Author: Sanga
-

Yash Movies: ಕೆಜಿಎಫ್-3 ಬಿಟ್ಟು ಟಾಕ್ಸಿಕ್ ಆಯ್ಕೆ ಮಾಡಿದ್ದೇಕೆ? ರಾಕಿ ಭಾಯ್ ಯಶ್ ಹೇಳಿದ್ದೇನು ಗೊತ್ತಾ? | | ACTPnews
Last Updated:Aug 15, 2026 6:56 PM IST ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಆದ್ಮೇಲೆ ಕೆಜಿಎಫ್-3 ಯಾಕೆ ಮಾಡಲಿಲ್ಲ. ಟಾಕ್ಸಿಕ್ ಶುರು ಮಾಡುವುದಕ್ಕೆ ಇರೋ ಕಾರಣ ಏನು? ಈ ಪ್ರಶ್ನೆಗೆ ಸ್ವತಃ ಯಶ್ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಕೆಜಿಎಫ್-3 ಬಿಟ್ಟು ಟಾಕ್ಸಿಕ್ ಮಾಡಿದ್ದೇಕೆ; ರಾಕಿ ಭಾಯ್ ಹೇಳುವುದು ಏನು? ಚಿತ್ರ ಜೀವನದಲ್ಲಿ ಯಶ್ (Yash) ಅತಿ ದೊಡ್ಡ ಸ್ಟಾರ್ ಆಗಿದ್ದಾರೆ. ಕೆಜಿಎಫ್ ಚಿತ್ರಕ್ಕೂ ಮುಂಚೆ ಹಲವು ಹಿಟ್ ಕೊಟ್ಟಿದ್ದಾರೆ. ಕಿರಾತಕ…
-

Journalists AI Training: ಪತ್ರಕರ್ತರೇ ಗಮನಿಸಿ! ಆಗಸ್ಟ್ 19ಕ್ಕೆ ಉಚಿತ AI ತರಬೇತಿ; ನೋಂದಣಿಗೆ ನಾಳೆಯೇ ಕೊನೆ ದಿನ | ಉದ್ಯೋಗ ಸುದ್ದಿ | ACTPnews
Last Updated:Aug 15, 2026 6:15 PM IST ಪತ್ರಕರ್ತರು, ಸಂಪಾದಕರು ಹಾಗೂ ಸುದ್ದಿ ಸಂಸ್ಥೆಗಳ ಸಿಬ್ಬಂದಿಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು DataLEADS ಜಂಟಿಯಾಗಿ ಆಗಸ್ಟ್ 19ರಂದು ವಿಶೇಷ ಆನ್ಲೈನ್ ಎಐ ತರಬೇತಿ ಕಾರ್ಯಾಗಾರ ಆಯೋಜಿಸಿವೆ. ಎಐ ತರಬೇತಿ ಬೆಂಗಳೂರು: ಡಿಜಿಟಲ್ ಯುಗದಲ್ಲಿ (Digital Era) ಪತ್ರಿಕೋದ್ಯಮವೂ ವೇಗವಾಗಿ ಬದಲಾಗುತ್ತಿದೆ. ವಿಶೇಷವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳ ಸಿಬ್ಬಂದಿಗೆ AI ತಂತ್ರಜ್ಞಾನದ ಪ್ರಾಯೋಗಿಕ ತರಬೇತಿ ನೀಡಲು ವಿಶೇಷ…
-

Independence Day: ನಾವು ಭಾರತದಲ್ಲಿದ್ದೇವೋ? ಪಾಕಿಸ್ತಾನದಲ್ಲೋ? ಸ್ವಾತಂತ್ರ್ಯ ಬಂದು 2 ದಿನವಾಗಿದ್ದರೂ ಗೊಂದಲದಲ್ಲಿದ್ರಂತೆ ಜನರು! | Explainers | ACTPnews
Last Updated:Aug 15, 2026 5:26 PM IST Independence Day: ಸ್ವಾತಂತ್ರ್ಯ ಬಂದು ಎರಡು ದಿನ ಅಂದರೆ 1947, ಆಗಸ್ಟ್ 17ರವರೆಗೂ ಅದೆಷ್ಟೋ ಪಂಜಾಬ್ ಮತ್ತು ಬಂಗಾಳದಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ, ಒಂದು ನಿರ್ಣಾಯಕ ಪ್ರಶ್ನೆಗೆ ಉತ್ತರಿಸಲಾಗಲಿಲ್ಲ. ಅವರು ಭಾರತದಲ್ಲಿದ್ದಾರೋ ಅಥವಾ ಪಾಕಿಸ್ತಾನದಲ್ಲಿದ್ದಾರೋ ಎಂಬುದೇ ಅವರಿಗೆ ಪ್ರಶ್ನೆಯಾಗಿತ್ತಂತೆ! ಸಾಂಕೇತಿಕ ಚಿತ್ರ (ಕೃಪೆ: GROK) ಭಾರತವು (India) ಆಗಸ್ಟ್ 15, 1947 ರಂದು ಸ್ವಾತಂತ್ರ್ಯವನ್ನು (independence) ಪಡೆಯಿತು. ಅಸಂಖ್ಯಾತ ಜನರ ತ್ಯಾಗ, ಬಲಿದಾನ, ಅದೆಷ್ಟೋ ವರ್ಷಗಳ ನಿರಂತರ…
-

Suriya: ಬಾಕ್ಸ್ ಆಫೀಸ್ನಲ್ಲಿ ಸೂರ್ಯ ಹವಾ; ‘ವಿಶ್ವನಾಥ್ ಅಂಡ್ ಸನ್ಸ್’ ಮೊದಲ ದಿನವೇ ಗಳಿಸಿದ್ದೆಷ್ಟು? | | ACTPnews
Last Updated:Aug 15, 2026 5:38 PM IST ಸ್ಯಾಕ್ನಿಲ್ಕ್ ಮಾಹಿತಿಯ ಪ್ರಕಾರ, ವಿಶ್ವನಾಥ್ ಅಂಡ್ ಸನ್ಸ್ ಭಾರತದಲ್ಲಿ ಮೊದಲ ದಿನ ಸುಮಾರು 15.15 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಚಿತ್ರದ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ ಸುಮಾರು 17.51 ಕೋಟಿ ರೂಪಾಯಿ ಎಂದು ವರದಿಯಾಗಿದೆ. News18 ಕಾಲಿವುಡ್ ಸ್ಟಾರ್ ಸೂರ್ಯ (Suriya) ಅಭಿನಯದ ವಿಶ್ವನಾಥ್ ಅಂಡ್ ಸನ್ಸ್ (Vishwanath & Sons) ಸಿನಿಮಾ ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನವೇ ಉತ್ತಮ ಆರಂಭ…
-

American Flights: ಒಂದೇ ಟೈಮ್ಗೆ ಒಂದೇ ನಂಬರ್ನ 2 ವಿಮಾನಗಳ ಹಾರಾಟ; ಸ್ವಲ್ಪದರಲ್ಲೇ ತಪ್ಪಿತು ಭಾರೀ ದುರಂತ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 4:44 PM IST American Flights: ಭಾರೀ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಎರಡು ಅಮೆರಿಕನ್ ಏರ್ಲೈನ್ಸ್ ವಿಮಾನಗಳು ಫ್ಲೈಟ್ ನಂಬರ್ ಗೊಂದಲದಿಂದ ಒಂದೇ ಟೈಮ್ಗೆ ಬಂದಿದ್ದು, ಭಾರೀ ದುರಂತದಿಂದ ಜಸ್ಟ್ ಬಚಾವಾಗಿದೆ. ಸಾಂಕೇತಿಕ ಚಿತ್ರ ಅಮೆರಿಕ: ಭಾರೀ ದುರಂತವೊಂದು (major disaster) ಸ್ವಲ್ಪದರಲ್ಲೇ ತಪ್ಪಿದೆ. ಎರಡು ಅಮೆರಿಕನ್ ಏರ್ಲೈನ್ಸ್ ವಿಮಾನಗಳು (American Airlines planes) ಫ್ಲೈಟ್ ನಂಬರ್ ಗೊಂದಲದಿಂದ ಒಂದೇ ಟೈಮ್ಗೆ ಬಂದಿದ್ದು, ಭಾರೀ ದುರಂತದಿಂದ ಜಸ್ಟ್ ಬಚಾವಾಗಿದೆ. ವಾಯು ಸಂಚಾರ…
-

IND vs SL, KL Rahul: ಗಾಲೆ ಟೆಸ್ಟ್ನಲ್ಲಿ ಭಾರತಕ್ಕೆ ಭಾರಿ ಆಘಾತ! ಮೈದಾನದಿಂದ ಹೊರ ನಡೆದ ಶತಕದ ಸನಿಹದಲ್ಲಿದ್ದ ಕೆ.ಎಲ್. ರಾಹುಲ್ | ಕ್ರೀಡಾ ಸುದ್ದಿ | ACTPnews
Last Updated:Aug 15, 2026 4:50 PM IST ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ದಿನದ ಚಹಾ ವಿರಾಮದ ಬಳಿಕ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಭರ್ಜರಿ 77 ರನ್ ಗಳಿಸಿ ಕ್ರೀಸ್ನಲ್ಲಿದ್ದ ಕನ್ನಡಿಗ ಕೆ.ಎಲ್. ರಾಹುಲ್, ತೀವ್ರ ಸ್ನಾಯು ಸೆಳೆತ ಮತ್ತು ಗಾಯದ ಸಮಸ್ಯೆಯಿಂದಾಗಿ ಬ್ಯಾಟಿಂಗ್ ಮುಂದುವರಿಸಲಾಗದೆ ಮೈದಾನ ತೊರೆದಿದ್ದಾರೆ ರಾಹುಲ್ಗೆ ಗಾಯ ಶ್ರೀಲಂಕಾ ವಿರುದ್ಧದ (India vs Sri Lanka) ಎರಡು ಪಂದ್ಯಗಳ ಟೆಸ್ಟ್ ಸರಣಿಯ (Test Series) ಮೊದಲ ದಿನವೇ ಭಾರತ…
-

Actor Govinda: ಮಗಳ ವಯಸ್ಸಿನ ಯುವತಿ ಜೊತೆ ಗೋವಿಂದ? ಪತ್ನಿ ಸುನೀತಾ ಕೊಟ್ಟ ಖಡಕ್ ಪ್ರತಿಕ್ರಿಯೆ! | | ACTPnews
Last Updated:Aug 15, 2026 3:37 PM IST ಬಾಲಿವುಡ್ನ ಜನಪ್ರಿಯ ನಟ ಗೋವಿಂದ (Actor Govinda) ಹಾಗೂ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ವೈಯಕ್ತಿಕ ವಿಚಾರಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ. ಗೋವಿಂದ ಬಾಲಿವುಡ್ನ ಜನಪ್ರಿಯ ನಟ ಗೋವಿಂದ (Actor Govinda) ಹಾಗೂ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ವೈಯಕ್ತಿಕ ವಿಚಾರಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ. ನಟಿ ಕೋಮಲ್ ರಾಣಿ ಜೊತೆ ಗೋವಿಂದ ಕಾಣಿಸಿಕೊಂಡಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಈ…
-

Chamoli Tunnel Tragedy: ಚಮೋಲಿ ಸುರಂಗ ದುರಂತದಲ್ಲಿ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 4:01 PM IST ನಿರ್ಮಾಣ ಹಂತದಲ್ಲಿರುವ ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೊರೇಷನ್ (THDC) ಲಿಮಿಟೆಡ್ನ ಯೋಜನಾ ಸ್ಥಳದಲ್ಲಿ ಆಗಸ್ಟ್ 13 ರಂದು ಸಂಭವಿಸಿದ ಅಪಘಾತದ ನಂತರ ನಾಪತ್ತೆಯಾಗಿರುವ ಇಬ್ಬರು ಕಾರ್ಮಿಕರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. News18 ಚಮೋಲಿ: ಚಮೋಲಿ ಜಿಲ್ಲೆಯ ಪಿಪಲ್ಕೋಟಿ ಸುರಂಗ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎಂಟಕ್ಕೆ ಏರಿದೆ, ರಕ್ಷಣಾ ಕಾರ್ಯಕರ್ತರು ಶನಿವಾರ ಮತ್ತೊಬ್ಬ ಕಾರ್ಮಿಕನ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ ( Chamoli Tunnel Tragedy) ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತಷ್ಟು…
-

IND vs SL: ಗಾಲೆ ಟೆಸ್ಟ್ನಲ್ಲಿ ಭಯಾನಕ ಘಟನೆ! ಕನ್ನಡಿಗನ ಸ್ವೀಪ್ ಶಾಟ್ನಿಂದ ಶ್ರೀಲಂಕಾ ಪ್ಲೇಯರ್ ಗಾಯ, ಆಸ್ಪತ್ರೆಗೆ ದಾಖಲು! | ಕ್ರೀಡಾ ಸುದ್ದಿ | ACTPnews
Last Updated:Aug 15, 2026 3:32 PM IST ಗಾಲೆಯಲ್ಲಿ ಭಾರತ-ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಭಯಾನಕ ಘಟನೆ ನಡೆಯಿತು. ಆಟದ ಮೊದಲ ಅವಧಿಯಲ್ಲಿ ಶ್ರೀಲಂಕಾದ ಆಟಗಾರ ಕೆಎಲ್ ರಾಹುಲ್ ಅವರ ಸ್ವೀಪ್ ಶಾಟ್ನಿಂದ ಗಾಯಗೊಂಡು ಮೈದಾನ ತೊರೆಯಬೇಕಾಯಿತು. ಭಾರತ vs ಶ್ರೀಲಂಕಾ ಗಾಲೆಯಲ್ಲಿ ಭಾರತ (India) ಮತ್ತು ಶ್ರೀಲಂಕಾ (Sri Lanka) ಮೊದಲ ಟೆಸ್ಟ್ (Test) ಪಂದ್ಯದಲ್ಲಿ ಭಯಾನಕ ಘಟನೆ ನಡೆದಿದೆ. ಆಗಸ್ಟ್ 15ರಂದು ಪಂದ್ಯದ ಮೊದಲ ಅವಧಿಯಲ್ಲಿ ಶ್ರೀಲಂಕಾದ ಆರಂಭಿಕ ಆಟಗಾರ ನಿಶಾನ್ ಮದುಷ್ಕಾ…
-

Trisha: ತ್ರಿಶಾ ಬಂದು ಪಕ್ಕದಲ್ಲಿ ಕುಳಿತಾಗ ಹೇಗಿತ್ತು ವಿಜಯ್ ಅಪ್ಪ-ಅಮ್ಮನ ರಿಯಾಕ್ಷನ್? | | ACTPnews
Last Updated:Aug 15, 2026 3:49 PM IST Vijay-Trisha: ತ್ರಿಶಾ ಅವರು ಸ್ವಾತಂತ್ರ್ಯೋತ್ಸವ ಆಚರಣೆಗೆ ಬಂದು ಮೊದಲ ಸಾಲಿನಲ್ಲಿ ತಮ್ಮ ಪಕ್ಕದಲ್ಲೇ ಬಂದು ಕುಳಿತಾಗ ವಿಜಯ್ ಅಮ್ಮ-ಅಪ್ಪನ ರಿಯಾಕ್ಷನ್ ಹೇಗಿತ್ತು? ತ್ರಿಶಾ-ವಿಜಯ್ ಪೋಷಕರು ಆಗಸ್ಟ್ 15 ರಂದು ಚೆನ್ನೈನಲ್ಲಿ (Chennai) ನಡೆದ ಸ್ವಾತಂತ್ರ್ಯ ದಿನಾಚರಣೆಯ ದೃಶ್ಯ ಹೇಗಿತ್ತೆಂದರೆ, ಕ್ಯಾಮೆರಾಗಳು ಮುಖ್ಯಮಂತ್ರಿ ವಿಜಯ್ ಅವರಿಗಿಂತ ಹೆಚ್ಚಾಗಿ ತ್ರಿಶಾ ಕೃಷ್ಣನ್ (Trisha Krishnan) ಮೇಲೆ ಕೇಂದ್ರೀಕರಿಸಿದವು. ದಕ್ಷಿಣ ಭಾರತದ ನಟಿ ತ್ರಿಶಾ ಕೃಷ್ಣನ್ ಆಗಸ್ಟ್ 15 ರಂದು ಚೆನ್ನೈನ…
Latest News
Search the Archives
Access over the years of investigative journalism and breaking reports
You May Have Missed













