Tag: ಬಳಕ
-

IPL 2026: ಐಪಿಎಲ್ನಲ್ಲಿ ಸ್ಮಾರ್ಟ್ ಸನ್ಗ್ಲಾಸ್ಗಳ ಬಳಕೆ ನಿಷೇಧ! ಬಿಸಿಸಿಐ ಈ ಮಹತ್ವ ನಿರ್ಧಾರ ತೆಗೆದುಕೊಂಡಿದ್ದೇಕೆ? | ಕ್ರೀಡಾ ಸುದ್ದಿ | ACTPnews
Last Updated:May 29, 2026 3:12 PM IST ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಇದ್ದಕ್ಕಿದ್ದಂತೆ ಹೊಸ ಆದೇಶ ಹೊರಡಿಸಿದೆ. ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಮೈದಾನದಲ್ಲಿ ಸ್ಮಾರ್ಟ್ ಸನ್ ಗ್ಲಾಸ್ ಬಳಸುವುದನ್ನು ನಿಷೇಧಿಸಲಾಗಿದೆ ವಿರಾಟ್ ಕೊಹ್ಲಿ ಐಪಿಎಲ್ (IPL) 2026 ರ ಆವೃತ್ತಿಯಲ್ಲಿ ಕೇವಲ ಎರಡು ಪಂದ್ಯಗಳು (Matches) ಮಾತ್ರ ಉಳಿದಿವೆ. ಇಂದು ಸಂಜೆ, ಶುಕ್ರವಾರ (Friday) ಕ್ವಾಲಿಫೈಯರ್ (Qualifier)-2 ನಡೆಯಲಿದ್ದು, ನಂತರ ಭಾನುವಾರ (Sunday) ಫೈನಲ್ (Final) ಪಂದ್ಯ ನಡೆಯಲಿದೆ. ಆರ್ಸಿಬಿ (RCB)…
-

Suriya: ಕರುಪ್ಪು ಯಶಸ್ಸಿನ ಬಳಿಕ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ನಟ ಸೂರ್ಯ! ಮತ್ತೊಂದು ಹಿಟ್ ಪಕ್ಕನಾ? | | ACTPnews
Last Updated:May 28, 2026 7:21 PM IST Suriya: ಸೂರ್ಯ ಅಭಿನಯದ ವಿಶ್ವನಾಥ್ ಅಂಡ್ ಸನ್ಸ್ ಚಿತ್ರ ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಈ ಚಿತ್ರವನ್ನು ಪ್ರಸಿದ್ಧ ನಿರ್ದೇಶಕ ವೆಂಕಿ ಅಟ್ಲೂರಿ ನಿರ್ದೇಶಿಸಿದ್ದಾರೆ. ಸೂರ್ಯ ಕರುಪ್ಪು (Karuppu) ಚಿತ್ರದ ಭಾರಿ ಯಶಸ್ಸಿನ ಬಳಿಕ ಸೂರ್ಯ (Suriya) ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಸೂರ್ಯ ನಟಿಸಿದ ಮತ್ತು ಆರ್ ಜೆ ಬಾಲಾಜಿ ನಿರ್ದೇಶನದ ಕರುಪ್ಪು ಚಿತ್ರವು 15 ರಂದು ಬಿಡುಗಡೆಯಾಯಿತು ಮತ್ತು…
-

Iran-US: ಇರಾನ್ ಬಳಿಕ ಒಮಾನ್ ಸ್ಫೋಟಿಸುವ ಬೆದರಿಕೆ: ಚೀನಾ ಹಾಗೂ ರಷ್ಯಾವನ್ನೂ ಕೆಣಕಿದ ಡೊನಾಲ್ಡ್ ಟ್ರಂಪ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 2:04 PM IST ಇರಾನ್ನ ಸಹಯೋಗದೊಂದಿಗೆ ಓಮನ್ ಈ ಸಮುದ್ರ ಮಾರ್ಗವನ್ನು ಹಿಡಿತ ಸಾಧಿಸಲು ಪ್ರಯತ್ನಿಸಿದರೆ, ಅಮೆರಿಕ ಮಿಲಿಟರಿ ಕ್ರಮ ತೆಗೆದುಕೊಳ್ಳಬಹುದು. ಇದಲ್ಲದೆ, ಇರಾನ್ನ ಪುಷ್ಟೀಕರಿಸಿದ ಯುರೇನಿಯಂ ಅನ್ನು ರಷ್ಯಾ ಅಥವಾ ಚೀನಾಕ್ಕೆ ಕಳುಹಿಸುವ ಯಾವುದೇ ಕಲ್ಪನೆಯನ್ನು ಟ್ರಂಪ್ ತಿರಸ್ಕರಿಸಿದರು. ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್(ಮೇ.28): ವಿಶ್ವದ ಅತಿದೊಡ್ಡ ತೈಲ ಸರಬರಾಜು ಮಾರ್ಗದ ಬಗ್ಗೆ ಅಮೆರಿಕ ಈಗ ಪೂರ್ಣ ಪ್ರಮಾಣದ ಬೆದರಿಸುವ ಮನಸ್ಥಿತಿಯಲ್ಲಿರುವಂತೆ ಕಾಣುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಕಾಲದಲ್ಲಿ ಓಮನ್,…
-

Vijay Meets Modi: 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! 25 ನಿಮಿಷಗಳ ಕಾಲ ಚರ್ಚಿಸಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:47 PM IST Modi-Vijay Meet: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ, ಸರ್ಕಾರ ರಚಿಸಿದ ನಂತರ ನಟ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು, ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ, ಸತತ 12 ವರ್ಷಗಳ ತರುವಾಯ ಭೇಟಿಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ. 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! ನವದೆಹಲಿ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu…
-

ನೆಟ್ವರ್ಕ್ ಅಪ್ಗ್ರಡೇಷನ್ ಮಾಡಲು ಚೀನಾ ವಸ್ತುಗಳ ಬಳಕೆ ಮಾಡಬೇಡಿ; ಬಿಎಸ್ಎನ್ಎಲ್ಗೆ ಕೇಂದ್ರದ ಸೂಚನೆ | | ACTPnews
Last Updated:Jun 18, 2020 8:04 AM IST ನೆಟ್ವರ್ಕ್ ಸೆಕ್ಯುರಿಟಿ ಐಟಮ್ಗಳನ್ನು ಚೀನಾ ವಸ್ತುಗಳಿಂದ ಸಿದ್ಧಪಡಿಸುತ್ತಿರುವ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದರು. ಇಲ್ಲಿ ಚೀನಾ ವಸ್ತುಗಳನ್ನು ಬಳಕೆ ಮಾಡುವುದರಿಂದ ಭದ್ರತೆಗೆ ಸಮಸ್ಯೆ ಎದುರಾಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಬೆಂಗಳೂರು (ಜೂ.18): ಚೀನಾ ಭಾರತ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಎರಡೂ ರಾಷ್ಟ್ರಗಳ ನಡುವೆ ತಿಕ್ಕಾಟ ಆರಂಭವಾಗಿದೆ. ಈ ಮಧ್ಯೆ ಚೀನಾ ವಸ್ತುಗಳನ್ನು ಬ್ಯಾನ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಈಗ 4ಜಿ ಅಪ್ಗ್ರೇಡಷನ್ಗೆ ಚೀನಾ ವಸ್ತುಗಳನ್ನು…
-

ಚೀನಾ ಗಡಿಯಲ್ಲಿನ್ನು ಶಸ್ತ್ರಾಸ್ತ್ರ ಬಳಕೆ; ನಿಯಮ ಬದಲಾವಣೆಗೆ ಭಾರತ ಸರ್ಕಾರ ನಿರ್ಧಾರ | | ACTPnews
Last Updated:Jun 22, 2020 9:20 AM IST Ladakh Border Conflict: 1962 ಮತ್ತು 2005ರ ಒಪ್ಪಂದದ ಅನುಸಾರ 3,488 ಕಿ.ಮೀ. ಎಲ್ಎಸಿ ಉದ್ದಕ್ಕೂ ಎರಡೂ ದೇಶಗಳು ಶಸ್ತ್ರಾಸ್ತ್ರ ಬಳಸುವಂತಿಲ್ಲ. ಆದರೀಗ ಚೀನಾ ನಿಯಮ ಉಲ್ಲಂಘನೆ ಮಾಡಿರುವುದರಿಂದ ಭಾರತ ಕೂಡ ನಿಯಮ ಬದಲಾವಣೆಗೆ ಮುಂದಾಗಿದೆ. ನವದೆಹಲಿ (ಜೂ. 22): ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿರುವುದರಿಂದ ಗಡಿ ಒಪ್ಪಂದದ ವಿಚಾರವಾಗಿ, ಲೈನ್ ಆಫ್ ಆಕ್ಚ್ಯುವಲ್ ಕಂಟ್ರೋಲ್ (ಎಲ್ಎಸಿ) ಉದ್ದಕ್ಕೂ ಶಸ್ತ್ರಾಸ್ತ್ರ ಬಳಸುವ ಬಗ್ಗೆ…
-

Akshay SL: ರಣಜಿ ಆಟಗಾರ ಸಾವು! ಬೌಲಿಂಗ್ ಬಳಿಕ ನೀರು ಕುಡಿಯುತ್ತಿರುವಾಗಲೇ ಹೃದಯಾಘಾತ! | | ACTPnews
Last Updated:May 24, 2026 5:39 PM IST ಶಿವಮೊಗ್ಗ ಮೂಲದ 36 ವರ್ಷದ ಅಕ್ಷಯ್ ಎಸ್ಎಲ್, ಬೊಮ್ಮಸಂದ್ರದ SLS ಕ್ರೀಡಾಂಗಣದಲ್ಲಿ ನಡೀತಿದ್ದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಆರೋಗ್ಯ ಸಮಸ್ಯೆ ಎಂದು ಹೊರಬಂದಿದ್ದರು, ಹೊರಬಂದು ನೀರು ಕುಡಿಯುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಮೃತ ಆಟಗಾರ ಅಕ್ಷಯ್ ಬೆಂಗಳೂರು: KSCA ಲೀಗ್ ಪಂದ್ಯಾವಳಿ ವೇಳೆ ಹೃದಯಘಾತದಿಂದ ಆಟಗಾರ ಸಾವನ್ನಪ್ಪಿರುವ ಘಟನೆ ನಡೆದಿದೆ. KSCA ಶ್ರೀ ನಸೂರ್ ಸ್ಮಾರಕ ಶೀಲ್ಡ್ ಏಕದಿನ ಲೀಗ್ ಪಂದ್ಯಾವಳಿ ಆಡುತ್ತಿದ್ದ ಅಕ್ಷಯ್…
-

LSG vs PBKS, IPL 2026: ಸತತ 6 ಸೋಲುಗಳ ಬಳಿಕ ಕೊನೆಗೂ ಗೆದ್ದ ಪಂಜಾಬ್! ಲಖನೌ ಮಣಿಸಿ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡ ಶ್ರೇಯಸ್ ಪಡೆ | ಕ್ರೀಡಾ ಸುದ್ದಿ | ACTPnews
Last Updated:May 23, 2026 10:56 PM IST ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಲಖನೌ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 196 ರನ್ಗಳ ಸವಾಲಿನ ಮೊತ್ತ ದಾಖಲಿಸಿತ್ತು. ಈ ಗುರಿಯನ್ನ ಪಂಜಾಬ್ ಕಿಂಗ್ಸ್ 12 ಎಸೆತಗಳಿರುವಂತೆ ತಲುಪಿ ಗೆಲುವು ಸಾಧಿಸಿತು. ಶ್ರೇಯಸ್ ಅಯ್ಯರ್- ಪ್ರಭಸಿಮ್ರನ್ ಸಿಂಗ್ IPL 2026ರ 68ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್ಗಳ ಗೆಲುವು ಸಾಧಿಸಿದೆ.…
-

IPL 2026: ಆರ್ಸಿಬಿ ಸೋತು ಗೆದ್ದಿದೆ, ಟ್ರೋಫಿನೂ ಗೆಲ್ಲುತ್ತೆ! SRH ವಿರುದ್ಧದ ಪಂದ್ಯದ ಬಳಿಕ ಲೆಜೆಂಡರಿ ಕ್ರಿಕೆಟರ್ ಭವಿಷ್ಯ | ಕ್ರೀಡಾ ಸುದ್ದಿ | ACTPnews
Last Updated:May 23, 2026 6:18 PM IST ಸನ್ರೈಸರ್ಸ್ ಹೈದರಾಬಾದ್ ನಿಗದಿಪಡಿಸಿದ 256 ರನ್ಗಳ ಗುರಿಯನ್ನು ಬೆನ್ನಟ್ಟಿದ RCB ವಾಸ್ತವವಾಗಿ ಗುರಿಯನ್ನು ಬೆನ್ನಟ್ಟುವುದಕ್ಕಿಂತ ತಮ್ಮ ನೆಟ್ ರನ್ ರೇಟ್ ದರವನ್ನು ಕಾಯ್ದುಕೊಳ್ಳಲು ಆದ್ಯತೆ ನೀಡಿತು. ಆರ್ಸಿಬಿ 2026 ರ ಐಪಿಎಲ್ (IPL 2026) ಋತುವಿನಲ್ಲಿ, ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಪೂರ್ಣಗೊಳಿಸಿದೆ. 14 ಪಂದ್ಯಗಳಲ್ಲಿ 9 ಗೆಲುವು 5 ಸೋಲುಗಳೊಂದಿಗೆ ಕ್ವಾಲಿಫೈಯರ್ 1 ಆಡಲು ಅರ್ಹತೆ ಪಡೆದುಕೊಂಡಿದೆ. ಬೆಂಗಳೂರು ತಂಡ ತಮ್ಮ…
-

Poonam Pandey : ಡಿವೋರ್ಸ್ ಆಗಿ 5 ವರ್ಷದ ಬಳಿಕ ಮತ್ತೆ ಪ್ರೀತಿಯಲ್ಲಿ ಬಿದ್ದ ಪೂನಂ ಪಾಂಡೆ! ಮತ್ತೆ ಸುಳ್ಳು ಹೇಳಿದ್ರಾ, ನಿಜವಾಗಿ ಲವ್ ಮಾಡ್ತಿದ್ದಾರಾ? | | ACTPnews
ಇನ್ನೂ ಈ ಹಿಂದೆ ಪೂನಂ ಏಪ್ರಿಲ್ 2026 ರಲ್ಲಿ ತನ್ನ ಗರ್ಭಧಾರಣೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಆಘಾತ ನೀಡಿದರು. ನಂತರ, ಅವರು ವೀಡಿಯೊದಲ್ಲಿ ಇದು ಒಂದು ತಮಾಷೆ, ಏಪ್ರಿಲ್ ಫೂಲ್ ಜೋಕ್ ಎಂದು ಹೇಳಿದರು. ಜೊತೆಗೆ ಎರಡು ವರ್ಷಗಳ ಹಿಂದೆ, ಪೂನಂ ತಾನು ಸಾವನಪ್ಪಿರುವಂತೆ ಫೇಕ್ ಸುದ್ದಿಯನ್ನು ಹರಿಬಿಟ್ಟಿದ್ದರು. 2024 ರಲ್ಲಿ, ಅವರ ತಂಡವು ಗರ್ಭಾಶಯದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿತ್ತು. ಕೆಲವು ದಿನಗಳ ನಂತರ, ತಂಡವು ಅದು ಕೇವಲ…
Latest News
Search the Archives
Access over the years of investigative journalism and breaking reports
You May Have Missed












