Author: Sanga
-

Content Creator: 1.3 ಮಿಲಿಯನ್ ಫಾಲೋವರ್ಸ್ ಇದ್ದ ಪಾಕಿಸ್ತಾನಿ ಯುವತಿಗೆ ಗುಂಡು, ಶಂಸು ಬೀಬಿ ಸ್ಥಳದಲ್ಲೇ ಸಾವು | | ACTPnews
Last Updated:Aug 17, 2026 12:45 PM IST ಕಂಟೆಂಟ್ ಕ್ರಿಯೇಟರ್ ಆಗಿ ವಿಡಿಯೋಗಳನ್ನು ಮಾಡುತ್ತಾ ಪೋಸ್ಟ್ ಮಾಡುತ್ತಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಪಾಕಿಸ್ತಾನಿ ಯುವತಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಖ್ಯಾತ ಕ್ರಿಯೇಟರ್ ಸಾವು ಪಾಕಿಸ್ತಾನದ ಯುವ ಕಂಟೆಂಟ್ ಕ್ರಿಯೇಟರ್ (Content Creator) ಒಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಪಾಕಿಸ್ತಾನದ ಟಿಕ್ಟೋಕರ್ ಆಗಿದ್ದ 28 ವರ್ಷದ ಶಂಸು ಬೀಬಿ (Shamsu Bibi) ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಆಯೇಷಾ ಗಿಲ್ಮನಾ…
-

Karnataka Rain: ಮತ್ತೆ ಪ್ರಬಲವಾಯ್ತಾ ಎಲ್ ನಿನೋ? ಮುಂದಿನ ತಿಂಗಳು ಮಳೆ ಇನ್ನೂ ಕಮ್ಮಿ, 7 ದಿನದ ಶಾಕಿಂಗ್ ರಿಪೋರ್ಟ್ ನಿಮ್ಮ ಮುಂದೆ! | | ACTPnews
ಉತ್ತರ ಹಾಗೂ ದಕ್ಷಿಣ ಒಳನಾಡಿನ ಪರಿಸ್ಥಿತಿಯನ್ನು ಗಮನಿಸಿದರೆ, ಅಲ್ಲಿನ ಜನರಿಗೆ ವಿಭಿನ್ನ ಹವಾಮಾನದ ಅನುಭವವಾಗಲಿದ್ದು, ತೀವ್ರ ಸ್ವರೂಪದ ಬಿರುಗಾಳಿಯ ಎಚ್ಚರಿಕೆಯನ್ನೂ ನೀಡಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಆರಂಭದಲ್ಲಿ ಒಣ ಹವೆ ಇರಲಿದ್ದು, ತದನಂತರ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗಲಿದ್ದು, ಆಗಸ್ಟ್ 19 ರಿಂದ ಉತ್ತರ ಒಳನಾಡಿನಲ್ಲಿ ಮಳೆಯ ವ್ಯಾಪ್ತಿ ಹಾಗೂ ಪ್ರಮಾಣ ಕೊಂಚ…
-

Russia Ukraine War: ಉಕ್ರೇನ್ ಮೇಲೆ ರಷ್ಯಾ ಮತ್ತೆ ದಾಳಿ! ಭಾರತೀಯ ಉದ್ಯಮಿಯ ಉಕ್ಕಿನ ಕಾರ್ಖಾನೆ ಧ್ವಂಸ / Russia-Ukraine War: Fresh Russian Attack Destroys Indian Bus | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 10:36 AM IST ರಷ್ಯಾ-ಉಕ್ರೇನ್ ಸಂಘರ್ಷ ಮತ್ತಷ್ಟು ಜೋರಾಗಿದೆ. ಇದೀಗ ಈ ಯುದ್ಧದಲ್ಲಿ ಭಾರತಕ್ಕೆ ಸಂಬಂಧಿಸಿದ ಮೊದಲ ಸುದ್ದಿ ಬಂದಿದ್ದು, ರಷ್ಯಾದ ದಾಳಿಯು ಭಾರತೀಯ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಉಕ್ಕಿನ ಕಾರ್ಖಾನೆಯನ್ನು ಧ್ವಂಸ ಮಾಡಿದೆ. ಭಾರತೀಯ ಉದ್ಯಮಿಯ ಉಕ್ಕಿನ ಕಾರ್ಖಾನೆ ಧ್ವಂಸ ರಷ್ಯಾ ಮತ್ತು ಉಕ್ರೇನ್ (Russia Ukraine War) ನಡುವೆ ನಡೆಯುತ್ತಿರುವ ಯುದ್ಧ ಮತ್ತೊಮ್ಮೆ ಅಪಾಯಕಾರಿ ಘಟ್ಟ ತಲುಪುತ್ತಿರುವಂತೆ ಕಾಣುತ್ತಿದೆ. ಎರಡೂ ದೇಶಗಳು ಪರಸ್ಪರ ದೊಡ್ಡ ಪ್ರಮಾಣದ…
-

Ranveer Singh: ಬಿಗ್ ಆ್ಯಕ್ಷನ್ ಮೂವಿಯಲ್ಲಿ ರಣವೀರ್ ಜೋಡಿಯಾಗಲಿರೋ ಸೌತ್ ಬ್ಯೂಟಿ ಯಾರು? ರಶ್ಮಿಕಾ, ರುಕ್ಮಿಣಿ, ಶ್ರೀಲೀಲಾ ಅಲ್ಲ! | this south actress to share screen | | ACTPnews
Last Updated:Aug 17, 2026 9:46 AM IST Ranveer Singh: ಖ್ಯಾತ ನಟ ರಣವೀರ್ ಸಿಂಗ್ ಅವರು ಬಿಗ್ ಆ್ಯಕ್ಷನ್ ಮೂವಿಗೆ ರೆಡಿಯಾಗಿದ್ದಾರೆ. ಇವರಿಗೆ ಜೋಡಿಯಾಗ್ತಿರೋದು ಸೌತ್ನ ಚೆಲುವೆ. ರಶ್ಮಿಕಾ, ರುಕ್ಮಿಣಿ, ಶ್ರೀಲೀಲಾ ಅಲ್ಲ. ಯಾರದು? ಯಾರು ಹೀರೋಯಿನ್ ಧುರಂಧರ್ ಸಿನಿಮಾಗಳ ಸಕ್ಸಸ್ ನಂತರ ಬಾಲಿವುಡ್ನ ಸ್ಟಾರ್ ನಟ ರಣವೀರ್ ಸಿಂಗ್ (Ranveer Singh) ತಮ್ಮ ಮುಂದಿನ ಯೋಜನೆ ‘ ಪ್ರಲೇ’ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ‘ಪ್ರಪಂಚದ ಅಂತ್ಯ’ ಎಂಬ ಕಾನ್ಸೆಪ್ಟ್ನ ಆಕ್ಷನ್ ಥ್ರಿಲ್ಲರ್ ಸಿನಿಮಾದ ಚಿತ್ರೀಕರಣಕ್ಕೆ…
-

Karnataka Dam: ಕರ್ನಾಟಕದ ಜಲಾಶಯಗಳಲ್ಲಿ ಮಳೆಯಾಶ್ರಿತ ಭರ್ಜರಿ ಜಲಕಳೆ, ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಹೈಲೈಟ್ಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 17, 2026 7:47 AM IST ಕರ್ನಾಟಕದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿವೆ. ಕಾವೇರಿ, ಕೃಷ್ಣಾ ಕೊಳ್ಳದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಜಲಾಶಯಗಳ ನೀರಿನ ಮಟ್ಟ ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಜೀವನಾಡಿಗಳಾಗಿರುವ ಪ್ರಮುಖ ಜಲಾಶಯಗಳು (Reservoirs) ಭರ್ತಿಯಾಗುವ ಅಂಚಿಗೆ ತಲುಪಿವೆ. ಕಾವೇರಿ (Cauvery) ಮತ್ತು ಕೃಷ್ಣಾ ಕೊಳ್ಳದ ಪ್ರಮುಖ ಅಣೆಕಟ್ಟುಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ರೈತರಲ್ಲಿ…
-

Director Death: ಭಾರತೀಯ ಚಿತ್ರರಂಗಕ್ಕೆ ಆಘಾತ; ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಾಜಾ ಸೇನ್ ನಿಧನ | | ACTPnews
Last Updated:Aug 16, 2026 5:13 PM IST ಬಂಗಾಳಿ ಚಿತ್ರರಂಗದ ಹಿರಿಯ ನಿರ್ದೇಶಕ (Director) ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಜಾ ಸೇನ್ (Raja Sen) ಅವರು 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಭಾನುವಾರ ಕೋಲ್ಕತಾದ ಸರ್ಕಾರಿ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ನಿರ್ದೇಶಕರು ಕೊನೆಯುಸಿರೆಳೆದಿದ್ದಾರೆ. ರಾಜಾ ಸೇನ್ ಬಂಗಾಳಿ ಚಿತ್ರರಂಗದ ಹಿರಿಯ ನಿರ್ದೇಶಕ (Director) ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಜಾ ಸೇನ್ (Raja Sen) ಅವರು 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಭಾನುವಾರ ಕೋಲ್ಕತಾದ ಸರ್ಕಾರಿ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ…
-

Ranveer Singh: ‘ಧುರಂಧರ್’ ಹಿಟ್ ನಂತರ ಮತ್ತೊಂದು ಆ್ಯಕ್ಷನ್ ಸಿನಿಮಾ; ರಣವೀರ್ ಸಿಂಗ್ ಹೊಸ ಅವತಾರ | | ACTPnews
Last Updated:Aug 16, 2026 6:11 PM IST ಧುರಂಧರ್ (Dhurandhar) ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ಬಾಲಿವುಡ್ ನಟ ರಣ್ವೀರ್ ಸಿಂಗ್ Ranveer Singh) ಇದೀಗ ಮತ್ತೊಂದು ಬಹುನಿರೀಕ್ಷಿತ ಸಿನಿಮಾದತ್ತ ಹೆಜ್ಜೆ ಇಟ್ಟಿದ್ದಾರೆ. ರಣವೀರ್ ಸಿಂಗ್ ಧುರಂಧರ್ (Dhurandhar) ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ಬಾಲಿವುಡ್ ನಟ ರಣ್ವೀರ್ ಸಿಂಗ್ Ranveer Singh) ಇದೀಗ ಮತ್ತೊಂದು ಬಹುನಿರೀಕ್ಷಿತ ಸಿನಿಮಾದತ್ತ ಹೆಜ್ಜೆ ಇಟ್ಟಿದ್ದಾರೆ. ರಣ್ವೀರ್ ಸಿಂಗ್ ನಾಯಕನಾಗಿ ನಟಿಸುತ್ತಿರುವ ಆ್ಯಕ್ಷನ್-ಸರ್ವೈವಲ್ ಥ್ರಿಲ್ಲರ್ ಪ್ರಳಯ್ ಚಿತ್ರದ ಚಿತ್ರೀಕರಣ ಅಧಿಕೃತವಾಗಿ…
-

Director Mahesh Kumar: ಅಯೋಗ್ಯ-3 ಬಗ್ಗೆ ಬಂತು ಬಿಗ್ ಅಪ್ಡೇಟ್; ಈ ವರ್ಷವೇ ಶೂಟಿಂಗ್ ಶುರು! | | ACTPnews
Last Updated:Aug 16, 2026 10:06 PM IST ಡೈರೆಕ್ಟರ್ ಮಹೇಶ್ ಕುಮಾರ್ ಅಯೋಗ್ಯ-3 ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇದು ಯಾವಾಗ ಶುರು ಆಗುತ್ತದೆ ಅಂತಲೂ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಅಯೋಗ್ಯ-3 ಬರೋದು ಪಕ್ಕಾ; ಈ ವರ್ಷವೇ ಶುರು; ಡೈರೆಕ್ಟರ್ ಮಹೇಶ್ ಕುಮಾರ್! ಅಯೋಗ್ಯ-2 ಚಿತ್ರದ (Ayogya-2 Movie) ಡೈರೆಕ್ಟರ್ ಮಹೇಶ್ ಕುಮಾರ್ (Mahesh Kumar) ಹೊಸ ಸುದ್ದಿ…
-

Arunachal Pradesh: ಅರುಣಾಚಲ ಪ್ರದೇಶದಲ್ಲಿ ಭಾರತದ ಅದೊಂದು ನಡೆಗೆ ಚೀನಾ ತತ್ತರ; 27 ಹೆಸರುಗಳ ಹೊಸ ಆಟವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 6:27 AM IST ಭಾರತವು ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಅಧಿಕೃತ ಹೆಸರುಗಳನ್ನು ನೀಡಿದೆ. ಚೀನಾ ಇದನ್ನು “ಕಾನೂನುಬಾಹಿರ” ಎಂದು ಕರೆದಿದೆ. ಸಾಂದರ್ಭಿಕ ಚಿತ್ರ ನವದೆಹಲಿ(ಆ.11): ಭಾರತ ಮತ್ತು ಚೀನಾ ನಡುವೆ ನಡೆಯು ತ್ತಿರುವ ಗಡಿ ಉದ್ವಿಗ್ನತೆ ಮತ್ತೊಮ್ಮೆ ಉಲ್ಬಣಗೊಂಡಿದೆ. ಈ ಬಾರಿ, ಕಾರಣ ಮಿಲಿಟರಿ ಘರ್ಷಣೆಯಲ್ಲ, ಬದಲಾಗಿ “ನಕ್ಷೆಯ ಆಟ” ಮತ್ತು “ಹೆಸರಿನ ಯುದ್ಧ”. ಭಾರತ ಸರ್ಕಾರವು ನಿರ್ಣಾಯಕ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿದೆ.…
-

Toxic Movie: ದೇಶದೆಲ್ಲೆಡೆ ರಾಕಿಂಗ್ ಸ್ಟಾರ್ ಯಶ್ ಹವಾ; ‘ಟಾಕ್ಸಿಕ್’ ಪೋಸ್ಟರ್ಗಳ ಅಬ್ಬರ! | | ACTPnews
Last Updated:Aug 16, 2026 10:09 PM IST ಟಾಕ್ಸಿಕ್ ಚಿತ್ರದ ಪ್ರಚಾರ ಜೋರಾಗಿದೆ. ದೇಶದ ಪ್ರಮುಖ ನಗರದಲ್ಲಿ ಪೋಸ್ಟರ್ಗಳ ಅಬ್ಬರ ಹೆಚ್ಚೇ ಇದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ. ದೇಶದೆಲ್ಲೆಡೆ ಟಾಕ್ಸಿಕ್ ಪೋಸ್ಟರ್ಸ್ ಅಬ್ಬರ! ಟಾಕ್ಸಿಕ್ ಚಿತ್ರದ (Toxic Movie) ಅಬ್ಬರ ಜೋರಾಗಿಯೇ ಇದೆ. ಚಿತ್ರದ ಪ್ರಚಾರ (Movie Promotion) ಪೀಕ್ ಅಲ್ಲಿದೆ. ಈ ಸಿನಿಮಾದ ನಿರೀಕ್ಷೆನೂ ದೊಡ್ಡಮಟ್ಟದಲ್ಲಿಯೇ ಇದೆ. ಕರ್ನಾಟಕದಲ್ಲಿ ಈ ಚಿತ್ರ ಹೆಚ್ಚಿನ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿದೆ. ಈ ನಡುವೆ…
Latest News
Search the Archives
Access over the years of investigative journalism and breaking reports
You May Have Missed













