Author: Sanga
-

Alia Bhatt: ದೀಪಿಕಾ ಪಡುಕೋಣೆ ಬದಲು ಆಲಿಯಾ ಭಟ್! ಕಲ್ಕಿಗೆ ನ್ಯೂ ಎಂಟ್ರಿ? | alia bhatt to act in role of deepika padukone after her exit from Kalki | | ACTPnews
Last Updated:Jul 01, 2026 5:01 PM IST ಕಲ್ಕಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಬದಲು ನಟಿಸಲಿದ್ದಾರಾ ಆಲಿಯಾ ಭಟ್? ಹರಿದಾಡುತ್ತಿರೋ ಸುದ್ದಿ ನಿಜಾನಾ? ಆಲಿಯಾ-ಪ್ರಭಾಸ್ ಆಲಿಯಾ ಭಟ್ (Alia Bhatt) ತಮ್ಮ ಮುಂಬರುವ YRF ಸ್ಪೈ ಯೂನಿವರ್ಸ್ ಚಿತ್ರ ಆಲ್ಫಾ (Alpha) ಬಿಡುಗಡೆಗೆ ಸಜ್ಜಾಗಿದ್ದಾರೆ. ಆಕ್ಷನ್-ಪ್ಯಾಕ್ಡ್ ಟ್ರೇಲರ್ (Trailer) ಬಿಡುಗಡೆಯಾದಾಗಿನಿಂದ, ಅಭಿಮಾನಿಗಳು ಮತ್ತು ಹಲವಾರು ಸೆಲೆಬ್ರಿಟಿಗಳಿಂದ (Celebrities) ವ್ಯಾಪಕ ಮೆಚ್ಚುಗೆಯನ್ನು ಪಡೆಯುತ್ತಿದೆ. ನಾಗ್ ಅಶ್ವಿನ್ ಅವರ ಕಲ್ಕಿ 2898 AD ಚಿತ್ರದ ಮುಂದುವರಿದ ಭಾಗಕ್ಕೆ ಆಲಿಯಾ…
-

India Pakistan: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರಿನ ಬಗ್ಗೆ ಮತ್ತೆ ಭಾರತದ ಮಹತ್ವದ ನಿರ್ಧಾರ! ಸರ್ಕಾರ ಹೇಳಿದ್ದೇನು? / India-Pakistan Water Row: Big Decision on Indus | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 3:53 PM IST ಭಾರತ ಏಪ್ರಿಲ್ 23, 2025 ರಿಂದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಇದು ಪಾಕಿಸ್ತಾನವನ್ನು ತೀವ್ರವಾಗಿ ಕೆರಳಿಸಿದೆ. ಈ ಮಧ್ಯೆ ಚೆನಾಬ್ ನೀರಿನ ಹರಿವಿನಲ್ಲಿನ ಏರಿಳಿತಗಳು ಮತ್ತು ದತ್ತಾಂಶದ ಕೊರತೆಯ ಬಗ್ಗೆ ಪಾಕಿಸ್ತಾನ ಕಳವಳ ವ್ಯಕ್ತಪಡಿಸುತ್ತಿದೆ. ಸಿಂಧೂ ನದಿ ನೀರಿನ ಬಗ್ಗೆ ಮತ್ತೆ ಭಾರತದ ಮಹತ್ವದ ನಿರ್ಧಾರ! ಭಾರತ ಸರ್ಕಾರ (Indian Government) ಸಿಂಧೂ ಜಲ ಒಪ್ಪಂದದ (Sindu River) ಬಗ್ಗೆ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.…
-

IND vs ENG: ಶ್ರೇಯಸ್, ಅಭಿಷೇಕ್ ಸಿಡಿಲಬ್ಬರದ ಅರ್ಧಶತಕ! ಇಂಗ್ಲೆಂಡ್ಗೆ ಕಠಿಣ ಗುರಿ ನೀಡಿದ ಭಾರತ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 11:55 PM IST ಚೆಸ್ಟರ್-ಲೀ-ಸ್ಟ್ರೀಟ್ನ ರೀವರ್ಸೈಡ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 189 ರನ್ಗಳಿಸಿದೆ. ಅಭಿಷೇಕ್ ಶರ್ಮಾ- ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಎದುರಾಳಿ ತಂಡಕ್ಕೆ 190 ರನ್ಗಳ ಬೃಹತ್ ಗುರಿ ನೀಡಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಟಿ20…
-

Actress: 10ನೇ ಕ್ಲಾಸ್ ಪಾಸ್ ಆಗಿಲ್ಲ, ಆದರೆ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್; ಕೋಟಿ ಕೋಟಿ ಆಸ್ತಿ ಒಡತಿ! | | ACTPnews
Last Updated:Jul 01, 2026 5:11 PM IST ಈ ನಟಿ 10ನೇ ಕ್ಲಾಸ್ ಪಾಸ್ ಕೂಡ ಆಗಿಲ್ಲ, ಆದರೆ ಬಾಲಿವುಡ್ ಸ್ಟಾರ್ ನಟಿಯಾಗಿ ಸಿನಿಮಾವೊಂದಕ್ಕೆ 25 ಕೋಟಿ ರೆಮ್ಯುನರೇಷನ್ ಪಡೆಯುತ್ತಾರೆ. 200 ಕೋಟಿ ಪ್ಲಸ್ ಆಸ್ತಿ, ಮೇಕಪ್ ಬ್ರಾಂಡ್ ಮೂಲಕ ವರ್ಷಕ್ಕೆ 100 ಕೋಟಿ ಬ್ಯುಸಿನೆಸ್ ಮಾಡ್ತಿದ್ದಾರೆ. News18 ಸಿನಿಮಾ ಇಂಡಸ್ಟ್ರಿಯಲ್ಲಿ (Cinema Industry) ದಶಕಗಳ ಕಾಲ ಮಿಂಚುವುದು ಅಂದರೆ ಸಾಮಾನ್ಯ ಸಂಗತಿ ಅಲ್ಲ. ಏಕೆಂದರೆ ನಿರಂತರವಾಗಿ ಅವಕಾಶಗಳು ಸಿಗೋದು ಬಹಳ ಕಷ್ಟದ ಕೆಲಸ. ಇದರ…
-

Global Ocean Temperature: 'ಕುದಿಯುತ್ತಿರೋದೇಕೆ' ಸಮುದ್ರ? ಬೆಚ್ಚಿ ಬೀಳಿಸಿದೆ ಜೂನ್ನಲ್ಲಿ ಬಂದ ಈ ವರದಿ, ಇದು ಜಗತ್ತಿನ ವಿನಾಶದ ಸುಳಿವಾ? | ACTPnews
ಜೂನ್ನಲ್ಲಿ ವಿಶ್ವದ ಸಾಗರಗಳ ತಾಪಮಾನವು ದಾಖಲೆಯ ಮಟ್ಟವನ್ನು ತಲುಪಿದೆ. ಯುರೋಪಿನ ಕೋಪರ್ನಿಕಸ್ ಕ್ಲೈಮೆಟ್ ಚೇಂಜ್ ಸರ್ವಿಸ್ ಪ್ರಕಾರ, ಜೂನ್ 21 ರಂದು ಸರಾಸರಿ ಸಮುದ್ರ ಮೇಲ್ಮೈ ತಾಪಮಾನವು 20.86 ಡಿಗ್ರಿ ಸೆಲ್ಸಿಯಸ್ನಲ್ಲಿ ದಾಖಲಾಗಿದ್ದು, ಇದು ಜೂನ್ನಲ್ಲಿ ದಾಖಲಾದ ಅತ್ಯಧಿಕವಾಗಿದೆ. ವಿಜ್ಞಾನಿಗಳು ಇದನ್ನು ಎಲ್ ನಿನೊ ಮತ್ತು ಮಾನವ ಪ್ರೇರಿತ ಹವಾಮಾನ ಬದಲಾವಣೆ ಎಂದು ಹೇಳುತ್ತಾರೆ. ತಜ್ಞರು ಹೇಳುವಂತೆ ಇದು ಶಾಖದ ಅಲೆಗಳು, ಚಂಡಮಾರುತಗಳು, ಭಾರೀ ಮಳೆ, ಪ್ರವಾಹಗಳು, ಹವಳದ ಬಿಳಿಚುವಿಕೆ ಮತ್ತು ಸಮುದ್ರ ಮಟ್ಟ ಏರಿಕೆಯಂತಹ ಸಮಸ್ಯೆಗಳನ್ನು…
-

Vaibhav Sooryavanshi: ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್ ಬಿಟ್ಟು ಬೋರ್ಡ್ ಪರೀಕ್ಷೆ ಬರೆಯಲಿ, ಗಲ್ಲಿ ಕ್ರಿಕೆಟ್ ಆಡಲಿ! ದಿಗ್ಗಜ ಕ್ರಿಕೆಟರ್ ಶಾಕಿಂಗ್ ಕಮೆಂಟ್ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 10:55 PM IST ಇಡೀ ಕ್ರಿಕೆಟ್ ಜಗತ್ತು ಪ್ರಸ್ತುತ ಅವರ ಅಂತರರಾಷ್ಟ್ರೀಯ ಪದಾರ್ಪಣೆ ಪಂದ್ಯವನ್ನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದೆ. ಅವರನ್ನು ಸಾಧ್ಯವಾದಷ್ಟು ಬೇಗ ಟೀಮ್ ಇಂಡಿಯಾ ಜೆರ್ಸಿಯಲ್ಲಿ ನೋಡುವ ಕಾತುರ ಇದ್ದರೂ, ಅವರ ಬಾಲ್ಯ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಂಭೀರ ಕಳವಳಗಳು ವ್ಯಕ್ತವಾಗುತ್ತಿವೆ. ವೈಭವ್ ಸೂರ್ಯವಂಶಿ ಭಾರತ ಕ್ರಿಕೆಟ್ನಲ್ಲಿ (Indian Cricketer) ಅಸಾಧಾರಣ ಪ್ರತಿಭೆಗಳು ಹೊರಹೊಮ್ಮಿದಾಗಲೆಲ್ಲಾ ಅವರ ಮೇಲೆ ನಿರೀಕ್ಷೆಗಳು ಹೆಚ್ಚಾಗುತ್ತಿರುತ್ತವೆ. 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi)…
-

Actor Darshan: ಮೂವರು ದರ್ಶನ್ ಅಭಿಮಾನಿಗಳು ಅರೆಸ್ಟ್! ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ರಾ ‘ಡಿ ಕಂಪನಿ’ ಸದಸ್ಯರು? | | ACTPnews
Last Updated:Jul 01, 2026 10:48 PM IST Actor Darshan: ರೇಣುಕಾಸ್ವಾಮಿ ಕೊಲೆ ಕೇಸ್ ಮೊದಲ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಇದೀಗ ಅಭಿಮಾನಿಗಳಿಂದಲೇ ದರ್ಶನ್ಗೆ ಸಂಕಷ್ಟ ಎದುರಾಗೋ ಸಾಧ್ಯತೆ ಇದೆ. ಅಂದಹಾಗೆ ಮೂವರು ದರ್ಶನ್ ಅಭಿಮಾನಿಗಳಿಬ್ಬರು ಅರೆಸ್ಟ್ ಆಗಿದ್ದಾರೆ! ದರ್ಶನ್ ಫ್ಯಾನ್ಸ್ ಅರೆಸ್ಟ್ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy murder case) ಮೊದಲ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು (Parappana Agrahara Jail)…
-

Fake Drugs Racket: ನಕಲಿ ಔಷಧ ಜಾಲ ಪ್ರಕರಣ, ಐಪಿಎಸ್ ಅಧಿಕಾರಿ ದೀಪಕ್ ಗೆಹ್ಲಾವತ್ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 4:06 PM IST ಜೂನ್ನಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ನಡೆಸಿದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ದೆಹಲಿ ಪೊಲೀಸ್ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಪ್ರದೀಪ್ ಸಿಂಗ್ ಮತ್ತು ಆರೋಪಿ ಮಧ್ಯವರ್ತಿ ರಾಜ್ಕುಮಾರ್ ಅವರನ್ನು ಬಂಧಿಸಲಾಯಿತು. ಕೇಸ್ ನವದೆಹಲಿ: ನಕಲಿ ಔಷಧ ತಯಾರಿಕಾ ದಂಧೆಯ ತನಿಖೆಗೆ ಸಂಬಂಧಿಸಿದ ಮೂರು ಕೋಟಿ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ದೀಪಕ್ ಗೆಹ್ಲಾವತ್ ಅವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು…
-

IND vs ENG: ಮೊದಲ ಟಿ20ಯಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ! ವೈಭವ್ಗೆ ಇಂದೂ ಸಿಗದ ಚಾನ್ಸ್, ಪ್ಲೇಯಿಂಗ್ 11 ಹೀಗಿದೆ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 9:50 PM IST ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಬುಧವಾರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಆಡುತ್ತಿದೆ. ಐರ್ಲೆಂಡ್ ವಿರುದ್ಧದ ಮುಜುಗರದ ಸರಣಿ ಸೋಲಿನ ನಂತರ, ಭಾರತ ತಂಡ ಕಮ್ಬ್ಯಾಕ್ ನಿರೀಕ್ಷೆಯಲ್ಲಿದೆ. ಭಾರತ vs ಇಂಗ್ಲೆಂಡ್ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಬುಧವಾರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಆಡುತ್ತಿದೆ. ಐರ್ಲೆಂಡ್ ವಿರುದ್ಧದ ಮುಜುಗರದ ಸರಣಿ ಸೋಲಿನ ನಂತರ,…
-

Sharmiela Mandre: ಶರ್ಮಿಳಾ ಮಾಂಡ್ರೆಗೆ ಸೀರೆ ಉಡಿಸಿದ ಹುಡುಗ ಯಾರು? | | ACTPnews
Last Updated:Jul 01, 2026 5:22 PM IST ಶರ್ಮಿಳಾ ಮಾಂಡ್ರೆ ಒಂದು ವಿಶೇಷ ವಿಡಿಯೋ ಗಮನ ಸೆಳೆಯುತ್ತಿದೆ. ನಿಶ್ಚಿತಾರ್ಥಕ್ಕಾಗಿಯೇ ಸೀರೆ ಉಡಿಸಿದವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ. ಶರ್ಮಿಳಾ ಮಾಂಡ್ರೆಗೆ ಸೀರೆ ಉಡಿಸಿದ ಆ ಹುಡುಗ ಯಾರು? ಕನ್ನಡದ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಇತ್ತೀಚಿಗೆ ಎಂಜೇಗ್ ಆಗಿದ್ದಾರೆ. ತಮಿಳು ಚಿತ್ರರಂದ ನಿರ್ಮಾಪಕ ಸುಧನ್ ಸುಂದರಂ (Sudhan Sundaram) ಜೊತೆಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಈ…
Latest News
Search the Archives
Access over the years of investigative journalism and breaking reports
You May Have Missed












