Author: Sanga
-

Darshan Case: ದರ್ಶನ್ಗೆ ಮತ್ತೆ ಮತ್ತೆ ಶಾಕ್! ಸೆಷನ್ಸ್ ಕೋರ್ಟ್ನಲ್ಲಿ ಹಿನ್ನಡೆ! ದಾಸನ ಮನವಿ ರಿಜೆಕ್ಟ್ ಆಗಿದ್ದೇಕೆ? | | ACTPnews
Last Updated:Aug 17, 2026 4:04 PM IST Darshan Case: ನಟ ದರ್ಶನ್ಗೆ ಸೆಷನ್ಸ್ ಕೋರ್ಟ್ ಆಘಾತ ಕೊಟ್ಟಿದೆ. ಎಲ್ಲಾ ಕಡೆ ಹಿನ್ನಡೆಯಾಗುತ್ತಿರುವಾಗಲೇ ಕೋರ್ಟ್ಗೆ ಹಾಜರಾಗೋ ಅರ್ಜಿಯೂ ವಜಾ ಆಗಿದೆ. ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ (Darshan) ಖುದ್ದು ಹಾಜರು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ (Plea Hearing) ಈ ಹಿಂದೆ ನಡೆದಿತ್ತು. ಕೋರ್ಟ್ (Court) ಮಧ್ಯಾಹ್ನ 3:30 ಕ್ಕೆ ಆದೇಶ ಕಾಯ್ದಿರಿಸಿತ್ತು. 59 ನೇ ಸಿಸಿಎಚ್ ಕೋರ್ಟ್ ನಿಂದ (CCH…
-

Sad News: ನೀರಿನಲ್ಲಿ ಮುಳುಗಿ ಆರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು! ಗ್ರಾಮದಲ್ಲಿ ಸ್ಮಶಾನ ಮೌನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 3:50 PM IST ಮೃತರೆಲ್ಲರೂ ನರಸಪುರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು. ಕಾಣೆಯಾಗಿರುವ ಮೋರಿಕಿಯ 16 ವರ್ಷದ ಚೆರುಕುರಿ ರಾಜಾ ರಾಮ್ ಚರಣ್ಗಾಗಿ ಹುಡುಕಾಟ ನಡೆಯುತ್ತಿದೆ. ಘಟನೆಯಲ್ಲಿ ಅಚ್ಚಂತವಲ್ಲೂರಿನ ಮಟ್ಟಾ ಸಂತೋಷ್ ಬದುಕುಳಿದಿದ್ದಾರೆ. News18 ಭೀಮಾವರಂ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂ ಮತ್ತು ಪಾಲಕೊಡೆರು ಪ್ರದೇಶದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಆರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ (sad news) ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮತ್ತಷ್ಟು ಓದಿ…
-

Trisha-Vijay: ತ್ರಿವರ್ಣದಲ್ಲಿ ರೆಡಿಯಾಗಿ ಬಂದ ವಿಜಯ್ ಅಪ್ಪ-ಅಮ್ಮ-ತ್ರಿಶಾ | Trisha vijay parents sa chandrashekhar and shobha seen in tricolor | | ACTPnews
Last Updated:Aug 16, 2026 7:39 AM IST Trisha: ತಮಿಳುನಾಡಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುವಾಗ ಸಿಎಂ ವಿಜಯ್ ಅವರು ಧ್ವಜಾರೋಹಣ ಮಾಡುವ ವೇಳೆ ಮೊದಲ ಸಾಲಿನಲ್ಲಿ ಅವರ ತಂದೆ, ತಾಯಿ ಹಾಗೂ ತ್ರಿಶಾ ಕುಳಿತಿದ್ದರು. ವಿಶೇಷತೆ ಏನು ಗೊತ್ತಾ? ತ್ರಿಶಾ ಹಾಗೂ ವಿಜಯ್ ಪೋಷಕರು ವಿಜಯ್ ಸಿಎಂ (CM Vijay) ಆದ ನಂತರ ಮೊದಲ ಸ್ವಾತಂತ್ರ್ಯೋತ್ಸವ (Independence Day) ಆಚರಿಸಿದ್ದು ಅವರು ಮೊದಲಬಾರಿ ಧ್ವಜಾರೋಹಣ (Flag Hoisting) ಮಾಡಿದ್ದಾರೆ. ಅವರು ಧ್ವಜಾರೋಹಣ ಮಾಡುವಾಗ ಅವರ ತಂದೆ, ನಿರ್ದೇಶಕ…
-

Cauvery Dispute: ಕರ್ನಾಟಕಕ್ಕೆ ಮತ್ತೆ ‘ಕಾವೇರಿ’ ಶಾಕ್, ತಮಿಳುನಾಡಿಗೆ ನೀರು ಹರಿಸುವ CWMA ನಿರ್ದೇಶನ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಹೇಳಿದ್ದೇನು? | | ACTPnews
Last Updated:Aug 17, 2026 2:31 PM IST ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಸೂಚಿಸಿದೆ. News18 ನವದೆಹಲಿ (ಆ.17)): ಕಾವೇರಿ ನೀರು ಹಂಚಿಕೆ (Cauvery Dispute) ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಬಿಗ್ ಕೊಟ್ಟಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಕರ್ನಾಟಕಕ್ಕೆ ಸೂಚಿಸಿದೆ. ನಿತ್ಯ 12 ಸಾವಿರ…
-

Darshan Case: ‘ಅದೊಂದು ಸಮಸ್ಯೆ’ ದರ್ಶನ್ ಲಾಯರ್ ಹೇಳಿದ್ದಿಷ್ಟು! ನ್ಯೂಸ್18 ಜೊತೆ ಎಕ್ಸ್ಕ್ಲೂಸಿವ್ ಮಾತು | | ACTPnews
Last Updated:Aug 16, 2026 8:14 AM IST Darshan Case: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಹೊರಗೆ ಬರ್ತಾರಾ? ನಟನ ಲಾಯರ್ ನ್ಯೂಸ್18 ಕನ್ನಡ ಜೊತೆ ಎಕ್ಸ್ಕ್ಲೂಸಿವ್ ಆಗಿ ಹೇಳಿದ್ದೇನು? ದರ್ಶನ್ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಲೇ ಇದೆ. 59ನೇ ಸೆಷನ್ಸ್ ಕೋರ್ಟ್ ನಲ್ಲಿ (Sessions Court) ಕೊಲೆ ಪ್ರಕರಣದ ಟ್ರಯಲ್ ನಡೆಯುತ್ತಿದೆ. ಈಗಾಗಲೇ 20ಕ್ಕು ಹೆಚ್ಚು ಸಾಕ್ಷಿಗಳ ವಿಚಾರಣೆ ಕೂಡಾ ನಡೆದಿದೆ. ಈ ನಡುವೆ ಆರೋಪಿ, ನಟ…
-

Stampede: ಇಂದು ಬೆಳ್ಳಂಬೆಳಗ್ಗೆ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದ್ದು ಹೇಗೆ? 7 ಭಕ್ತರ ಸಾವಿಗೆ ಕಾರಣ ಬಹಿರಂಗ / Temple Stampede: How Did the Tragedy Unfold? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 9:52 AM IST ಶ್ರಾವಣ ಮಾಸದ ಸೋಮವಾರದಂದು ಇಂದು ಪ್ರಸಿದ್ಧ ದೇವಾಲಯದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ. ಈ ಕಾಲ್ತುಳಿತದಲ್ಲಿ 7 ಮಂದಿ ಭಕ್ತರು ಸಾವನಪ್ಪಿದ್ದರು. ಇದೀಗ ಈ ದುರ್ಘಟನೆಗೆ ಕಾರಣ ಬಯಲಾಗಿದೆ. 7 ಭಕ್ತರ ಸಾವಿಗೆ ಕಾರಣ ಬಹಿರಂಗ ಪ್ರಸಿದ್ಧ ದೇವಾಲಯವೊಂದರಲ್ಲಿ ಇಂದು ಶ್ರಾವಣ ಸೋಮವಾರ ಭೀಕರ ಕಾಲ್ತುಳಿತ (Stampede) ಸಂಭವಿಸಿದೆ. ಬಿಹಾರದ ಲಖಿಸರೈನಲ್ಲಿರುವ ಪ್ರಸಿದ್ಧ ಅಶೋಕ್ ಧಾಮ್ ದೇವಾಲಯದಲ್ಲಿ ಸೋಮವಾರ ದೊಡ್ಡ ಅಪಘಾತ (Accident) ಸಂಭವಿಸಿದೆ. ಶ್ರಾವಣ ಮಾಸದ…
-

Ramayana: ಭಾರತ ಮಾತ್ರವಲ್ಲ, ಚೀನಾದಲ್ಲೂ ‘ರಾಮಾಯಣ’ ಹವಾ; ಟ್ರೇಲರ್ ನೋಡಿ ಬೆರಗಾದ ಜನ! | | ACTPnews
Last Updated:Aug 16, 2026 3:54 PM IST ದೇಶದ ಗಡಿಗಳನ್ನು ದಾಟಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ರಣಬೀರ್ ಕಪೂರ್ (Ranbir Kapoor), ಯಶ್ (Yash) ಮತ್ತು ಸಾಯಿ ಪಲ್ಲವಿ (Sai Pallavi) ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದ ಟ್ರೇಲರ್ಗೆ ಚೀನಾದ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ದೃಶ್ಯ ವೈಭವ, ಬಣ್ಣಗಳ ಬಳಕೆ ಮತ್ತು ಪೌರಾಣಿಕ ಕಥೆಯ ಭವ್ಯ ನಿರೂಪಣೆ ಚೀನೀ ವೀಕ್ಷಕರ ಗಮನ ಸೆಳೆದಿದೆ. ರಾಮಾಯಣ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ…
-

BJP: ಮರಳಿ ಬಂದ ಸ್ಮೃತಿ ಇರಾನ್, ಅನುರಾಗ್ ಠಾಕೂರ್: ರಾಘವ್ ಚಡ್ಡಾಗೂ ಮಹತ್ವದ ಸ್ಥಾನ: ಹೀಗಿದೆ ಬಿಜೆಪಿಯ ಹೊಸ ಟೀಂ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 12:56 PM IST ಪಕ್ಷದೊಳಗಿನ ಸಂಭಾವ್ಯ ಸಾಂಸ್ಥಿಕ ಬದಲಾವಣೆಗಳು ಅನುಭವಿ ನಾಯಕರು ಮತ್ತು ಹೊಸ ಪೀಳಿಗೆಯ ಮುಖಗಳ ಮಿಶ್ರಣವನ್ನು ಒಳಗೊಂಡಿರುತ್ತವೆ ಎಂದು ನಿರೀಕ್ಷಿಸಲಾಗಿದೆ, ತಂಡದ ಸರಾಸರಿ ವಯಸ್ಸು ಸುಮಾರು 50 ವರ್ಷಗಳು ಎಂದು ನಿರೀಕ್ಷಿಸಲಾಗಿದೆ. ಹೊಸ ತಂಡವು ಯುವಜನರು ಮತ್ತು ಮಹಿಳೆಯರ ಹೆಚ್ಚಿನ ಪ್ರಾತಿನಿಧ್ಯದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ. ಸಾಂದರ್ಭಿಕ ಚಿತ್ರ ನವದೆಹಲಿ(ಆ.17): ಮಾಜಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಅನುರಾಗ್…
-

IND vs SL: ಗಾಲೆ ಟೆಸ್ಟ್ನಲ್ಲಿ ಇದ್ದಕ್ಕಿದ್ದಂತೆ ಅಂಪೈರ್ ಬದಲಾವಣೆ! ಆನ್-ಫೀಲ್ಡ್ಗೆ ಪಾಕಿಸ್ತಾನಿ ಅಂಪೈರ್, ಕಾರಣವೇನು? | ಕ್ರೀಡಾ ಸುದ್ದಿ | ACTPnews
Last Updated:Aug 17, 2026 12:39 PM IST ಭಾರತ ಮತ್ತು ಶ್ರೀಲಂಕಾ ನಡುವೆ ಗಾಲೆಯಲ್ಲಿ ರೋಚಕ ಟೆಸ್ಟ್ ಪಂದ್ಯ ನಡೆಯುತ್ತಿದೆ. ಗಾಲೆ ಟೆಸ್ಟ್ನಲ್ಲಿ ಮೂರನೇ ದಿನ ಇದ್ದಕ್ಕಿದ್ದಂತೆ ಅಂಪೈರ್ ಬದಲಾವಣೆಯಾಗಿದೆ. ಗಾಲೆ ಟೆಸ್ಟ್ ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವೆ ಗಾಲೆ(Galle)ಯಲ್ಲಿ ರೋಚಕ ಟೆಸ್ಟ್ (Test) ಪಂದ್ಯ ನಡೆಯುತ್ತಿದೆ. ಮೂರನೇ ದಿನ ಆಸ್ಟ್ರೇಲಿಯಾದ ರಾಡ್ ಟಕರ್ ಅಂಪೈರ್ (Umpire) ಆಗಿ ಆನ್-ಫೀಲ್ಡ್ಗೆ ಬರಲಿಲ್ಲ. ಆದ್ದರಿಂದ ಪಾಕಿಸ್ತಾನ(Pakistan)ದ ಅಹ್ಸಾನ್ ರಜಾ (Ahsan Raza) ಟಿವಿ…
-

Content Creator: 1.3 ಮಿಲಿಯನ್ ಫಾಲೋವರ್ಸ್ ಇದ್ದ ಪಾಕಿಸ್ತಾನಿ ಯುವತಿಗೆ ಗುಂಡು, ಶಂಸು ಬೀಬಿ ಸ್ಥಳದಲ್ಲೇ ಸಾವು | | ACTPnews
Last Updated:Aug 17, 2026 12:45 PM IST ಕಂಟೆಂಟ್ ಕ್ರಿಯೇಟರ್ ಆಗಿ ವಿಡಿಯೋಗಳನ್ನು ಮಾಡುತ್ತಾ ಪೋಸ್ಟ್ ಮಾಡುತ್ತಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಪಾಕಿಸ್ತಾನಿ ಯುವತಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಖ್ಯಾತ ಕ್ರಿಯೇಟರ್ ಸಾವು ಪಾಕಿಸ್ತಾನದ ಯುವ ಕಂಟೆಂಟ್ ಕ್ರಿಯೇಟರ್ (Content Creator) ಒಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಪಾಕಿಸ್ತಾನದ ಟಿಕ್ಟೋಕರ್ ಆಗಿದ್ದ 28 ವರ್ಷದ ಶಂಸು ಬೀಬಿ (Shamsu Bibi) ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಆಯೇಷಾ ಗಿಲ್ಮನಾ…
Latest News
Search the Archives
Access over the years of investigative journalism and breaking reports
You May Have Missed













