Author: Sanga
-

Prithviraj Sukumaran: ಸಲಾರ್ ನಟ ಸಜೆಸ್ಟ್ ಮಾಡಿದ 5 ಬೆಸ್ಟ್ ಸಿನಿಮಾಗಳಿವು! ಪೃಥ್ವಿರಾಜ್ಗೆ ಫೇವರಿಟ್ | | ACTPnews
Last Updated:Jun 26, 2026 11:01 AM IST Prithviraj Sukumaran: ಸಲಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಜೆಸ್ಟ್ ಮಾಡಿರೋ 10 ಬೆಸ್ಟ್ ಸಿನಿಮಾಗಳು ಯಾವುವು ಗೊತ್ತಾ? ಇವುಗಳನ್ನು ನೋಡಲೇಬೇಕಂತೆ. ಪೃಥ್ವಿರಾಜ್ ಸುಕುಮಾರನ್ ಸ್ಟಾರ್ ನಟರಿಂದ ಹಿಡಿದು ಜನ ಸಾಮಾನ್ಯರ ತನಕ ಬಹಳಷ್ಟು ಜನರಿಗೆ ಒಂದು ಫೇವರಿಟ್ ಲಿಸ್ಟ್ ಆಫ್ ಮೂವಿಸ್ (Movies) ಅಂತ ಇರುತ್ತದೆ. ಕೆಲವರು ಕೆಲವೊಂದಷ್ಟು ಸಿನಿಮಾಗಳನ್ನು (Cinema) ಎಂದಿಗೂ ಮರೆಯೋದಿಲ್ಲ, ಹಾಗೆಯೇ ಪದೇ ಪದೇ ನೋಡುತ್ತಿರುತ್ತಾರೆ. ಇದಕ್ಕೆ ಸ್ಟಾರ್ ನಟರೂ ಹೊರತಲ್ಲ. ದೊಡ್ಡ…
-

Ketan Agarwal Case: ಅಂದು ಉಗ್ರ ಕಸಬ್ಗೆ ಗಲ್ಲುಶಿಕ್ಷೆ ಕೊಡಿಸಿದ್ರು, ಇಂದು ಸಿಯಾ ವಿರುದ್ಧ ವಾದಿಸ್ತಾರೆ! ಕೇತನ್ ಕೇಸ್ನಲ್ಲಿ ಉಜ್ವಲ್ ನಿಕ್ಕಂ ಎಂಟ್ರಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 10:34 PM IST Ketan Agarwal Case: ಉಜ್ವಲ್ ನಿಕ್ಕಂ 26/11ರ ಉಗ್ರ ಅಜ್ಮಲ್ ಕಸಬ್ಗೆ ಗಲ್ಲು ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ತಮ್ಮ 30ಕ್ಕೂ ಹೆಚ್ಚು ವರ್ಷಗಳ ವೃತ್ತಿಜೀವನದಲ್ಲಿ ವಿವಿಧ ಕೇಸ್ ಅಪರಾಧಿಗಳಿಗೆ 600ಕ್ಕೂ ಹೆಚ್ಚು ಜೀವಾವಧಿ ಶಿಕ್ಷೆ ಮತ್ತು 30ಕ್ಕೂ ಹೆಚ್ಚು ಗಲ್ಲು ಶಿಕ್ಷೆಗಳನ್ನು ಕೊಡಿಸಿದ್ದಾರೆ. ಕೇತನ್ ಕೇಸ್ನಲ್ಲಿ ಉಜ್ವಲ್ ನಿಕ್ಕಂ ಮುಂಬೈ: ತನ್ನ ಮದುವೆಯಾಗಬೇಕಿದ್ದ ಹುಡುಗಿಯಿಂದಲೇ ಹತ್ಯೆಗೀಡಾದ ಕೇತನ್ ಅಗರ್ವಾಲ್ ಕೇಸ್ಗೆ (Ketan Agarwal…
-

Vaibhav Sooryavanshi: ಆ ಕಾರಣಕ್ಕೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿಲ್ಲ: ನಾಯಕ ಶ್ರೇಯಸ್ ಅಯ್ಯರ್ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:Jun 26, 2026 8:43 PM IST ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡದಲ್ಲಿ ಯುವ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಏಕೆ ಅವಕಾಶ ನೀಡಿಲ್ಲ ಎಂಬುದಕ್ಕೆ ನಾಯಕ ಶ್ರೇಯಸ್ ಕೊಟ್ಟ ಕಾರಣ ಇಲ್ಲಿದೆ. ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧದ (India vs Ireland) ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಶುಕ್ರವಾರ ಬೆಲ್ಫಾಸ್ಟ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ನಾಯಕನಾಗಿ…
-

Krishi Thapanda: ವೈಶಾಕ್ ಆತ್ಮಹತ್ಯೆ ವೇಳೆ ಮನೆಯಲ್ಲಿ ಯಾರಿದ್ರು? ಸೀರೆ ಕಟ್ ಮಾಡಿ ಮೃತದೇಹ ಇಳಿಸಿದ್ದು ಕೃಷಿ ತಾಪಂಡನಾ? ಸ್ಪೋಟಕ ಮಾಹಿತಿ ರಿವೀಲ್ | | ACTPnews
Last Updated:Jun 26, 2026 11:31 AM IST ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾದ ರಾತ್ರಿಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ರು. ಈ ವೇಳೆ ಮನೆಯಲ್ಲೇ ಇದ್ದ ನಟಿ ಕೃಷಿ ತಾಪಂಡ ಅವ್ರು, ಪೊಲೀಸರಿಗೆ ಕೆಲ ಮಾಹಿತಿ ನೀಡಿದ್ದಾರೆ. News18 ಬೆಂಗಳೂರು (ಜೂ.26): ನಟಿ ಕೃಷಿ ತಾಪಂಡ (Krishi Thapanda) ಸ್ನೇಹಿತ ವೈಶಾಕ್ ಆತ್ಮಹತ್ಯೆಗೆ ಕೇಸ್ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆತ್ಮಹತ್ಯೆ (Suicide) ನಡೆದ ದಿನ ರಾತ್ರಿಯೇ ನಟಿ ಕೃಷಿ ತಾಪಂಡ ಅವರಿಂದ ಪೊಲೀಸರು (Police)…
-

Indian Railway: ರೈಲ್ವೆ ನಿಲ್ದಾಣದಲ್ಲಿ ಮೂವರು ಮಹಿಳೆಯರ ಓಡಾಟ, ಬ್ಯಾಗ್ ಚೆಕ್ ಮಾಡಿದ ಪೊಲೀಸರಿಗೆ ಆಘಾತ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 11:12 PM IST Indian Railway: ರೈಲ್ವೆ ಸ್ಟೇಷನ್ನ 3ನೇ ಪ್ಲಾಟ್ಫಾರ್ಮ್ನಲ್ಲಿ ಮೂವರು ಮಹಿಳೆಯರು ಅನುಮಾನಾಸ್ಪದವಾಗಿ ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದರು. ಅನುಮಾನಗೊಂಡ ರೈಲ್ವೆ ಪೊಲೀಸರು ಅವರನ್ನು ತಡೆದು ವಿಚಾರಣೆಗೆ ಒಳಪಡಿಸಿದರು. ಅವರ ಬ್ಯಾಗ್ಗಳನ್ನು ಪರಿಶೀಲಿಸಿದಾಗ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ! ಕಾಲ್ಪನಿಕ ಚಿತ್ರ (ಕೃಪೆ: AI) ಪೂರ್ವ ಬರ್ಧಮಾನ್, ಪಶ್ಚಿಮ ಬಂಗಾಳ: ಇಲ್ಲಿ ಕಟ್ವಾ ರೈಲ್ವೆ ಸ್ಟೇಷನ್ನ (Katwa railway station) 3ನೇ ಪ್ಲಾಟ್ಫಾರ್ಮ್ನಲ್ಲಿ (3rd platform) ಮೂವರು ಮಹಿಳೆಯರು (women)…
-

IND vs IRL: ಟೀಂ ಇಂಡಿಯಾಗೆ ಶಾಕ್ ಕೊಟ್ಟ ಕ್ರಿಕೆಟ್ ಕೂಸು! ಐರ್ಲೆಂಡ್ ವಿರುದ್ಧ ಭಾರತ ಮುಗ್ಗರಿಸಲು ಇಲ್ಲಿವೆ 5 ಪ್ರಮುಖ ಕಾರಣ | | ACTPnews
Last Updated:Jun 26, 2026 10:19 PM IST ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ಹಾಗಿದ್ರೆ, ಐರ್ಲೆಂಡ್ ವಿರುದ್ಧ ಸೋಲಲು ಕಾರಣಗಳೇನು? ಟೀಂ ಇಂಡಿಯಾ ಎಡವಿದ್ದೇಲ್ಲಿ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ. ಶ್ರೇಯಸ್ ಅಯ್ಯರ್ ಶ್ರೇಯಸ್ ಆಯ್ಯರ್ (Shreyas Iyer) ನೇತೃತ್ವದ ಟೀಂ ಇಂಡಿಯಾ (Team India) ಐರ್ಲೆಂಡ್ (Ireland) ವಿರುದ್ಧ ಮುಗ್ಗರಿಸಿದೆ. ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದ ಕ್ರಿಕೆಟ್ ತಂಡ ಐರ್ಲೆಂಡ್ ವಿರುದ್ಧ ಸೋಲು ಕಂಡಿದೆ. ಟಿ20 ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್…
-

Priya Anand: ಬೆಂಗಳೂರಿನ ಥಿಯೇಟರ್ ಮುಂದೆ ಕುಣಿದು ಕುಪ್ಪಳಿಸಿದ ರಾಜಕುಮಾರ ಹೀರೋಯಿನ್! ಯಾಕೆ ಗೊತ್ತಾ? | | ACTPnews
Last Updated:Jun 26, 2026 11:01 PM IST ರಾಜಕುಮಾರ್ ಸಿನಿಮಾದ ನಾಯಕಿ ಪ್ರಿಯಾ ಆನಂದ್ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಬೆಂಗಳೂರಿನ ನರ್ತಕಿ ಥಿಯೇಟರ್ ಆವರಣದಲ್ಲಿ ಮಸ್ತ್ ಕುಣಿದು ಖುಷಿಪಟ್ಟಿದ್ದಾರೆ. ಯಾಕೆ ಅನ್ನೋದು ಇಲ್ಲಿದೆ ಓದಿ. ಬೆಂಗಳೂರಿನ ಥಿಯೇಟರ್ ಮುಂದೆ ಕುಣಿದು ಕುಪ್ಪಳಿಸಿದ ರಾಜಕುಮಾರ್ ಹೀರೋಯಿನ್! ಯಾಕ್ ಗೊತ್ತಾ? ರಾಜಕುಮಾರ್ ಚಿತ್ರದ (Rajkumar Movie) ನಾಯಕಿ ಪ್ರಿಯಾ ಆನಂದ್ (Priya Anand) ಸಖತ್ ಡ್ಯಾನ್ಸ್ ಮಾಡಿದ್ದಾರೆ. ಬೆಂಗಳೂರಿನ ಥಿಯೇಟರ್ ಎದುರಿಗೆ ಮನಸಾರೆ ಡ್ಯಾನ್ಸ್ ಮಾಡಿದ್ದಾರೆ. ಈ ಡಾನ್ಸ್ಗೆ…
-

Ketan Agarwal Case: 12ನೇ ತರಗತಿ ಫೇಲ್ ಆದ ಸಿಯಾಗೆ ಇತ್ತು ಈ ಹುಚ್ಚು! ಕೇತನ್ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬಯಲು / Ketan Agarwal Case: Class 12 Failure | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 11:23 AM IST ಪುಣೆ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಬಗ್ಗೆ ಮತ್ತೊಂದಷ್ಟು ಸ್ಫೋಟಕ ವಿಚಾರಗಳು ಬಯಲಾಗಿದೆ. 12ನೇ ತರಗತಿಯಲ್ಲಿ ಫೇಲ್ ಆದ ಸಿಯಾ ಒಂದೇ ಟೈಮ್ನಲ್ಲಿ ಅನೇಕ ಹುಡುಗರೊಂದಿಗೆ ಡೇಟಿಂಗ್ ಮಾಡುತ್ತಿದ್ದಳು ಎಂಬುದು ಬಯಲಾಗಿದೆ. ಕೇತನ್ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬಯಲು ಪುಣೆಯ ಲೋನಾವಾಲಾ ಲೋಹ್ಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ (Ketan Agarwal) ಕೊಲೆ ಪ್ರಕರಣದಲ್ಲಿ ಹೊಸ ಹೊಸ ವಿಷಯಗಳು ಬೆಳಕಿಗೆ…
-

IND vs IRL: ಟೀಮ್ ಇಂಡಿಯಾಗೆ ಭಾರೀ ಮುಖಭಂಗ! ಕ್ರಿಕೆಟ್ ಇತಿಹಾಸದಲ್ಲಿ ಐರ್ಲೆಂಡ್ ವಿರುದ್ಧ ಮೊದಲ ಸೋಲು ಕಂಡ ಭಾರತ | ಕ್ರೀಡಾ ಸುದ್ದಿ | ACTPnews
Last Updated:Jun 26, 2026 9:49 PM IST ಶ್ರೇಯಸ್ ಅಯ್ಯರ್ ನಾಯಕತ್ವದ ಮೊದಲ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ. ಶುಕ್ರವಾರ ಬೆಲ್ಫಾಸ್ಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನ ಐರ್ಲೆಂಡ್ 34 ರನ್ಗಳ ಅಂತರದಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ. ಐರ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು ಶ್ರೇಯಸ್ ಅಯ್ಯರ್ ನಾಯಕತ್ವದ ಮೊದಲ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ. ಶುಕ್ರವಾರ ಬೆಲ್ಫಾಸ್ಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನ ಐರ್ಲೆಂಡ್ 34…
-

Shah Rukh Khan: ಗಂಡನಿಗಿಂತ ಹೆಚ್ಚಾಗಿ ಶಾರುಖ್ ಖಾನ್ನೇ ಪ್ರೀತಿಸ್ತಾರಂತೆ! ಕಿಂಗ್ ಖಾನ್ಗೆ ಕ್ರೇಜಿ ಫ್ಯಾನ್ ಪ್ರಪೋಸ್! | | ACTPnews
Last Updated:Jun 26, 2026 9:56 PM IST ಶಾರುಖ್ ಖಾನ್ ಅಭಿಮಾನಿ ಒಬ್ಬರು ಐ ಲವ್ ಯುವ ಅಂತ ನೇರವಾಗಿಯೇ ಹೇಳಿದ್ದಾರೆ. ಪಕ್ಕದಲ್ಲಿಯೇ ಇರೋ ನನ್ನ ಗಂಡನಿಗಿಂತಲೂ ಹೆಚ್ಚು ನಿಮ್ಮನ್ನ ಪ್ರೀತಿಸ್ತೀನಿ ಅಂತಲೂ ಹೇಳಿದ್ದಾರೆ. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ… ನಾನು ನಿಮ್ಮನ್ನ ನನ್ನ ಗಂಡನಿಗಿಂತಲೂ ಹೆಚ್ಚು ಪ್ರೀತಿಸ್ತಿನಿ: ಕ್ರೇಜಿ ಫ್ಯಾನ್ ಪ್ರಪೋಸ್! ಶಾರುಖ್ ಖಾನ್ (Shah Rukh Khan) ಕಂಡು ಆ ಯುವತಿ ತುಂಬಾನೆ ಖುಷಿ ಆಗಿದ್ದರು. ಪಕ್ಕದಲ್ಲಿ ಗಂಡ (Husband) ಕೂಡ ಇದ್ದರು.…
Latest News
Search the Archives
Access over the years of investigative journalism and breaking reports
You May Have Missed












