Tag: ಬಳಕ
-

ದೇಶದ್ರೋಹಿ ಎಂದಿದ್ದಕ್ಕೆ ಹರ್ಭಜನ್ ಸಿಂಗ್ ಕಿಡಿ, ಒಂದಾದ ಬಳಿಕ ಒಂದರಂತೆ AAP ಬಣ್ಣ ಬಯಲು ಮಾಡಿದ ಮಾಜಿ ಕ್ರಿಕೆಟಿಗ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 5:42 PM IST ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ “ದೇಶದ್ರೋಹಿ” ಎಂದು ಕರೆದ ನಂತರ, ಹರ್ಭಜನ್ ಸಿಂಗ್ ಅವರನ್ನು ಪಂಜಾಬ್ನಲ್ಲಿ ರಾಜ್ಯಸಭಾ ಸ್ಥಾನಗಳು ಗಣನೀಯ ಮೊತ್ತಕ್ಕೆ ಮಾರಾಟವಾಗಿವೆ ಎಂದು ಹೇಳಿಕೊಂಡು ಎಎಪಿಯ ಉನ್ನತ ನಾಯಕತ್ವವನ್ನು ನೇರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಹರ್ಭಜನ್ ಸಿಂಗ್ “ಟರ್ಬಿನೇಟರ್” ಕ್ರಿಕೆಟ್ ಮೈದಾನದಲ್ಲಿ ತನ್ನ ಸ್ಪಿನ್ ಅನ್ನು ಬಿಡುಗಡೆ ಮಾಡಿದಾಗ, ಅತ್ಯಂತ ಶಕ್ತಿಶಾಲಿ ಯೋಧರು ಸಹ ತತ್ತರಿಸುತ್ತಾರೆ. ಆದರೆ ಈ ಬಾರಿ, ಪಿಚ್ ಕ್ರಿಕೆಟ್ ಅಲ್ಲ, ರಾಜಕೀಯ,…
-

Rashmika Mandanna: ಸೈಲೆಂಟ್ ರಶ್ಮಿಕಾ ಮದುವೆ ಬಳಿಕ ತುಂಟಿ ಆದರೇ; ವೇದಿಕೆ ಮೇಲೇನೆ ‘ಆ’ ಪದ ಬಳಕೆ ಮಾಡಿದ್ಯಾಕೆ? | | ACTPnews
Last Updated:May 18, 2026 9:22 PM IST ರಶ್ಮಿಕಾ ಮಂದಣ್ಣ ಮದುವೆ ಆದ್ಮೇಲೆ ತುಂಟಿ ಆದ್ರೇ? ಕಾಕ್ಟೇಲ್-2 ಸಿನಿಮಾ ಇವೆಂಟ್ ಅಲ್ಲಿಯೇ ಓಪನ್ ಆಗಿಯೇ ಕೆಟ್ಟ ಪದ ಬಳಕೆ ಮಾಡಿರೋದು ಯಾಕೆ? ಆ ವೈರಲ್ ವಿಡಿಯೋದಲ್ಲಿ ಏನಿದೆ? ವಿವರ ಮುಂದೆ ಇದೆ ಓದಿ. ವೇದಿಕೆ ಮೇಲೇನೆ “ಆ” ಪದ ಬಳಕೆ ಮಾಡಿದ್ಯಾಕೆ? ರಶ್ಮಿಕಾ ಮಂದಣ್ಣ (Rashmika Mandanna) ಮದುವೆ ಆದ್ಮೇಲೆ ಬೋಲ್ಡ್ ಆದ್ರೇ? ಅಥವಾ ಮದುವೆ ಮೊದಲು ಆಫ್ ಸ್ಕ್ರೀನ್ ಹೀಗೇ ಇದ್ರೇ ? ಈ…
-

Darshan: 8 ತಿಂಗಳ ಬಳಿಕ ಪತ್ನಿ, ಮಗನ ಕಂಡು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ದರ್ಶನ್! ವಿನೀಶ್ನ ಅಪ್ಪಿ ಹೇಳಿದ್ದೇನು? | | ACTPnews
Last Updated:May 19, 2026 4:25 PM IST Darshan: ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದರು. ಇದೀಗ ನಟ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ , ಮಗ ವಿನೀಶ್ ಹಾಗೂ ಮ್ಯಾನೇಜರ್ ನಾಗರಾಜ್ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ (Actor Darshan) ಅವರನ್ನು ಭೇಟಿ ಮಾಡಲು ಅವಕಾಶ…
Latest News
Search the Archives
Access over the years of investigative journalism and breaking reports
You May Have Missed













