Author: Sanga
-

Ullas: ಮೆಜೆಸ್ಟಿಕ್ ನಿರ್ಮಾಪಕ ಭಾಮಾ ಹರೀಶ್ ಪುತ್ರ ನಿಧನ, ಕೊಡಚಾದ್ರಿಯಲ್ಲಿ ಹೃದಯಾಘಾತ | | ACTPnews
Last Updated:Jun 27, 2026 2:41 PM IST Ullas: ಖ್ಯಾತ ನಿರ್ಮಾಪಕ ಮಗ ಉಲ್ಲಾಸ್ ಅವರು ಮೃತಪಟ್ಟಿದ್ದಾರೆ. ಕೊಡಚಾದ್ರಿ ಟ್ರೆಕ್ಕಿಂಗ್ ವೇಳೆ ಘಟನೆ ಸಂಭವಿಸಿದೆ. ಉಲ್ಲಾಸ್ ಕನ್ನಡ ಸಿನಿಮಾ ರಂಗದ (Sandalwood) ಖ್ಯಾತ ನಿರ್ಮಾಪಕ ಪುತ್ರ ವಿಯೋಗವಾಗಿದೆ. ಮೆಜೆಸ್ಟಿಕ್ ನಿರ್ಮಾಪಕ ಭಾ ಮಾ ಹರೀಶ್ (Bhama Harish) ಮಗ ಉಲ್ಲಾಸ್ (Ullas) ನಿಧನರಾಗಿದ್ದಾರೆ. ಹೃದಯಾಘಾತದಿಂದ ಉಲ್ಲಾಸ್ ಮೃತಪಟ್ಟಿದ್ದಾರೆ. ಶಿವಮೊಗ್ಗದ ಕೊಡಚಾದ್ರಿಗೆ ಟ್ರೆಕ್ಕಿಂಗ್ (Trekking) ಹೋದಾಗ ಉಲ್ಲಾಸ್ ನಿಧನರಾಗಿದ್ದಾರೆ. ಇತೀಚೆಗೆ ಚಂದನಾ ಗೌಡ ಜೊತೆ ಉಲ್ಲಾಸ್ ಮದುವೆ…
-

Singing Audition: ಸಂಗೀತ ಪ್ರಿಯರಿಗೆ ಸುವರ್ಣಾವಕಾಶ, ಜೂನ್ 28ಕ್ಕೆ ಬೆಂಗಳೂರಿನಲ್ಲಿ ಸರಿಗಮಪ ಆಡಿಷನ್ಸ್! | | ACTPnews
Last Updated:Jun 27, 2026 2:24 PM IST ಜೀ ತೆಲುಗು ಸರಿಗಮಪ – ನೆಕ್ಸ್ಟ್ ಇಂಡಿಯಾಸ್ ಸಿಂಗಿಂಗ್ ಸೆನ್ಸೇಷನ್ ಆಡಿಷನ್ ಜೂನ್ 28, 2026ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ, 18-35ರವರಿಗೆ ಅವಕಾಶ. ಜೀ ತೆಲುಗು ಗಾಯನ ಆಡಿಷನ್ ಬೆಂಗಳೂರು: ನೀವು ಸ್ನಾನದ ಮನೆಯಲ್ಲೋ, ಅಥವಾ ಸ್ನೇಹಿತರ ಮುಂದೆ ಹಾಡುತ್ತಾ ನಾನೊಬ್ಬ ಉತ್ತಮ ಗಾಯಕನಾಗಬಲ್ಲೆ (Singer) ಎಂದು ಕನಸು ಕಾಣುತ್ತಿದ್ದೀರಾ? ನಿಮ್ಮ ಆ ಸುಂದರ ಕಂಠಕ್ಕೆ ಇಡೀ ದೇಶವೇ ಬೆರಗಾಗಬೇಕೆಂದು…
-

Qatar Explosion: ಕತಾರ್ ಸ್ಫೋಟದಲ್ಲಿ ಮೃತಪಟ್ಟ 8 ಭಾರತೀಯರ ಮೃತದೇಹಗಳು ಸ್ವದೇಶಕ್ಕೆ ರವಾನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 2:05 PM IST ಕತಾರ್ ಎನರ್ಜಿ ಎಲ್ಎನ್ಜಿ ನಿರ್ವಹಿಸುವ ರಾಸ್ ಲಫಾನ್ ಕೈಗಾರಿಕಾ ನಗರದ ಬರ್ಜಾನ್ ಸ್ಥಳೀಯ ಅನಿಲ ಪೂರೈಕೆ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಭಾರತೀಯರು ಸೇರಿದಂತೆ ಕನಿಷ್ಠ ಹದಿಮೂರು ಜನರು ಸಾವನ್ನಪ್ಪಿದ್ದರು. ಅವರಲ್ಲಿ ಒಬ್ಬರು ಪಾಕಿಸ್ತಾನಿ ಪ್ರಜೆ ಸೇರಿದ್ದಾರೆ. News18 ನವದೆಹಲಿ: ಕತಾರ್ನ ರಾಸ್ ಲಫಾನ್ನಲ್ಲಿ ನಡೆದ ಕೈಗಾರಿಕಾ ಅಪಘಾತದಲ್ಲಿ ಮೃತಪಟ್ಟ ಎಂಟು ಭಾರತೀಯ ಪ್ರಜೆಗಳ ಶವಗಳನ್ನು ಸ್ವದೇಶಕ್ಕೆ ತರಲಾಗಿದ್ದು, ಆ ಮೂಲಕ ಒಟ್ಟು 12 ಮಂದಿಯ ಮೃತದೇಹಗಳನ್ನು…
-

IRE vs IND: ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಈ 5 ಸ್ಟಾರ್ ಆಟಗಾರರೇ ವಿಲನ್; ಪದೇ ಪದೇ ಕೈ ಕೊಡ್ತಾ ಇರೋ ಪ್ಲೇಯರ್ ಮೇಲೆ ಫ್ಯಾನ್ಸ್ ಫುಲ್ ಗರಂ | ಕ್ರೀಡಾ ಸುದ್ದಿ | ACTPnews
Last Updated:Jun 27, 2026 9:47 AM IST ಕ್ರಿಕೆಟ್ ಕೂಸು ಐರ್ಲೆಂಡ್ ವಿಶ್ವ ಚಾಂಪಿಯನ್ ಭಾರತ ತಂಡವನ್ನು 34 ರನ್ಗಳಿಂದ ಬೃಹತ್ ಅಂತರದಿಂದ ಸೋಲಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಈ 5 ಸ್ಟಾರ್ ಆಟಗಾರರೇ ಪ್ರಮುಖ ಕಾರಣ. ಟೀಮ್ ಇಂಡಿಯಾ ಬೆಲ್ಫಾಸ್ಟ್(Belfast)ನಲ್ಲಿ ಐರ್ಲೆಂಡ್ (Ireland) ಮತ್ತು ಭಾರತ (India) ನಡುವೆ ಮೊದಲ ಟಿ20 ಪಂದ್ಯ ನಡೆಯಿತು. ಈ ರೋಚಕ ಪಂದ್ಯದಲ್ಲಿ ಭಾರತ ತಂಡವು…
-

R Madhavan: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಮಾಧವನ್ ಧರಿಸಿದ ವಾಚ್ ಬೆಲೆ ಎಷ್ಟು ಗೊತ್ತಾ? 3-4 ವರ್ಷ ದುಡಿದರೂ ಸಾಲದು | R Madhavan watch trends | | ACTPnews
ಸಮಾರಂಭದಲ್ಲಿ ಮಾಧವನ್ ಸಂಪೂರ್ಣ ಲುಕ್ ಅದ್ಭುತವಾಗಿತ್ತು. ಇದಲ್ಲದೆ, ಅವರ ವಾಚ್ ಎಲ್ಲರ ಗಮನ ಸೆಳೆಯಿತು. ವಾಸ್ತವವಾಗಿ, ಇದು ಸಾಮಾನ್ಯ ಕೈಗಡಿಯಾರವಲ್ಲ. ಇದು ಸಖತ್ ಸ್ಪೆಷಲ್ ಆಗಿರೋ ದುಬಾರಿ ವಾಚ್. ಮಾಧವನ್ ಅವರು ಲಿಮಿಟೆಡ್ ಎಡಿಷನ್ ಜಲ್ಸಾ ವಾಚ್ ಟೈಟಾನ್ಸ್ ನೆಬ್ಯುಲಾ ಧರಿಸಿದ್ದರು. ಇದನ್ನು ಅತ್ಯಂತ ವಿಶೇಷ ಮತ್ತು ದುಬಾರಿ ಕೈಗಡಿಯಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಜಲ್ಸಾ ವಾಚ್ ಎಂದರೇನು? ವರದಿಗಳ ಪ್ರಕಾರ, ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುವಾಗ, ನಟ ಮಾಧವನ್ ಲಿಮಿಟೆಡ್ ಎಡಿಷನ್ ಜಲ್ಸಾ ವಾಚ್ ಧರಿಸಿದ್ದರು, ಈ ಮಾಡೆಲ್…
-

Islam Conversion: ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಗೆ ಮೀಸಲಾತಿ ಸಿಗುವುದಿಲ್ಲ, ಅದು ಇಸ್ಲಾಂ ಆಶಯಕ್ಕೆ ವಿರುದ್ಧ; ಕೋರ್ಟ್ ಮಹತ್ವದ ತೀರ್ಪು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮತಾಂತರ ಮತ್ತು ಮೀಸಲಾತಿಗೆ ಸಂಬಂಧಿಸಿದ ಪ್ರಮುಖ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡುವಾಗ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ಈ ಅಭಿಪ್ರಾಯವನ್ನು ತಿಳಿಸಿದೆ. ಮತಾಂತರಗೊಳ್ಳುವವರಿಗೆ BC (ಮುಸ್ಲಿಂ) ಸ್ಥಾನಮಾನವನ್ನು ನೀಡುವ ತಮಿಳುನಾಡು ಸರ್ಕಾರದ 2024 ರ ಸರ್ಕಾರಿ ಆದೇಶವನ್ನು ನ್ಯಾಯಾಲಯವು ಅಸಂವಿಧಾನಿಕ ಎಂದು ಘೋಷಿಸಿದೆ. ಇಸ್ಲಾಂಗೆ ಮತಾಂತರಗೊಳ್ಳುವ ವ್ಯಕ್ತಿ ಕೇವಲ ಮುಸ್ಲಿಂ ಆಗಿರುತ್ತಾನೆ; ಆತ ಯಾವುದೇ ನಿರ್ದಿಷ್ಟ ಹಿಂದುಳಿದ ವರ್ಗದ ಮುಸ್ಲಿಂ ಸಮುದಾಯಕ್ಕೆ ಸೇರಿದವ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು, ಇಸ್ಲಾಂ…
-

Matthew Hollard: ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್, ಐರ್ಲೆಂಡ್ನ ಗೆಲುವಿನ ಹೀರೋ; ಟೀಮ್ ಇಂಡಿಯಾವನ್ನು ನಡುಗಿಸಿದ ಈ ಬೆಂಕಿ ಬೌಲರ್ ಯಾರು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 27, 2026 12:36 PM IST ಭಾರತದ ವಿರುದ್ಧದ ಟಿ20ಐ ಸರಣಿಯಲ್ಲಿ ಐರ್ಲೆಂಡ್ ತನ್ನ ಕೆಲವು ಸ್ಟಾರ್ ಆಟಗಾರರಿಲ್ಲದೆ ಆಡಿತು. ಐರಿಶ್ ತಂಡವು ಪಾಲ್ ಸ್ಟಿರ್ಲಿಂಗ್ ಮತ್ತು ಕರ್ಟಿಸ್ ಕ್ಯಾಂಪರ್ರಂತಹ ಅನುಭವಿ ಆಟಗಾರರ ಕೊರತೆಯನ್ನು ಎದುರಿಸುತ್ತಿದ್ದರೆ, ಈ ಯಂಗ್ ಬೆಂಕಿ ಬೌಲರ್ ಏಕಾಂಗಿಯಾಗಿ ಟೀಮ್ ಇಂಡಿಯಾವನ್ನು ನಡುಗಿಸಿದರು. ಮ್ಯಾಥ್ಯೂ ಹೊಲ್ಲಾರ್ಡ್ ಭಾರತದ ಐರ್ಲೆಂಡ್ ಪ್ರವಾಸವು ಉತ್ತಮ ಆರಂಭವನ್ನು ಕಾಣಲಿಲ್ಲ. ಬೆಲ್ಫಾಸ್ಟ್ನಲ್ಲಿ ನಡೆದ ಮೊದಲ ಟಿ20ಐನಲ್ಲಿ ಟೀಮ್ ಇಂಡಿಯಾ 34 ರನ್ಗಳ ಸೋಲನ್ನು ಅನುಭವಿಸಿತು. ಶ್ರೇಯಸ್…
-

Farah Khan: ‘ರೊಮ್ಯಾನ್ಸ್ ಮುಗಿಯುತ್ತೆ’ 22 ವರ್ಷದ ದಾಂಪತ್ಯ ಜೀವನದ ನಂತರ ಖ್ಯಾತ ನಿರ್ದೇಶಕಿ ಹೇಳಿದ್ದೇನು? | Farah khan speaks about 22 years of marriage | | ACTPnews
Last Updated:Jun 27, 2026 9:50 AM IST Farah Khan: ಖ್ಯಾತ ನಿರ್ದೇಶಕಿ ಫರಾಹ್ ಖಾನ್ ತಮ್ಮ ಗಂಡನ ಬಗ್ಗೆ ಹೇಳಿದ್ದೇನು? 22 ವರ್ಷಗಳ ದಾಂಪತ್ಯ ಜೀವನಕ್ಕೆ ಏನಾಯ್ತು? ಫರಾ ಖಾನ್ ದಂಪತಿ ಫರಾ ಖಾನ್ (Farah Khan) ಮತ್ತು ಶಿರೀಶ್ ಕುಂದರ್ ಮದುವೆಯಾಗಿ 22 ವರ್ಷಗಳಾಗಿವೆ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಎರಡು ದಶಕಗಳ ದಾಂಪತ್ಯದ ನಂತರ, ಚಲನಚಿತ್ರ ನಿರ್ಮಾಪಕಿ, ನಿರ್ದೇಶಕಿ (Director) ತಮ್ಮ ಸಂತೋಷದ ದಾಂಪತ್ಯ ಜೀವನದ ರಹಸ್ಯವನ್ನು ಹಂಚಿಕೊಂಡರು. ದಂಪತಿಗಳ ನಡುವಿನ ಪ್ರೀತಿ…
-

Ketan Agarwal Case: ಸಿಯಾ ಮತ್ತು ಚೇತನ್ ಕೇತನ್ ಕೊಲೆಗೆ ಯಾವಾಗ, ಹೇಗೆ ಪ್ಲಾನ್ ಮಾಡಿದ್ದರು? ಪೊಲೀಸರಿಗೆ ಸಿಕ್ತು ಮಹತ್ವದ ಸಾಕ್ಷಿ / Ketan Agarwal Case | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 11:18 AM IST ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪೊಲೀಸ್ ತನಿಖೆ ಹಲವಾರು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಕೊಲೆಯನ್ನು ಪಕ್ಕಾ ಪ್ಲಾನ್ ಮಾಡಿ, ಕೋಟೆ ಪರಿಶೀಲನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರಿಗೆ ಸಿಕ್ಕಿತು ಮಹತ್ವದ ಸಾಕ್ಷಿ! ಮಹಾರಾಷ್ಟ್ರದ ಪುಣೆಯ (Pune) ಐತಿಹಾಸಿಕ ಲೋಹಗಡ್ ಕೋಟೆ ಈಗ ಭಯಾನಕ ಕೊಲೆ ಪ್ರಕರಣದ (Murder Case) ವಿಚಾರವಾಗಿ ಸುದ್ದಿಯಾಗಿದೆ. ಉದ್ಯಮಿ ವಿಶಾಲ್ ಅಗರವಾಲ್ (Vishal Agarwal) ಅವರ…
-

Marriage: ಹಾರ್ದಿಕ್ ಪಾಂಡ್ಯ ಗುಟ್ಟಾಗಿ ಎರಡನೇ ಮದುವೆಯಾದ್ರಾ? ಸೀಕ್ರೆಟ್ ರಿವೀಲ್ ಮಾಡಿದ ಈ ಒಂದು ಫೋಟೋ | ಕ್ರೀಡಾ ಸುದ್ದಿ | ACTPnews
Last Updated:Jun 27, 2026 11:05 AM IST ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಎರಡನೇ ಮದುವೆ ಬಗ್ಗ ಸಾಕಷ್ಟು ಚರ್ಚೆ ಆಗುತ್ತಿದೆ. ಇದರ ನಡುವೆ ಹಾರ್ದಿಕ್ ಪಾಂಡ್ಯ ಅವರ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ(Team India)ದ ಸ್ಟಾರ್ ಆಲ್ರೌಂಡರ್ (All-rounder) ಹಾರ್ದಿಕ್ ಪಾಂಡ್ಯ (Hardik Pandya) ಅವರ ಹೊಸ ಫೋಟೋ (Photo) ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಹೊಸ ಫೋಟೋದಲ್ಲಿ ಹಾರ್ದಿಕ್…
Latest News
Search the Archives
Access over the years of investigative journalism and breaking reports
You May Have Missed












