Author: Sanga
-

Bharathiraja: ಪ್ರಖ್ಯಾತ ನಿರ್ದೇಶಕ ಸಾವಿಗೆ ಅಸಲಿ ಕಾರಣವೇನು? ಆ ದುರಂತದಿಂದ ಕುಗ್ಗಿದ್ದ ಭಾರತಿರಾಜ | | ACTPnews
Last Updated:Jun 10, 2026 2:38 PM IST ಈ ವೈಯಕ್ತಿಕ ದುರಂತ ಅವರಿಗೆ ತೀವ್ರ ಮಾನಸಿಕ ಒತ್ತಡವನ್ನು ತಂದೊಡ್ಡಿತು. ಈ ದುಃಖದಲ್ಲೇ ದಿನದೂಡುತ್ತಿದ್ದ ಇವರ ನಿಶ್ಶಕ್ತ ದೇಹಕ್ಕೆ ಉಸಿರಾಟದ ಸಮಸ್ಯೆ ಎದುರಾದಾಗ ಚೇತರಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರ ಆಪ್ತ ವಲಯದವರು ತಿಳಿಸಿದ್ದಾರೆ. ಭಾರತಿರಾಜ (ಸಂಗ್ರಹ ಚಿತ್ರ) ತಮಿಳು ಚಿತ್ರರಂಗದ (Tamil Movies) ದೈತ್ಯ ಪ್ರತಿಭೆ, ಭಾರತೀಯ ಸಿನಿಮಾದ ಖ್ಯಾತ (Indian Cinema) ನಿರ್ದೇಶಕ ಮತ್ತು ನಟ ಭಾರತಿರಾಜ ಅವರು ಜೂನ್ 10 ರಂದು ನಿಧನರಾಗಿದ್ದು, ಅವರಿಗೆ…
-

Honeymoon Story: ಹನಿಮೂನ್ಗೆ ಹೋದ ಹೆಂಡತಿಗೆ ಬಿಗ್ ಶಾಕ್; ಮನೆಗೆ ಬರುತ್ತಿದ್ದಂತೆ ಡಿವೋರ್ಸ್ ಕೇಳಿ ಕೋರ್ಟ್ಗೆ ಅರ್ಜಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 6:35 PM IST ಲವ್ ಯುವರ್ ಫ್ಯಾಮಿಲಿ ಅನ್ನೋದು ಓಕೆ, ಆದರೆ ಹನಿಮೂನ್ನಲ್ಲಿ ಗಂಡನ ನಡವಳಿಕೆಯಿಂದ ಬೇಸತ್ತ ಹೆಂಡತಿ ಈಗ ಯಾವುದೇ ಕಾರಣಕ್ಕೂ ಒಂದಾಗಲ್ಲ ಅಂತ ಪಟ್ಟು ಹಿಡಿದಿದ್ದಾಳೆ. ಸಾಂದರ್ಭಿಕ ಚಿತ್ರ ಮದುವೆ ಆದಮೇಲೆ ಹೊಸ ಜೋಡಿಗಳು (Newly Married Couple) ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು, ಮದುವೆಯ (Marriage) ಕಾರ್ಯಕ್ರಮಗಳ ಒತ್ತಡದಿಂದ ಹೊರಗೆ ಬಂದು ರಿಲ್ಯಾಕ್ಸ್ ಆಗಲು ಹನಿಮೂನ್ ಪ್ಲಾನ್ ಮಾಡ್ತಾರೆ. ಆದರೆ ಇಲ್ಲೊಬ್ಬ ಮಹಾಶಯ ತನ್ನ ಹನಿಮೂನ್ಗೆ ಹೆಂಡತಿ…
-

IND vs AFG: ಇಶಾನ್ ಕಿಶನ್ ಅಲ್ಲ, ಕೊಹ್ಲಿ ಸ್ಥಾನ ಈತ ಆಡೋದು ಫಿಕ್ಸ್! ಕಮ್ಬ್ಯಾಕ್ ಸ್ಟಾರ್ಗೆ ಫಿನಿಷರ್ ಜಾಬ್ | ಕ್ರೀಡಾ ಸುದ್ದಿ | ACTPnews
ಬೌಲಿಂಗ್ ಆಯ್ಕೆ ಮಾಡಿದ್ದೇಕೆ? ಭಾರತ ತಂಡದ ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ ಅವರು ಮೊದಲು ಬೌಲಿಂಗ್ ಮಾಡುವ ನಿರ್ಧಾರವು ಹವಾಮಾನ ಪರಿಸ್ಥಿತಿಗಳಿಂದ ಪ್ರಭಾವಿತವಾಗಿದೆ ಎಂದು ಹೇಳಿದರು. “ನಾವು ಮೊದಲು ಬೌಲಿಂಗ್ ಮಾಡುತ್ತೇವೆ. ಮೋಡ ಕವಿದ ವಾತಾವರಣ ಇರುವುದರಿಂದ ಬೌಲರ್ಗಳಿಗೆ ಸ್ವಲ್ಪ ಸಹಾಯ ಸಿಗಬಹುದು. ಪಿಚ್ ಚೆನ್ನಾಗಿ ಕಾಣುತ್ತದೆ ಮತ್ತು ಬ್ಯಾಟಿಂಗ್ಗೆ ಅನುಕೂಲಕರವಾಗಿದೆ ಎಂದು ತೋರುತ್ತದೆ, ಜೊತೆಗೆ ವೇಗಿಗಳಿಗೆ ಆರಂಭದಲ್ಲಿ ಸ್ವಲ್ಪ ಸ್ವಿಂಗ್ ಆಗುವ ಅವಕಾಶವಿದೆ. ಜೊತೆಗೆ ಮತ್ತೆ ಮಳೆ ಬರುವ ಸಾಧ್ಯತೆ ಇರುವುದರಿಂದ ಚೇಸಿಂಗ್ ಮಾಡುವಾಗ…
-

Vijayalakshmi Darshan: ಧನ್ವೀರ್- ವಿಜಯಲಕ್ಷ್ಮಿ ವಿಡಿಯೋ ಶೇರ್ ಮಾಡಿ ಬ್ಯಾಡ್ ಕಮೆಂಟ್! ರೊಚ್ಚಿಗೆದ್ದ ದರ್ಶನ್ ಪತ್ನಿ ಮಾಡಿದ್ದೇನು? | | ACTPnews
Last Updated:Jun 10, 2026 3:02 PM IST ದರ್ಶನ್ ಪತ್ನಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಶ್ಲೀಲ ಕಮೆಂಟ್ ಮಾಡಿದ್ದು, ಪೋಸ್ಟ್ಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ವಿಜಯಲಕ್ಷ್ಮಿ ಹಾಗೂ ಧನ್ವೀರ್ ವಿಡಿಯೋ ಪೋಸ್ಟ್ ಮಾಡಿದ ಕಿಡಿಗೇಡಿಗಳು ಬ್ಯಾಡ್ ಪೋಸ್ಟ್ ಶೇರ್ ಮಾಡ್ತಿದ್ದಾರೆ. News18 ಬೆಂಗಳೂರು (ಜೂ.10): ಕೊಲೆ ಆರೋಪಿಯಾಗಿ ದರ್ಶನ್ (Darshan) ಜೈಲು ಸೇರಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರನ್ನ ಟಾರ್ಗೆಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ಕುರಿತು ಅವಹೇಳನಕಾರಿ…
-

IAF Aircraft Crash: ಭಾರತೀಯ ವಾಯುಪಡೆಯ ವಿಮಾನ ಪತನ, ಐದು ಸೈನಿಕರು ಹುತಾತ್ಮ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 3:30 PM IST IAF AN-32 Crash Jorhat 5 IAF Personnel Martyred: ದುರಂತದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದುಃಖ ವ್ಯಕ್ತಪಡಿಸಿದ್ದು, ‘ಅಸ್ಸಾಂನ ಜೋರ್ಹತ್ನಲ್ಲಿ ಸಂಭವಿಸಿದ AN-32 ವಿಮಾನ ಅಪಘಾತದಲ್ಲಿ ಐವರು ವಾಯು ಯೋಧರ ನಷ್ಟದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಈ ದುಃಖದ ಸಮಯದಲ್ಲಿ ರಾಷ್ಟ್ರವು ಅವರ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ. News18 ಜೋರ್ಹತ್: ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಲ್ಯಾಂಡ್ ಆಗುವಾಗ…
-

Renukaswamy Case: ರೇಣುಕಾಸ್ವಾಮಿ ಕೇಸ್ನ ಐವರು ಆರೋಪಿಗಳಿಗೆ ಬಿಗ್ ರಿಲೀಫ್! ಪ್ರಾಸಿಕ್ಯೂಷನ್ಗೆ ಹಿನ್ನಡೆ | | ACTPnews
Last Updated:Jun 10, 2026 3:41 PM IST Renukaswamy Case: ರೇಣುಕಾಸ್ವಾಮಿ ಕೇಸ್ಗೆ ಸಂಬಂಧಿಸಿದಂತೆ ಐವರ ಜಾಮೀನು ರದ್ದು ಮಾಡುವಂತೆ ಅರ್ಜಿ ಸಲ್ಲಿಸಿದ್ದ ಪ್ರಾಸಿಕ್ಯೂಷನ್ಗೆ ಹಿನ್ನಡೆಯಾಗಿದೆ. ರೇಣುಕಾಸ್ವಾಮಿ ಕೇಸ್ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ (Darshan) ಸಹಚರರಿಗೆ ಜೈಲುವಾಸ ಫಿಕ್ಸ್ ಆಗುತ್ತಾ ಎನ್ನುವ ಸಂದೇಹವಿತ್ತು. ಐವರು ಆರೋಪಿಗಳು ಜಾಮೀನು (Bail) ರದ್ದು ಕೋರಿದ್ದ ಅರ್ಜಿಯ ಆದೇಶ ಇಂದು ಮಧ್ಯಾಹ್ನ 2:30 ಕ್ಕೆ ಪ್ರಕಟವಾಗಿದೆ. ಹೈಕೋರ್ಟ್ (Highcourt) ವಿಭಾಗೀಯ ಪೀಠ ಆದೇಶ ಪ್ರಕಟಿಸಿದೆ.…
-

Achievement: ಮಂಜಿನ ಮೈದಾನದಲ್ಲಿ ಕಿಚ್ಚು ಹಚ್ಚಿದ ಮೈಸೂರು ಕಲಿಗಳು; ಅಮೆರಿಕಾದಲ್ಲಿ ಕೊಡವ ಕುಡಿಗಳ ಸಾಧನೆ! | ಕ್ರೀಡಾ ಸುದ್ದಿ | ACTPnews
Last Updated:Jun 13, 2026 3:30 PM IST ಟೆಕ್ಸಾಸ್ ಫ್ರಿಸ್ಕೊ ಹಾಕಿ ಅಸೋಸಿಯೇಷನ್ 2026 ತಂಡಕ್ಕೆ ಮೈಸೂರು ಮೂಲದ ಸಹೋದರರು ಮೇಯನ್, ಕ್ರಿಶ್ ಮೆರಿಯಾಂಡ ಆಯ್ಕೆಯಾಗಿದ್ದಾರೆ, ಅತೀ ಕಮ್ಮಿ ವಯಸ್ಸಿನಲ್ಲೇ ಈ ಸಾಧನೆ ಮಾಡಿರುವ ಈ ಜೋಡಿ ಮುಂದೆ ಅಮೆರಿಕಾದ ಐಸ್ ಹಾಕಿ ತಂಡ ಸೇರುವ ಭರವಸೆ ಮೂಡಿಸಿದೆ ಐಸ್ ಹಾಕಿ ಮೈಸೂರು/ಕೊಡಗು: ಭಾರತದಲ್ಲಿ ಕ್ರೀಡೆ (Sport) ಎಂದರೆ ತಕ್ಷಣ ನೆನಪಾಗುವುದು ಕ್ರಿಕೆಟ್. ಇಲ್ಲವೇ ಫುಟ್ಬಾಲ್ ಅಥವಾ ಫೀಲ್ಡ್ ಹಾಕಿ. ಆದರೆ, ಉತ್ತರ ಅಮೆರಿಕದ (North…
-

AI Revolution: ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸಲಿದೆ ಈ ಯೋಜನೆ; 10 ಕೋಟಿ ಅನುದಾನದಲ್ಲಿ ಸರ್ಕಾರ ಮಾಡುತ್ತಿರೋದೇನು? | | ACTPnews
Last Updated:Jun 13, 2026 5:34 PM IST ಕರ್ನಾಟಕ ರಾಜ್ಯ ಸರ್ಕಾರ 50 ಸರ್ಕಾರಿ ಕಾಲೇಜುಗಳಲ್ಲಿ AI ಮತ್ತು ಡೇಟಾ ಸೈನ್ಸ್ ಲ್ಯಾಬ್ ಸ್ಥಾಪನೆಗೆ ಅನುಮೋದನೆ ನೀಡಿದೆ, IndiaAI Mission ಜೊತೆಗೂಡಿ 69 ಲಕ್ಷ ಅನುದಾನ, ಮೊದಲ ಹಂತದಲ್ಲಿ 23 ಕಾಲೇಜು ಆಯ್ಕೆಯಾಗಿದ್ದಾವೆ ಎಐ ಪ್ರಯೋಗಾಲಯ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಮಾತ್ರ ಸೀಮಿತವಾಗಿದ್ದ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (AI) ಇನ್ನು ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಕಾಲೇಜುಗಳಿಗೂ ಲಗ್ಗೆ ಇಡಲಿದೆ! ಗ್ರಾಮೀಣ (Village) ಹಾಗೂ ಟಿಯರ್-2, ಟಿಯರ್-3…
-

Darshan: ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ ಅವಸರಪಟ್ಟು ಆ ಕೆಲಸ ಮಾಡಿದ್ರಾ? ವಕೀಲ ರಂಗನಾಥ್ ರೆಡ್ಡಿ ಹೇಳಿದ್ದೇನು? | | ACTPnews
Last Updated:Jun 10, 2026 4:38 PM IST ತೀರ್ಪಿನ ಬಳಿಕ ನ್ಯೂಸ್ 18 ಜೊತೆ ಮಾತನಾಡಿದ ಹಿರಿಯ ವಕೀಲ ರಂಗನಾಥ್ ರೆಡ್ಡಿ, ಈ ಆದೇಶವು ದರ್ಶನ್ ಹೊರತುಪಡಿಸಿ ಉಳಿದ ಆರೋಪಿಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪು ಇದೀಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಐವರು ಪ್ರಮುಖ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ…
Latest News
Search the Archives
Access over the years of investigative journalism and breaking reports
You May Have Missed













