Author: Sanga
-

K Bhagyaraj: ಸಾವಿಗೂ ಮುನ್ನ ಭಾಗ್ಯರಾಜ್ ಕೊನೆಯ ವಿಡಿಯೋ! ಖುಷ್ಬೂ ಮಗಳ ಮದುವೆಯಲ್ಲಿ ಚಿರಂಜೀವಿಗೆ ವಿಶ್ ಮಾಡಿದ್ದ ನಟ | Actor k Bhagyagraj last video before his death | | ACTPnews
ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಭಾಗ್ಯರಾಜ್ ದಶಕಗಳ ಕಾಲದ ಗಮನಾರ್ಹ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ವರದಿಗಳ ಪ್ರಕಾರ, ಮಾರ್ನಿಂಗ್ ವಾಕ್ನಿಂದ ಹಿಂದಿರುಗಿದ ನಂತರ ಅವರಿಗೆ ಎದೆನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಅವರ ನಿಧನವು ತಮಿಳು ಚಲನಚಿತ್ರೋದ್ಯಮದಲ್ಲಿ ಆಘಾತದ ಸೃಷ್ಟಿಸಿತ್ತು. ಸಹೋದ್ಯೋಗಿಗಳು, ಅಭಿಮಾನಿಗಳು ಮತ್ತು ಹಿತೈಷಿಗಳು ಭಾಗ್ಯರಾಜ್ ಅವರ ಅಂತಿಮ ದರ್ಶನ ಪಡೆದರು. ಆಘಾತಕಾರಿ ಸುದ್ದಿಯ ನಡುವೆ, ನಟ-ರಾಜಕಾರಣಿ ಖುಷ್ಬು ಸುಂದರ್…
-

Ayatollah Khamenei Funeral: ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದಿಂದ ಪಾಲ್ಗೊಳ್ಳುವವರು ಯಾರು? ಕೊನೆಗೂ ಹೆಸರು ಬಹಿರಂಗ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆದಾಗ್ಯೂ, ಪ್ರಧಾನಿ ಮೋದಿ ಅವರ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗೆ ವಿದೇಶ ಪ್ರವಾಸಗಳು ಈಗಾಗಲೇ ನಿಗದಿಯಾಗಿವೆ, ಆದ್ದರಿಂದ ಅವರು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ, ಬಿಹಾರ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಅವರನ್ನು ಈ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಗಿದೆ. ಐದು ದಿನಗಳ ಕಾಲ ನಡೆಯಲಿವೆ ಖಮೇನಿ ಅವರ ಅಂತ್ಯಕ್ರಿಯೆ ಸಮಾರಂಭ ಖಮೇನಿ ಅವರನ್ನು ಗೌರವಿಸುವ ಇರಾನ್ನಲ್ಲಿ ಅಂತ್ಯಕ್ರಿಯೆ ಕಾರ್ಯಕ್ರಮಗಳು ಜುಲೈ 4…
-

Urfi Javed: ಹಿಂದೂ ಧರ್ಮಕ್ಕೆ ಮತಾಂತರವಾದ್ರಾ ಉರ್ಫಿ ಜಾವೇದ್? ಈ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 29, 2026 10:09 PM IST ಉರ್ಫಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಹಾಗೂ ತಮ್ಮ ಹೆಸರನ್ನು ರೀತಾ ಭಾರದ್ವಾಜ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಸ್ವತಃ ಉರ್ಫಿ ಜಾವೇದ್ ಸ್ಪಷ್ಟನೆ ನೀಡಿದ್ದಾರೆ. ಉರ್ಫಿ ವಿಚಿತ್ರ ಉಡುಗೆಗಳು, ವಿಭಿನ್ನ ಫ್ಯಾಷನ್ ಹಾಗೂ ನೇರ ಮಾತುಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್ (Urfi Javed) ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ಉರ್ಫಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಹಾಗೂ ತಮ್ಮ…
-

Tamil Nadu: ತಮಿಳುನಾಡಲ್ಲಿ ಮಧ್ಯಂತರ ಚುನಾವಣೆ? ‘ಬಾಂಬ್’ ಸಿಡಿಸಿದ ಮಾಜಿ ಸಿಎಂ ಸ್ಟಾಲಿನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 4:05 PM IST Tamil Nadu: ತಮಿಳುನಾಡಿನಲ್ಲಿ ಮಧ್ಯಂತರ ಚುನಾವಣೆಯಾ? ವಿಜಯ್ ದಳಪತಿ ಸಿಎಂ ಆಗಿ ಬರೀ 1 ತಿಂಗಳು 19 ದಿನಗಳಷ್ಟೇ ಆಗಿದೆ. ಹೀಗಿರುವಾಗಲೇ ಈಗ್ಯಾಕೆ ಮಧ್ಯಂತರ ಚುನಾವಣೆ ಮಾತು ಅಂತೀರಾ? ಇದೀಗ ಮಧ್ಯಂತರ ಚುನಾವಣೆಯ ಮಾತನಾಡಿದ್ದು ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಪಕ್ಷದ ವರಿಷ್ಠ ಎಂಕೆ ಸ್ಟಾಲಿನ್! ವಿಜಯ್-ಸ್ಟಾಲಿನ್ ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಮಧ್ಯಂತರ ಚುನಾವಣೆಯಾ? ವಿಜಯ್ ದಳಪತಿ (Vijay Thalapathy) ಸಿಎಂ ಆಗಿ ಬರೀ 1…
-

IRE vs IND: ಭಾರತ – ಐರ್ಲೆಂಡ್ ಸರಣಿ ಬೆನ್ನಲ್ಲೆ ರಾಜೀನಾಮೆ ಘೋಷಿಸಿದ ಹೆಡ್ ಕೋಚ್! ಹೊಸ ಕೋಚ್ ಯಾರು ಗೊತ್ತಾ? | | ACTPnews
Last Updated:Jun 29, 2026 10:51 PM IST ಭಾರತ – ಐರ್ಲೆಂಡ್ ಸರಣಿ ಬೆನ್ನಲ್ಲೆ ಅಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಹೆಡ್ ಕೋಚ್ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಐರ್ಲೆಂಡ್ vs ಭಾರತ ಟಿ20 ಸರಣಿ ಐರಿಶ್ ಕ್ರಿಕೆಟ್ (Irish Cricket) ತಂಡವು ಭಾರತವನ್ನು (Team India) ಮೊದಲ ಬಾರಿಗೆ ಸರಣಿಯಲ್ಲಿ ಸೋಲಿಸಿ ಇತಿಹಾಸ ಬರೆದಿದೆ. ಬೆಲ್ಫಾಸ್ಟ್ನಲ್ಲಿ ನಡೆದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದ ಐತಿಹಾಸಿಕ ಗೆಲುವಿನೊಂದಿಗೆ, ಭಾರತವನ್ನು ವೈಟ್ವಾಶ್ ಮಾಡಿದೆ. ಬಲಿಷ್ಠ ತಂಡದ ವಿರುದ್ಧ…
-

Kavya Maran-Anirudh: ಅನಿರುದ್ಧ್-ಕಾವ್ಯಾ ಮಾರನ್ ಮದುವೆಗೆ ಮುಹೂರ್ತ ಫಿಕ್ಸ್ ಆಯ್ತಾ? ಕುಟುಂಬ ಸದ್ಯರ ಹೇಳಿಕೆ ಸಖತ್ ವೈರಲ್ | | ACTPnews
Last Updated:Jun 29, 2026 10:50 PM IST ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಹಿರಿಯ ನಟ ವೈ.ಜಿ. ಮಹೇಂದ್ರನ್, ಅನಿರುದ್ಧ್ ಶೀಘ್ರದಲ್ಲೇ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಅನಿರುದ್ಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ಕಾಲಿವುಡ್ನ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ (Anirudh Ravichander) ಮತ್ತು ಐಪಿಎಲ್ ತಂಡ ಸನ್ರೈಸರ್ಸ್ ಹೈದರಾಬಾದ್ನ ಸಿಇಒ ಕಾವ್ಯಾ ಮಾರನ್ (Kavya Maran) ಅವರ ಮದುವೆ ಕುರಿತು ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.…
-

Wall Collapse: ರೆಸಾರ್ಟ್ ಗೋಡೆ ಕುಸಿದು ಇಬ್ಬರು ಮಹಿಳೆಯರು ಸೇರಿ ಮೂವರು ಕಾರ್ಮಿಕರು ಸಾವು, ಹಲವರು ಸಿಲುಕಿರುವ ಶಂಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 4:27 PM IST ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಗಾಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳದಲ್ಲಿದ್ದು, ಸಂತ್ರಸ್ತ ಕಾರ್ಮಿಕರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. News18 ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಸೋಮವಾರ ನಿರ್ಮಾಣ ಹಂತದ ರೆಸಾರ್ಟ್ನ ಗೋಡೆ (Wall Collapse) ಕುಸಿದು ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಕಾರ್ಮಿಕರು ಸಾವನ್ನಪ್ಪಿದ ದುರಂತ ಘಟನೆ ವರದಿಯಾಗಿದೆ. ಜೈಪುರದ ಚಂದ್ವಾಜಿಯ ತಾಲಾ ಮಾಡ್ ಪ್ರದೇಶದ…
-

Vaibhav Sooryavanshi: ‘ಇದೇ ಕಾರಣಕ್ಕೆ ವೈಭವ್ ಸೂರ್ಯವಂಶಿನ ಆಡಿಸಲಿಲ್ಲ’! ಅಚ್ಚರಿಯ ಕಾರಣ ಕೊಟ್ಟ ಭಾರತದ ಕೋಚ್! | | ACTPnews
Last Updated:Jun 29, 2026 10:08 PM IST ವೈಭವ್ ಸೂರ್ಯವಂಶಿಗೆ ಐರ್ಲೆಂಡ್ ಪ್ರವಾಸದಲ್ಲಿ ಏಕೆ ಅವಕಾಶ ನೀಡಲಿಲ್ಲ ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಆದ್ರೆ, ಈ ಬಗ್ಗೆ ತಂಡದ ಮ್ಯಾನೇಜ್ಮೆಂಟ್ ವೈಭವ್ನ ಕಣಕ್ಕಿಳಿಸುವುದಕ್ಕೆ ಯಾವುದೇ ಆತುರವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ವೈಭವ್ ಸೂರ್ಯವಂಶಿ ಐಪಿಎಲ್ (IPL) ಮತ್ತು ಭಾರತ ಎ ಪರ ಅದ್ಭುತ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ (Vaibhav Sooryavanshi) ಐರ್ಲೆಂಡ್ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡುತ್ತಾರೆಂದು ಕೋಟ್ಯಾಂತರ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದ್ರೆ ವೈಭವ್ ಸೂರ್ಯವಂಶಿಯ…
-

Saif Ali Khan: ಅವನು ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದ! ಭೀಕರ ಘಟನೆ ನೆನಪಿಸಿಕೊಂಡ ನಟ ಸೈಫ್ ಅಲಿ ಖಾನ್ | | ACTPnews
Last Updated:Jun 28, 2026 3:34 PM IST ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ (Saif Ali Khan) ತಮ್ಮ ಜೀವನದಲ್ಲಿ ನಡೆದ ಅತ್ಯಂತ ಭಯಾನಕ ಘಟನೆಯೊಂದನ್ನು ಮತ್ತೊಮ್ಮೆ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ (Saif Ali Khan) ತಮ್ಮ ಜೀವನದಲ್ಲಿ ನಡೆದ ಅತ್ಯಂತ ಭಯಾನಕ ಘಟನೆಯೊಂದನ್ನು ಮತ್ತೊಮ್ಮೆ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಅವರ ನಿವಾಸದಲ್ಲಿ ನಡೆದ ಚಾಕು ದಾಳಿ ದೇಶದಾದ್ಯಂತ ಭಾರೀ…
-

Europe Heat Wave: ಭಾರತದಲ್ಲೂ 43°C, ಯೂರೋಪ್ನಲ್ಲೂ 43°C! ಆದರೆ ಇಲ್ಲಿ ಯಾಕೆ ವಾತಾವರಣ ಭಿನ್ನವಾಗಿದೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 8:30 PM IST ಯುರೋಪ್ನ 43°C ಮತ್ತು ಭಾರತದ 43°C ಒಂದೇ ಅಲ್ಲವೇ? ಇಲ್ಲಿ 48°C ಸಿ ತಲುಪುತ್ತದೆಯಲ್ಲ, ಏನು ಇಷ್ಟು ಗೊಂದಲ? ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಎನರ್ಜಿ ಮತ್ತು ಕ್ಲೈಮೇಟ್ ತಜ್ಞ ಸಿದ್ಧಾರ್ಥ್ ಸಿಂಗ್ ಅವರು ವಿವರಿಸಿದ್ದಾರೆ. ಸಾಂಕೇತಿಕ ಚಿತ್ರ ಬಿಸಿಗಾಳಿಯ (heat wave) ಅಬ್ಬರಕ್ಕೆ ಇಡೀ ಯೂರೋಪ್ (Europe) ಕಂಗೆಟ್ಟಿದೆ. ಒಂದೇ ವಾರದಲ್ಲಿ ಹೀಟ್ ವೇವ್ಗೆ ಬರೋಬ್ಬರಿ 1300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ಬಿಸಿಲಿನ ತೀವ್ರತೆ…
Latest News
Search the Archives
Access over the years of investigative journalism and breaking reports
You May Have Missed












