Author: Sanga
-

Karnataka Dam: ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಅಬ್ಬರ, ಈ ಭಾಗದ ಜನರಿಗೆ ಎಚ್ಚರಿಕೆ ಮತ್ತು ಸೂಚನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 15, 2026 1:14 PM IST ರಾಜ್ಯದಲ್ಲಿ ಮಳೆಯಿಂದ ಕಾವೇರಿ, ಕೃಷ್ಣಾ ಜಲಾಶಯಗಳು ಭರ್ತಿಯಾಗುತ್ತಿವೆ. ಹಾರಂಗಿ, ಆಲಮಟ್ಟಿ, ನಾರಾಯಣಪುರ, ಭೀಮಾ ಲಿಫ್ಟ್ ಡ್ಯಾಂಗಳು ಬಹುತೇಕ ತುಂಬಿವೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ನೀರಿನ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮಳೆಯ (Rain) ಅಬ್ಬರ ಜೋರಾಗಿದ್ದು, ರೈತರಲ್ಲಿ (Farmer) ಸಂತಸ ಮೂಡಿಸಿದೆ. ಕಾವೇರಿ ಮತ್ತು ಕೃಷ್ಣಾ (Krishna) ಬೇಸಿನ್ನ ಪ್ರಮುಖ ಜಲಾಶಯಗಳು (Reservoirs) ಭರ್ತಿಯಾಗುವ ಹಂತ ತಲುಪಿದ್ದು, ನದಿ ಪಾತ್ರದ ಜನರಿಗೆ ಹಾಗೂ ರೈತರಿಗೆ ಭರ್ಜರಿ ಗುಡ್…
-

Team India: ಆಗಸ್ಟ್ 15 ರಂದು ಟೀಮ್ ಇಂಡಿಯಾ ಹೊಸ ಮೈಲಿಗಲ್ಲು! 600 ಟೆಸ್ಟ್ ಆಡಿದ ಎಲೈಟ್ ಕ್ಲಬ್ಗೆ ಭಾರತ ಎಂಟ್ರಿ | ಕ್ರೀಡಾ ಸುದ್ದಿ | ACTPnews
Last Updated:Aug 15, 2026 12:48 PM IST ಭಾರತ ತಂಡವು ಆಗಸ್ಟ್ 15ರಂದು ಶ್ರೀಲಂಕಾದ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಇದು ಭಾರತದ 600ನೇ ಟೆಸ್ಟ್ ಪಂದ್ಯ. ಇದರಿಂದ ಭಾರತವು 600 ಟೆಸ್ಟ್ ಪಂದ್ಯಗಳನ್ನು ಆಡಿದ ಮೂರನೇ ದೇಶವಾಗಿದೆ. ಟೀಮ್ ಇಂಡಿಯಾ ಭಾರತ ಮತ್ತು ಶ್ರೀಲಂಕಾ ನಡುವೆ ಎರಡು ಟೆಸ್ಟ್ ಪಂದ್ಯಗಳ ಸರಣಿ ಇಂದು (ಆಗಸ್ಟ್ 15, ಶನಿವಾರ) ಪ್ರಾರಂಭವಾಗಿದೆ. ಮೊದಲ ಪಂದ್ಯವು ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಈ…
-

Kannada Stars: ಆಗಸ್ಟ್-15 ರಂದು ಹುಟ್ಟಿದ ಕನ್ನಡ ಸ್ಟಾರ್ಸ್ ಇವರು! | | ACTPnews
Last Updated:Aug 15, 2026 12:36 PM IST ಕನ್ನಡದ ಈ ಸ್ಟಾರ್ ನಟರಿಗೆ ಪ್ರತಿ ವರ್ಷ ಆಗಸ್ಟ್-15 ವಿಶೇಷವಾಗಿಯೇ ಇರುತ್ತದೆ. ಇವರಿಗೆ ಈ ದಿನ ಡಬಲ್ ಖುಷಿನು ಇರುತ್ತದೆ. ಈ ದಿನವೇ ಹುಟ್ಟಿದ ಈ ಕಲಾವಿದರ ಇನ್ನಷ್ಟು ವಿವರ ಇಲ್ಲಿದೆ. ಆಗಸ್ಟ್-15 ರಂದು ಹುಟ್ಟಿದ ಕನ್ನಡ ಸ್ಟಾರ್ಸ್; ಈ ದಿನ ಇವರಿಗೆ ಡಬಲ್ ಧಮಾಕಾ! ಭಾರತ ದೇಶಕ್ಕೆ ಸ್ವಂತ್ರ ಸಿಕ್ಕ ದಿನದಂದು ಕನ್ನಡದ ಮೂವರು ಸ್ಟಾರ್ಸ್ (Kannada Stars) ಜನ್ಮ ದಿನ ಆಚರಣಿಸಿಕೊಳ್ಳುತ್ತಾರೆ. ಈ ದಿನ…
-

Vijay: ವಣಕ್ಕಂ ಜೆನ್-Z, ಸ್ವಾತಂತ್ರ್ಯೋತ್ಸವ ದಿನ ಸಿಎಂ ವಿಜಯ್ ಮೊದಲ ಭಾಷಣ | Vijay first speech as cm of tamil nadu at Independence day | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 11:56 AM IST Vijay: ಸ್ವಾತಂತ್ರ್ಯೋತ್ಸವದ ದಿನ ವಿಜಯ್ ಭಾಷಣ ಹೇಗಿತ್ತು? ಸಿಎಂ ಆದ ನಂತರ ಮೊದಲ ಸ್ವಾತಂತ್ರ್ಯೋತ್ಸವ ಆಚರಿಸಿದ ನಟ ಏನಂದ್ರು? ವಿಜಯ್ ವಿಜಯ್ ತಮಿಳುನಾಡಿನ (Tamil Nadu) ಮುಖ್ಯಮಂತ್ರಿಯಾಗಿ (Chief Minister) ತಮ್ಮ ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಸಿ. ಜೋಸೆಫ್ ವಿಜಯ್ ಅವರು 80 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಮಾಡಲು ಸಚಿವಾಲಯಕ್ಕೆ ಆಗಮಿಸಿದಾಗ, ಜೆನ್ ಜೀಗೆ ವಿಶೇಷ ಅಭಿನಂದನೆ ಸಲ್ಲಿಸಿ, ‘…
-

Actors: ಮೊದಲಬಾರಿ ಮೊಮ್ಮಗನ ಫೋಟೋ ಶೇರ್ ಮಾಡಿದ ನಾಗ ಬಾಬು | Tollywood Actor naga babu shares grandson photo for the first time | | ACTPnews
Last Updated:Aug 15, 2026 10:24 AM IST Vaayuv: ನಾಗಬಾಬು ಅವರು ತಮ್ಮ ಮೊಮ್ಮಗನ ಮುದ್ದಾದ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಅವರು ಮೊದಲಬಾರಿಗೆ ಮೊಮ್ಮಗನ ಫೋಟೋ ಶೇರ್ ಮಾಡಿರೋದು ವಿಶೇಷ. ನಾಗ ಬಾಬು ಮೊಮ್ಮಗ ಮೆಗಾ ಕುಟುಂಬಕ್ಕೆ (Mega Family) ಸಂಬಂಧಿಸಿದ ಯಾವುದೇ ಸಣ್ಣ ಅಪ್ಡೇಟ್ಗಳು ಅಭಿಮಾನಿಗಳಲ್ಲಿ (Fans) ಆಸಕ್ತಿಯನ್ನು ಹೆಚ್ಚಿಸುತ್ತವೆ. ಮೆಗಾ ಹೀರೋ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ಪುತ್ರ ವಾಯುವ್ ತೇಜ್ ಕೊನಿಡೇಲ ಅವರ ಸುದ್ದಿಗಳಿಗಾಗಿ ಮೆಗಾ ಅಭಿಮಾನಿಗಳು…
-

Yash: ಅಭಿಮಾನಿ ಕೊನೆಯಾಸೆ ಯಾಕೆ ಈಡೇರಿಸಲಿಲ್ಲ ಯಶ್? ರಾಕಿ ಭಾಯ್ ಏನಂದ್ರು? | | ACTPnews
Last Updated:Aug 14, 2026 12:57 PM IST Yash: ನಟ ಯಶ್ ಅವರು ತಮ್ಮ ಅಭಿಮಾನಿಯ ಕೊನೆಯಾಸೆಯನ್ನು ಯಾಕೆ ನೆರವೇರಿಸಲಿಲ್ಲ? ಇದರ ಹಿಂದಿನ ಕಾರಣವೇನು ಗೊತ್ತಾ? ಯಶ್ ರಾಕಿಂಗ್ ಸ್ಟಾರ್ ಯಶ್ (Yash) ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು, ನೆಚ್ಚಿನ ನಟನನ್ನು (Actor) ಒಂದು ಬಾರಿ ನೋಡಲು ಕಾತರದಿಂದ ಕಾಯುತ್ತಿರುತ್ತಾರೆ. ಏತನ್ಮಧ್ಯೆ, 2021 ರಲ್ಲಿ ಆ*ಹತ್ಯೆ ಮಾಡಿಕೊಂಡ ಅಭಿಮಾನಿಯೊಬ್ಬರ ಬಗ್ಗೆ ನಟ ಇತ್ತೀಚೆಗೆ ಮಾತನಾಡಿದರು. ಘಟನೆಯ ನಂತರ, ಒಂದು ಆ*ಹತ್ಯಾ ಪತ್ರ ಪತ್ತೆಯಾಗಿದ್ದು, ಅದರಲ್ಲಿ ಅವರು…
-

Rishab Shetty: ರಿಷಬ್ ಶೆಟ್ರಿಗೆ ಮತ್ತೊಂದು ಗರಿ, ಮೆಲ್ಬೋರ್ನ್ ಇಂಡಿಯನ್ ಫಿಲಂ ಫೆಸ್ಟಿವಲ್ನಲ್ಲಿ 2 ಪ್ರಶಸ್ತಿಗಳ ಗೌರವ! | | ACTPnews
Last Updated:Aug 14, 2026 12:58 PM IST ಡಿವೈನ್ ಸ್ಟಾರ್ ರಿಷಬ್ ಶೆಟ್ರಿಗೆ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ 2026 ಅಲ್ಲಿ ಎರಡು ಪ್ರಶಸ್ತಿ ಬಂದಿದೆ. ಈ ಎರಡು ಪ್ರಶಸ್ತಿಗಳಲ್ಲಿ ಒಂದು ಅತ್ಯುತ್ತಮ ಡೈರೆಕ್ಷನ್ಗೆ ಬಂದಿದೆ. ಲೀಡರ್ಶಿಪ್ ಇನ್ ಸಿನಿಮಾ ಅವಾರ್ಡ್ ಅನ್ನೋ ಮತ್ತೊಂದು ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಮೆಲ್ಬೋರ್ನ್ ಇಂಡಿಯನ್ ಫಿಲಂ ಫೆಸ್ಟಿವಲ್ ಅಲ್ಲಿ 2 ಪ್ರಶಸ್ತಿಗಳ ಗೌರವ! ಡಿವೈನ್ ಸ್ಟಾರ್ ರಿಷಬ್ ಶೆಟ್ರಿಗೆ (Rishab…
-

Health Tips: ಗಂಟೆಗಟ್ಟಲೆ ಫೋನ್ ಬಳಸಿ ಕುತ್ತಿಗೆ ಹಾಳು ಮಾಡಿಕೊಂಡ ನಟಿ ಶಕೀಲಾ! ಅತಿಯಾಗಿ ಮೊಬೈಲ್ ಬಳಕೆ ಕುತ್ತಿಗೆ ಮೇಲೆ ಪರಿಣಾಮ ಬೀರುತ್ತಾ? | ಲೈಫ್ಸ್ಟೈಲ್ | ACTPnews
Last Updated:Aug 14, 2026 3:39 PM IST ಗಂಟೆಗಟ್ಟಲೆ ಫೋನ್ ಬಳಸುವುದು, ವಿಶೇಷವಾಗಿ ತಪ್ಪು ರೀತಿಯಲ್ಲಿ ಕುಳಿತುಕೊಂಡು ಬಳಸುವುದು, ಆರೋಗ್ಯಕ್ಕೆ ಕೆಡುಕು ಮಾಡಬಹುದು. ಇತ್ತೀಚೆಗೆ ಇದರಿಂದ ನಟಿ ಶಕೀಲಾ ದೊಡ್ಡ ಪರಿಣಾಮವನ್ನು ಎದುರಿಸಬೇಕಾಯಿತು. ನಟಿ ಶಕೀಲಾ ನಟಿ ಮತ್ತು ಯೂಟ್ಯೂಬರ್ ಶಕೀಲಾ (Shakeela) ಇತ್ತೀಚೆಗೆ ತಮ್ಮ ಆರೋಗ್ಯ(Health)ದ ಬಗ್ಗೆ ಒಂದು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಗಂಟೆಗಟ್ಟಲೆ ಹೆಚ್ಚು ಮೊಬೈಲ್ (Mobile) ಬಳಸಿ, ಒಂದೇ ಭಂಗಿಯಲ್ಲಿ ಗೇಮ್ (Game) ಆಡುತ್ತಿದ್ದರಿಂದ ಕುತ್ತಿಗೆಗೆ ಗಂಭೀರ ಸಮಸ್ಯೆಯಾಗಿತ್ತು. ಇದಕ್ಕಾಗಿ…
-

Colombia Earthquake: ಭೀಕರ ಭೂಕಂಪಕ್ಕೆ ತತ್ತರಿಸಿದ ಕೊಲಂಬಿಯಾ! ಸಾವಿನ ಸಂಖ್ಯೆ 132ಕ್ಕೆ ಏರಿಕೆ, ಸಾವಿರಾರು ಮಂದಿ ಕಣ್ಮರೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 8:12 AM IST Colombia Earthquake News Updates: ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಒಂದು ದಿನದ ನಂತರ, ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಂಡವು. ಪಶ್ಚಿಮ ಕೊಲಂಬಿಯಾದ ಕ್ಯಾಲಿ, ಕ್ವಿಬ್ಡೊ, ಪೆರೇರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಣಾ ತಂಡಗಳು ಹುಡುಕುತ್ತಿವೆ. News18 ಬೊಗೋಟಾ: 7.4 ತೀವ್ರತೆಯ ಪ್ರಬಲ ಭೂಕಂಪವು ಕೊಲಂಬಿಯಾದಲ್ಲಿ (Colombia Earthquake) ವ್ಯಾಪಕ ವಿನಾಶವನ್ನುಂಟು ಮಾಡಿದ್ದು, ಈವರೆಗೆ, ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆಯಾಗಿದ್ದು,…
Latest News
Search the Archives
Access over the years of investigative journalism and breaking reports
You May Have Missed














