Tag: ಹಚಚ
-

Mango Pachcha: ಅಂದು ಹುಚ್ಚ, ಇಂದು ಕಿಚ್ಚ! ಮ್ಯಾಂಗೋ ಪಚ್ಚ ನೋಡಿ ಜನ ಏನಂದ್ರು? | | ACTPnews
Last Updated:Jun 05, 2026 11:52 AM IST ಮ್ಯಾಂಗೋ ಪಚ್ಚ ಚಿತ್ರಕ್ಕೆ ಮೊದಲ ದಿನ ಒಳ್ಳೆ ರೆಸ್ಪಾನ್ಸ್ ಬಂದಿದೆ. ಅಂದು ಹುಚ್ಚು,ಇಂದು ಪಚ್ಚ ಅಂತಲೂ ಹೇಳಿದ್ದಾರೆ. ಮೊದಲ ಚಿತ್ರ ಅನಿಸೋದೇ ಇಲ್ಲ. ಆ ರೀತಿ ಸಂಚಿತ್ ನಟಿಸಿದ್ದಾರೆ ಅಂತಲೂ ಸಿನಿಮಾ ನೋಡಿದವರು ಹೇಳಿದ್ದಾರೆ. ಸುದೀಪ್ ಫ್ಯಾಮಿಲಿ ಕೂಡ ಈ ಚಿತ್ರ ನೋಡಿದ್ದಾರೆ. ಇವರೆಲ್ಲರ ರಿಯಾಕ್ಷನ್ನ ಒಂದು ಸ್ಟೋರಿ ಇಲ್ಲಿದೆ ಓದಿ. ಅಂದು ಹುಚ್ಚ, ಇಂದು ಕಿಚ್ಚ; ಜನರ ಸಖತ್ ರೆಸ್ಪಾನ್ಸ್.! ಮ್ಯಾಂಗೋ ಪಚ್ಚ (Mango Pachcha)…
-

Bengaluru: ಒಂದು ಮಹತ್ವದ ಬದಲಾವಣೆ; ಉಳಿಯಿತು ₹169 ಕೋಟಿ ಜೊತೆ 600ಕ್ಕೂ ಹೆಚ್ಚು ಜನರ ಮನೆಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 03, 2026 6:07 PM IST ಬೆಂಗಳೂರು ಉಪನಗರ ರೈಲು ಮತ್ತು ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಸೇತುವೆ, 160 ಕೋಟಿ ಉಳಿತಾಯ, 600ಕ್ಕೂ ಹೆಚ್ಚು ನಿವಾಸಿಗಳಿಗೆ ನೆಮ್ಮದಿ, ದೇಶಕ್ಕೆ ಮಾದರಿ ಯೋಜನೆ. ಭಾರತದಲ್ಲೇ ಮೊದಲು, ಬೆಂಗಳೂರಿಗೆ ಹೆಗ್ಗಳಿಕೆ! ಬೆಂಗಳೂರು ಎಂದಾಕ್ಷಣ ಹಲವರಿಗೆ ನೆನಪಿಗೆ ಬರುವುದು ಇಲ್ಲಿನ ಟ್ರಾಫಿಕ್ ಸಮಸ್ಯೆ (Bengaluru Traffic). ಇಂದಿಗೂ ಪ್ರತಿದಿನ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಬೆಂಗಳೂರು ಟ್ರಾಫಿಕ್ ಬಗ್ಗೆ ಗೇಲಿ ಮಾಡುವಂತಹ ಒಂದು ಪೋಸ್ಟ್ ನಮಗೆ ಕಾಣುತ್ತದೆ.…
-

Bengaluru Traffic: ಈ ರಸ್ತೆಯಲ್ಲಿ 6 ಗಂಟೆ ಸಂಚಾರ ನಿಷೇಧ; 3 ಕಿಲೋಮೀಟರ್ ಓಡಾಟ ಹೆಚ್ಚು, ಈ ರೋಡಲ್ಲಿ ಓಡಾಡಲೇಬೇಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 31, 2026 4:18 PM IST ಬೆಂಗಳೂರು ಐಪಿಎಲ್ ಫೈನಲ್ ಹಿನ್ನೆಲೆಯಲ್ಲಿ ಇಂದು ರಾತ್ರಿ 11ರಿಂದ ನಾಳೆ ಬೆಳಗ್ಗೆ 5ರವರೆಗೆ ಕಬ್ಬನ್ ರಸ್ತೆ ಸುತ್ತಮುತ್ತ ಡಿಕ್ಕನ್ಸನ್, ವೆಬ್ಸ್ ಗ್ರೌಂಡ್ ಫ್ಲೈಓವರ್ ಗಳಲ್ಲಿ ವಾಹನ ಸಂಚಾರ ಬಂದ್ ಸಂಚಾರ ರದ್ದು ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯೇ ಗಮನಿಸಿ! ನೀವು ಇಂದು ರಾತ್ರಿ (Night) ಅಥವಾ ನಾಳೆ ಮುಂಜಾನೆ ವಾಹನ ಹಿಡಿದು ಹೊರಗೆ ಹೊರಡಲು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಶಾಕಿಂಗ್ ಸುದ್ದಿ (Shocking News)…
-

IPL 2026: ಗುಜರಾತ್ ಧೂಳೀಪಟ ಮಾಡಿದ ವೈಭವ್! ಪವರ್ಪ್ಲೇನಲ್ಲಿ ಹೆಚ್ಚು ರನ್ಗಳಿಸಿ ವಾರ್ನರ್ ದಾಖಲೆ ಉಡೀಸ್ ಮಾಡಿದ ಸೂರ್ಯವಂಶಿ! | ಕ್ರೀಡಾ ಸುದ್ದಿ | ACTPnews
Last Updated:May 29, 2026 10:15 PM IST ಐಪಿಎಲ್ 2026 ರ ಕ್ವಾಲಿಫೈಯರ್- 2 ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರಿಸಿ ಅಪರೂಪದ ದಾಖಲೆಯನ್ನು ಸೃಷ್ಟಿಸಿದರು. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ (Vaibhav Sooryavanshi) ಐಪಿಎಲ್ (IPL) 2026 ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಎಲಿಮಿನೇಟರ್ (Eliminator) ನಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಕೇವಲ 29 ಎಸೆತಗಳಲ್ಲಿ 97 ರನ್ ಗಳಿಸಿದರು. ಸೂರ್ಯವಂಶಿ…
-

IPL 2026: ಐಪಿಎಲ್ ಎಲಿಮಿನೇಟರ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತಿರುವ ತಂಡಗಳಿವು! ಹಾಲಿ ಚಾಂಪಿಯನ್ ಆರ್ಸಿಬಿ ಎಷ್ಟು ಮ್ಯಾಚ್ ಸೋತಿದೆ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 28, 2026 8:03 PM IST ಐಪಿಎಲ್ 2011 ರಲ್ಲಿ ಪ್ಲೇಆಫ್ಗಳನ್ನು ಪರಿಚಯಿಸಲಾಯಿತು. ಅಂದಿನಿಂದ 16 ಎಲಿಮಿನೇಟರ್ಗಳನ್ನು ಆಡಲಾಗಿದೆ. ಎಲಿಮಿನೇಟರ್ ಪಂದ್ಯಗಳನ್ನು ಪಾಯಿಂಟ್ಗಳ ಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳು ಆಡುತ್ತವೆ. ಅದಕ್ಕಾಗಿಯೇ ಎಲ್ಲರ ಗಮನ ಈ ಪಂದ್ಯದ ಮೇಲೆ ಇರುತ್ತದೆ. ಸನ್ರೈಸರ್ಸ್ ಹೈದರಾಬಾದ್- ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು ರಾಜಸ್ಥಾನ ರಾಯಲ್ಸ್ (RR) ತಂಡಗಳು (Teams) ಎಲಿಮಿನೇಟರ್ (Eliminator) ನಲ್ಲಿ ಮುಖಾಮುಖಿಯಾಗಿದ್ದವು.…
-

IPL 2026: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡದೆಯೇ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್- 5 ಬ್ಯಾಟರ್ಗಳು ಇವರೇ! ಸೂರ್ಯವಂಶಿಗೆ ಎಷ್ಟನೇ ಸ್ಥಾನ? | ಕ್ರೀಡಾ ಸುದ್ದಿ | ACTPnews
Last Updated:May 28, 2026 7:14 PM IST ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡದ ಅನೇಕ ಬ್ಯಾಟರ್ಗಳು ಐಪಿಎಲ್ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಉಳಿದ ನಾಲ್ಕು ಬ್ಯಾಟರ್ಗಳ ಬಗ್ಗೆ ಇಲ್ಲಿದೆ ಮಾಹಿತಿ ಓದಿ. ಶಾನ್ ಮಾರ್ಷ್-ವೈಭವ್ ಸೂರ್ಯವಂಶಿ-ಪ್ರಭ್ಸಿಮ್ರಾನ್ ಸಿಂಗ್ ಐಪಿಎಲ್ (IPL) ನಲ್ಲಿ ಅಬ್ಬರಿಸಿದ ಪ್ರತಿಭೆಗಳು (Talents) ರಾತ್ರೋರಾತ್ರಿ ಸೂಪರ್ಸ್ಟಾರ್ಗಳಾಗುತ್ತಾರೆ. ಸ್ಟಾರ್ ಬೌಲರ್ಗಳ (Bowlers) ವಿರುದ್ಧ ಒಬ್ಬ ಯುವ ಅಥವಾ ಅನ್ಕ್ಯಾಪ್ಡ್ (Uncapped) ಆಟಗಾರನು ಸ್ಟಾರ್ ಬೌಲರ್ಗಳ ವಿರುದ್ಧ ಮಿಂಚಿದರೆ,…
-

IPL 2026: ಐದನೇ ಬಾರಿಗೆ ಫೈನಲ್ಗೆ ಎಂಟ್ರಿ ಕೊಟ್ಟು ಇತಿಹಾಸ ಸೃಷ್ಟಿಸಿದ ಆರ್ಸಿಬಿ! ಅತಿ ಹೆಚ್ಚು ಬಾರಿ ಫೈನಲ್ ಆಡಿದ ತಂಡ ಯಾವುದು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 27, 2026 3:15 PM IST ಗುಜರಾತ್ ಟೈಟಾನ್ಸ್ ತಂಡವನ್ನು ಆರ್ಸಿಬಿ 92 ರನ್ಗಳ ಭಾರೀ ಅಂತರದಿಂದ ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ಫೈನಲ್ ತಲುಪಿತು. ಈ ಅದ್ಭುತ ಗೆಲುವಿನೊಂದಿಗೆ, ಆರ್ಸಿಬಿ ತಂಡವು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್ ತಲುಪಿದ ತಂಡಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದು ಇತಿಹಾಸ ಸೃಷ್ಟಿಸಿದೆ. ಆರ್ಸಿಬಿ ಐಪಿಎಲ್ (IPL) 2026 ಸೀಸನ್ (Season) ಅಂತಿಮ ಘಟ್ಟ ತಲುಪಿದೆ. ಮಂಗಳವಾರ (Tuesday) ರಾತ್ರಿ ಧರ್ಮಶಾಲಾ (Dharamshala)…
-

Chess Battle:152ಕ್ಕೂ ಹೆಚ್ಚು ಮಂದಿಯ ಚತುರ ನಡೆಗಳು, 80ರ ಹಿರಿಯರ ಮುಂದೆ ಬೆಚ್ಚಿಬಿದ್ದ ಯುವ ಆಟಗಾರರು! | ಹುಬ್ಬಳ್ಳಿ-ಧಾರವಾಡ ನ್ಯೂಸ್ (Hubballi Dharwad News) | ACTPnews
Last Updated:May 27, 2026 9:28 AM IST ಧಾರವಾಡದ ಕಾಸ್ಮಸ್ ಕ್ಲಬ್ ಅಂಗಳದಲ್ಲಿ ಅಭಿಜಿತ್ ಬೆಂಗೇರಿ ಫೌಂಡೇಶನ್ ಜೊತೆ ಬೃಹತ್ ಮುಕ್ತ ರಾಪಿಡ್ ಚೆಸ್ ಟೂರ್ನಮೆಂಟ್, 152ಕ್ಕೂ ಹೆಚ್ಚು ಆಟಗಾರರು, 70-80ರ ಹಿರಿಯರ ಪ್ರದರ್ಶನ ಗಮನಸೆಳೆದಿತು. ಚೆಸ್ ಪಂದ್ಯಾವಳಿ ಧಾರವಾಡದ (Dharwad) ಕೋರ್ಟ್ ಸರ್ಕಲ್ ಸಮೀಪವಿರುವ ನೂರು ವರ್ಷಗಳ ಇತಿಹಾಸ ಹೊಂದಿರುವ ಕಾಸ್ಮಸ್ ಕ್ಲಬ್ (Cosmos Club) ಅಂಗಳದಲ್ಲಿ ಈ ಬಾರಿ ಚೆಸ್ (Chess) ಕಾಯಿಗಳ ಸದ್ದು ಜೋರಾಗಿತ್ತು. ಕಾಸ್ಮಸ್ ಕ್ಲಬ್ ಹಾಗೂ ಅಭಿಜಿತ್ ಬೆಂಗೇರಿ…
-

Karnataka Rain Forecast: ರೈತರಿಗೆ ಬಿಗ್ ಅಲರ್ಟ್ ಕೊಟ್ಟ ಐಎಂಡಿ; ಮೇನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 02, 2026 12:39 PM IST ಕರುನಾಡಲ್ಲಿ ಬೇಸಿಗೆ ಮಳೆಯ ಅಬ್ಬರ ದಿನೇ ದಿನೇ ಹೆಚ್ಚಾಗ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಟ್ಟೂ ಬಿಟ್ಟು ಮಳೆಯಾಗ್ತಿದ್ದು, ಹಲವು ಜಿಲ್ಲೆಗಳಲ್ಲಿ ಆಲಿಕಲ್ಲಿನ ಮಳೆ ಹತ್ತಾರು ಅವಾಂತರ ಸೃಷ್ಟಿಸಿದೆ. ಮೇ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ! ಬೆಂಗಳೂರು: ಮಳೆ ಬಂದ್ರೆ ಅನ್ನದಾತರ ಬದುಕು (Farmers Life) ಹಸನಾಗುತ್ತೆ ಅಂತೀವಿ. ಆದರೆ, ಹೊತ್ತಲ್ಲದ ಹೊತ್ತಲ್ಲಿ ಸುರಿಯೋ ಮಳೆ ರೈತರ ಬದುಕನ್ನೇ ಛಿದ್ರಛಿದ್ರ ಮಾಡ್ತಿದೆ. ಇನ್ನೂ ಬೇಸಿಗೆಯೇ ಮುಗಿದಿಲ್ಲ…
-

TMC Political Crisis: ಮಮತಾ ಬ್ಯಾನರ್ಜಿಗೆ ಶಾಕ್! ಬಿಜೆಪಿ ಸೇರಲು ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದ್ದಾರೆ 20ಕ್ಕೂ ಹೆಚ್ಚು ಟಿಎಂಸಿ ಸಂಸದರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 3:52 PM IST TMC political crisis: ಪಶ್ಚಿಮ ಬಂಗಾಳದ ರಾಜಕೀಯ ಭೂಪಟ ಸಂಪೂರ್ಣವಾಗಿ ಬದಲಾಗಿದೆ. 15 ವರ್ಷಗಳ ಕಾಲ ರಾಜ್ಯವನ್ನ ಆಳಿದ ತೃಣಮೂಲ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಇದರ ನಡುವೆ, ಟಿಎಂಸಿಯ ಅಸ್ತಿತ್ವವೇ ಅಲಗಾಡುತ್ತಿದೆ. ಆ ಕುರಿತ ವರದಿ ಇಲ್ಲಿದೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೊಲ್ಕತ್ತಾ (ಪಶ್ಚಿಮ ಬಂಗಾಳ): ವಿಧಾನಸಭಾ ಚುನಾವಣೆಯಲ್ಲಿ (Assembly Elections) ಬಿಜೆಪಿ (BJP) ಗೆಲುವು ಸಾಧಿಸಿದ್ದೇ ಮಮತಾ ಬ್ಯಾನರ್ಜಿ (Mamata Banerjee) ಅವರ ರಾಜಕೀಯ…
Latest News
Search the Archives
Access over the years of investigative journalism and breaking reports
You May Have Missed












