Author: Sanga
-

Priya Sudeepa: ಕಿಚ್ಚ ಪತ್ನಿ ಕಂಡ್ರೆ ಭಯ ಪಡ್ತಾರಾ? ಪ್ರಿಯಾ ಸುದೀಪ್ ಹೇಳೋದೇನು? | | ACTPnews
Last Updated:Jun 02, 2026 10:32 PM IST ಸುದೀಪ್ ಪತ್ನಿ ಪ್ರಿಯಾ ಅವರಿಗೆ ಭಯ ಪಡ್ತಾರಾ? ಪ್ರಿಯಾ ಅವರಿಗೆ ಸುದೀಪ್ ಕಂಡ್ರೆ ಭಯ ಇದಿಯಾ? ಸಂಚಿತ್ ಇವರನ್ನ ಕಂಡ್ರೆ ಹೆದರುತ್ತಾರಾ? ಇದಕ್ಕೆ ಸ್ವತಃ ಪ್ರಿಯಾ ಸುದೀಪ್ ಉತ್ತರ ಕೊಟ್ಟಿದ್ದಾರೆ. ಎಲ್ಲಿ ಕೊಟ್ಟಿದ್ದಾರೆ? ಇನ್ನು ಏನೆಲ್ಲ ಹೇಳಿದ್ದಾರೆ ಅನ್ನುವ ವಿವರ ಇಲ್ಲಿದೆ ಓದಿ. ಕಿಚ್ಚ ಸುದೀಪ್ ಪತ್ನಿ ಕಂಡ್ರೆ ಭಯ ಪಡ್ತಾರಾ; ಪ್ರಿಯಾ ಸುದೀಪ್ ಹೇಳೋದೇನು? ಕಿಚ್ಚ ಸುದೀಪ್ (Kichcha Sudeep) ಮತ್ತು ಪ್ರಿಯಾ ಸುದೀಪ್ (Priya…
-

Farmer Loan Waiver: ₹36585 ಕೋಟಿ ಸಾಲ ಮನ್ನಾಗೆ ಸರ್ಕಾರದಿಂದ ಅನುಮೋದನೆ! ಈ ರಾಜ್ಯದ ರೈತರಿಗೆ ಬಂಪರ್ ಗುಡ್ನ್ಯೂಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 4:32 PM IST ₹36,585 Crore Farmers Loan Waiver: ಸರ್ಕಾರದ ಮೂಲಗಳಿಂದ ಬಂದಿರುವ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ, ಈ ಸಾಲ ಮನ್ನಾ ಯೋಜನೆಯ ವ್ಯಾಪ್ತಿ ದೊಡ್ಡದಾಗಿದೆ. ರಾಜ್ಯ ಸಚಿವ ಸಂಪುಟವು 36,585 ಕೋಟಿ ರೂ.ಗಳ ಬೃಹತ್ ನಿಧಿಯನ್ನು ಅನುಮೋದಿಸಿದೆ. ಈ ಐತಿಹಾಸಿಕ ನಿರ್ಧಾರದಿಂದ, ರಾಜ್ಯದ 65 ಲಕ್ಷಕ್ಕೂ ಹೆಚ್ಚು ಸಾಲ ಖಾತೆಗಳು ತೆರವುಗೊಳ್ಳಲಿವೆ. News18 ನವದೆಹಲಿ: ಕೃಷಿಯನ್ನೇ (Agriculture) ನಂಬಿಕೊಂಡು ಬದುಕುತ್ತಿರುವ ಅನ್ನದಾತರಿಗೆ ಮಳೆಗಾಲದ ಆರಂಭದ ಸಮಯದಲ್ಲೇ ಗುಡ್ನ್ಯೂಸ್ ಸಿಕ್ಕಿದೆ.…
-

ICC: ಕ್ರಿಕೆಟ್ನ ಈ ಐದು ನಿಯಮಗಳನ್ನು ಬದಲಾಯಿಸಿದ ಐಸಿಸಿ! ಟಿ20 ಯಿಂದ ಟೆಸ್ಟ್ ಕ್ರಿಕೆಟ್ವರೆಗೆ ಏನೆಲ್ಲಾ ಚೇಂಜಸ್ ಆಗಿದೆ ನೋಡಿ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 6:40 PM IST ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮಗಳಲ್ಲಿ ಐಸಿಸಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಅಹಮದಾಬಾದ್ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿಯಮಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ. ಟೀಮ್ ಇಂಡಿಯಾ ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯದ ದಿನದಂದು ಅಹಮದಾಬಾದ್ (Ahmedabad) ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಹತ್ವದ ಸಭೆಯನ್ನು ನಡೆಸಿತು. ಈ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ (Cricket) ನ ಐದು…
-

Annamalai: ಅಣ್ಣಾಮಲೈ ರಾಜೀನಾಮೆ ವಾಪಸ್? ದ್ರಾವಿಡನಾಡಿನಲ್ಲಿ ಹೊಸ ರಣತಂತ್ರ ಹೂಡಿದ ಚಾಣಕ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 6:33 PM IST Annamalai: ತಮಿಳುನಾಡು ರಾಜಕೀಯದಲ್ಲಿ ಮತ್ತೆ ಚಕ್ರ ತಿರುಗಿದೆ. ಯಾಕಂದ್ರೆ, ಬಿಜೆಪಿಯ ರಾಷ್ಟ್ರಾಧ್ಯಕ್ಷ ನಿತಿನ್ ನಬೀನ್ ಅವರಿಗೆ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ಆದ್ರೆ, ನಿತಿನ್ ಭೇಟಿಯ ನಂತರ ಕೇಂದ್ರ ಗೃಹ ಸಚಿವಯವರನ್ನ ಭೇಟಿಯಾದ ಅಣ್ಣಾಮಲೈ ತಮ್ಮ ರಾಜೀನಾಮೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ. ದ್ರಾವಿಡನಾಡಿನಲ್ಲಿ ಹೊಸ ರಣತಂತ್ರ ಹೂಡಿದ ಚಾಣಕ್ಯ! ದೆಹಲಿ: ತಮಿಳುನಾಡು…
-

IPL 2026, RCB: ನಾನು ಆರ್ಸಿಬಿಯ ಲಕ್ಕಿ ಚಾರ್ಮ್! ಬೆಂಗಳೂರು ತಂಡಕ್ಕೆ ವಿಭಿನ್ನವಾಗಿ ವಿಶ್ ಮಾಡಿದ ಒಲಿಂಪಿಕ್ ಪದಕ ವಿಜೇತೆ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 7:51 PM IST ಪಿವಿ ಸಿಂಧು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸಂಗತಿಯನ್ನು ಉಲ್ಲೇಖಿಸಿ, ಸಿಂಧು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹಾಸ್ಯಮಯ ಕಾಮೆಂಟ್ ಅನ್ನು ಹಂಚಿಕೊಂಡಿದ್ದಾರೆ. ಆರ್ಸಿಬಿಗೆ ವಿಭಿನ್ನವಾಗಿ ವಿಶ್ ಮಾಡಿದ ಪಿವಿ ಸಿಂಧು 2026ರ ಐಪಿಎಲ್ (IPL 2026) ಋತುವಿನಲ್ಲಿ ಗುಜರಾತ್ ಟೈಟನ್ಸ್ (Gujarat Titans) ಮಣಿಸುವ ಮೂಲಕ ಆರ್ಸಿಬಿ (RCB) ಸತತ ಎರಡನೇ ವರ್ಷ ಚಾಂಪಿಯನ್ ಆಗಿ ಹೊರಹೊಮ್ಮಿತು.…
-

Supreme Court: ಹೆಣ್ಣುಮಕ್ಕಳಿಗೆ ಸುಪ್ರೀಂ ಗುಡ್ನ್ಯೂಸ್; ಇನ್ಮೇಲೆ ಈ ಮಗಳಿಗೂ ಸಿಗುತ್ತಂತೆ ತಂದೆಯ ಕೆಲಸ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 7:59 PM IST Supreme Court: ಸರ್ಕಾರಿ ಉದ್ಯೋಗಿ ಮೃತಪಟ್ಟರೆ ಕುಟುಂಬಕ್ಕೆ ಸಿಗೋ ಅನುಕಂಪದ ನೇಮಕಾತಿ ವಿಚಾರದಲ್ಲಿ ಮಹತ್ವದ ತೀರ್ಪು ಬಂದಿದೆ. “ವಿವಾಹಿತ ಮಗಳಿಗೆ ಅವಕಾಶ ಇಲ್ಲ” ಅಂತ ಅಲಹಾಬಾದ್ ಹೈಕೋರ್ಟ್ ಹೇಳಿದ್ದ ದೃಷ್ಟಿಕೋನವನ್ನ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮದುವೆ ಆದ್ರೂ ಮಗಳು ಮಗಳೇ, ಅವಳ ಹಕ್ಕನ್ನ ಕಸಿಯುವಂತಿಲ್ಲ ಅಂತ ಸುಪ್ರೀಂ ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದ ಸಾವಿರಾರು ವಿವಾಹಿತ ಹೆಣ್ಣುಮಕ್ಕಳಿಗೆ ಅನುಕಂಪದ ನೌಕರಿ ಬಾಗಿಲು ತೆರೆದಂತಾಗಿದೆ. ಲಿಂಗ ತಾರತಮ್ಯಕ್ಕೆ ಇಲ್ಲಿಂದ ಕೊನೆ…
-

Salman Khan: ಚಿತ್ರತಂಡಕ್ಕೆ ನೋಟಿಸ್ ಕೊಟ್ಟ ಸಲ್ಮಾನ್ ಖಾನ್! ‘ಕಾಲಾಹಿರನ್’ ವಿರುದ್ಧ ಗರಂ ಆಗಿದ್ದೇಕೆ ಬ್ಯಾಡ್ ಬಾಯ್? | | ACTPnews
Last Updated:Jun 02, 2026 7:56 PM IST Salman Khan: ‘ಕಾಲಾ ಹಿರನ್’ ಸಿನಿಮಾ ಹೊಸ ವಿವಾದಕ್ಕೆ ಕಾರಣವಾಗಿದ್ದು, ಚಿತ್ರದ ನಿರ್ಮಾಪಕರಿಗೆ ಸಲ್ಮಾನ್ ಖಾನ್ ಕಾನೂನು ನೋಟಿಸ್ ಕಳುಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.. ಸಲ್ಮಾನ್ ಖಾನ್ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ಜೀವನ ಮತ್ತು ವೃತ್ತಿಜೀವನ ಹಲವು ಯಶಸ್ವಿ ಸಿನಿಮಾಗಳಿಂದ ಗುರುತಿಸಿಕೊಂಡಿದ್ದರೂ, ಕೆಲ ವಿವಾದಗಳು ಕೂಡ ಅವರ ಹೆಸರಿನೊಂದಿಗೆ ಅಂಟಿಕೊಂಡಿವೆ. ಅವುಗಳಲ್ಲಿ 1998ರ ಕೃಷ್ಣಮೃಗ ಬೇಟೆ ಪ್ರಕರಣವು ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾದ…
-

IPL 2026- RCB: ಆರ್ಸಿಬಿ ಡಬಲ್ ಯಶಸ್ಸಿನ ಹಿಂದೆ ಒಬ್ಬಿಬ್ಬರಲ್ಲ, ನಾಲ್ವರು ಮಾಸ್ಟರ್ ಮೈಂಡ್ಗಳು! 2ನೇ ಟ್ರೋಫಿ ಗೆಲ್ಲಲು ಪ್ಲಾನ್ ಹೇಗಿತ್ತು ನೋಡಿ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 7:54 PM IST ಆರ್ಸಿಬಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಲು 11 ಆಟಗಾರರು ಕಾರಣ ಎಂದು ಭಾವಿಸುವುದು ಸಾಮಾನ್ಯ. ಏಕೆಂದರೆ ಮೈದಾನದಲ್ಲಿ ಆಡುತ್ತಿರುವ ಈ 11 ಆಟಗಾರರು ಗೆಲುವಿಗಾಗಿ ಶ್ರಮಿಸಿದ್ದಾರೆ. ಆದರೆ, ಆರ್ಸಿಬಿಯ ಡಬಲ್ ಯಶಸ್ಸಿನ ಹಿಂದೆ, 11 ಆಟಗಾರರು ಸೇರಿದಂತೆ ನಾಲ್ವರು ಮಾಸ್ಟರ್ಮೈಂಡ್ಗಳಿದ್ದಾರೆ. ಆರ್ಸಿಬಿ ಐಪಿಎಲ್ (IPL) ಲೀಗ್ನಲ್ಲಿ ಎದುರಾಳಿ ತಂಡಗಳನ್ನು ಸೋಲಿಸಿ ಚಾಂಪಿಯನ್ (Champion) ಆಗುವುದು ಸುಲಭದ ಕೆಲಸವಲ್ಲ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ…
-

Priya Sudeep: ಮ್ಯಾಂಗೋ ಪಚ್ಚ ಸಂಚಿತ್ ಪೋಸ್ಟರ್ ಸುದೀಪ್ ತರ ಕಾಣೋದು ಯಾಕೆ? ಸೀಕ್ರೆಟ್ ರಿವೀಲ್ ಮಾಡಿದ ಪ್ರಿಯಾ ಸುದೀಪ್! | | ACTPnews
Last Updated:Jun 02, 2026 3:00 PM IST ಕಿಚ್ಚ ಸುದೀಪ್ ಅವರಿಗೆ ಮ್ಯಾಂಗೋ ಪಚ್ಚ ಚಿತ್ರದಲ್ಲಿ ಸ್ಪೆಷಲ್ ಗಿಫ್ಟ್ ಇದೆ. ಈ ಗಿಫ್ಟ್ ಐಡಿಯಾ ಬೇರೆ ಯಾರದ್ದೋ ಅಲ್ಲ. ಪ್ರಿಯಾ ಸುದೀಪ್ ಅವರೇ ಈ ಪ್ಲಾನ್ ಮಾಡಿದ್ದಾರೆ. ಅದೇನು ಅನ್ನೋದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಮ್ಯಾಂಗೋ ಪಚ್ಚ ಸಂಚಿತ್ ಪೋಸ್ಟರ್ ಸುದೀಪ್ ತರ ಕಾಣೋದು ಯಾಕೆ? ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie) ಪೋಸ್ಟರ್ ನೋಡಿದರೆ ಸುದೀಪ್ ಅವರನ್ನ ನೋಡಿದ್ಹಾಗೆ ಆಗುತ್ತದೆ. ಸಿನಿಮಾದ…
-

Husband-Wife: ‘ತಾಳಿ’ ತೆಗೆಯುವುದು ಗಂಡನಿಗೆ ಮಾನಸಿಕ ಹಿಂಸೆ ನೀಡುವುದಕ್ಕೆ ಸಮ! ಮದ್ರಾಸ್ ಹೈಕೋರ್ಟ್ನಿಂದ ಮಹತ್ವದ ತೀರ್ಪು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 7:11 PM IST Husband-Wife: ಹಿಂದೂ ವಿವಾಹದಲ್ಲಿ ಪ್ರಮುಖವಾಗಿದ್ದ ತಾಳಿ, ಮಂಗಳಸೂತ್ರ ಅಥವಾ ಕರಿಮಣಿಯ ಪ್ರಾಮುಖ್ಯತೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ. ಗಂಡನಿಗೆ ವಿಚ್ಛೇದನ ನೀಡುವ ಆದೇಶವನ್ನು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್, ಹಿಂದೂ ಪತ್ನಿ ಮಂಗಳಸೂತ್ರ ತೆಗೆಯುವುದು ಪತಿಯ ಮೇಲೆ ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಸಾಂಕೇತಕ ಚಿತ್ರ ತಮಿಳುನಾಡು: ಹಿಂದೂ ವಿವಾಹದಲ್ಲಿ (Hindu marriages) ಪ್ರಮುಖವಾಗಿದ್ದ ತಾಳಿ (Tali), ಮಂಗಳಸೂತ್ರ (Mangalsutra) ಅಥವಾ ಕರಿಮಣಿಯ (Karimani) ಪ್ರಾಮುಖ್ಯತೆಯನ್ನು ಮದ್ರಾಸ್…
Latest News
Search the Archives
Access over the years of investigative journalism and breaking reports
You May Have Missed












