Author: Sanga
-

IND vs ENG: ಮೊದಲ ಟಿ20ಯಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ! ವೈಭವ್ಗೆ ಇಂದೂ ಸಿಗದ ಚಾನ್ಸ್, ಪ್ಲೇಯಿಂಗ್ 11 ಹೀಗಿದೆ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 9:50 PM IST ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಬುಧವಾರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಆಡುತ್ತಿದೆ. ಐರ್ಲೆಂಡ್ ವಿರುದ್ಧದ ಮುಜುಗರದ ಸರಣಿ ಸೋಲಿನ ನಂತರ, ಭಾರತ ತಂಡ ಕಮ್ಬ್ಯಾಕ್ ನಿರೀಕ್ಷೆಯಲ್ಲಿದೆ. ಭಾರತ vs ಇಂಗ್ಲೆಂಡ್ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಬುಧವಾರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಆಡುತ್ತಿದೆ. ಐರ್ಲೆಂಡ್ ವಿರುದ್ಧದ ಮುಜುಗರದ ಸರಣಿ ಸೋಲಿನ ನಂತರ,…
-

Sharmiela Mandre: ಶರ್ಮಿಳಾ ಮಾಂಡ್ರೆಗೆ ಸೀರೆ ಉಡಿಸಿದ ಹುಡುಗ ಯಾರು? | | ACTPnews
Last Updated:Jul 01, 2026 5:22 PM IST ಶರ್ಮಿಳಾ ಮಾಂಡ್ರೆ ಒಂದು ವಿಶೇಷ ವಿಡಿಯೋ ಗಮನ ಸೆಳೆಯುತ್ತಿದೆ. ನಿಶ್ಚಿತಾರ್ಥಕ್ಕಾಗಿಯೇ ಸೀರೆ ಉಡಿಸಿದವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ. ಶರ್ಮಿಳಾ ಮಾಂಡ್ರೆಗೆ ಸೀರೆ ಉಡಿಸಿದ ಆ ಹುಡುಗ ಯಾರು? ಕನ್ನಡದ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಇತ್ತೀಚಿಗೆ ಎಂಜೇಗ್ ಆಗಿದ್ದಾರೆ. ತಮಿಳು ಚಿತ್ರರಂದ ನಿರ್ಮಾಪಕ ಸುಧನ್ ಸುಂದರಂ (Sudhan Sundaram) ಜೊತೆಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಈ…
-

Ukrain War Effect: ಹಕ್ಕಿಗಳ ಬದುಕನ್ನೇ ಕಿತ್ತುಕೊಂಡ ಉಕ್ರೇನ್ ಯುದ್ಧ! ಮರಗಳಿಲ್ಲದೆ ತಂತಿಗಳಿಂದ ಗೂಡು ಕಟ್ಟಿಕೊಳ್ಳುತ್ತಿವೆ ಪಕ್ಷಿಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 4:39 PM IST ಜಗತ್ತಿನ ಯಾವುದೇ ಮೂಲೆಯಲ್ಲಿ ಪಕ್ಷಿಗಳು ತಮ್ಮ ಸಂತಾನಾಭಿವೃದ್ಧಿಯನ್ನು ಮುಂದುವರಿಸಲು, ತಮಗೊಂದು ಸೂರು ಕಂಡುಕೊಳ್ಳಲು ಗೂಡು ಕಟ್ಟಲು ಬಳಸುವುದು ಹುಲ್ಲು ಕಡ್ಡಿಗಳನ್ನು, ಮರದ ರೆಂಬೆಕೊಂಬೆಗಳನ್ನು.. ಆದರೆ ಉಕ್ರೇನ್ನ ಯುದ್ಧ ಪೀಡಿತ ಪ್ರದೇಶಗಳಲ್ಲಿ ಪಕ್ಷಿಗಳು ಗೂಡು ಕಟ್ಟಲು ಬಳಸುತ್ತಿರುವುದು ಇವುಗಳನ್ನಲ್ಲ. News18 ನವದೆಹಲಿ: ಉಕ್ರೇನ್ನಲ್ಲಿ (Ukrain War Effect) ಕಳೆದ ನಾಲ್ಕು ವರ್ಷಗಳಿಂದಲೂ ನಡೆಯುತ್ತಿರುವ ಯುದ್ಧವು ಮನುಷ್ಯರ ಜೀವನವನ್ನು ಮಾತ್ರವಲ್ಲ, ಪ್ರಕೃತಿಯ ನಡೆಯನ್ನೂ ಬದಲಾಯಿಸಿದೆ. ರಷ್ಯಾದ ಆಕ್ರಮಣದಿಂದಾಗಿ ಡೊನೆಟ್ಸ್ಕ್, ಖಾರ್ಕಿವ್,…
-

IPL 2027: ಹಾರ್ದಿಕ್ ಪಾಂಡ್ಯರನ್ನ ಟ್ರೇಡ್ ಮಾಡಲು ಪಣತೊಟ್ಟ ಸಿಎಸ್ಕೆ! ಚೆನ್ನೈ ಮಹತ್ವದ ನಿರ್ಧಾರದ ಹಿಂದೆವೆ ಈ 5 ಕಾರಣಗಳು | ಕ್ರೀಡಾ ಸುದ್ದಿ | ACTPnews
Last Updated:Jul 01, 2026 6:01 PM IST ಐಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಇದಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಅವರ ಮೇಲೆ ನೇರ ಹೊಣೆ ಹೊರಿಸಲಾಯಿತು. ಪರಿಣಾಮವಾಗಿ, ಮುಂಬೈ ಇಂಡಿಯನ್ಸ್ ಈಗ ಅವರನ್ನು ಟ್ರೇಡ್ ಮಾಡಿಕೊಳ್ಳಲು ನೋಡುತ್ತಿದೆ ಎಂಬ ವರದಿಗಳಾಗಿವೆ. ಹಾರ್ದಿಕ್ ಪಾಂಡ್ಯ ಸತತ ಆರು ಐಪಿಎಲ್ (IPL) ಆವೃತ್ತಿಗಳ ವೈಫಲ್ಯದ ನಂತರ, ಮುಂಬೈ ಇಂಡಿಯನ್ಸ್ (MI) ಪ್ರಮುಖ ಬದಲಾವಣೆಯನ್ನು ಎದುರು ನೋಡುತ್ತಿದೆ. ಮುಂಬೈ ಫ್ರಾಂಚೈಸಿ ಈಗ…
-

America America-2 Movie: ನಾಗತಿಹಳ್ಳಿ ಮೇಷ್ಟ್ರ ಚಿತ್ರಕ್ಕೆ ಅಮೆರಿಕಾ ಅಮೆರಿಕಾ-2 ಟೈಟಲ್ ಫಿಕ್ಸ್ | | ACTPnews
Last Updated:Jul 01, 2026 6:11 PM IST ಅಮೆರಿಕಾ ಅಮೆರಿಕಾ ಚಿತ್ರ ಬಂದು 29 ವರ್ಷ ಆಗಿದೆ ಇಂದಿಗೂ ಈ ಚಿತ್ರವನ್ನ ಜನ ನೆನಪಿಸಿಕೊಳ್ಳುತ್ತಾರೆ ಆದರೆ ಇದೀಗ ನಾಗತಿಹಳ್ಳಿ ಮೇಷ್ಟು ಮತ್ತೊಂದು ಚಿತ್ರ ಮಾಡಿದ್ದಾರೆ ಈ ಚಿತ್ರಕ್ಕೆ ಅಮೆರಿಕಾ ಅಮೆರಿಕಾ 2 ಅಂತ ಹೆಸರಿಟ್ಟಿದ್ದಾರೆ ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ ಅಮೆರಿಕಾ ಅಮೆರಿಕಾ-2 ಕನ್ನಡದ ಕಲ್ಟ್ ಕ್ಲಾಸಿಕ್ ಅಮೆರಿಕಾ ಅಮೆರಿಕಾ ಚಿತ್ರ (America America Movie) ಬಂದು 29 ವರ್ಷ ಆಗಿದೆ. ಆದರೆ,…
-

French Woman: ಐಫೆಲ್ ಟವರ್ ನೆರಳಲ್ಲಿ ತಣ್ಣಗಿದ್ದ ಫ್ರೆಂಚ್ ಯುವತಿಯ ಜೀವನ ನರಕ ಮಾಡಿದ ಪಾಕ್ ಯುವಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 4:42 PM IST French Woman: ಪಾಕಿಸ್ತಾನದ ಯುವಕನ ಪ್ರೀತಿಸಿದ್ದೇ ಆಕೆ ಮಾಡಿದ ತಪ್ಪಾ? ಪ್ಯಾರಿಸ್ ನೆರಳಲ್ಲಿ ತಣ್ಣಗಿದ್ದ ಫ್ರೆಂಚ್ ಸುಂದರಿಯ ಜೀವನ ನರಕ ಮಾಡಿದ ಪಾಕ್ ಯುವಕ! ಫ್ರೆಂಚ್ ಮಹಿಳೆ ಪ್ಯಾರಿಸ್ನಲ್ಲಿ (Paris) ಹಾಯಾಗಿದ್ದ ಆಕೆ ಯಾಕಾದರೂ ಆ ಪಾಕಿಸ್ತಾನದ (Pakistan) ಯುವಕನ ಪ್ರೀತಿಸಿದಳೋ, ಯಾಕಾಗಿ ಮದುವೆಯಾದಳೋ, ಯಾಕಾಗಿ ಆತನ ಜೊತೆ ಸಂಸಾರ ಶುರು ಮಾಡಿದಳೋ, ಯಾಕಾಗಿ ದೇಶವೇ ಬಿಟ್ಟು ಆತನಿಗಾಗಿ ಬಂದಳೋ.. ಪಾಕಿಸ್ತಾನಕ್ಕೆ ಕಾಲಿಟ್ಟಾಗಿನಿಂದ ಆಕೆಯ ಜೀವನ ನರಕವಾಗಿತ್ತು.…
-

Team India: ಅಭಿಷೇಕ್ ಶರ್ಮಾಗೆ ಬಿಗ್ ಶಾಕ್! ಟೀಮ್ ಇಂಡಿಯಾ ಟಿ20 ವಿಶ್ವಕಪ್ ಹೀರೋ ಈಗ ವಿಶ್ವದ ನಂಬರ್ 1 ಬ್ಯಾಟ್ಸ್ಮನ್ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 6:02 PM IST ಇತ್ತೀಚೆಗೆ ಮುಕ್ತಾಯಗೊಂಡ 2026ರ ಟಿ 20 ವಿಶ್ವಕಪ್ನಲ್ಲಿ ಇಶಾನ್ ಕಿಶನ್ ಅವರ ಅತ್ಯುತ್ತಮ ಪ್ರದರ್ಶನವು ಅಗ್ರ ಸ್ಥಾನಕ್ಕೆ ಏರಲು ಕಾರಣವಾಗಿದೆ. ಪಂದ್ಯಾವಳಿಯಲ್ಲಿ, ಅವರು ಸುಮಾರು 200 ಸ್ಟ್ರೈಕ್ ರೇಟ್ನಲ್ಲಿ 317 ರನ್ಗಳನ್ನು ಗಳಿಸಿದ್ದರು. ಇಶಾನ್ ಕಿಶನ್-ಅಭಿಷೇಕ್ ಶರ್ಮಾ ಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದಲ್ಲಿ ಭಾರತೀಯ ಕ್ರಿಕೆಟಿಗರು (Indian Cricketers) ಪ್ರಾಬಲ್ಯ ಸಾಧಿಸಿದ್ದಾರೆ. ಆದರೆ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದು, ಟೀಮ್ ಇಂಡಿಯಾ ವಿಕೆಟ್…
-

Baahubali 2: 20 ನಿಮಿಷದ ದೃಶ್ಯಕ್ಕೆ 30 ಕೋಟಿ ಖರ್ಚು! 70 ದಿನ ಶೂಟ್ ಮಾಡಿದ ಆ ಬಾಹುಬಲಿ ಸೀನ್ ಯಾವುದು ಗೊತ್ತಾ? | one scene in baahubali 2 movie shot for 70 days | | ACTPnews
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿ ಪಾತ್ರಗಳಲ್ಲಿ ಅವರ ಅಭಿನಯವನ್ನು ದೇಶಾದ್ಯಂತ ಪ್ರಶಂಸಿಸಲಾಯಿತು. ಮತ್ತೊಂದೆಡೆ, ಭಲ್ಲಾಲದೇವ ಪಾತ್ರದಲ್ಲಿ ರಾಣಾ ದಗ್ಗುಬಾಟಿ ತಮ್ಮ ಖಳನಾಯಕನ ಪಾತ್ರದಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾದ ಛಾಪನ್ನು ಮೂಡಿಸಿದರು. ಅದೇ ರೀತಿ, ದೇವಸೇನ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ, ಶಿವಗಾಮಿ ಪಾತ್ರದಲ್ಲಿ ರಮ್ಯಾ ಕೃಷ್ಣ, ಕಟ್ಟಪ್ಪ ಪಾತ್ರದಲ್ಲಿ ಸತ್ಯರಾಜ್, ಅವಂತಿಕಾ ಪಾತ್ರದಲ್ಲಿ ತಮನ್ನಾ ಭಾಟಿಯಾ, ಬಿಜ್ಜಲದೇವ ಪಾತ್ರದಲ್ಲಿ ನಾಸರ್ ಮತ್ತು ಕುಮಾರ…
-

Bengaluru Toll Hike: ಬೆಂಗಳೂರು ವಾಹನ ಸವಾರರಿಗೆ ಶಾಕ್; ನೈಸ್ ರೋಡ್, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ದರ ಭಾರೀ ಹೆಚ್ಚಳ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 01, 2026 6:50 PM IST ಬೆಂಗಳೂರು ನೈಸ್ ರೋಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ದರ ಹೆಚ್ಚಳದಿಂದ ಐಟಿ ಉದ್ಯೋಗಿಗಳು, ಲಾಜಿಸ್ಟಿಕ್ಸ್ ಮತ್ತು ಪ್ರಯಾಣಿಕರ ಖರ್ಚು, ತಿಂಗಳ ಪಾಸ್ ದರಗಳು ಏರಿಕೆ, ಪರ್ಯಾಯವಾಗಿ ಮೆಟ್ರೋ, ಕಾರ್ ಪೂಲಿಂಗ್ ಬಳಕೆ ಮಾಡಿಕೊಳ್ಳಬಹುದು. ವಾಹನ ಸವಾರರ ಜೇಬಿಗೆ ಕತ್ತರಿ! (ಸಾಂದರ್ಭಿಕ ಚಿತ್ರ) ರಾಜಧಾನಿ ಬೆಂಗಳೂರಿನ ಪ್ರಮುಖ ಟೆಕ್ ಕಾರಿಡಾರ್ಗಳಲ್ಲಿ (Bengaluru) ಜುಲೈ 01 ಅಂದರೆ ಇಂದಿನಿಂದ ಪ್ರಯಾಣದ ಭಾರ ಹೆಚ್ಚಾಗಿದೆ. ನೈಸ್ ರಸ್ತೆಯೊಂದಿಗೆ (Nice…
-

Ram Mandir: ರಾಮ ಮಂದಿರ ದೇಣಿಗೆ ಕಳ್ಳತನದ ಆರೋಪಿಗಳ ಮನೆಯಲ್ಲಿ ಸಿಕ್ಕ ಹಣವೆಷ್ಟು? ಬಂಧಿತರ ಮನೆಯಲ್ಲಿ ದೊರೆತ ಹಣದ ವಿವರ ಇಲ್ಲಿದೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನ್ಯಾಯಾಂಗ ಬಂಧನದಲ್ಲಿ 8 ಆರೋಪಿಗಳು ಅಯೋಧ್ಯೆಯ ರಾಮ ಮಂದಿರಕ್ಕೆ ಬಂದಿದ್ದ ದೇಣಿಗೆ ಹಣ ಮತ್ತು ಚಿನ್ನ, ಬೆಳ್ಳಿ ವಸ್ತುಗಳ ದುರುಪಯೋಗವು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಗರಣದ ಬೆನ್ನಲ್ಲೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಅದರ ಸದಸ್ಯ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಚಂಪತ್ ರಾಯ್ ಅವರ ಮಾಜಿ ಚಾಲಕ ಸೇರಿದಂತೆ ದೇಣಿಗೆ ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ 8 ಜನರನ್ನು ಕಳೆದ ಗುರುವಾರ…
Latest News
Search the Archives
Access over the years of investigative journalism and breaking reports
You May Have Missed












