Tag: ಸಟರ
-

Darshan: ಕೆಲವೇ ದಿನಗಳಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್! | | ACTPnews
Last Updated:May 22, 2026 3:00 PM IST ನಟ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ರೀ ರಿಲೀಸ್ ಆಗುತ್ತಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಹೀಗಾಗಿ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಮತ್ತೆ ತೆರೆಮೇಲೆ ಕಾಣಲು ಬಹಳಷ್ಟು ಉತ್ಸುಕರಾಗಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಜೈಲು ಸೇರಿ ಬರೋಬ್ಬರಿ ಒಂದು ವರ್ಷ ಕಳೆದಿದೆ. ಸದ್ಯಕ್ಕೆ ಬೇಲ್ ಸಿಗುವುದು ಕಷ್ಟ ಎನ್ನಲಾಗ್ತಿದೆ. ಇಂತಹ…
-

Prashanth Neel: ಡ್ರ್ಯಾಗನ್ ಮೂವಿಯಲ್ಲಿ ಮಿಂಚೋಕೆ ಬಾಲಿವುಡ್ ಸ್ಟಾರ್ ರೆಡಿ | | ACTPnews
ಅನಿಲ್ ಕಪೂರ್ ಡ್ರ್ಯಾಗನ್ ಚಿತ್ರದಲ್ಲಿ ಸುಮಾರು ಪಾತ್ರಗಳಿವೆ. ಒಂದಕ್ಕಿಂತ ಒಂದು ಕ್ರೂರ ಅನಿಸಿ ಬಿಡುತ್ತವೆ. ಇಡೀ ಗ್ಲಿಂಪ್ಸ್ ನೋಡಿದ್ರೆ ಆಯಿತು. ಎಲ್ಲೂ ನಾರ್ಮಲ್ ರೋಲ್ ಕಾಣಿಸೋದೇ ಇಲ್ಲ. ಪ್ರಶಾಂತ್ ಎಲ್ಲಿ ಹೇಳಿರೋದು ಕಡುಗಪ್ಪು ಲೋಕದಲ್ಲಿ ಗುಂಡಿನ ಸುರಿಮಳೆ ಆಗುತ್ತದೆ. ಹೆಣಗಳು ರಾಶಿ ರಾಶಿ ಬಿದ್ದಿರೋದು ಕಾಣಿಸುತ್ತವೆ. ಚಿತ್ರ ವಿಚಿತ್ರ ಅನಿಸೋ ಪಾತ್ರಗಳ ಪರಿಚಯವೂ ಇಲ್ಲಾಗುತ್ತದೆ. ರಘುವೀರ್ ರಾಥೋಡ್ ಅನಿಲ್ ಕಪೂರ್ ಈ ಚಿತ್ರದಲ್ಲಿ ರಘುವೀರ್ ರಾಥೋಡ್ ಅನ್ನುವ ಪಾತ್ರ ಮಾಡಿದ್ದಾರೆ. ಈ ಪಾತ್ರ ಕಥೆಯಲ್ಲಿ ಬರುವ ಇತರ…
-

Ravi Mohan: ನನಗೆ ಬ್ಯಾಂಕ್ ಅಕೌಂಟ್ ಕೂಡಾ ಇಲ್ಲ ಎಂದ ರವಿ ಮೋಹನ್ ಹೇಳಿಕೆ ಬೆನ್ನಲ್ಲೇ ವೈರಲ್ ಆಗ್ತಿದೆ ಸ್ಟಾರ್ ನಟನ ಕಮೆಂಟ್ಸ್, ಜನ ಶಾಕ್ | Vikram Saying Ravi mohan | | ACTPnews
Last Updated:May 18, 2026 10:53 AM IST Ravi Mohan: ನನ್ನಲ್ಲಿ ದುಡ್ಡಿಲ್ಲ, ನನ್ನ ಬಳಿ ಅಕೌಂಟ್ ಕೂಡಾ ಇಲ್ಲ ಎಂದು ರವಿ ಮೋಹನ್ ಹೇಳಿದ್ದು ನಿಜವಾ? ನಟ ವಿಕ್ರಮ್ ಅವರ ಹಳೆಯ ವಿಡಿಯೋ ಈಗ ವೈರಲ್ ಆಗ್ತಿರೋದ್ಯಾಕೆ? ರವಿ ಮೋಹನ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಟ ರವಿ ಮೋಹನ್ (Ravi Mohan) ಅವರು ಚೆನ್ನೈನಲ್ಲಿ (Chennai) ನಡೆಸಿದ ಸುದ್ದಿಗೋಷ್ಠಿ ಭಾರೀ ವೈರಲ್ ಆಯಿತು. ನಟ ತಮ್ಮ ವೈಯಕ್ತಿಕ ಜೀವನದ ಸಮಸ್ಯೆ, ಸವಾಲುಗಳ ಬಗ್ಗೆ ಮಾತನಾಡಿದರು.…
-

Actors: ವೇಶ್ಯಾವಾಟಿಕೆಯಿಂದ ನೂರಾರು ಮಹಿಳೆಯರ ರಕ್ಷಿಸಿದ ಬಾಲಿವುಡ್ ಸ್ಟಾರ್! ಶಾರುಖ್, ಸಲ್ಮಾನ್ ಖಾನ್ ಅಲ್ಲ | | ACTPnews
ಹೌದು, ಮಾಂಸ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ 128 ಮಹಿಳೆಯರನ್ನು ಬಾಲಿವುಡ್ನ ಸ್ಟಾರ್ ನಟ ರಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ವಾಪಸ್ ಮನೆಗೆ ಸೇರಿಸಲು ಫ್ಲೈಟ್ ಟಿಕೆಟ್ ಬುಕ್ ಮಾಡಿಕೊಟ್ಟಿದ್ದಾರೆ. ಆ ನಟ ಯಾರು? ಶಾರುಖ್ ಅಥವಾ ಸಲ್ಮಾನ್ ಖಾನ್ ಅಲ್ಲ. ಬಾಲಿವುಡ್ ಆಕ್ಷನ್ ಹೀರೋ ಸುನೀಲ್ ಶೆಟ್ಟಿ ಬೆಳ್ಳಿ ಪರದೆಯ ಮೇಲೆ ಹಲವರ ರಕ್ಷಣೆಗೆ ಬಂದಿರುವುದನ್ನು ನೀವು ನೋಡಿರಬಹುದು. ಆದರೆ ಅವರ ನಿಜವಾದ ಮಾನವೀಯತೆಯ ಕಥೆ ಗೊತ್ತಾ? ಮಾಂಸ ದಂಧೆ ಕಳ್ಳಸಾಗಣೆಯಿಂದ ಬಚಾವಾದ 128 ಜನರಿಗೆ ಈ…
-

Success Story: ಸೊಪ್ಪು ಬೆಳೆದು ತಿಂಗಳಿಗೆ 5 ಲಕ್ಷ ಗಳಿಸ್ತಾರೆ ಮಾಜಿ ಬ್ಯಾಂಕರ್! ಯುವ ರೈತರು ಇವರ ಸಕ್ಸಸ್ ಸ್ಟೋರಿ ಓದಲೇಬೇಕು | Ajay Gopinath earns 5 lakhs monthly from microgreen farming | | ACTPnews
Last Updated:Feb 14, 2025 10:59 PM IST ಸಿಟಿಗ್ರೂಪ್ನ ಮಾಜಿ ಉದ್ಯೋಗಿ ಅಜಯ್ ಗೋಪಿನಾಥ್ ಕೂಡ ಮೈಕ್ರೋಗ್ರೀನ್ಗಳನ್ನು ತಮ್ಮ ಮನೆಯಲ್ಲೇ ಬೆಳೆಸಲು ನಿರ್ಧರಿಸಿದ್ದು ಕೂಡ ಒಂದು ಘಟನೆಯಿಂದ ಎಂದು ಹೇಳುತ್ತಾರೆ. ರೆಸ್ಟೋರೆಂಟ್ಗೆ ಹೋಗಿದ್ದಾಗ ಅಲ್ಲಿದ್ದ ಸಲಾಡ್ನಲ್ಲಿ ಈ ಮೈಕ್ರೋಗ್ರೀನ್ಗಳಿಂದ ಸಮೃದ್ಧವಾಗಿದ್ದ ಅಲಂಕಾರ ಅವರ ಗಮನ ಸೆಳೆಯಿತು ಹಾಗೂ ಇದನ್ನೇಕೆ ತಮ್ಮ ಮನೆಯಲ್ಲೇ ಬೆಳೆಸಬಾರದು ಎಂಬ ಸಂಕಲ್ಪವನ್ನು ಮಾಡಿದರು. ಅಜಯ್ ಗೋಪಿನಾಥ್ ಕೆಲವರಿಗೆ ಏನಾದರೊಂದು ವಿಷಯ ಸ್ಫೂರ್ತಿ, ಪ್ರೇರಣೆಯಾಗಿ ಅವರ ಜೀವನದಲ್ಲಿ ಮಾರ್ಗದರ್ಶನ ಮಾಡುತ್ತದೆ. ಇದೇ ರೀತಿ…
Latest News
Search the Archives
Access over the years of investigative journalism and breaking reports
You May Have Missed












