Author: Sanga
-

Ear Injury: 10ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕನಿಂದ ಕಪಾಳಮೋಕ್ಷ, ಕಿವಿ ತಮಟೆ ಢಮಾರ್! ತಂದೆ ಆರೋಪವೇನು? / School Incident: 10th Grade Student’s Eardrum Damaged | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 12:11 PM IST ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ವಿದ್ಯಾರ್ಥಿಯ ಕಪಾಳಕ್ಕೆ ಬಲವಾಗಿ ಹೊಡೆದಿದ್ದರಿಂದ ಕಿವಿ ತಮಟೆ ಒಡೆದುಹೋಗಿದೆ. ಸದ್ಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಕಿವಿ ತಮಟೆ ಢಮಾರ್ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನ (School Student) ಮೇಲೆ ಶಿಕ್ಷಕರು ಮನಬಂದಂತೆ ಹಲ್ಲೆ ಮಾಡಿದ್ದು, ವಿದ್ಯಾರ್ಥಿಯ ಕಿವಿಗೆ (Eardum) ಡ್ಯಾಮೇಜ್ ಆಗಿದೆ. ಅಹಮದಾಬಾದ್ನ ಖಾಸಗಿ ಶಾಲೆಯಲ್ಲಿ ಶಿಕ್ಷಕರೊಬ್ಬರು 10ನೇ ತರಗತಿಯ ವಿದ್ಯಾರ್ಥಿಗೆ ಬಲವಾಗಿ ಕಪಾಳಮೋಕ್ಷ…
-

Assault Case: ಊಟ ಚೆನ್ನಾಗಿಲ್ಲ ಎಂದು ಅಡುಗೆಯವನಿಗೆ ಥಳಿಸಿದ ಖ್ಯಾತ ಕ್ರಿಕೆಟರ್, ಐಪಿಎಸ್ ಅಧಿಕಾರಿಯ ಮೇಲೂ ಎಫ್ಐಆರ್ | ಕ್ರೀಡಾ ಸುದ್ದಿ | ACTPnews
Last Updated:Jun 30, 2026 12:09 PM IST ಇತ್ತೀಚೆಗೆ ಅವರನ್ನು ಪರಿಚಯಸ್ಥರೊಬ್ಬರ ಮೂಲಕ ಮಾಜಿ ಪೊಲೀಸ್ ಅಧಿಕಾರಿಯ ನೀಲ್ ಬಾರ್ ಬಂಗಲೆಗೆ ಕೆಲಸಕ್ಕೆ ಕರೆತರಲಾಯಿತು, ತಿಂಗಳಿಗೆ ₹15,000 ಸಂಬಳ, ಆಹಾರ ಮತ್ತು ವಸತಿ ಮತ್ತು ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗದ ಭರವಸೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ. News18 ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟಿಗ ಶಶಾಂಕ್ ಸಿಂಗ್ (Shashank Singh) ಮತ್ತು ಅವರ ತಂದೆ, ನಿವೃತ್ತ ಐಪಿಎಸ್ ಅಧಿಕಾರಿ ಶೈಲೇಶ್ ಸಿಂಗ್ (Shailesh Singh)…
-

Rakhi Sawant: ಆಮಿರ್ ಖಾನ್ ನನ್ನನ್ನು ಮದುವೆಯಾಗೋದಾದ್ರೆ ಮತಾಂತರಗೊಳ್ಳಲು ನಾನು ರೆಡಿ! ಖ್ಯಾತ ನಟಿಯ ಹೇಳಿಕೆ ಫುಲ್ ವೈರಲ್ | | ACTPnews
Last Updated:Jun 30, 2026 12:34 PM IST ಇದೀಗ ನಟಿ ರಾಖಿ ಸಾವಂತ್ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿರಿಯ ನಟ ಆಮಿರ್ ಖಾನ್ ಕುರಿತು ಅವರು ನೀಡಿದ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ. ರಾಖಿ ಸಾವಂತ್ ಮನರಂಜನೆಗೆ ಮತ್ತೊಂದು ಹೆಸರೇ ರಾಖಿ ಸಾವಂತ್ (Rakhi Sawant). ಡ್ರಾಮಾ ಕ್ವೀನ್ ಎಂದೇ ಪ್ರಸಿದ್ಧರಾಗಿರುವ ಇವರು ಸಾಮಾಜಿಕ ಮಾಧ್ಯಮಗಳ ಜಗತ್ತಿನಲ್ಲಿ ತುಂಬಾ ಫೇಮಸ್. ರಾಖಿ ಸಾವಂತ್ ಅವರ ಹೆಸರು ಯಾವಾಗಲೂ ಒಂದಲ್ಲಾ ಒಂದು…
-

Pregnant: ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಡಿಎನ್ಎ ಟೆಸ್ಟ್ಗೆ ಪಟ್ಟು ಹಿಡಿದ ಗಂಡ, ನೊಂದು ನೇಣಿಗೆ ಶರಣಾದ ಪತ್ನಿ | Crime News | ACTPnews
Last Updated:Jun 30, 2026 11:10 AM IST ಮೆದಕ್ ನಲ್ಲಿ ಗರ್ಭಿಣಿ ಮಹಿಳೆಗೆ ಡಿಎನ್ಎ ಟೆಸ್ಟ್ ಒತ್ತಾಯ, ದೈಹಿಕ ಮಾನಸಿಕ ಹಿಂಸೆ ಕಾರಣ ಆತ್ಮಹತ್ಯೆ, ಪತಿ-ಅತ್ತೆ ಬಂಧನ, ಐಪಿಸಿ ಸೆಕ್ಷನ್ 85, 108, 3(5) ಅಡಿ ಎಫ್ಐಆರ್ ದಾಖಲು. ಮೃತ ಮಹಿಳೆ/ ಬಂಧಿತ ಆರೋಪಿ ಹೊಟ್ಟೆಯಲ್ಲಿದ್ದ ಮಗುವಿಗೆ ಡಿಎನ್ಎ ಪರೀಕ್ಷೆ (DNA Test) ಮಾಡಲು ಪತಿ ಹಠಕ್ಕೆ ಬಿದ್ದ ಕಾರಣ, ನೊಂದುಕೊಂಡ ಪತ್ನಿ (Wife) ಆತ್ಮಹತ್ಯೆಗೆ ಶರಣಾಗಿದ್ದಾಳೆ. ತೆಲಂಗಾಣದ (Telangana) ಮೆದಕ್ ಜಿಲ್ಲೆಯಲ್ಲಿ ಘಟನೆ ವರದಿಯಾಗಿದ್ದು,…
-

Team India Women: ಟಿ20 ವಿಶ್ವಕಪ್ ಕನಸು ಭಗ್ನವಾದ್ರೂ ಟೀಮ್ ಇಂಡಿಯಾಗೆ ಬಂಪರ್ ಲಾಟರಿ! | ಕ್ರೀಡಾ ಸುದ್ದಿ | ACTPnews
Last Updated:Jun 30, 2026 11:42 AM IST ಐಸಿಸಿ 2026 ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಗುಂಪು ಹಂತದಿಂದ ಹೊರಬಿದ್ದಿತ್ತು. ಆದರೆ ಈಗ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡಕ್ಕೆ ಬಂಪರ್ ಲಾಟರಿ ಸಿಕ್ಕಿದೆ. ಭಾರತ ಮಹಿಳಾ ಕ್ರಿಕೆಟ್ ತಂಡ ಐಸಿಸಿ 2026 ರ ಮಹಿಳಾ ಟಿ20 ವಿಶ್ವಕಪ್ನ ಗುಂಪು ಹಂತದಲ್ಲಿ ಟೀಮ್ ಇಂಡಿಯಾದ ಪ್ರಯಾಣ ಕೊನೆಗೊಂಡಿರಬಹುದು. ಆದರೆ ಈಗ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡಕ್ಕೆ ಬಂಪರ್ ಲಾಟರಿ ಸಿಕ್ಕಿದೆ. ಭಾರತ…
-

Actor: ನನ್ನ ಪತಿಗೆ ತುಂಬಾನೇ ಅಫೇರ್ಸ್ ಇತ್ತು! ಖ್ಯಾತ ನಟನ ಸೀಕ್ರೆಟ್ಸ್ ಬಿಚ್ಚಿಟ್ಟ ಪತ್ನಿ ! | | ACTPnews
Last Updated:Jun 30, 2026 10:24 AM IST ಇತ್ತೀಚೆಗೆ ಪ್ರಸಾರವಾದ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸುನೀತಾ ಅಹುಜಾ ತಮ್ಮ ಕುಟುಂಬ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ನಟ ಗೋವಿಂದ ಬಾಲಿವುಡ್ ಜನಪ್ರಿಯ ನಟ ಗೋವಿಂದ (Actor Govinda) ಹಾಗೂ ಅವರ ಪತ್ನಿ ಸುನೀತಾ ಅಹುಜಾ (Sunita Ahuja) ಹಲವು ವರ್ಷಗಳಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ದಂಪತಿಗಳಲ್ಲಿ ಒಬ್ಬರು. ತಮ್ಮ ವೈಯಕ್ತಿಕ ಜೀವನ, ಕುಟುಂಬ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೀಡುವ ಹೇಳಿಕೆಗಳಿಂದ ಅವರು ಆಗಾಗ…
-

NS Shankar: ‘ಉಲ್ಟಾ ಪಲ್ಟಾ’ ಸಿನಿಮಾ ನಿರ್ದೇಶಕ ಶಂಕರ್ ಇನ್ನಿಲ್ಲ | Sandalwood director ns shankar passes away | | ACTPnews
Last Updated:Jun 28, 2026 10:57 AM IST NS Shankar: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಿಧನರಾಗಿದ್ದಾರೆ. ಉಲ್ಟಾ ಪಲ್ಟಾ ಸಿನಿಮಾ ಖ್ಯಾತಿಯ ಎನ್ಎಸ್ ಶಂಕರ್ 67ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ನಿರ್ದೇಶಕ ಶಂಕರ್ ಇನ್ನಿಲ್ಲ ಕನ್ನಡದ ಖ್ಯಾತ ನಿರ್ದೇಶಕ, ಸಾಹಿತಿ, ಹಿರಿಯ ಪತ್ರಕರ್ತ ಎನ್ ಎಸ್ ಶಂಕರ್ (NS Shankar) (67) ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ (Heart Attack) ಹಿರಿಯ ನಿರ್ದೇಶಕ ಮನೆಯಲ್ಲೇ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶಂಕರ್ ಇತ್ತೀಚೆಗಷ್ಟೇ ಪತ್ನಿಯನ್ನು…
-

Srinidhi Shetty: ವೆಂಕಿಗೆ ಜೋಡಿಯಾದ KGF ಬ್ಯೂಟಿ! ಮತ್ತೊಂದು ಫ್ಯಾಮಿಲಿ ಎಂಟರ್ಟೈನರ್ ಮೂವಿಯಲ್ಲಿ ಶ್ರೀನಿಧಿ ಶೆಟ್ಟಿ | Srinidhi Shetty sharing screen with Venkatesh | | ACTPnews
Last Updated:Jun 28, 2026 11:39 AM IST Srinidhi Shetty: ಸ್ಯಾಂಡಲ್ವುಡ್ನ ಖ್ಯಾತ ನಟಿ ಶ್ರೀನಿಧಿ ಶೆಟ್ಟಿ ಅವರು ಮತ್ತೊಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರೋಕೆ ರೆಡಿಯಾಗಿದ್ದಾರೆ. ಯಾವ ಮೂವಿ? ಏನು ಪಾತ್ರ? ಆದರ್ಶ ಕುಟುಂಬಂ ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಟ್ರೆಂಡ್ ಹಿಂದೆ ಬೀಳದೆ ಮನಸಿಗೆ ಇಷ್ಟವಾಗುವ ಪಾತ್ರಗಳನ್ನು ಮಾಡುತ್ತಾ ಸದ್ದಿಲ್ಲದೆ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀನಿಧಿ ಶೆಟ್ಟಿ ಸಿನಿಮಾ ಮಾಡುವಾಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲ್ಲ. ತಮಗೆ…
-

Vijayalakshmi: ‘ಹಾವು ಕಂಡ್ರೆ ಭಯ ಆಗ್ತಾ ಇರಲಿಲ್ಲ; ನಾಗಾಭರಣರನ್ನ ಕಂಡ್ರೆ ಭಯ ಆಗೋದು’! ವಿಜಯಲಕ್ಷ್ಮಿ ಹೇಳಿದ್ದೇನು? | | ACTPnews
Last Updated:Jun 28, 2026 2:03 PM IST ನಾಗಮಂಡಲ ಕನ್ನಡದ ಕಲ್ಟ್ ಕ್ಲಾಸಿಕ್ ಚಿತ್ರವೇ ಆಗಿದೆ. ಈ ಚಿತ್ರದಲ್ಲಿ ನಟಿಸಿದ ವಿಜಯಲಕ್ಷ್ಮಿಅವರಿಗೆ ಇದು ಮೊದಲ ಚಿತ್ರವೂ ಆಗಿತ್ತು. ಉತ್ತರ ಕರ್ನಾಟಕದ ವಾಡೆಯಲ್ಲಿ ಚಿತ್ರೀಕರಿಸಿದ ಈ ಸಿನಿಮಾದಿಂದ ಇವರಿಗೆ ಹಲವು ವಿಶೇಷ ಅನುಭವಗಳು ಆಗಿವೆ. ಅವುಗಳಲ್ಲಿ ಕೆಲವನ್ನ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ನನಗೆ ಹಾವು ಕಂಡ್ರೆ ಭಯ ಆಗ್ತಾ ಇರಲಿಲ್ಲ; ನಾಗಾಭರಣರನ್ನ ಕಂಡ್ರೆ ಭಯ ಆಗೋದು! ನಾಗಮಂಡಲ ಚಿತ್ರಕ್ಕೆ (Nagamandala Movie) ವಿಜಯಲಕ್ಷ್ಮಿ (Vijayalakshmi)…
-

Tirumala: ‘ಇಸ್ಲಾಂಗೆ ಮತಾಂತರ ಆಗಲು ಪಾಕ್ ಆಟಗಾರನ ಸಲಹೆ’, ಆದರೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶ್ರೀಲಂಕಾ ಮಾಜಿ ನಾಯಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 1:04 PM IST ತಿಲಕರತ್ನೆ ದಿಲ್ಶಾನ್ ತಿರುಮಲ ಶ್ರೀವಾರಿ ದರ್ಶನ ಪಡೆದಿದ್ದು ನೆಟ್ಟಿಗರ ಗಮನ ಸೆಳೆದಿದೆ, 2014ರಲ್ಲಿ ಅಹ್ಮದ್ ಶಹಜಾದ್ ಮಾಡಿದ ಮತಾಂತರ ವಿವಾದದ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದೆ. News18 ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ (Srilanka Cricket), ದಿಗ್ಗಜ ಕ್ರಿಕೆಟ್ ಆಟಗಾರ ತಿಲಕರತ್ನೆ ದಿಲ್ಶಾನ್ (Tillakaratne Dilshan) ಭಾನುವಾರ ತಿರುಮಲ ಶ್ರೀವಾರಿ ದರ್ಶನ (Tirumala) ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಟಿಟಿಡಿ ಅಧಿಕಾರಿಗಳು ಅವರಿಗೆ ಪ್ರಸಾದ ನೀಡಿ…
Latest News
Search the Archives
Access over the years of investigative journalism and breaking reports
You May Have Missed












