖಾನ್ ತಮ್ಮ ಗಂಡನ ಬಗ್ಗೆ ಹೇಳಿದ್ದೇನು? 22 ವರ್ಷಗಳ ದಾಂಪತ್ಯ ಜೀವನಕ್ಕೆ ಏನಾಯ್ತು? ಫರಾ ಖಾನ್ ದಂಪತಿ ಫರಾ ಖಾನ್ (Farah Khan) ಮತ್ತು ಶಿರೀಶ್ ಕುಂದರ್ ಮದುವೆಯಾಗಿ 22 ವರ್ಷಗಳಾಗಿವೆ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಎರಡು ದಶಕಗಳ ದಾಂಪತ್ಯದ ನಂತರ, ಚಲನಚಿತ್ರ ನಿರ್ಮಾಪಕಿ, ನಿರ್ದೇಶಕಿ (Director) ತಮ್ಮ ಸಂತೋಷದ ದಾಂಪತ್ಯ ಜೀವನದ ರಹಸ್ಯವನ್ನು ಹಂಚಿಕೊಂಡರು. ದಂಪತಿಗಳ ನಡುವಿನ ಪ್ರೀತಿ…
-

Ketan Agarwal Case: ಸಿಯಾ ಮತ್ತು ಚೇತನ್ ಕೇತನ್ ಕೊಲೆಗೆ ಯಾವಾಗ, ಹೇಗೆ ಪ್ಲಾನ್ ಮಾಡಿದ್ದರು? ಪೊಲೀಸರಿಗೆ ಸಿಕ್ತು ಮಹತ್ವದ ಸಾಕ್ಷಿ / Ketan Agarwal Case | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 11:18 AM IST ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪೊಲೀಸ್ ತನಿಖೆ ಹಲವಾರು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಕೊಲೆಯನ್ನು ಪಕ್ಕಾ ಪ್ಲಾನ್ ಮಾಡಿ, ಕೋಟೆ ಪರಿಶೀಲನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರಿಗೆ ಸಿಕ್ಕಿತು ಮಹತ್ವದ ಸಾಕ್ಷಿ! ಮಹಾರಾಷ್ಟ್ರದ ಪುಣೆಯ (Pune) ಐತಿಹಾಸಿಕ ಲೋಹಗಡ್ ಕೋಟೆ ಈಗ ಭಯಾನಕ ಕೊಲೆ ಪ್ರಕರಣದ (Murder Case) ವಿಚಾರವಾಗಿ ಸುದ್ದಿಯಾಗಿದೆ. ಉದ್ಯಮಿ ವಿಶಾಲ್ ಅಗರವಾಲ್ (Vishal Agarwal) ಅವರ…
-

Marriage: ಹಾರ್ದಿಕ್ ಪಾಂಡ್ಯ ಗುಟ್ಟಾಗಿ ಎರಡನೇ ಮದುವೆಯಾದ್ರಾ? ಸೀಕ್ರೆಟ್ ರಿವೀಲ್ ಮಾಡಿದ ಈ ಒಂದು ಫೋಟೋ | ಕ್ರೀಡಾ ಸುದ್ದಿ | ACTPnews
Last Updated:Jun 27, 2026 11:05 AM IST ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಎರಡನೇ ಮದುವೆ ಬಗ್ಗ ಸಾಕಷ್ಟು ಚರ್ಚೆ ಆಗುತ್ತಿದೆ. ಇದರ ನಡುವೆ ಹಾರ್ದಿಕ್ ಪಾಂಡ್ಯ ಅವರ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ(Team India)ದ ಸ್ಟಾರ್ ಆಲ್ರೌಂಡರ್ (All-rounder) ಹಾರ್ದಿಕ್ ಪಾಂಡ್ಯ (Hardik Pandya) ಅವರ ಹೊಸ ಫೋಟೋ (Photo) ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಹೊಸ ಫೋಟೋದಲ್ಲಿ ಹಾರ್ದಿಕ್…
-

Famous Actor Passes Away: ಜನಪ್ರಿಯ ನಟ, ನಿರ್ದೇಶಕ ಇನ್ನಿಲ್ಲ! ಹೃದಯಾಘಾತಕ್ಕೆ ಮತ್ತೋರ್ವ ಕಲಾವಿದನನ್ನು ಕಳೆದುಕೊಂಡ ಚಿತ್ರರಂಗ! | | ACTPnews
Last Updated:Jun 27, 2026 11:42 AM IST The Famous Acotr-Director Passed Away: ತಮ್ಮ ವಿಶಿಷ್ಟ ಕಥಾ ನಿರೂಪಣಾ ಶೈಲಿ, ಚಿತ್ರಕಥೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗಾಗಿ ನಿರ್ಮಿಸಲಾದ ಅನೇಕ ಮನರಂಜನಾ ಚಲನಚಿತ್ರಗಳಿಂದ ಅವರು ತುಂಬಾನೆ ಖ್ಯಾತಿ ಗಳಿಸಿದ್ದರು. News18 ಚೆನ್ನೈ: ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದ ಕಲಾವಿದರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಕನ್ನಡದ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಲ್ಲಿ ನಿಧನ ಹೊಂದಿದ ಬಳಿಕ ಕಲಾವಿದರು ಇದೇ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು…
-

Krishi Thapanda: ‘ಹೆಂಡ್ತಿ ಜೊತೆ ಜಗಳವಾಡಿ ನಟಿ ಕೃಷಿ ತಾಪಂಡ ಮನೆಗೆ ಬರ್ತಿದ್ದ’, ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಅಸಲಿ ಕಾರಣ ಏನು? | | ACTPnews
Last Updated:Jun 25, 2026 11:55 AM IST ವಂಚನೆ ವಿವಾದದ ಕಿಚ್ಚು ಹಾರುವ ಮುನ್ನವೇ ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಕ್ ಸಾವಿಗೆ ಶರಣಾಗಿದ್ದು, ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಉದ್ಯಮಿ ವೈಶಾಕ್ ಕೃಷಿ ತಾಪಂಡ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ? News18 ಬೆಂಗಳೂರು (ಜೂ.25): ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಲಿಗೆಂಟ್ ಟೆರೆಸ್ಸ್ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯ 401 ರೂಮ್ನಲ್ಲಿ ವೈಶಾಕ್ (Vaishakh)…
-

Krishi Thapanda: ಕಾರು ಹತ್ತಿ ತಲೆ ಚಚ್ಚಿಕೊಂಡ ಕೃಷಿ ತಾಪಂಡ! ಇಂದೇ ನಟಿಯ ವಿಚಾರಣೆ? ’ Vaishakh case police to send notice to krishi thapanda | | ACTPnews
Last Updated:Jun 26, 2026 9:50 AM IST Krishi Thapanda: ನಟಿ ಕೃಷಿ ತಾಪಂಡ ಅವರಿಗೆ ನೋಟಿಸ್ ಕಳಿಸ್ತಾರಾ ಪೊಲೀಸ್? ಇಂದೇ ನಡೆಯಲಿದೆಯಾ ನಟಿಯ ವಿಚಾರಣೆ? ಕೃಷಿ ತಾಪಂಡ ಸ್ಯಾಂಡಲ್ವುಡ್ (Sandalwood) ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಉದ್ಯಮಿ (Businessman) ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಬಂಧವಾಗಿ ನಟಿಯನ್ನು ಇಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ನಟಿ ಕೃಷಿ ತಾಪಂಡ ಸ್ನೇಹಿತ ಆತ್ಮಹತ್ಯೆ ಕೇಸ್ ಹಿನ್ನೆಲೆಯಲ್ಲಿ ನಟಿಗೆ ಇಂದು ನೋಟಿಸ್ (Notice)…
-

666 Operation Dream Theatre Movie: ಶಿವಣ್ಣನ ಬಾಂಡ್ ಸಿನಿಮಾ ಫಸ್ಟ್ ಟೀಸರ್ ಯಾವಾಗ ಬರುತ್ತೆ? ರಿಲೀಸ್ ಯಾವಾಗ? | | ACTPnews
ಜುಲೈ-3 ರಂದು ಟೀಸರ್ ರಿಲೀಸ್ ಜುಲೈ-3 ರಂದು ಟೀಸರ್ ರಿಲೀಸ್ ಆದರೆ, ಟೀಸರ್ ರಿಲೀಸ್ ಟೈಮ್ ಇನ್ನು ಹೇಳಿಕೊಂಡಿಲ್ಲ. ಜುಲೈ-3 ಅಲ್ವೇ? ಹಾಗಾಗಿಯೇ ಬಹುಶಃ ಇನ್ನು ಕೆಲವು ದಿನಗಳಲ್ಲಿಯೇ ಹೇಳ್ತಾರೆ ಅನಿಸುತ್ತದೆ. ಆದರೆ, ಈಗ ಬಿಟ್ಟಿರೋ ಚಿತ್ರದ ಟೀಸರ್ ರಿಲೀಸ್ ಪೋಸ್ಟರ್ ಇಂಟ್ರಸ್ಟಿಂಗ್ ಆಗಿದೆ. ಟೈಮ್ ನೋಡ್ತಿರೋ ಶಿವಣ್ಣ ಪೋಸ್ ಈ ಒಂದು ಪೋಸ್ಟರ್ ಅಲ್ಲಿ ಶಿವಣ್ಣ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಕೈಯಲ್ಲಿ ಕಟ್ಟಿಕೊಂಡ ವಾಚ್ ಅನ್ನ ನೋಡುತ್ತಿದ್ದಾರೆ. ಹೇಮಂತ್ ರಾವ್ ಸಿನಿಮಾ ಡೈರೆಕ್ಟರ್ ಹೇಮಂತ್ ರಾವ್…
-

Kethan Agarwal Case: ಕೇತನ್ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ಆಕೆಗೆ ಹೋಗಲು ಇಷ್ಟವಿರಲಿಲ್ಲ ಎಂದ ಸಿಯಾಳ ಅಮ್ಮ! ಒತ್ತಾಯ ಮಾಡಿದ ವ್ಯಕ್ತಿ ಯಾರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 10:59 AM IST ಹೌದು, ಕೇತನ್ ಕೊಲೆ ಆರೋಪಿ ಸಿಯಾ ಗೋಯಲ್ ಅವರ ತಾಯಿ, ತಮ್ಮ ಮಗಳು ಕೇತನ್ ಅಗರ್ವಾಲ್ ಅವರೊಂದಿಗೆ ಲೋಹಗಡ್ ಕೋಟೆ ಚಾರಣಕ್ಕೆ ಹೋಗಲು ಹಿಂಜರಿಯುತ್ತಿದ್ದಳು ಎಂದು ಹೇಳಿದ್ದಾರೆ. ಕೇತನ್ ಹಾಗೂ ಸಿಯಾ ಪುಣೆ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕೇತನ್ ಜೊತೆ ನಿಶ್ಚಿತಾರ್ವಾಗಿದ್ದ ಸಿಯಾ ಗೋಯಲ್ಗೆ ಲೋಹಗಡ್ ಕೋಟೆಗೆ ಹೋಗಲು ಇಷ್ಟವಿರಲಿಲ್ಲ. ಆದರೆ ಕೇತನ್ ಅವರ ತಾಯಿಯ ಒತ್ತಾಯದ ಮೇರೆಗೆ ಅವರು ಹೋಗಿದ್ದರು…
-

Prithviraj Sukumaran: ಸಲಾರ್ ನಟ ಸಜೆಸ್ಟ್ ಮಾಡಿದ 5 ಬೆಸ್ಟ್ ಸಿನಿಮಾಗಳಿವು! ಪೃಥ್ವಿರಾಜ್ಗೆ ಫೇವರಿಟ್ | | ACTPnews
Last Updated:Jun 26, 2026 11:01 AM IST Prithviraj Sukumaran: ಸಲಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಜೆಸ್ಟ್ ಮಾಡಿರೋ 10 ಬೆಸ್ಟ್ ಸಿನಿಮಾಗಳು ಯಾವುವು ಗೊತ್ತಾ? ಇವುಗಳನ್ನು ನೋಡಲೇಬೇಕಂತೆ. ಪೃಥ್ವಿರಾಜ್ ಸುಕುಮಾರನ್ ಸ್ಟಾರ್ ನಟರಿಂದ ಹಿಡಿದು ಜನ ಸಾಮಾನ್ಯರ ತನಕ ಬಹಳಷ್ಟು ಜನರಿಗೆ ಒಂದು ಫೇವರಿಟ್ ಲಿಸ್ಟ್ ಆಫ್ ಮೂವಿಸ್ (Movies) ಅಂತ ಇರುತ್ತದೆ. ಕೆಲವರು ಕೆಲವೊಂದಷ್ಟು ಸಿನಿಮಾಗಳನ್ನು (Cinema) ಎಂದಿಗೂ ಮರೆಯೋದಿಲ್ಲ, ಹಾಗೆಯೇ ಪದೇ ಪದೇ ನೋಡುತ್ತಿರುತ್ತಾರೆ. ಇದಕ್ಕೆ ಸ್ಟಾರ್ ನಟರೂ ಹೊರತಲ್ಲ. ದೊಡ್ಡ…
-

Ketan Agarwal Case: ಅಂದು ಉಗ್ರ ಕಸಬ್ಗೆ ಗಲ್ಲುಶಿಕ್ಷೆ ಕೊಡಿಸಿದ್ರು, ಇಂದು ಸಿಯಾ ವಿರುದ್ಧ ವಾದಿಸ್ತಾರೆ! ಕೇತನ್ ಕೇಸ್ನಲ್ಲಿ ಉಜ್ವಲ್ ನಿಕ್ಕಂ ಎಂಟ್ರಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 10:34 PM IST Ketan Agarwal Case: ಉಜ್ವಲ್ ನಿಕ್ಕಂ 26/11ರ ಉಗ್ರ ಅಜ್ಮಲ್ ಕಸಬ್ಗೆ ಗಲ್ಲು ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ತಮ್ಮ 30ಕ್ಕೂ ಹೆಚ್ಚು ವರ್ಷಗಳ ವೃತ್ತಿಜೀವನದಲ್ಲಿ ವಿವಿಧ ಕೇಸ್ ಅಪರಾಧಿಗಳಿಗೆ 600ಕ್ಕೂ ಹೆಚ್ಚು ಜೀವಾವಧಿ ಶಿಕ್ಷೆ ಮತ್ತು 30ಕ್ಕೂ ಹೆಚ್ಚು ಗಲ್ಲು ಶಿಕ್ಷೆಗಳನ್ನು ಕೊಡಿಸಿದ್ದಾರೆ. ಕೇತನ್ ಕೇಸ್ನಲ್ಲಿ ಉಜ್ವಲ್ ನಿಕ್ಕಂ ಮುಂಬೈ: ತನ್ನ ಮದುವೆಯಾಗಬೇಕಿದ್ದ ಹುಡುಗಿಯಿಂದಲೇ ಹತ್ಯೆಗೀಡಾದ ಕೇತನ್ ಅಗರ್ವಾಲ್ ಕೇಸ್ಗೆ (Ketan Agarwal…
Latest News
Search the Archives
Access over the years of investigative journalism and breaking reports
You May Have Missed












