Author: Sanga
-

Narendra Modi: ಸ್ವಾತಂತ್ರ್ಯ ದಿನದಂದು ಗಮನ ಸೆಳೆದ ಪ್ರಧಾನಿ ಮೋದಿ ಧರಿಸಿದ ಪೇಟ! ಈ ತಯಾರೋದು ಎಲ್ಲಿ? ವಿಶೇಷತೆ ಏನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 2:55 PM IST 80 ನೇ ಸ್ವಾತಂತ್ರ್ಯ ದಿನಾಚರಣೆಯಂದು, ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಲು ರಾಜ್ಘಾಟ್ಗೆ ಆಗಮಿಸಿದರು. ಅಲ್ಲಿ ಅವರ ಪೇಟ ಎಲ್ಲರ ಗಮನ ಸೆಳೆಯಿತು. ಈ ಪೇಟದ ವಿಶೇಷತೆಗಳೇನು? ತಿಳಿಯೋಣ ಬನ್ನಿ. ನರೇಂದ್ರ ಮೋದಿ ಪ್ರತಿ ವರ್ಷ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸ್ವಾತಂತ್ರ್ಯ ದಿನ(Independence Day)ದ ಉಡುಪು ವೈರಲ್ ಆಗುತ್ತದೆ. ಅದರಲ್ಲಿ ಅವರ ಪೇಟ ಬಹಳ ಗಮನ ಸೆಳೆಯುತ್ತದೆ. ಈ ಪೇಟ…
-

Shruti Haasan: ಬೆಕ್ಕು ತಂದ ಸಂಕಷ್ಟ, ಖ್ಯಾತ ನಟಿಗೆ ಸೀರಿಯಸ್ ಅಲರ್ಜಿ! | Shruti Haasan Forced To Give Up Adopted Cat Aslan Due To Severe Allergies | | ACTPnews
Last Updated:Aug 15, 2026 8:30 AM IST Shruti Haasan: ಖ್ಯಾತ ನಟಿ ಶ್ರುತಿ ಹಾಸನ್ಗೆ ಸೀರಿಯಸ್ ಅಲರ್ಜಿ ಶುರುವಾಗಿದೆ. ಪ್ರೀತಿಯಿಂದ ಮನೆಗೆ ತಂದ ಬೆಕ್ಕೇ ಸಂಕಷ್ಟವಾಯ್ತಾ? ಶ್ರುತಿ ಹಾಸನ್ ಶ್ರುತಿ ಹಾಸನ್ (Shruti Haasan) ತಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ನಡೆದ ನೋವಿನ ಘಟನೆ ಬಗ್ಗೆ ಮಾತನಾಡಿದ್ದಾರೆ. ಅಸ್ಲಾನ್ ಎಂಬ ಪರ್ಷಿಯನ್ ಬೆಕ್ಕನ್ನು ದತ್ತು ಪಡೆದ ಮೂರು ತಿಂಗಳ ನಂತರ, ನಟಿ ಹಾಗೂ ಗಾಯಕಿಯಾಗಿ ಗುರುತಿಸಿಕೊಂಡಿರುವ ಚೆಲುವೆ ತೀವ್ರ ಅಲರ್ಜಿಯನ್ನು ಎದುರಿಸುತ್ತಿದ್ದಾರೆ. ಔಷಧಿಯಿಂದ ಅದನ್ನು ಮ್ಯಾನೇಜ್…
-

PM Modi Turban: ಸ್ವಾತಂತ್ರ್ಯ ದಿನದಂದು ಈ ಬಾರಿಯೂ ಗಮನಸೆಳೆದ ಪಿಎಂ ಮೋದಿಯ ‘ಪೇಟ’, 13 ವರ್ಷಗಳಲ್ಲಿ ವಿಭಿನ್ನ ನೋಟ | | ACTPnews
ಭಾರತದ 80ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲು ಕೆಂಪು ಕೋಟೆಗೆ ಆಗಮಿಸಿದಾಗ, ದೇಶದ ಗಮನ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದ ಮೇಲೆ ಮಾತ್ರವಲ್ಲದೆ, ಅವರ ಉಡುಪಿನ ಮೇಲೂ ಕೇಂದ್ರೀಕೃತವಾಗಿತ್ತು. ಈ ವರ್ಷ, ಪ್ರಧಾನಿ ಮೋದಿ ಅವರು ಕೆಂಪು ಬಣ್ಣದ ಟೈ-ಮತ್ತು-ಡೈ ಪೇಟವನ್ನು ಧರಿಸಿದ್ದರು, ಉದ್ದವಾದ ತುದಿ ಹಿಂದಕ್ಕೆ ಇಳಿದಿತ್ತು. ಈ ಪೇಟವು ಕೆಂಪು, ಹಸಿರು ಮತ್ತು ಬಿಳಿ ಬಣ್ಣಗಳಲ್ಲಿ ಸಂಕೀರ್ಣವಾದ ಮಾದರಿಗಳನ್ನು ಒಳಗೊಂಡಿತ್ತು, ಇದು ರಾಜಸ್ಥಾನ ಮತ್ತು ಗುಜರಾತ್ನ ಸಾಂಪ್ರದಾಯಿಕ…
-

Wrestling: ಅಖಾಡದಲ್ಲೂ ಗೆದ್ದು, ಮೂಳೆ ಚಿಕಿತ್ಸೆಯಲ್ಲೂ ಸೈ ಎನಿಸಿಕೊಂಡ ಮೈಸೂರಿನ ಪೈಲ್ವಾನ್! | ಮೈಸೂರು ನ್ಯೂಸ್ (Mysuru News) | ACTPnews
Last Updated:Aug 15, 2026 12:09 PM IST ಮೈಸೂರಿನ ಪೈಲ್ವಾನ್ ಅಲಿ ಶೇರ್ 20 ವರ್ಷಗಳಲ್ಲಿ 100ಕ್ಕೂ ಹೆಚ್ಚು ಪ್ರಶಸ್ತಿ ಗೆದ್ದಿದ್ದಾರೆ. ಅವರು ಕುಸ್ತಿ ಹಾಗೂ ಸಾಂಪ್ರದಾಯಿಕ ಮೂಳೆ ಚಿಕಿತ್ಸೆ ಎರಡರಲ್ಲೂ ಪರಿಣತರು. + ಇಲ್ಲಿ ವಿಡಿಯೋ ನೋಡಿ ಮೈಸೂರಿನ (Mysuru) ಐತಿಹಾಸಿಕ ಮಂಡಿ ಮೊಹಲ್ಲಾ ಎಂದರೆ ಅಲ್ಲಿನ ಕುಸ್ತಿ (Wrestling) ಪರಂಪರೆ, ಪೈಲ್ವಾನ್ಗಳ (Pailwaan) ಸಾಹಸ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ ಎಲ್ಲರಿಗೂ ನೆನಪಾಗುತ್ತದೆ. ಇದೇ ಪುರಾತನ ನೆಲದಲ್ಲಿ ಕಳೆದ 20 ವರ್ಷಗಳಿಂದ ಕುಸ್ತಿ…
-

Darshan-Prajwal: ನಟ ದರ್ಶನ್ಗೂ ಡಿಜಿಪಿ ಕೊಟ್ರು ಶಾಕ್! ಅಲೋಕ್ ಕುಮಾರ್ ತರಾಟೆಗೆ ಅಸಲಿ ಸತ್ಯ ಬಾಯ್ಬಿಟ್ರಾ ಪ್ರಜ್ವಲ್ ರೇವಣ್ಣ? | | ACTPnews
Last Updated:Aug 15, 2026 8:53 AM IST ಪ್ರಜ್ವಲ್ ಬ್ಯಾರಕ್ ಜೊತೆ ನಟ ದರ್ಶನ್ ಬ್ಯಾರಕ್ಗೂ ಡಿಜಿಪಿ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ಅಲೋಕ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದು, ಲಾಸ್ಟ್ ವಾರ್ನಿಂಗ್ ಕೊಟ್ಟಿದ್ದಾರೆ. News18 ಬೆಂಗಳೂರು (ಆ.15): ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಕೈದಿಗಳ ಪಾಲಿಗೆ ಸೆರೆಮನೆಯಾಗೋ ಬದಲು ಅರಮನೆ ಆಗ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದರ ನಡುವೆಯೇ ಕೈದಿ ಪ್ರಜ್ವಲ್ ರೇವಣ್ಣ (Prajwal Revanna) ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿದ್ದು,…
-

Karnataka Dam: ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಅಬ್ಬರ, ಈ ಭಾಗದ ಜನರಿಗೆ ಎಚ್ಚರಿಕೆ ಮತ್ತು ಸೂಚನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 15, 2026 1:14 PM IST ರಾಜ್ಯದಲ್ಲಿ ಮಳೆಯಿಂದ ಕಾವೇರಿ, ಕೃಷ್ಣಾ ಜಲಾಶಯಗಳು ಭರ್ತಿಯಾಗುತ್ತಿವೆ. ಹಾರಂಗಿ, ಆಲಮಟ್ಟಿ, ನಾರಾಯಣಪುರ, ಭೀಮಾ ಲಿಫ್ಟ್ ಡ್ಯಾಂಗಳು ಬಹುತೇಕ ತುಂಬಿವೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ನೀರಿನ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮಳೆಯ (Rain) ಅಬ್ಬರ ಜೋರಾಗಿದ್ದು, ರೈತರಲ್ಲಿ (Farmer) ಸಂತಸ ಮೂಡಿಸಿದೆ. ಕಾವೇರಿ ಮತ್ತು ಕೃಷ್ಣಾ (Krishna) ಬೇಸಿನ್ನ ಪ್ರಮುಖ ಜಲಾಶಯಗಳು (Reservoirs) ಭರ್ತಿಯಾಗುವ ಹಂತ ತಲುಪಿದ್ದು, ನದಿ ಪಾತ್ರದ ಜನರಿಗೆ ಹಾಗೂ ರೈತರಿಗೆ ಭರ್ಜರಿ ಗುಡ್…
-

Team India: ಆಗಸ್ಟ್ 15 ರಂದು ಟೀಮ್ ಇಂಡಿಯಾ ಹೊಸ ಮೈಲಿಗಲ್ಲು! 600 ಟೆಸ್ಟ್ ಆಡಿದ ಎಲೈಟ್ ಕ್ಲಬ್ಗೆ ಭಾರತ ಎಂಟ್ರಿ | ಕ್ರೀಡಾ ಸುದ್ದಿ | ACTPnews
Last Updated:Aug 15, 2026 12:48 PM IST ಭಾರತ ತಂಡವು ಆಗಸ್ಟ್ 15ರಂದು ಶ್ರೀಲಂಕಾದ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಇದು ಭಾರತದ 600ನೇ ಟೆಸ್ಟ್ ಪಂದ್ಯ. ಇದರಿಂದ ಭಾರತವು 600 ಟೆಸ್ಟ್ ಪಂದ್ಯಗಳನ್ನು ಆಡಿದ ಮೂರನೇ ದೇಶವಾಗಿದೆ. ಟೀಮ್ ಇಂಡಿಯಾ ಭಾರತ ಮತ್ತು ಶ್ರೀಲಂಕಾ ನಡುವೆ ಎರಡು ಟೆಸ್ಟ್ ಪಂದ್ಯಗಳ ಸರಣಿ ಇಂದು (ಆಗಸ್ಟ್ 15, ಶನಿವಾರ) ಪ್ರಾರಂಭವಾಗಿದೆ. ಮೊದಲ ಪಂದ್ಯವು ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಈ…
-

Kannada Stars: ಆಗಸ್ಟ್-15 ರಂದು ಹುಟ್ಟಿದ ಕನ್ನಡ ಸ್ಟಾರ್ಸ್ ಇವರು! | | ACTPnews
Last Updated:Aug 15, 2026 12:36 PM IST ಕನ್ನಡದ ಈ ಸ್ಟಾರ್ ನಟರಿಗೆ ಪ್ರತಿ ವರ್ಷ ಆಗಸ್ಟ್-15 ವಿಶೇಷವಾಗಿಯೇ ಇರುತ್ತದೆ. ಇವರಿಗೆ ಈ ದಿನ ಡಬಲ್ ಖುಷಿನು ಇರುತ್ತದೆ. ಈ ದಿನವೇ ಹುಟ್ಟಿದ ಈ ಕಲಾವಿದರ ಇನ್ನಷ್ಟು ವಿವರ ಇಲ್ಲಿದೆ. ಆಗಸ್ಟ್-15 ರಂದು ಹುಟ್ಟಿದ ಕನ್ನಡ ಸ್ಟಾರ್ಸ್; ಈ ದಿನ ಇವರಿಗೆ ಡಬಲ್ ಧಮಾಕಾ! ಭಾರತ ದೇಶಕ್ಕೆ ಸ್ವಂತ್ರ ಸಿಕ್ಕ ದಿನದಂದು ಕನ್ನಡದ ಮೂವರು ಸ್ಟಾರ್ಸ್ (Kannada Stars) ಜನ್ಮ ದಿನ ಆಚರಣಿಸಿಕೊಳ್ಳುತ್ತಾರೆ. ಈ ದಿನ…
-

Vijay: ವಣಕ್ಕಂ ಜೆನ್-Z, ಸ್ವಾತಂತ್ರ್ಯೋತ್ಸವ ದಿನ ಸಿಎಂ ವಿಜಯ್ ಮೊದಲ ಭಾಷಣ | Vijay first speech as cm of tamil nadu at Independence day | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 11:56 AM IST Vijay: ಸ್ವಾತಂತ್ರ್ಯೋತ್ಸವದ ದಿನ ವಿಜಯ್ ಭಾಷಣ ಹೇಗಿತ್ತು? ಸಿಎಂ ಆದ ನಂತರ ಮೊದಲ ಸ್ವಾತಂತ್ರ್ಯೋತ್ಸವ ಆಚರಿಸಿದ ನಟ ಏನಂದ್ರು? ವಿಜಯ್ ವಿಜಯ್ ತಮಿಳುನಾಡಿನ (Tamil Nadu) ಮುಖ್ಯಮಂತ್ರಿಯಾಗಿ (Chief Minister) ತಮ್ಮ ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಸಿ. ಜೋಸೆಫ್ ವಿಜಯ್ ಅವರು 80 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಮಾಡಲು ಸಚಿವಾಲಯಕ್ಕೆ ಆಗಮಿಸಿದಾಗ, ಜೆನ್ ಜೀಗೆ ವಿಶೇಷ ಅಭಿನಂದನೆ ಸಲ್ಲಿಸಿ, ‘…
Latest News
Search the Archives
Access over the years of investigative journalism and breaking reports
You May Have Missed














