Tag: ಪತನ
-

Kichcha Sudeepa: ಮ್ಯಾಂಗೋ ಪಚ್ಚ ನೋಡಿ ಸುದೀಪ್ ಕಣ್ಣೀರು ಹಾಕಿದ್ಯಾಕೆ? ಪತ್ನಿ ಪ್ರಿಯಾ ಹೇಳೋದೇನು? | | ACTPnews
Last Updated:Jun 03, 2026 10:47 PM IST ಅಳಿಯ ಸಂಚಿತ್ ಸಂಜೀವ್ ಚಿತ್ರ ನೋಡಿ ಸುದೀಪ್ ಎಮೋಷನಲ್ ಆಗಿದ್ದಾರೆ. ಕಣ್ಣೀರು ಕೂಡ ಹಾಕಿದ್ದಾರೆ. ಆದರೆ, ಯಾಕೆ ಅನ್ನೋದನ್ನ ಪತ್ನಿ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಮ್ಯಾಂಗೋ ಪಚ್ಚ ನೋಡಿ ಸುದೀಪ್ ಕಣ್ಣೀರು ಹಾಕಿದ್ಯಾಕೆ? ಪ್ರಿಯಾ ಹೇಳೋದೇನು? ಮ್ಯಾಂಗೋ ಪಚ್ಚ ಚಿತ್ರವನ್ನ (Mango Pachcha) ಸುದೀಪ್ (Sudeepa) ನೋಡಿದ್ರಾ? ಇಲ್ಲವೆ ಜೂನ್-5 ರಂದೇ ಈ ಚಿತ್ರ ನೋಡ್ತೀದ್ದಾರಾ? ಈ ಪ್ರಶ್ನೆಗಳೂ ಇವೆ.…
-

Priya Sudeepa: ಕಿಚ್ಚ ಪತ್ನಿ ಕಂಡ್ರೆ ಭಯ ಪಡ್ತಾರಾ? ಪ್ರಿಯಾ ಸುದೀಪ್ ಹೇಳೋದೇನು? | | ACTPnews
Last Updated:Jun 02, 2026 10:32 PM IST ಸುದೀಪ್ ಪತ್ನಿ ಪ್ರಿಯಾ ಅವರಿಗೆ ಭಯ ಪಡ್ತಾರಾ? ಪ್ರಿಯಾ ಅವರಿಗೆ ಸುದೀಪ್ ಕಂಡ್ರೆ ಭಯ ಇದಿಯಾ? ಸಂಚಿತ್ ಇವರನ್ನ ಕಂಡ್ರೆ ಹೆದರುತ್ತಾರಾ? ಇದಕ್ಕೆ ಸ್ವತಃ ಪ್ರಿಯಾ ಸುದೀಪ್ ಉತ್ತರ ಕೊಟ್ಟಿದ್ದಾರೆ. ಎಲ್ಲಿ ಕೊಟ್ಟಿದ್ದಾರೆ? ಇನ್ನು ಏನೆಲ್ಲ ಹೇಳಿದ್ದಾರೆ ಅನ್ನುವ ವಿವರ ಇಲ್ಲಿದೆ ಓದಿ. ಕಿಚ್ಚ ಸುದೀಪ್ ಪತ್ನಿ ಕಂಡ್ರೆ ಭಯ ಪಡ್ತಾರಾ; ಪ್ರಿಯಾ ಸುದೀಪ್ ಹೇಳೋದೇನು? ಕಿಚ್ಚ ಸುದೀಪ್ (Kichcha Sudeep) ಮತ್ತು ಪ್ರಿಯಾ ಸುದೀಪ್ (Priya…
-

Meghana Raj: ಮತ್ತೆ ಕಿರುತೆರೆಗೆ ಬಂದ ಮೇಘನಾ ರಾಜ್! ‘ಕಿಚನ್’ನಲ್ಲಿ ‘ಕ್ವಾಟ್ಲೆ’ ಮಾಡೋರಿಗೆ ಕ್ಲಾಸ್ ತಗೋತಾರೆ ಚಿರು ಪತ್ನಿ! | | ACTPnews
Last Updated:Jun 01, 2026 9:02 PM IST ಕ್ವಾಟ್ಲೆ ಕಿಚನ್ ಮತ್ತೆ ಶುರು ಆಗಿದೆ. ಮೇಘನಾ ರಾಜ್ ಜಡ್ಜ್ ಆಗಿದ್ದಾರೆ. ಅನುಪಮಾ ಗೌಡ ಜಾಗಕ್ಕೆ ಸುಷ್ಮಾ ನಿರೂಪಣೆ ಮಾಡುತ್ತಿದ್ದಾರೆ. ಈ ಶೋದಲ್ಲಿ ಈ ಸಲ ಮಜಾ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಕ್ವಾಟ್ಲೆ ಕಿಚನ್-2 ಶುರು; ಮೇಘನಾ ರಾಜ್ ಈ ಸಲ ಜಡ್ಜ್; ಸುಷ್ಮಾ ನಿರೂಪಕಿ! ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ (Kwatle Kitchen) ಮತ್ತೆ ಶುರು ಆಗುತ್ತಿದೆ. ಕ್ವಾಟ್ಲೆ ಕಿಚನ್-2 (Kwatle…
-

Sumalatha: ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾಗೆ ಒಲಿಯುತ್ತಾ ಬಂಪರ್? NDA ಅಭ್ಯರ್ಥಿಯಾಗಿ ರಾಜ್ಯಸಭೆಗೆ ಅಂಬಿ ಪತ್ನಿ? | | ACTPnews
Last Updated:Jun 01, 2026 2:16 PM IST ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾ ಅಂಬರೀಷ್ ಅವರಿಗೆ ರಾಜ್ಯಸಭೆಯ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎಂದು ತಿಳಿದು ಬಂದಿದೆ. News18 ಬೆಂಗಳೂರು (ಜೂ.01): ಭಾರತೀಯ ಜನತಾ ಪಕ್ಷವು (BJP) ಪ್ರಸ್ತುತ ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ (Rajya Sabha) ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪ್ರಮುಖ ರಾಜಕೀಯ ಪಕ್ಷವಾಗಿದೆ. ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ (Candidates) ಆಯ್ಕೆಗಾಗಿ ಬಿಜೆಪಿ ಕೇಂದ್ರಿಯ ಮಂಡಳಿ ಸಂಸದೀಯ…
-

Actor: ಓಡೋಡಿ ಬಂದು ಧೋನಿ ಪತ್ನಿ ಸಾಕ್ಷಿ ಮಾಡಿದ್ದೇನು ಗೊತ್ತಾ? ಅಚ್ಚರಿ ಸಂಗತಿ ರಿವೀಲ್ ಮಾಡಿದ ಖ್ಯಾತ ನಟ! | | ACTPnews
ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ‘ಪರಿಮಳ ಆಂಡ್ ಕೋ’ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಜಯರಾಂ, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಒಬ್ಬ ಅಭಿಮಾನಿ, ತಮ್ಮ ಜೀವನದಲ್ಲಿ ಅತ್ಯಂತ ವಿಶೇಷವಾದ ಅಭಿಮಾನಿ ಭೇಟಿಯ ಅನುಭವ ಯಾವುದು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಯರಾಂ, ಕೆಲವೇ ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಧೋನಿ ಪತ್ನಿ ಸಾಕ್ಷಿ ಧೋನಿ ಅವರನ್ನು ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡರು. ಪಂದ್ಯ ವೀಕ್ಷಣೆಗೆ ತೆರಳಿದ್ದ ವೇಳೆ ಸಾಕ್ಷಿ ಧೋನಿ ಹಠಾತ್ತನೆ ತಮ್ಮ…
-

Anushka Sharma: ಉದ್ಯಮಿಯಾದ ಅನುಷ್ಕಾ ಶರ್ಮಾ! ಬೆಂಗಳೂರು ಮೂಲದ ಕಂಪನಿಯಲ್ಲಿ ವಿರಾಟ್ ಪತ್ನಿ ಹೂಡಿಕೆ! | | ACTPnews
Last Updated:May 29, 2026 5:42 PM IST Anushka Sharma: ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ನಟನೆಯಲ್ಲಿ ಮಾತ್ರವಲ್ಲದೆ ಬ್ಯುಸಿನೆಸ್ನಲ್ಲೂ ತಮ್ಮ ಕೈ ಚಳಕ ತೋರಿಸಿದ್ದಾರೆ. ಸದ್ಯ ನಟನೆಯಿಂದ ಸ್ವಲ್ಪ ಮಟ್ಟಿಗೆ ದೂರ ಇರುವ ಅನುಷ್ಕಾ ಇದೀಗ ಬ್ಯುಸಿನೆಸ್ ನಲ್ಲಿ ತಮ್ಮ ಹೊಸ ಹೊಸ ಅಧ್ಯಾಯವನ್ನ ಶುರುಮಾಡಿದ್ದಾರೆ. ಅನುಷ್ಕಾ ಶರ್ಮಾ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ನಟನೆಯಲ್ಲಿ ಮಾತ್ರವಲ್ಲದೆ ಬ್ಯುಸಿನೆಸ್ನಲ್ಲೂ ತಮ್ಮ ಕೈ ಚಳಕ ತೋರಿಸಿದ್ದಾರೆ. ಸದ್ಯ…
-

Actors Life: 90 ಪ್ಯಾಕೆಟ್ ಎದೆಹಾಲು ದಾನ ಮಾಡಿದ ಖ್ಯಾತ ಸೀರಿಯಲ್ ನಟನ ಪತ್ನಿ! ದಿನವಿಡೀ ಅಳುತ್ತಿದ್ದೆ ಎಂದ ಜಾನಕಿ | | ACTPnews
ಇದನ್ನು ತಮ್ಮ “ದಾನ ಪ್ರಯಾಣದ ಆರಂಭ” ಎಂದು ಕರೆದ ಜಾನಕಿ, ಕಳೆದ ಹಲವಾರು ತಿಂಗಳುಗಳಿಂದ ಎಚ್ಚರಿಕೆಯಿಂದ ಸಂಗ್ರಹಿಸಿದ ಹಾಲನ್ನು ದಾನ ಮಾಡುವಾಗ ತಮಗಾದ ಅಗಾಧ ಭಾವನೆಗಳನ್ನು ವಿವರಿಸುವ ಹೃದಯಸ್ಪರ್ಶಿ ಪೋಸ್ಟ್ ಬರೆದಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಜಾನಕಿ ಫೋಟೊ ಸಹಿತ ಪೋಸ್ಟ್ ಹಾಕಿದ್ದಾರೆ. ನಿನ್ನೆ, ನಾನು ನನ್ನ ಸಂಗ್ರಹಿಸಿದ ಎದೆ ಹಾಲಿನ 90 ಪ್ಯಾಕೆಟ್ಗಳನ್ನು ಮಿಲ್ಕ್ ಬ್ಯಾಂಕ್ಗೆ ನನ್ನ ಮೊದಲ ದಾನವಾಗಿ ನೀಡಿದ್ದೇನೆ, ಮತ್ತು ಅದು ನನಗೆ ಇಷ್ಟು ಭಾವನಾತ್ಮಕವಾಗಿರುತ್ತದೆ ಎಂದು ನಾನು ನಿಜವಾಗಿಯೂ ಊಹಿಸಿರಲಿಲ್ಲ…
-

Bengaluru: ಗಂಡ ಮನೆಯಲ್ಲಿರುವ ವೇಳೆಯೇ ರೂಮ್ನಲ್ಲಿ ಪತ್ನಿ ನೇಣಿಗೆ ಶರಣು; ಪೊಲೀಸ್ ತನಿಖೆಯಲ್ಲಿ ಬಿಗ್ ಟ್ವಿಸ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 12:38 PM IST ಆ ಜೋಡಿ ಮದುವೆಯಾಗಿ 8 ತಿಂಗಳಷ್ಟೆ ಆಗಿತ್ತು. ಒಂದಷ್ಟು ದಿನ ಇಬ್ಬರು ಖುಷಿ ಖುಷಿಯಾಗಿ ಒಟ್ಟಿಗೆ ಸಂಸಾರ ಕೂಡ ನಡೆಸಿದ್ದರು. ಬಳಿಕ ಆದೇನಾಯ್ತೊ ಏನೋ ದಂಪತಿಗಳ ನಡುವೆ ವೈಮನಸ್ಸು ಉಂಟಾಗಿತ್ತು. ಇದೆ ವಿಚಾರಕ್ಕೆ ಬೇಸತ್ತ ಮಹಿಳೆ ಇಹಲೋಕ ತ್ಯಜಿಸಿದ್ದಾಳೆ. ಗಂಡ ಮನೆಯಲ್ಲಿದ್ದಾಗಲೇ ಪತ್ನಿ ಸೂಸೈಡ್! ಬೆಂಗಳೂರು: ಸಂಸಾರ (Family) ಅನ್ನೋದೂ ಹಳಿ ಮೇಲಿನ ರೈಲು (Train) ಇದ್ದಂತೆ. ಒಂದೇ ಒಂದು ಹಳಿ ತಪ್ಪಿದ್ರೂ ಅಲ್ಲಿ ಆಗೋದು ದುರಂತ.…
-

Darshan: ಗಂಡನಿಗಾಗಿ ವಿಜಯಲಕ್ಷ್ಮಿ ಬಿಗ್ ಪ್ಲಾನ್! ದರ್ಶನ್ ಪತ್ನಿ ಮುಂದಿನ ನಡೆ ಏನು? | renukaswamy case darshan treatment to be continued at home vijayalakshmi planning | | ACTPnews
Last Updated:Dec 18, 2024 10:29 AM IST Darshan: ನಟ ದರ್ಶನ್ ಅವರು ಡಿಸ್ಚಾರ್ಜ್ ಆದ್ಮೇಲೆ ಎಲ್ಲಿಗೆ ಹೋಗುತ್ತಾರೆ? ಪತ್ನಿ ವಿಜಯಲಕ್ಷ್ಮಿ ಅವರು ಗಂಡನಿಗಾಗಿ ಮಾಡಿರೋ ಪ್ಲಾನ್ ಏನು? ದರ್ಶನ್ ನಟ ದರ್ಶನ್ (Darshan) ಜೈಲಿನಿಂದ ಬೇಲ್ ಪಡೆದಿದ್ದರೂ ಸದ್ಯ ಅವರು ಮನೆಗೆ ಹೋಗಿಲ್ಲ. ಬಿಜಿಎಸ್ ಆಸ್ಪತ್ರೆಯಲ್ಲಿಯೇ (BGS Hospital) ನಟ ಚಿಕಿತ್ಸೆ ಪಡೆಯುತ್ತಿದ್ದಾರೆ. 2 ದಿನಗಳ ಚಿಕಿತ್ಸೆಯ ನಂತರ ದರ್ಶನ್ ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿತ್ತು. ಸದ್ಯ ಪತಿಗಾಗಿ ವಿಜಯಲಕ್ಷ್ಮಿ (Vijaylakshmi) ದರ್ಶನ್ ಅವರು…
-

Jayam Ravi: ಡಿವೋರ್ಸ್ ವಿವಾದದ ಮಧ್ಯೆಯೂ ಜಯಂ ರವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡ ಖುಷ್ಬೂ! ಆ ಮಾತು ಹೇಳಿದ್ಯಾಕೆ? | | ACTPnews
Last Updated:May 24, 2026 12:55 PM IST Jayam Ravi: ನಟ ಜಯಂ ರವಿ ದಾಂಪತ್ಯ ಕಲಹದ ನಡುವೆ ಖುಷ್ಬು ಸುಂದರ್ ಆರತಿ ರವಿ ಮತ್ತು ಮಕ್ಕಳ ಜೊತೆಗಿನ ಫೋಟೋ ಹಂಚಿ ಇದನ್ನು ನನ್ನ ಫ್ಯಾಮಿಲಿ ಎಂದು ಹೇಳಿ ಆರತಿಗೆ ಬೆಂಬಲ ಸೂಚಿಸಿದ್ದಾರೆ ಖುಷ್ಬೂ ಇತ್ತೀಚಿನ ಕೆಲ ದಿನಗಳಿಂದ ನಟ ರವಿ ಮೋಹನ್ ಎಂದೇ ಪರಿಚಿತರಾದ ನಟ ಜಯಂ ರವಿ (Jayam Ravi) ಅವರ ದಾಂಪತ್ಯ ಕಲಹದ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.…
Latest News
Search the Archives
Access over the years of investigative journalism and breaking reports
You May Have Missed












