Author: Sanga
-

Dhruv Vikram: ಅನುಪಮಾ ಪರಮೇಶ್ವರನ್ ಟೀಕೆಗೆ ಧ್ರುವ್ ವಿಕ್ರಮ್ ತಿರುಗೇಟು; ಹೇಳಿದ್ದೇನು ಗೊತ್ತಾ? | | ACTPnews
Last Updated:Aug 17, 2026 7:36 PM IST ಧ್ರುವ್ ವಿಕ್ರಮ್ ತಮ್ಮ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆ ಎದುರಾಯಿತು. ಅನುಪಮಾ ಪರಮೇಶ್ವರನ್ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಹಾಗೂ ತಮಿಳು ನಟ ಧ್ರುವ್ ವಿಕ್ರಮ್ (Dhruv Vikram) ನಡುವಿನ ಸಂಬಂಧದ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬೈಸನ್ ಕಾಲಮಾಡನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ವದಂತಿಗಳ…
-

Air India Pilots Drug Test: ಏರ್ ಇಂಡಿಯಾ ಪೈಲಟ್ಗಳ ಡ್ರಗ್ಸ್ ಟೆಸ್ಟ್ ರಿಪೋರ್ಟ್ನಲ್ಲಿ ಅಚ್ಚರಿಯ ಮಾಹಿತಿ! ಏನಿದು ‘ನಾನ್-ನೆಗೆಟಿವ್’? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 2:30 PM IST ಫುಕೆಟ್ನಿಂದ ದೆಹಲಿಗೆ ಹಾರಾಡುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ನಡೆದ ಘಟನೆಯ ನಂತರ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ತಮ್ಮ ಎಲ್ಲಾ ಪೈಲಟ್ಗಳಿಗೂ ಮಾದಕ ವಸ್ತುಗಳ ಕಡ್ಡಾಯ ಪರೀಕ್ಷೆಯನ್ನು ಪ್ರಾರಂಭಿಸಿದ ಸಮಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. News18 ನವದೆಹಲಿ: ಕಳೆದ ವಾರ ಏರ್ ಇಂಡಿಯಾ ಗ್ರೂಪ್ (Air India Group) ಎಲ್ಲಾ ಪೈಲಟ್ಗಳಿಗೂ 100% ಡ್ರಗ್ ಪರೀಕ್ಷೆ ಕಡ್ಡಾಯ ಮಾಡುವುದಾಗಿ ಘೋಷಿಸಿದ ನಂತರ ಸುಮಾರು…
-

IND vs SL: ಸುತಾರ್, ಜಡೇಜಾ ದಾಳಿಗೆ ಶ್ರೀಲಂಕಾ ಧೂಳೀಪಟ! ಭಾರತದ ಹಿಡಿತದಲ್ಲಿ ಗಾಲೆ ಟೆಸ್ಟ್ | ಕ್ರೀಡಾ ಸುದ್ದಿ | ACTPnews
Last Updated:Aug 17, 2026 6:29 PM IST ಭಾರತೀಯ ಬೌಲರ್ಗಳ ಸಂಘಟಿತ ದಾಳಿಗೆ ಸಿಲುಕಿದ ಶ್ರೀಲಂಕಾ 284 ರನ್ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಪ್ರವಾಸಿ ಭಾರತ ತಂಡವು 178 ರನ್ಗಳ ಭಾರಿ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ. ಭಾರತ ತಂಡ ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಂದು ಭಾರತ ತಂಡವು ಭಾರಿ ಮುನ್ನಡೆ ಸಾಧಿಸಿದೆ. ಭಾರತದ…
-

Darshan: ನಾಳೆಯೂ ದರ್ಶನ್ಗೆ ಕಾದಿದ್ಯಾ ಸಂಕಷ್ಟ? ಮಹತ್ವದ ಹೇಳಿಕೆ ಕೊಡ್ತಾನಾ ಪ್ರದೋಷ್? | | ACTPnews
Last Updated:Aug 17, 2026 6:00 PM IST ರೇಣುಕಾಸ್ವಾಮಿ ಕೊಲೆ ಪ್ರಕರಣ: ಎ14 ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ದಾಖಲಿಸಲಿದ್ದಾರೆ. ಇದು ಪ್ರಕರಣದ ವಿಚಾರಣೆಯಲ್ಲಿ ಮಹತ್ವ ಪಡೆಯಲಿದೆ. News18 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನಟ ದರ್ಶನ್ಗೆ (Darshan) ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದ ಎ14 ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ, ಇದೀಗ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನೇ…
-

Army Recruitment: ಬೆಂಗಳೂರಿನ ಸೇನಾ ಕೇಂದ್ರದಲ್ಲಿ 62 ಹುದ್ದೆಗಳಿಗೆ ಬಂಪರ್ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ! | | ACTPnews
Last Updated:Aug 17, 2026 6:00 PM IST ಬೆಂಗಳೂರಿನ Army ASC Centre Southನಲ್ಲಿ 62 Group-C ನಾಗರಿಕ ಹುದ್ದೆಗಳಿಗೆ ನೇಮಕಾತಿ ಅವಕಾಶವಿದೆ. Fireman, Leading Fireman, Tradesman Mate, Driver, Cook, MTS ಸೇರಿ ಹಲವು ಹುದ್ದೆಗಳಿಗೆ 10ನೇ ಪಾಸಾದವರು ಅರ್ಜಿ ಸಲ್ಲಿಸಬಹುದು. ಭಾರತೀಯ ಸೇನೆ ಬೆಂಗಳೂರು: ಭಾರತೀಯ ಸೇನೆಯಲ್ಲಿ (Indian Army) ಸೇವೆ ಸಲ್ಲಿಸಬೇಕು ಎಂಬ ಕನಸು ಹೊತ್ತಿರುವ ಯುವಕರಿಗೆ ಭರ್ಜರಿ ಸಿಹಿಸುದ್ದಿಯೊಂದು ಇಲ್ಲಿದೆ. ಬೆಂಗಳೂರಿನಲ್ಲಿರುವ (ಪಿನ್ ಕೋಡ್-560068) ‘ಆರ್ಮಿ ಎಎಸ್ಸಿ ಸೆಂಟರ್…
-

Vande Mataram: ‘ನಾನು ವಂದೇ ಮಾತರಂ ಹಾಡಲ್ಲ’ ಎಂದ ಕಾಂಗ್ರೆಸ್ ಸಂಸದ! ‘ಅಲ್ಲಾ ಬಿಟ್ಟು ಬೇರೆ ಯಾರನ್ನೂ ಪೂಜಿಸಲ್ಲ’ ಎಂದ ಇಮ್ರಾನ್ ಮಸೂದ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 5:35 PM IST Vande Mataram: ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ (Imran Masood), ನಾನು ವಂದೇ ಮಾತರಂ ಗೀತೆಯನ್ನು ಗೌರವಿಸುತ್ತೇನೆ, ಆದರೆ ಎಂದಿಗೂ ಹಾಡುವುದಿಲ್ಲ ಎಂದಿದ್ದಾರೆ. ತಮ್ಮ ಧರ್ಮವನ್ನು ಆಚರಿಸಲು ಸಾಂವಿಧಾನಿಕ ಹಕ್ಕಿದೆ ಎಂದು ಪ್ರತಿಪಾದಿಸಿರುವ ಅವರು, ನಾನು ಅಲ್ಲಾಹನನ್ನು (Allah) ಹೊರತುಪಡಿಸಿ ಯಾರನ್ನೂ ಪೂಜಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇಮ್ರಾನ್ ಮಸೂದ್ ಉತ್ತರ ಪ್ರದೇಶ: ವಂದೇ ಮಾತರಂ (Vande Mataram) ಕುರಿತು ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಡುವೆ…
-

Ananya Raj: ಅನನ್ಯಾ ರಾಜ್ ಸತ್ತಿದ್ದರೂ ತಿಂಗಳುಗಳ ಕಾಲ ಗುಟ್ಟಾಗಿ ಇಟ್ಟಿದ್ಯಾಕೆ? ಸ್ಫೋಟಕ ರಹಸ್ಯ ರಿವೀಲ್ | | ACTPnews
Last Updated:Aug 17, 2026 5:40 PM IST ನಟಿ ಅನನ್ಯಾ ರಾಜ್ (Actress Ananya Raj) ಅಕಾಲಿಕ ನಿಧನದ ಸುದ್ದಿ ಚಿತ್ರರಂಗದಲ್ಲಿ ಮತ್ತೊಂದು ಆಘಾತ ಮೂಡಿಸಿದೆ. 27ನೇ ವಯಸ್ಸಿನಲ್ಲಿ ನಟಿ ಮೃತಪಟ್ಟಿರುವ ವಿಚಾರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ. ನಟಿ ಅನನ್ಯಾ ರಾಜ್ ನಟಿ ಅನನ್ಯಾ ರಾಜ್ (Actress Ananya Raj) ಅಕಾಲಿಕ ನಿಧನದ ಸುದ್ದಿ ಚಿತ್ರರಂಗದಲ್ಲಿ ಮತ್ತೊಂದು ಆಘಾತ ಮೂಡಿಸಿದೆ. 27ನೇ ವಯಸ್ಸಿನಲ್ಲಿ ನಟಿ ಮೃತಪಟ್ಟಿರುವ ವಿಚಾರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ. ವಿಶೇಷವೆಂದರೆ,…
-

BJP Organizational Changes: ಕೇಂದ್ರ ಬಿಜೆಪಿಯಲ್ಲಿ ಬದಲಾವಣೆ ಪರ್ವ! ಐಟಿ ಸೆಲ್ ಮುಖ್ಯಸ್ಥ ಸ್ಥಾನದಿಂದ ಅಮಿತ್ ಮಾಳವೀಯ ಔಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 5:00 PM IST ಬಿಜೆಪಿಯು ತನ್ನ ಡಿಜಿಟಲ್ ಸಂವಹನ ತಂತ್ರಗಳಿಗೆ ಹೊಸ ರೂಪ ನೀಡಲು ಮತ್ತು ಮುಂಬರುವ ಸವಾಲುಗಳನ್ನು ಎದುರಿಸಲು ನಾಯಕತ್ವ ಬದಲಾವಣೆಗೆ ಮುಂದಾಗಿದ್ದು, ಹಲವು ಬದಲಾವಣೆಗಳನ್ನ ಮಾಡಿದೆ. ಅಮಿತ್ ಮಾಳವೀಯ ಸ್ಥಾನಕ್ಕೆ ದೀಪಕ್ ಮಾಸ್ಕೆ ಭಾರತೀಯ ಜನತಾ ಪಕ್ಷದ (BJP) ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ (IT) ವಿಭಾಗದಲ್ಲಿ ಭಾರಿ ಸಾಂಸ್ಥಿಕ ಬದಲಾವಣೆಯಾಗಿದೆ. ದೀರ್ಘಕಾಲದಿಂದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಅಮಿತ್ ಮಾಳವೀಯ ಅವರನ್ನು ಆ ಹುದ್ದೆಯಿಂದ…
-

The Hundred: ಕೊನೆಗೂ ಕಪ್ ಗೆದ್ದೇಬಿಡ್ತು ಸಂಜೀವ್ ಗೋಯೆಂಕಾ ತಂಡ! 5 ವರ್ಷಗಳ ಬಳಿಕ ಸೂಪರ್ ಜೈಂಟ್ಸ್ಗೆ ಮೊದಲ ಟ್ರೋಫಿ | ಕ್ರೀಡಾ ಸುದ್ದಿ | ACTPnews
Last Updated:Aug 17, 2026 4:16 PM IST ಸೂಪರ್ ಜೈಂಟ್ಸ್ ಫ್ರಾಂಚೈಸ್ ಐಪಿಎಲ್ ಸೇರಿ ವಿಶ್ವದ ಹಲವು ಟಿ20 ಲೀಗ್ಗಳಲ್ಲಿ ತಂಡವನ್ನ ಹೊಂದಿದೆ. ಆದರೆ ಇದುವರೆಗೂ ಒಂದೂ ಬಾರಿಯೂ ಪ್ರಶಸ್ತಿ ಗೆದ್ದಿರಲಿಲ್ಲ. ಇದೀಗ ಹಂಡ್ರೆಡ್ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಪ್ರಶಸ್ತಿ ಬರವನ್ನ ನೀಗಿಸಿಕೊಂಡಿದೆ. ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಐಪಿಎಲ್ಗೆ ಎಂಟ್ರಿಕೊಟ್ಟು 5 ವರ್ಷಗಳಾದರೂ ಸಂಜೀವ್ ಗೋಯಂಕಾ (Sanjeev Goenka) ಮಾಲೀಕತ್ವದ ತಂಡ ಒಂದೂ ಟ್ರೋಫಿಯನ್ನ ಗೆದ್ದಿಲ್ಲ. ಆದರೆ ಅವರ ಸಹ ಮಾಲೀಕತ್ವದ ಮ್ಯಾಂಚೆಸ್ಟರ್ ಸೂಪರ್…
-

Darshan Case: ದರ್ಶನ್ಗೆ ಮತ್ತೆ ಮತ್ತೆ ಶಾಕ್! ಸೆಷನ್ಸ್ ಕೋರ್ಟ್ನಲ್ಲಿ ಹಿನ್ನಡೆ! ದಾಸನ ಮನವಿ ರಿಜೆಕ್ಟ್ ಆಗಿದ್ದೇಕೆ? | | ACTPnews
Last Updated:Aug 17, 2026 4:04 PM IST Darshan Case: ನಟ ದರ್ಶನ್ಗೆ ಸೆಷನ್ಸ್ ಕೋರ್ಟ್ ಆಘಾತ ಕೊಟ್ಟಿದೆ. ಎಲ್ಲಾ ಕಡೆ ಹಿನ್ನಡೆಯಾಗುತ್ತಿರುವಾಗಲೇ ಕೋರ್ಟ್ಗೆ ಹಾಜರಾಗೋ ಅರ್ಜಿಯೂ ವಜಾ ಆಗಿದೆ. ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ (Darshan) ಖುದ್ದು ಹಾಜರು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ (Plea Hearing) ಈ ಹಿಂದೆ ನಡೆದಿತ್ತು. ಕೋರ್ಟ್ (Court) ಮಧ್ಯಾಹ್ನ 3:30 ಕ್ಕೆ ಆದೇಶ ಕಾಯ್ದಿರಿಸಿತ್ತು. 59 ನೇ ಸಿಸಿಎಚ್ ಕೋರ್ಟ್ ನಿಂದ (CCH…
Latest News
Search the Archives
Access over the years of investigative journalism and breaking reports
You May Have Missed













