Author: Sanga
-

Ram Mandir: ರಾಮ ಮಂದಿರ ದೇಣಿಗೆ ಕಳ್ಳತನದ ಆರೋಪಿಗಳ ಮನೆಯಲ್ಲಿ ಸಿಕ್ಕ ಹಣವೆಷ್ಟು? ಬಂಧಿತರ ಮನೆಯಲ್ಲಿ ದೊರೆತ ಹಣದ ವಿವರ ಇಲ್ಲಿದೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನ್ಯಾಯಾಂಗ ಬಂಧನದಲ್ಲಿ 8 ಆರೋಪಿಗಳು ಅಯೋಧ್ಯೆಯ ರಾಮ ಮಂದಿರಕ್ಕೆ ಬಂದಿದ್ದ ದೇಣಿಗೆ ಹಣ ಮತ್ತು ಚಿನ್ನ, ಬೆಳ್ಳಿ ವಸ್ತುಗಳ ದುರುಪಯೋಗವು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಗರಣದ ಬೆನ್ನಲ್ಲೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಅದರ ಸದಸ್ಯ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಚಂಪತ್ ರಾಯ್ ಅವರ ಮಾಜಿ ಚಾಲಕ ಸೇರಿದಂತೆ ದೇಣಿಗೆ ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ 8 ಜನರನ್ನು ಕಳೆದ ಗುರುವಾರ…
-

IPL 2027: ಮುಂದಿನ ಆವೃತ್ತಿ ಆರಂಭಕ್ಕೂ ಮುನ್ನ ಈ 5 ಆಟಗಾರರು ಟ್ರೇಡ್ ಆಗ್ತಾರಾ? ಪಟ್ಟಿಯಲ್ಲಿ ಯಾರೆಲ್ಲಾ ಸ್ಟಾರ್ ಪ್ಲೇಯರ್ಸ್ ಇದ್ದಾರೆ ನೋಡಿ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 6:36 PM IST ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ಪ್ರಾರಂಭವಾಗುವ ಮೊದಲು ಆಟಗಾರರ ಟ್ರೇಡ್ ಸುದ್ದಿಗಳು ಹೆಚ್ಚಿನ ಗಮನ ಸೆಳೆದಿವೆ. ಹಾರ್ದಿಕ್ ಪಾಂಡ್ಯ ಮತ್ತು ಸಂಜು ಸ್ಯಾಮ್ಸನ್ ಅವರ ಟ್ರೇಡ್ ಸಂಚಲನವನ್ನು ಸೃಷ್ಟಿಸಿವೆ. ಈಗ, ಐಪಿಎಲ್ 2027 ಕ್ಕಿಂತ ಮೊದಲು ಐದು ಆಟಗಾರರ ಟ್ರೇಡ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಐಪಿಎಲ್ 2027 ಐಪಿಎಲ್ (IPL) 2026 ರ ಅಂತ್ಯದ ನಂತರ, ಎಲ್ಲಾ ಫ್ರಾಂಚೈಸಿಗಳು (Franchises) ಮುಂದಿನ ಆವೃತ್ತಿಗೆ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಈ…
-

Boss Movie-Darshan: ಬಾಸ್ ಮೂವಿ ವಿರುದ್ಧ ವಿಜಯಲಕ್ಷ್ಮಿ ಬಿಗ್ ಮೂವ್! ವಿಚಾರಣೆ ಏನಾಯ್ತು? | darshan wife vijayalakshmi plea to high court against boss movie | | ACTPnews
Last Updated:Jul 01, 2026 6:43 PM IST Boss Movie: ಬಾಸ್ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ವಿಜಯಲಕ್ಷ್ಮಿ! ಇಂದಿನ ವಿಚಾರಣೆ ಏನಾಯ್ತು? ಇಲ್ಲಿದೆ ಅಪ್ಡೇಟ್. ದರ್ಶನ್ ಸ್ಯಾಂಡಲ್ವುಡ್ (Sandalwood) ನಟ ದರ್ಶನ್ (Darshan) ಅವರು ಜೈಲಿನಲ್ಲಿದ್ದಾರೆ. ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಗಂಡನನ್ನು ಬಿಡಿಸೋ ಪ್ರಯತ್ನದಲ್ಲಿದ್ದರೆ ಇತ್ತ ಬಾಸ್ ಸಿನಿಮಾ (Boss Movie) ತಡೆಯೋ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಬಾಸ್ ಸಿನಿಮಾ ತಡೆಯೋಕೆ ವಿಜಯಲಕ್ಷ್ಮಿ ದರ್ಶನ್ ಅರ್ಜಿ ಸಲ್ಲಿಸಿದ್ದು ಇಂದು ವಿಚಾರಣೆ ನಡೆದಿದೆ. ಬಾಸ್ ಸಿನಿಮಾಗೆ…
-

Vijay-TVK: ಟಿವಿಕೆ ಶಾಸಕರಿಗೆ 50 ಕೋಟಿ ಆಫರ್? ತಮಿಳುನಾಡು ರಾಜಕೀಯದಲ್ಲಿ ಶಾಕಿಂಗ್ ಟ್ವಿಸ್ಟ್, ಮೂವರು ವಶಕ್ಕೆ | 50 cr offered to tvk MLA 3 arrested horse trading | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 5:18 PM IST Tamil Nadu: ತಮಿಳುನಾಡು ರಾಜಕೀಯದಲ್ಲಿ ಶಾಕಿಂಗ್ ಬೆಳವಣಿಗೆಗಳು ನಡೆಯುತ್ತಲೇ ಇವೆ. ವಿಜಯ್ ಪಕ್ಷದ ಶಾಸಕರಿಗೆ 50 ಕೋಟಿ ಆಫರ್ ನೀಡಿ ಡಿಎಂಕೆ ಕುದುರೆ ವ್ಯಾಪರ ಶುರು ಮಾಡಿದೆ ಎನ್ನಲಾಗಿದ್ದು ಈಗಾಗಲೇ ಮೂವರನ್ನು ವಶಕ್ಕೆ ಪಡೆಯಲಾಗಿದೆ. ವಿಜಯ್ – ಸ್ಟಾಲಿನ್ ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈ ಟಿವಿಕೆ (TVK) ಶಾಸಕ ಇಳಯರಾಜ ಅವರನ್ನು ಪಕ್ಷ ಬದಲಾಯಿಸಲು ಮನವೊಲಿಸಲು ಪ್ರಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ತಮಿಳುನಾಡಿನಲ್ಲಿ (Tamil Nadu) ಶಾಕಿಂಗ್…
-

ಕ್ರೀಡಾ ಕ್ಷೇತ್ರಕ್ಕೆ ವಯಸ್ಸು ಅಡ್ಡಿಯಲ್ಲ, ಮೈಸೂರಿಗೆ ಕೀರ್ತಿ ತಂದ ‘ಸೂಪರ್ ವುಮನ್’! | ಮೈಸೂರು ನ್ಯೂಸ್ (Mysuru News) | ACTPnews
Last Updated:Jul 01, 2026 5:01 PM IST ಮೈಸೂರು ಶೂಟರ್ ಜಮ್ಮಡ ಪ್ರೀತ್ ಅಪ್ಪಯ್ಯ 14ನೇ ಕರ್ನಾಟಕ ರಾಜ್ಯ ಶೂಟಿಂಗ್ ಚಾಂಪಿಯನ್ಶಿಪ್ 2026ರಲ್ಲಿ ಎರಡು ಚಿನ್ನ, ರಾಷ್ಟ್ರೀಯ ದಾಖಲೆ, ಮೌಂಟ್ ಕಿಲಿಮಂಜಾರೊ ಮತ್ತು ಮೌಂಟ್ ಎಲ್ಬ್ರಸ್ ಏರಿಕೆ ಸಾಧನೆ. + ಇಲ್ಲಿ ವಿಡಿಯೋ ನೋಡಿ ಮೈಸೂರು: ಕ್ರೀಡಾ (Sports) ಕ್ಷೇತ್ರಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು 52 ವರ್ಷದ ಮೈಸೂರಿನ (Mysuru) ಜಮ್ಮಡ ಪ್ರೀತ್ ಅಪ್ಪಯ್ಯ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ನಡೆದ 14ನೇ ಕರ್ನಾಟಕ…
-

Megha Shetty: ಮೇಘಾ ಶೆಟ್ಟಿ ಚಪ್ಪಲಿ ಏಟು ತಿಂದ್ರಾ? ಯಾಕೆ? | | ACTPnews
Last Updated:Jul 01, 2026 5:24 PM IST ಆ ಒಂದು ಸೀನ್ ಅಲ್ಲಿ ಚಪ್ಪಲಿ ಏಟು ಸರಿಯಾಗಿಯೇ ಕೆನ್ನೆಗೆ ಬಿತ್ತು. ಅವರು ನಿಜವಾಗಲೂ ಹೊಡೆಯೋದಿಲ್ಲ ಅಂದುಕೊಂಡಿದ್ದೆ. ಆದರೆ, ಏಟು ನಿಜವಾಗಲಿಯೇ ಬಿತ್ತು. ಹೀಗೆ ಮೇಘನಾ ಶೆಟ್ಟಿ ಆ ಘಟನೆಯನ್ನ ನೆನಪಿಸಿಕೊಂಡಿದ್ದಾರೆ. ಯಾವ ಚಿತ್ರ? ಹೊಡೆದವರು ಯಾರು? ಈ ಎಲ್ಲ ವಿವರ ಇಲ್ಲಿದೆ ಓದಿ. ಮೇಘಾ ಶೆಟ್ಟಿ ಚಪ್ಪಲಿ ಏಟು ತಿಂದಿರೋದು ಯಾಕೆ? ಹೊಡೆದವರು ಯಾರು? ಮೇಘಾ ಶೆಟ್ಟಿ (Megha Shetty) ಹೇಳ್ತಾನೇ ಇದ್ದರು. ಪಕ್ಕದಲ್ಲಿ ವಿನಯ್…
-

Vikram-1: ಮೊದಲ ಖಾಸಗಿ ಕಕ್ಷೀಯ ರಾಕೆಟ್ ವಿಕ್ರಮ್ -1 ಉಡಾವಣೆಗೆ ಸಿದ್ಧ; ಶ್ರೀಹರಿಕೋಟಾಗೆ ರವಾನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 4:58 PM IST ವಿಕ್ರಮ್-1 ದೇಶದ ಮೊದಲ ಖಾಸಗಿ ಕಕ್ಷೆಯ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರಾಕೆಟ್ ಅನ್ನು ಸಣ್ಣ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ಸಾಗಿಸಲು ವಿನ್ಯಾಸಗೊಳಿಸಲಾಗಿದೆ. News18 ಶ್ರೀಹರಿಕೋಟಾ: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಗುರುತಿಸುವ ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ಕಂಪನಿ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಅಭಿವೃದ್ಧಿಪಡಿಸಿದ ವಿಕ್ರಮ್ -1 ರಾಕೆಟ್ (Vikram-1) ಅನ್ನು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಶ್ರೀಹರಿಕೋಟದಲ್ಲಿರುವ ದೇಶದ ಮೊದಲ…
-

S. Sreesanth: ಟೀಮ್ ಇಂಡಿಯಾ ಪ್ಲೇಯರ್ ಮೇಲಿನ 3 ವರ್ಷಗಳ ನಿಷೇಧ ತೆರವುಗೊಳಿಸಿದ ಕೇರಳ ಕ್ರಿಕೆಟ್ ಸಂಸ್ಥೆ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 4:44 PM IST ಕೇರಳ ಕ್ರಿಕೆಟ್ ಸಂಸ್ಥೆ ಭಾರತದ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ ಮೇಲೆ ವಿಧಿಸಲಾದ ಮೂರು ವರ್ಷಗಳ ನಿಷೇಧವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಎಸ್. ಶ್ರೀಶಾಂತ್ ಕೇರಳ ಕ್ರಿಕೆಟ್ ಅಸೋಸಿಯೇಷನ್ನ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆರೋಪ ಮಾಡಿದ್ದಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ ಅವರನ್ನು ಮೂರು ವರ್ಷಗಳ ಕಾಲ ನಿಷೇಧಿಸಲಾಗಿತ್ತು. ಆದರೆ, ಕೆಸಿಎ ಈ ಮೂರು ವರ್ಷಗಳ ನಿಷೇಧವನ್ನು ಬುಧವಾರ ತೆಗೆದುಹಾಕಿದೆ. ಇಂದು ನಡೆದ…
-

Toxic Heroines: ‘ಲೇಡಿಸ್ & ಲೇಡಿಸ್, ಒಬ್ಬೊಬ್ರೇ ಬರ್ತೀರಾ? ಒಟ್ಟಿಗೆ ಬರ್ತೀರಾ’ ಟಾಕ್ಸಿಕ್ ಸುಂದರಿಯರ ಟೀಸರ್ ಔಟ್, ಯಶ್ ಸಖತ್ ಡೈಲಾಗ್ | | ACTPnews
Last Updated:Jul 01, 2026 12:16 PM IST Toxic Movie: ಟಾಕ್ಸಿಕ್ ಸಿನಿಮಾದ ಹೀರೋಯಿನ್ಸ್ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಆಗಿದೆ. ಈಗ ಡೈರೆಕ್ಟರ್ ಗೀತು ಮೋಹನ್ದಾಸ್ ಟಾಕ್ಸಿಕ್ ಪ್ರಪಂಚದ ಪಂಚ ಸುಂದರಿಯರ ಸಖತ್ ಟೀಸರ್ ರಿಲೀಸ್ ಮಾಡಿದ್ದಾರೆ. ಟಾಕ್ಸಿಕ್ ನಟಿಯರು ಟಾಕ್ಸಿಕ್ ಸಿನಿಮಾ (Toxic Cinema) ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ರಾಯ (Raya) ಸಖತ್ ಆಗಿ ಬೆಳ್ಳೆ ತೆರೆಯಲ್ಲಿ ಅಬ್ಬರಿಸೋಕೆ ಸಜ್ಜಾಗಿದ್ದಾರೆ. ಹೀಗಿರುವಾಗಲೇ ಸಿನಿಮಾದಲ್ಲಿ ನಟಿಸುತ್ತಿರುವ ಸುಂದರಿಯರ ಇಂಟ್ರೊಡಕ್ಷನ್ಗಾಗಿ ನಿರ್ದೇಶಕಿ (Director)…
-

Alia Nassif: ಜಗತ್ತಿನ ಅತೀ ಭ್ರಷ್ಟ ಸಂಸದೆ ಅರೆಸ್ಟ್! ಆಕೆ ಮನೆಯಲ್ಲಿ ಸಿಕ್ತು 148 ಕೋಟಿ ಕ್ಯಾಶ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 4:08 PM IST Alia Nassif: ಜಗತ್ತಿನ ಅತೀ ಭ್ರಷ್ಟ ಸಂಸದೆ ಎಂಬ ಕುಖ್ಯಾತಿ ಪಡೆದ ಸಂಸದೆಯೊಬ್ಬಳನ್ನು ಅರೆಸ್ಟ್ ಮಾಡಲಾಗಿದೆ. ಆಕೆ ಮನೆಯಲ್ಲಿ ಬರೋಬ್ಬರಿ 146 ಕೋಟಿ ರೂಪಾಯಿ ಕ್ಯಾಶ್, ಅಪಾರ ಪ್ರಮಾಣದ ಚಿನ್ನಾಭರಣ ಸೀಜ್ ಮಾಡಿದ್ದಾರೆ. ಭ್ರಷ್ಟ ಸಂಸದೆ ಅರೆಸ್ಟ್ ಇರಾಕ್: ಜಗತ್ತಿನ ಅತೀ ಭ್ರಷ್ಟ ಸಂಸದೆ (world’s most corrupt MP) ಎಂಬ ಕುಖ್ಯಾತಿ ಪಡೆದ ಸಂಸದೆಯೊಬ್ಬಳನ್ನು ಅರೆಸ್ಟ್ ಮಾಡಲಾಗಿದೆ. ಈಕೆಯ ಜೊತೆಗೆ ಈಕೆಯ ಮಗನನ್ನೂ ಭ್ರಷ್ಟಾಚಾರ ವಿರೋಧಿ…
Latest News
Search the Archives
Access over the years of investigative journalism and breaking reports
You May Have Missed












