Author: Sanga
-

Bomb Threat: ಅನಾಮಿಕರಿಂದ ಬಾಂಬ್ ಬೆದರಿಕೆ; ಲಕ್ನೋ-ದೆಹಲಿ ವಿಮಾನ ವಿಳಂಬ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 4:11 PM IST ತಪಾಸಣೆಯ ಸಮಯದಲ್ಲಿ ವಿಮಾನದಲ್ಲಿ ಯಾವುದೇ ಬಾಂಬ್ ಅಥವಾ ಯಾವುದೇ ಹಾನಿಕಾರಕ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ, ಹೆಚ್ಚಿನ ಕಾನೂನು ಮತ್ತು ಭದ್ರತಾ ಕಾರ್ಯವಿಧಾನಗಳು ನಡೆಯುತ್ತಿವೆ. ಲಕ್ನೋದಿಂದ ದೆಹಲಿಗೆ ಹಾರಲು ನಿಗದಿಯಾಗಿದ್ದ ಇಂಡಿಗೋ ವಿಮಾನ 6E 2111 ರಲ್ಲಿ ಭದ್ರತಾ ಬೆದರಿಕೆ ಕಂಡುಬಂದಿದೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ. News18 ನವದೆಹಲಿ: ಶುಕ್ರವಾರ ಲಕ್ನೋ-ದೆಹಲಿ ವಿಮಾನವು ವಿಮಾನ ನಿಲ್ದಾಣದಿಂದ ಹೊರಡುವ ಸ್ವಲ್ಪ ಸಮಯದ ಮೊದಲು ಹುಸಿ ಬಾಂಬ್…
-

Vijay Kollur Visit: ಜೋಸೆಫ್ ವಿಜಯ್ ಕೈಗೆ ಮೂಕಾಂಬಿಕೆಯ ರಕ್ಷಾದಾರ! ಸಂಕಲ್ಪ ಮಾಡಿ ಕೈಮುಗಿದು ಪ್ರಾಥಿಸಿದ ದಳಪತಿ | | ACTPnews
Last Updated:Jun 12, 2026 3:59 PM IST Vijay: ನಟ ವಿಜಯ್ ಅವರು ಧ್ವಜಕ್ಕೆ ನಮಸ್ಕರಿಸಿ ದೇವಸ್ಥಾನದ ಒಳಗೆ ಹೋಗಿ ಅರ್ಚಕರ ಮುಂದೆ ಸಂಕಲ್ಪ ಮಾಡಿ ಕೈ ಮುಗಿದು ಪ್ರಾರ್ಥಿಸಿದರು. ವಿಜಯ್ ತಮಿಳುನಾಡಿನ (Tamil Nadu) ಪಾಪ್ಯುಲರ್ ಸಿಎಂ ಈಗ ಉಡುಪಿ (Udupi) ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕೊಲ್ಲೂರು (Kollur) ಮೂಕಾಂಬಿಕಾ ದೇವಸ್ಥಾನದಲ್ಲಿ (Mookambika Temple) ತಮಿಳುನಾಡು ಮುಖ್ಯಮಂತ್ರಿ (Tamil Nadu CM) ವಿಜಯ್ ಅವರು ಆಗಮಿಸಿದ್ದು, ಸಂಕಲ್ಪ ಬಳಿಕ…
-

England Team: ನೈಟ್ಕ್ಲಬ್ ವಿವಾದದ ಬೆನ್ನಲ್ಲೇ ತಂಡದಿಂದಲೇ ಹೊರಬಿದ್ದ ಬೆನ್ ಸ್ಟೋಕ್ಸ್! ಹೊಸ ನಾಯಕನನ್ನ ಘೋಷಿಸಿದ ಇಸಿಬಿ | ಕ್ರೀಡಾ ಸುದ್ದಿ | ACTPnews
Last Updated:Jun 10, 2026 11:30 PM IST ನೈಟ್ ಕ್ಲಬ್ ಘಟನೆ ತನಿಖೆಯಲ್ಲಿರುವುದರಿಂದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ಗೆ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಹೇಳಿಕೆ ಬಿಡುಗಡೆ ಮಾಡಿದೆ. ಇಂಗ್ಲೆಂಡ್ ಟೆಸ್ಟ್ ತಂಡ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ಗೆ ಬುಧವಾರ ಘೋಷಿಸಲಾದ 15 ಸದಸ್ಯರ ತಂಡದಿಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ಮತ್ತು ವೇಗದ ಬೌಲರ್ ಗಸ್…
-

Vijay Kollur Visit: ‘ವಿಜಯ್ಗಾಗಿ ವಿಶೇಷ ಪೂಜೆ ಇಲ್ಲ’ ಕೊಲ್ಲೂರು ಅರ್ಚಕರು ಹೇಳಿದ್ದೇನು? | | ACTPnews
Last Updated:Jun 12, 2026 8:08 AM IST Vijay: ವಿಜಯ್ ಅವರು ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ದಿನ ದೇವಸ್ಥಾನದಲ್ಲಿ ಪೂಜೆ, ಮಂಗಳಾರತಿ ಹೇಗಿರಲಿದೆ? ವಿಜಯ್ ಇಂದು ತಮಿಳುನಾಡು (Tamil Nadu) ಸಿಎಂ ವಿಜಯ್ (Vijay) ಅವರು ಉಡುಪಿಯಲ್ಲಿರುವ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ (Kollur Mookambika Temple) ಭೇಟಿ ನೀಡಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಕೊಲ್ಲೂರು ಭೇಟಿ ನೀಡುವ ಹಿನ್ನೆಲೆಯಲ್ಲಿ ವಿಜಯ್ ಭೇಟಿ ಬಗ್ಗೆ ಅರ್ಚಕ ನಿತ್ಯಾನಂದ ಅಡಿಗ ಮಾಹಿತಿ…
-

Vijay Kollur Visit: ವಿಜಯ್ ಸಿಎಂ ಆದ್ರೂ ಆ ರೂಲ್ಸ್ ಫಾಲೋ ಮಾಡದಿದ್ರೆ ಕೊಲ್ಲೂರಿನಲ್ಲಿ ನೋ ಎಂಟ್ರಿ | | ACTPnews
Last Updated:Jun 12, 2026 3:11 PM IST Vijay: ನಟ ವಿಜಯ್ ಕೊಲ್ಲೂರಿಗೆ ಆಗಮಿಸಿದ್ದಾರೆ. ನಟ ಸಿಎಂ ಆದರೂ ಕೂಡಾ ಅವರು ಕೊಲ್ಲೂರು ದೇವಾಲಯದಲ್ಲಿ ಈ ಒಂದು ನಿಯಮವನ್ನು ಫಾಲೋ ಮಾಡಲೇಬೇಕು. ಏನದು? ವಿಜಯ್ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಜಯ್ ಆಗಮಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ (Vijay) ಅವರು ಕೊಲ್ಲೂರು ಮುಖಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲು ಮಂಗಳೂರಿಗೆ (Mangaluru) ಆಗಮಿಸಿದ್ದಾರೆ. ವಿಜಯ್ ಭೇಟಿ ಹಿನ್ನಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರೀ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.…
-

Vijay: ವಿಜಯ್ ಕೊಲ್ಲೂರಿಗೆ ಪ್ರಯಾಣಿಸಿದ ಕಾರು ಯಾವುದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ | Tamil Nadu CM Vijay visiting Kollur know in which car | | ACTPnews
Last Updated:Jun 12, 2026 2:35 PM IST Vijay: ನಟ ವಿಜಯ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ನಟ ಮಂಗಳೂರಿನಿಂದ ಕೊಲ್ಲೂರಿಗೆ ಪ್ರಯಾಣಿಸಿದ ಕಾರು ಯಾವುದು ಗೊತ್ತಾ? ವಿಜಯ್ ತಮಿಳು ಚಿತ್ರರಂಗದ ಖ್ಯಾತ ನಟ, ತಮಿಳುನಾಡಿನ ನೂತನ ಸಿಎಂ ವಿಜಯ್ (CM Vijay) ಅವರು ಇಂದು ಕೊಲ್ಲೂರಿಗೆ (Kollur) ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಅವರು ಮಂಗಳೂರಿನ (Mangaluru) ವಿಮಾನ ನಿಲ್ದಾಣಕ್ಕೆ (Airport) ವಿಜಯ್ ಬಂದಿಳಿದಿದ್ದಾರೆ. ಅಲ್ಲಿಂದ ಅವರು ಕಾರಿನ ಮೂಲಕ ಕೊಲ್ಲೂರಿಗೆ ಪ್ರಯಾಣಿಸಿದ್ದಾರೆ.…
-

Summer Salad: ಕೊಹ್ಲಿ ಸ್ಪೆಷಲ್ ಸೂಪರ್ಫುಡ್ ಸಮ್ಮರ್ ಸಲಾಡ್! ನೀವೂ ಮನೆಯಲ್ಲಿ ಟ್ರೈ ಮಾಡಿ, ಫಿಟ್ ಆಗಿ | ಲೈಫ್ಸ್ಟೈಲ್ | ACTPnews
Last Updated:Jun 11, 2026 9:31 AM IST ವಿರಾಟ್ ಕೊಹ್ಲಿ ಮೈದಾನದಲ್ಲಿ ಚಿರತೆಯಂತಹ ವೇಗ ಮತ್ತು ಸಖತ್ ಫಿಟ್ನೆಸ್ಗೆ ಪ್ರಮುಖ ಕಾರಣ ಅವರು ಅನುಸರಿಸುವ ಕಟ್ಟುನಿಟ್ಟಿನ ಆಹಾರಕ್ರಮ. ಕೊಹ್ಲಿ ಫಿಟ್ನೆಸ್ಗೆ ಕಾರಣವಾಗಿರುವ ಅವರ ನೆಚ್ಚಿನ ‘ಸೂಪರ್ಫುಡ್ ಸಮ್ಮರ್ ಸಲಾಡ್’ ಮಾಡುವುದು ಹೇಗೆ ಗೊತ್ತಾ? ವಿರಾಟ್ ಕೊಹ್ಲಿ ಕ್ರಿಕೆಟ್ (Cricket) ಮೈದಾನದಲ್ಲಿ ಮಾತ್ರವಲ್ಲದೆ ಫಿಟ್ನೆಸ್ (Fitness) ವಿಷಯದಲ್ಲೂ ವಿರಾಟ್ ಕೊಹ್ಲಿ (Virat Kohli) ಲಕ್ಷಾಂತರ ಜನರಿಗೆ ರೋಲ್ ಮಾಡೆಲ್. ಫುಡ್ (Food) ವಿಷಯದಲ್ಲೂ ಕೊಹ್ಲಿ ಬಹಳ ಶಿಸ್ತುಬದ್ಧರು.…
-

Bengaluru: ಜೇಬಲ್ಲಿ 1 ರೂ. ಇಲ್ದೇನೂ ಬೆಂಗಳೂರಿನ ಈ ಜಾಗಗಳಲ್ಲಿ ಚಿಲ್ ಮಾಡಬಹದು! ಲಿಸ್ಟ್ ದೊಡ್ಡದಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಸ್ಟೂಡೆಂಟ್ ಲೈಫ್ (Student life) ಎಂಜಾಯ್ ಮಾಡಲು, ಹಳೇ ನೆನಪುಗಳನ್ನ ರಿಫ್ರೆಶ್ ಮಾಡಿಕೊಳ್ಳಲು ನಮ್ಮ ಹೆಮ್ಮೆಯ ನಮ್ಮ ಬೆಂಗಳೂರು (Namma Bengaluru) ಒಳಗೆ ಏನೆಲ್ಲಾ ಫ್ರೀ ಮತ್ತು ಬಜೆಟ್ ಸ್ನೇಹಿ ಆಪ್ಷನ್ಗಳು ಇವೆ ಅನ್ನೋದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ. ಕಬ್ಬನ್ ಪಾರ್ಕ್ ಮಾರ್ನಿಂಗ್ ವಾಕ್ ಅಂದ್ರೆ ಫ್ರೀ ಥೆರಪಿ! ಬೆಂಗಳೂರು ಎಚ್ಚರವಾಗೋದನ್ನ ನೋಡುತ್ತಾ ಕಬ್ಬನ್ ಪಾರ್ಕ್ನಲ್ಲಿ ಬೆಳಗ್ಗೆ ವಾಕಿಂಗ್ ಹೋಗೋದು ಇದೆಯಲ್ಲ, ಅದು ನಿಜಕ್ಕೂ ಒಂದು ಅದ್ಭುತವಾದ ಫ್ರೀ ಥೆರಪಿ ಇದ್ದ ಹಾಗೆ. ಮನೆಯಿಂದಲೇ ಸ್ವಲ್ಪ ಸ್ನ್ಯಾಕ್ಸ್…
-

Bigg Boss: ನಕ್ಕಿದ್ದೇ ತಪ್ಪಾಗೋಯ್ತು, ಮಾಜಿ ಬಿಗ್ಬಾಸ್ ಸ್ಪರ್ಧಿ ವಿರುದ್ಧ FIR | FIR filed against fomer bigg boss contestant Pranit More | | ACTPnews
ಗುರುಗ್ರಾಮದಲ್ಲಿ ನಡೆದ ಸ್ಟ್ಯಾಂಡಪ್ ಕಾಮಿಡಿ ಶೋ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇತ್ತೀಚಿನ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ಸ್ಟ್ಯಾಂಡ್-ಅಪ್ ಹಾಸ್ಯನಟ ಪ್ರಣಿತ್ ಮೋರ್ ವಿರುದ್ಧ ಎಫ್ಐಆರ್ (FIR) ದಾಖಲಿಸಿದೆ. ಹಿಮಾಂಶು ಜಂಗ್ರಾ, ಡಾ. ಸೇಜಲ್ ಪವಾರ್ ಮತ್ತು ಈ ವಿವಾದದಲ್ಲಿ ಭಾಗಿಯಾಗಿರುವ ಇತರರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ. ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದಂತೆ, ನೋಡಲ್ ಸೈಬರ್ ಪೊಲೀಸ್ ಠಾಣೆಯಲ್ಲಿ IPC (ಬಿಎನ್ಎಸ್), 2023 ಆರ್/ಡಬ್ಲ್ಯೂ 67 ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ, 2000 ರ ಸೆಕ್ಷನ್ 75(1)(iv),…
-

Mamata Banerjee: ಮಮತಾ ಪಕ್ಷದಲ್ಲಿ ಬಿರುಕು, ನಿಂತಲ್ಲೇ ನಡುಗಿದ್ದೇಕೆ ಏಕನಾಥ್ ಶಿಂಧೆ? ಇಲ್ಲಿದೆ ನೋಡಿ ಇದರ ಹಿಂದಿನ ರಹಸ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
2024ರ ಲೆಕ್ಕಾಚಾರ: ಏಳು ಸಂಸದರನ್ನು ಆಧರಿಸಿದ ಶಿಂಧೆ ಅವರ ‘ಬಲ’ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಬಲವಾದ ಸ್ಥಾನವನ್ನು ಹೊಂದಿದ್ದರೂ, ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರವು ತನ್ನ ಮಿತ್ರಪಕ್ಷಗಳನ್ನು ಅವಲಂಬಿಸಿದೆ. *ಮೈತ್ರಿಗಳ ಒತ್ತಾಯ: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 240 ಸ್ಥಾನಗಳಿಗೆ ಇಳಿಸಿದಾಗ, ಟಿಡಿಪಿ, ಜೆಡಿಯು, ಎಲ್ಜೆಪಿ (ಆರ್), ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ (7 ಸಂಸದರು) ನಂತಹ ಮಿತ್ರಪಕ್ಷಗಳು ಸರ್ಕಾರದ ಬೆನ್ನೆಲುಬಾಗಿ ಮಾರ್ಪಟ್ಟವು. *ಶಿಂಧೆ ಅವರ ಹೆಚ್ಚುತ್ತಿರುವ ಪ್ರಭಾವ: ಬಿಜೆಪಿಗೆ…
Latest News
Search the Archives
Access over the years of investigative journalism and breaking reports
You May Have Missed












