Tag: ಭರತಯ
-

ಭಾರತ-ಚೀನಾ ಗಡಿಬಿಕ್ಕಟ್ಟು: ಎಂಥ ಪರಿಸ್ಥಿಗೂ ನಾವು ಸಿದ್ಧ: ಭಾರತೀಯ ವಾಯುಪಡೆ ಮುಖ್ಯಸ್ಥರ ಹೇಳಿಕೆ | | ACTPnews
Last Updated:Jun 20, 2020 3:30 PM IST ಲೆಹ್ನಿಂದ ಹಶಿಮಾರಾದವರೆಗೆ ಚೀನಾದ ಗಡಿ ಭಾಗದುದ್ದಕ್ಕೂ ಇರುವ ಭಾರತೀಯ ವಾಯುನೆಲೆಗಳನ್ನ ಜಾಗೃತ ಸ್ಥಿತಿಯಲ್ಲಿಡಲಾಗಿದೆ. ಅದೇ ಗಡಿಯುದ್ಧಕ್ಕೂ ಇರುವ ಚೀನಾ ವಾಯುನೆಲೆಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಹೈದರಾಬಾದ್(ಜೂನ್ 20): ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಲಡಾಖ್ನ ಎಲ್ಎಸಿ ಗಡಿಭಾಗದಲ್ಲಿ ಸಂಘರ್ಷ ನಡೆದ ಬೆನ್ನಲ್ಲೇ ಭಾರತೀಯ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಭಡೋರಿಯಾ ಪ್ರತಿಕ್ರಿಯಿಸಿದ್ದು, ಗಡಿಭಾಗದಲ್ಲಿ ತಮ್ಮ ಪಡೆಗಳನ್ನ ನಿಯೋಜಿಸಲಾಗಿದ್ದು, ಯಾವುದೇ ಪರಿಸ್ಥಿತಿಗೂ ಸನ್ನದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ. ಇಲ್ಲಿ ಸೇನೆಯ…
-

ಚೀನಾ ತಂಟೆಕೋರತನ ಹತ್ತಿಕ್ಕಲು ಭಾರತೀಯ ಸೇನೆಗೆ ಪೂರ್ಣ ಸ್ವಾತಂತ್ರ್ಯ: ಮೂಲಗಳ ಸ್ಪಷ್ಟನೆ | | ACTPnews
Last Updated:Jun 21, 2020 5:57 PM IST 3,500 ಕಿಮೀ ಉದ್ದದ ಚೀನಾ ಗಡಿಯಾದ್ಯಂತ ನಿಯೋಜನೆಗೊಂಡಿರುವ ಭಾರತೀಯ ಸೇನಾ ಪಡೆಗಳು ಯಾವುದೇ ಚೀನೀ ಅನುಚಿತ ವರ್ತನೆಯನ್ನು ಎದುರಿಸಲು ಪೂರ್ಣ ಸ್ವಾತಂತ್ರ್ಯ ಪಡೆದಿವೆ ಎಂದು ಮೂಲಗಳು ಹೇಳಿವೆ. ನವದೆಹಲಿ(ಜೂನ್ 21): ಚೀನಾದೊಂದಿಗೆ ಇರುವ 3,500 ಕಿಮೀ ಗಡಿ ಉದ್ದಕ್ಕೂ ನಿಯೋಜನೆಯೊಂಡಿರುವ ಭಾರತೀಯ ಸೇನೆಗೆ ಮುಕ್ತ ಹಸ್ತ ನೀಡಲಾಗಿದೆ. ಚೀನಾದ ಆಕ್ರಮಣಕಾರಿ ವರ್ತನೆಯನ್ನು ಅಲ್ಲಲ್ಲೇ ತಿರುಗಿಸಿ ನೀಡಲು ಅನುವಾಗುವಂತೆ ಏನೇ ಕ್ರಮ ಕೈಗೊಳ್ಳಲು ಸೇನೆಗೆ ಈಗ ಸ್ವಾತಂತ್ರ್ಯ ನೀಡಲಾಗಿದೆ.…
-

Navy Chief: ಬಸವನಗುಡಿಯ ಗಲ್ಲಿಯಿಂದ ಸಮುದ್ರದ ಅಲೆಗಳವರೆಗೆ, ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥ ಕೃಷ್ಣ ಸ್ವಾಮಿನಾಥನ್ ಕಥೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 9:39 AM IST ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಭಾರತೀಯ ನೌಕಾಪಡೆಯ ಮುಂದಿನ ನೇವಿ ಚೀಫ್ ಆಗಿ ನೇಮಕ, ೩೧ರಂದು ಅಧಿಕಾರ ಸ್ವೀಕಾರ, ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ ಹಳೆಯ ವಿದ್ಯಾರ್ಥಿ ಭಾರತೀಯ ನೌಕಾಪಡೆಯ ನಾಯಕತ್ವ ಬೆಂಗಳೂರಿನ (Bengaluru) ಹಳೆಯ ಬಡಾವಣೆ ಎನ್.ಆರ್. ಕಾಲೋನಿಯ ರಸ್ತೆಗಳಲ್ಲಿ ಓಡಾಡಿಕೊಂಡಿದ್ದ, ಲಾಲ್ಬಾಗ್ನಲ್ಲಿ ಕೋತಿಗಳ ಹಿಂದೆ ಬೀಳುತ್ತಿದ್ದ ಹುಡುಗನೊಬ್ಬ ದೇಶದ ನೌಕಾಪಡೆಯ ಪರಮೋಚ್ಚ ಹುದ್ದೆಯನ್ನು ಅಲಂಕರಿಸುತ್ತಾನೆ ಎಂದು ಯಾರಾದರೂ ಊಹಿಸಿದ್ದರೇ? ಹೌದು, ಈಗ ಇಡೀ ಬೆಂಗಳೂರು…
-

ಲಡಾಖ್ನಲ್ಲಿ ಗಡಿ ಅತಿಕ್ರಮಣಕ್ಕೆ ಚೀನಾ ಮತ್ತೆ ಯತ್ನ; ಹಿಮ್ಮೆಟ್ಟಿಸಿದ ಭಾರತೀಯ ಸೈನಿಕರು | | ACTPnews
Last Updated:Aug 31, 2020 12:45 PM IST ಲಡಾಖ್ ಪೂರ್ವಭಾಗದ ಪ್ಯಾಂಗೋಂಗ್ ಸರೋವರದಲ್ಲಿ ಗಡಿ ಯಥಾಸ್ಥಿತಿಯನ್ನು ಉಲ್ಲಂಘಿಸಲು ಪಿಎಲ್ಎ ಸೈನಿಕರು ಮಾಡಿದ ಪ್ರಯತ್ನವನ್ನು ಭಾರತೀಯ ಪಡೆಗಳು ವಿಫಲಗೊಳಿಸಿವೆ. ಈಗ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ನವದೆಹಲಿ(ಆ. 31): ಕೊಟ್ಟ ಮಾತನ್ನು ತಪ್ಪುವ ಚಾಳಿಯ ಚೀನಾ ದೇಶ ಲಡಾಖ್ನಲ್ಲಿ ಕಿತಾಪತಿ ಮುಂದುವರಿಸಿದೆ. ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಭಾರತದ ಭಾಗವನ್ನು ಅತಿಕ್ರಮಿಸಿ ಭಾರತೀಯ ಸೈನಿಕರ ಮೇಲೆಯೇ ಅಮಾನುಷ ಹಲ್ಲೆ ಎಸಗಿದ ಘಟನೆ ನಡೆದು ಎರಡು ತಿಂಗಳೂ ಕಳೆದಿಲ್ಲ…
-

India China Standoff – ಗಡಿ ನಿಯಮ ಮೀರಿ ಭಾರತೀಯ ಸೈನಿಕರಿಂದ ಫೈರಿಂಗ್: ಚೀನಾ ಆರೋಪ | | ACTPnews
Last Updated:Sep 08, 2020 9:17 AM IST ಗುಂಡಿನ ದಾಳಿ ಮಾಡಬಾರದು ಎಂಬ ನಿಯಮ ಇದ್ದರೂ ಚೀನೀ ಸೈನಿಕರು ಮುಖಾಮುಖಿಯಾದಾಗ ಭಾರತೀಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರೆಂದು ಚೀನಾ ಆಪಾದನೆ ಮಾಡಿದೆ. ಪ್ಯಾಂಗೋಂಗ್ ಸರೋವರದ ಬಳಿಯ ಗಡಿಯಲ್ಲಿ ಈ ಘಟನೆ ನಡೆದಿದೆ. ನವದೆಹಲಿ(ಸೆ. 08): ಲಡಾಖ್ ಬಳಿಕ ಗಡಿಭಾಗದಲ್ಲಿ ಆತಂಕ ಮುಂದುವರಿದಿದೆ. ಪ್ಯಾಂಗೋಂಗ್ ಸರೋವರದ ಶೆನ್ ಪಾವೊ ಪರ್ವತಗಳ ಬಳಿ ಇರುವ ಗಡಿಭಾಗದಲ್ಲಿ ತಮ್ಮ ಸೈನಿಕರೊಂದಿಗೆ ಮುಖಾಮುಖಿಯಾದ ಭಾರತೀಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು. ಇದು…
-

ಭಾರತದ ಗಡಿಯೊಳಗೆ ನುಸುಳಲು ಚೀನಾ ಪ್ರಯತ್ನ; ಮುನ್ನೆಚ್ಚರಿಕೆ ವಹಿಸಲು ಭಾರತೀಯ ಸೈನಿಕರಿಗೆ ಸೂಚನೆ | | ACTPnews
Last Updated:Sep 08, 2020 9:41 AM IST ಚೀನಾ ಸೇನೆ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಈಗ ಗಡಿ ಗಸ್ತಿನಲ್ಲಿ ನಿಯೋಜಿತರಾಗಿರುವ ಸೈನಿಕರಿಗೆ ಸೂಚನೆ ನೀಡಲಾಗಿದೆ ಎಂದು ಭಾರತೀಯ ಸೇನಾ ಮೂಲಗಳಿಂದ ತಿಳಿದುಬಂದಿದೆ. ನವದೆಹಲಿ(ಸೆ. 08): ಇತ್ತೀಚೆಗಷ್ಟೇ ಭಾರತ ಮತ್ತು ಚೀನಾ ಗಡಿಯಲ್ಲಿ ಸೈನಿಕರ ನಡುವೆ ಸಂಘರ್ಷ ಉಂಟಾಗಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆ ಮರೆಯುವ ಮುನ್ನವೇ ಮತ್ತೊಮ್ಮೆ ಚೀನಾದ ಸೇನೆ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದೆ…
-

Vijay Shankar: ಐಪಿಎಲ್ ಸೇರಿ ಭಾರತೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾ ಪ್ಲೇಯರ್! ಬೇರೆ ದೇಶದ ಪರ ಆಡ್ತಾರಾ ತಮಿಳುನಾಡು ಕ್ರಿಕೆಟರ್? | ಕ್ರೀಡಾ ಸುದ್ದಿ | ACTPnews
Last Updated:May 22, 2026 7:04 PM IST ಭಾರತ ಪರ 12 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದ ವಿಜಯ್ ಶಂಕರ್ ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 35 ವರ್ಷದ ವಿಜಯ್ ಶಂಕರ್ 2019 ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡದ ಭಾಗವಾಗಿದ್ದರು. ವಿಜಯ್ ಶಂಕರ್ 3D ಆಟಗಾರ ಎಂದೂ ಕರೆಯಲ್ಪಡುವ ಭಾರತ ತಂಡದ ಸ್ಟಾರ್ ಆಲ್ರೌಂಡರ್ ವಿಜಯ್ ಶಂಕರ್ ಮೇ 22 ರಂದು ನಿವೃತ್ತಿ ಘೋಷಿಸಿದರು. ಶಂಕರ್ ತಮ್ಮ ನಿವೃತ್ತಿ ಬಗ್ಗೆ ಸೋಶಿಯಲ್…
-

Indian Political Leaders: ಮದುವೆಯಾಗದೇ ಮುಖ್ಯಮಂತ್ರಿ ಆದವರಿವರು! ಭಾರತೀಯ ರಾಜಕಾರಣದ ಬ್ಯಾಚುಲರ್ ಸಿಎಂಗಳು ಯಾರು ಗೊತ್ತಾ? | | ACTPnews
ಭಾರತೀಯ ರಾಜಕಾರಣದಲ್ಲಿ ಅಧಿಕಾರ, ವಂಶಪಾರಂಪರ್ಯ ಆಡಳಿತ ಮತ್ತು ಕುಟುಂಬ ರಾಜಕಾರಣದ ಚರ್ಚೆ ಸದಾ ಮೂಂಚೂಣಿಯಲ್ಲಿರುತ್ತವೆ. ಹೆಂಡತಿ, ಮಕ್ಕಳು ಮತ್ತು ಕುಟುಂಬದವರಿಗಾಗಿ ಆಸ್ತಿ ಮಾಡುವುದು ಅಥವಾ ಸ್ವಜನಪಕ್ಷಪಾತ ನಡೆಸುವುದು ರಾಜಕೀಯದಲ್ಲಿ ಸಾಮಾನ್ಯ ಎಂಬ ಮಾತು ಜನಸಮಾನ್ಯರಲ್ಲಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ನಿಲ್ಲುವ ಕೆಲವು ಅಪರೂಪದ ನಾಯಕರು ನಮ್ಮ ದೇಶದಲ್ಲಿದ್ದಾರೆ. ಅವರು ತಮ್ಮ ವೈಯಕ್ತಿಕ ಜೀವನ, ಸಂಸಾರ ಮತ್ತು ಮದುವೆಯನ್ನು ಬದಿಗಿಟ್ಟು, ಇಡೀ ದೇಶ ಮತ್ತು ರಾಜ್ಯವನ್ನೇ ತಮ್ಮ ಕುಟುಂಬ ಎಂದು ಭಾವಿಸಿ ಸೇವೆ ಸಲ್ಲಿಸಿದ್ದಾರೆ. ಮದುವೆಯಾಗದೆ ಭಾರತದ ಪ್ರಮುಖ…
-

Religious Teachers Job in Army: ನೀವು ಧಾರ್ಮಿಕ ಮುಖಂಡರಾ? ಹಾಗಾದ್ರೆ ಭಾರತೀಯ ಸೈನ್ಯದಲ್ಲಿದೆ ನಿಮಗೆ ಉದ್ಯೋಗಾವಕಾಶ! | not only Soldiers in Indian Army even Religious leaders also have job opportunities | | ACTPnews
Last Updated:Feb 11, 2025 4:12 PM IST Religious Teacher Job in Army: ಭಾರತೀಯ ಸೇನೆ ಶಿಸ್ತು ಮತ್ತು ಭದ್ದತೆಗೆ ಹೆಸರುವಾಸಿ. ಇಲ್ಲಿ ನಮಗೆಲ್ಲರಿಗೂ ಗೊತ್ತಿರುವಂತೆ ಸೈನಿಕರು ಹಾಗೂ ವೈದ್ಯರು, ಇಂಜಿನಿಯರುಗಳು, ನರ್ಸಿಂಗ್ ಅಸಿಸ್ಟೆಂಟ್, ಮೆಸ್ ಕೀಪರ್ ಮತ್ತು ಹೌಸ್ಕೀಪರ್ ಹೀಗೆ ಹಲವಾರು ರಂಗಗಳಲ್ಲಿ ಕೆಲಸವಿದೆ. ಆದರೆ ನಿಮಗೆ ಗೊತ್ತಾ ಭಾರತೀಯ ಸೈನ್ಯದಲ್ಲಿ ಈ ಎಲ್ಲಾ ಹುದ್ದೆಗಳಿಗೂ ವಿಭಿನ್ನ ಅರ್ಹತೆವೊಂದಿರುವ ಹುದ್ದೆಯು ಇದೆ ಎನ್ನುವುದು. ಹೌದು, ಭಾರತೀಯ ಸೈನ್ಯದಲ್ಲಿ ಪಂಡಿತರು, ಮೌಲ್ವಿಗಳು, ಸಿಖ್ ಗ್ರಂಥಿಗಳು,…
-

ಲಡಾಖ್ ಆಯ್ತು, ಸಿಕ್ಕಿಂನಲ್ಲಿ ಚೀನೀ ಅತಿಕ್ರಮಣ ಯತ್ನ; ಭಾರತೀಯ ಸೈನಿಕರೊಂದಿಗೆ ಘರ್ಷಣೆ; ಹಲವರಿಗೆ ಗಾಯ | | ACTPnews
Last Updated:Jan 25, 2021 12:29 PM IST ಸಿಕ್ಕಿಂನ ನಾತು ಲಾ ಬಳಿ ಚೀನಾದ ಪಿಎಲ್ಎ ಸೈನಿಕರು ಭಾರತದ ಭಾಗದ ಅತಿಕ್ರಮಣಕ್ಕೆ ಯತ್ನಿಸಿದ್ದಾರೆ. ಈ ವೇಳೆ ಭಾರತ ಮತ್ತು ಚೀನಾ ಸೇನಾಪಡೆಗಳ ಮಧ್ಯೆ ಘರ್ಷಣೆ ಆಗಿ ಹಲವರಿಗೆ ಗಾಯಗಳಾಗಿವೆ. ಕಳೆದ ವಾರ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ನವದೆಹಲಿ(ಜ. 25): ಗಡಿಭಾಗದಲ್ಲಿ ಚೀನಾ ಆಕ್ರಮಣಕಾರಿ ವರ್ತನೆ ಮುಂದುವರಿಯುತ್ತಲೇ ಇದೆ. ಲಡಾಖ್ನಲ್ಲಿ ಕಳೆದ ವರ್ಷ ಭಾರತದ ಭೂಭಾಗವನ್ನು ಆಕ್ರಮಿಸಿಕೊಳ್ಳಲು ಯತ್ನಿಸಿದ್ದ ಚೀನಾ ಇದೀಗ ಸಿಕ್ಕಿಂನಲ್ಲೂ ಅದೇ…
Latest News
Search the Archives
Access over the years of investigative journalism and breaking reports
You May Have Missed












