Tag: ಬದ
-

John Vijay: ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! | | ACTPnews
Last Updated:May 26, 2026 10:30 PM IST ಹಲ್ಕಾ ಡಾನ್ ಚಿತ್ರಕ್ಕೆ ಖಡಕ್ ವಿಲನ್ ಎಂಟ್ರಿ ಆಗಿದೆ. ಇವರಿಗೆ ಕನ್ನಡ ಚಿತ್ರರಂಗ ಹೊಸದೇನು ಅಲ್ಲ. ಪುನೀತ್ ರಾಜ್ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಇವರ ಈ ಒಂದು ಚಿತ್ರದ ತಾಜಾ ಮ್ಯಾಟರ್ ಇಲ್ಲಿದೆ ಓದಿ. ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! ಕನ್ನಡದಲ್ಲಿ ಹಲ್ಕಾ ಡಾನ್ ಸಿನಿಮಾ (Halka Don Movie)…
-

Amulya Gowda: ಅಂದು ‘ಕಮಲಿ’, ಇಂದು ‘ಮಹಾಲಕ್ಷ್ಮಿ’! ಮದುವೆ ಮನೆ ಕತೆ ಹೇಳೋಕೆ ಬಂದ ಅಮೂಲ್ಯ ಗೌಡ | | ACTPnews
Last Updated:May 26, 2026 8:34 PM IST ಕಮಲಿ ಸೀರಿಯಲ್ ಖ್ಯಾತಿಯ ನಟಿ ಅಮೂಲ್ಯ ಗೌಡ ಮತ್ತೊಂದು ಸೀರಿಯಲ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಮದುವೆ ಅನ್ನುವ ಈ ಸೀರಿಯಲ್ ಅಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ. ಅಂದು ಕಮಲಿ, ಇಂದು ಮಹಾಲಕ್ಷ್ಮಿ ಮದುವೆ! ಕಮಲಿ ಸೀರಿಯಲ್ (Kamali Serial) ಮೂಲಕ ಮನೆ ಮತ್ತು ಮನಗಳಲ್ಲಿ ಅಮೂಲ್ಯ ಗೌಡ (Amulya Gowda) ಜಾಗ ಮಾಡಿಕೊಂಡಿದ್ದಾರೆ. ಇದೀಗ ಮತ್ತೊಂದು ಸೀರಿಯಲ್ (Serial) ಮೂಲಕ ಮನೆ ಮನೆಯ ಕಥೆ…
-

Important Update: 5 ತಾಸು ಓಡಾಟ ಬಂದ್, 7 ಕಿಲೋಮೀಟರ್ ಸುತ್ತಾಟ ಹೆಚ್ಚಳ; ಈ ದಿನ ಹೊರಗೆ ಹೋಗೋ ಮುನ್ನ ಜೋಪಾನ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 26, 2026 3:19 PM IST ಮೇ 28ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮಿಲ್ಲರ್ಸ್ ರಸ್ತೆ ಸುತ್ತ ವಾಹನ ಸಂಚಾರ, ಪಾರ್ಕಿಂಗ್ ತಾತ್ಕಾಲಿಕ ನಿಷೇಧ, ಪರ್ಯಾಯ ಮಾರ್ಗ ಬಳಕೆಗಾಗಿ ಸಾಹಿಲ್ ಬಾಗ್ಲಾ ಸಾರ್ವಜನಿಕರಿಗೆ ಮನವಿ ಟ್ರಾಫಿಕ್ ಸಮಸ್ಯೆ ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ವಾಹನ (Vehicle) ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಪ್ರಮುಖ ಸೂಚನೆಯೊಂದನ್ನು (Important Notice) ನೀಡಿದ್ದಾರೆ. ನಗರದ ಪುಲಿಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲ್ಲರ್ಸ್ ರಸ್ತೆಯಲ್ಲಿರುವ…
-

Traffic Advisory: ಪೀಣ್ಯ ಫ್ಲೈಓವರ್ ಮೇಲೆ ಸಂಚಾರ ಬಂದ್, 15 ನಿಮಿಷದ ದಾರಿಗೆ ಬೇಕು 1 ಗಂಟೆ! ಇನ್ನು ಎಷ್ಟು ದಿನ ಇದೇ ಕಥೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 6:56 AM IST ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಕಾರಿಡಾರ್ ದುರಸ್ತಿ, ಕೇಬಲ್ ಟೆಸ್ಟ್ ಕಾರಣ ಮುಂಜಾನೆ 5 ರಿಂದ 11ರವರೆಗೆ ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್, ಕೆಲಸ ಇನ್ನೂ 4 ದಿನ ಮುಂದುವರಿಕೆ. ಟ್ರಾಫಿಕ್ ಬೆಂಗಳೂರು: ನೀವು ತುಮಕೂರು (Tumakuru) ರಸ್ತೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಲೇಬೇಕು. ಸಿಲಿಕಾನ್ ಸಿಟಿಯ ಪ್ರಮುಖ ಕೊಂಡಿ ಎಂದೇ ಕರೆಯಲ್ಪಡುವ ಪೀಣ್ಯ (Peenya) ಎಲಿವೇಟೆಡ್ ಕಾರಿಡಾರ್ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)…
-

Ram Charan: ಓಡೋಡಿ ಬಂದು ರಾಮ್ ಚರಣ್ ತಪ್ಪಿಕೊಂಡ ಪುಟ್ಟ ಫ್ಯಾನ್; ಮುಂದೇನಾಯ್ತು ಗೊತ್ತಾ? | | ACTPnews
Last Updated:May 25, 2026 10:30 PM IST ರಾಮ್ ಚರಣ್ ಒಂದು ಸ್ಪೆಷಲ್ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಪೆದ್ದಿ ಇವೆಂಟ್ ಅಲ್ಲಿ ರಾಮ್ ಚರಣ್ ಈ ಒಂದು ಕೆಲಸ ಮಾಡಿದ್ದಾರೆ. ಅದು ಎಲ್ಲರ ಹೃದಯ ಗೆದ್ದಿದೆ. ಅದೇನು ಅನ್ನೋದು ಇಲ್ಲಿದೆ ಓದಿ. Ram Charan: ಓಡೋಡಿ ಬಂದು ರಾಮ್ ಚರಣ್ ತಪ್ಪಿಕೊಂಡ ಪುಟ್ಟ ಫ್ಯಾನ್; ಮುಂದೇನಾಯ್ತು ಗೊತ್ತಾ? ಪೆದ್ದಿ ಚಿತ್ರದ (Peddi Movie) ನಾಯಕ ರಾಮ್ ಚರಣ್ (Ram Charan) ಅವರಿಗೆ ಮಕ್ಕಳೆಂದರೆ ತುಂಬಾನೆ ಪ್ರೀತಿ…
-

Padma Shri Award Ceremony: ಕುರ್ಚಿ ಬಿಟ್ಟು ಎದ್ದು ಬಂದು ಕೈಹಿಡಿದ ಮೋದಿ; ಪ್ರಧಾನಿ ಹೃದಯ ಗೆದ್ದ ಆ ಪದ್ಮ ಪ್ರಶಸ್ತಿ ವಿಜೇತರು ಯಾರು? ಇಲ್ಲಿದೆ ವೈರಲ್ ವಿಡಿಯೋದ ಅಸಲಿ ಕಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 7:56 PM IST Padma Shri Award Ceremony: ಆ ಕ್ಷಣ ಇಡೀ ಸಭಾಂಗಣದಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತಹ, ಇಂಟರ್ನೆಟ್ ಜಗತ್ತನ್ನೇ ಭಾವುಕಗೊಳಿಸುವಂತಹ ಒಂದು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದು ಕೇವಲ ಪ್ರಶಸ್ತಿ ವಿಜೇತರೊಬ್ಬರ ಗೌರವದ ಕ್ಷಣವಾಗಿರಲಿಲ್ಲ, ಬದಲಿಗೆ ಭಾರತೀಯ ಸಾಂಪ್ರದಾಯಿಕ ಕಲೆಗೆ ಸಿಕ್ಕ ಪರಮೋಚ್ಚ ಮನ್ನಣೆ ಮತ್ತು ದೇಶದ ಪ್ರಧಾನಿಯವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾದ ಭಾವನಾತ್ಮಕ ಮೂಮೆಂಟ್ ಆಗಿತ್ತು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಸಾಂಕೇತಿಕ ಚಿತ್ರ!…
-

Bigg Boss Kavya Shaiva: ಬಿಗ್ ಬಾಸ್ ಸ್ಪರ್ಧಿ ಕಾವ್ಯಾಗೆ ವೇದಿಕೆ ಮೇಲೆಯೇ ಭಾರೀ ಅವಮಾನ! ಏಕಾಏಕಿ ಬಂದ ವ್ಯಕ್ತಿ ಮಾಡಿದ್ದೇನು ಗೊತ್ತಾ? | | ACTPnews
Last Updated:May 25, 2026 3:54 PM IST Bigg Boss Kavya Shaiva: ಕಾವ್ಯ ಶೈವ ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದ ಕಾರ್ಯಕ್ರಮದಲ್ಲಿ ಅಭಿಮಾನಿ ಮೈಕ್ ಕಸಿದುಕೊಳ್ಳಲು ಯತ್ನಿಸಿದ ಘಟನೆ ಬಳಿಕ ಮುಜುಗರದಿಂದ ವೇದಿಕೆ ತೊರೆದು ಹೋದರು, ಭದ್ರತೆ ಕೊರತೆ ಆರೋಪ ನಟಿ ಕಾವ್ಯ ಶೈವ ಬಿಗ್ ಬಾಸ್ (Bigg Boss) ಮೂಲಕ ಕರ್ನಾಟಕ ಜನತೆಯ ಮನಗೆದ್ದಿರುವ ನಟಿ ಕಾವ್ಯ ಶೈವ (Actress Kavya Shaiva) ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಬಳಿಕ…
-

Reality Show: ವಿವಾಹೇತರ ಸಂಬಂಧದ ವೈಭವೀಕರಣ! ರಿಯಾಲಿಟಿ ಶೋಗೆ ಹಿಗ್ಗಾಮುಗ್ಗ ಬೈದ ಜನ | Reality Show Desi Bling trolled for normalising infidelity | | ACTPnews
Last Updated:May 25, 2026 9:22 AM IST Reality Show: ರಿಯಾಲಿಟಿ ಶೋನಲ್ಲಿ ವಿವಾಹೇತರ ಸಂಬಂಧ ಸಮಸ್ಯೆಯಲ್ಲ. ಅದು ಕಾಮನ್, ಅದರಲ್ಲೇನು ತಪ್ಪು ಎನ್ನುವಂತಹ ಬಹಿರಂಗ ಚರ್ಚೆ ನಡೆಸಿದ್ದು ಭಾರೀ ಟೀಕೆಗೆ ಕಾರಣವಾಗಿದೆ. ರಿಯಾಲಿಟಿ ಶೋ ಇತ್ತೀಚೆಗೆ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ (Reality Show) ಒಂದು ಸಿಕ್ಕಾಪಟ್ಟೆ ಟೀಕೆಯನ್ನು ಎದುರಿಸುತ್ತಿದೆ. ವಿವಾಹೇತರ ಸಂಬಂಧ (Extra Marital Relationship), ಸಂಗಾತಿಗೆ ವಂಚನೆ, ಅಕ್ರಮ ಸಂಬಂಧವನ್ನು ವೈಭವೀಕರಿಸುತ್ತಿರುವ ವಿಚಾರವಾಗಿ ನೆಟ್ಫ್ಲಿಕ್ಸ್ನಲ್ಲಿ ಪ್ರೀಮಿಯರ್ ಆದ ದೇಸಿ ಬ್ಲಿಂಗ್ ಈಗ…
-

Big Update: ಬೆಂಗಳೂರಿಗರೇ, ಅಲರ್ಟ್! ಈ ರಸ್ತೆಯಲ್ಲಿ ಇನ್ನೂ 2 ತಿಂಗಳು ಓಡಾಟ ಬಂದ್; ಬದಲಿ ಮಾರ್ಗದ ವಿವರ ಇಲ್ಲಿದೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 10:58 AM IST ಶಿವಾಜಿನಗರ ಕಾಮರಾಜ್ ರಸ್ತೆಯಲ್ಲಿ ಬಿಬಿಎಂಪಿ ಆರ್.ಸಿ.ಸಿ ಕಲ್ವರ್ಟ್ ಕಾಮಗಾರಿ, 24.05.2026ರಿಂದ 60 ದಿನ ಟ್ರಾಫಿಕ್ ಸಂಪೂರ್ಣ ಬಂದ್, ಪೊಲೀಸರು ಪರ್ಯಾಯ ಮಾರ್ಗ ಸೂಚನೆ, ಸಹಕಾರಕ್ಕೆ ವಿನಂತಿ ಸಂಚಾರ ಬಂದ್ ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಬಿಗ್ ಶಾಕ್ (Big Shock) ಎದುರಾಗಿದೆ! ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟಿರುವ ಬೆಂಗಳೂರಿಗರಿಗೆ, ಅದರಲ್ಲೂ ಪ್ರಮುಖವಾಗಿ (Main) ಶಿವಾಜಿನಗರ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ದಿನಾಲೂ ಓಡಾಡುವ ವಾಹನ ಸವಾರರಿಗೆ ಮುಂದಿನ…
Latest News
Search the Archives
Access over the years of investigative journalism and breaking reports
You May Have Missed













