Tag: ಪತನ
-

Rishab Shetty: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ರು; ಪತ್ನಿ ಮತ್ತು ಮಕ್ಕಳು ಸಾಥ್! | | ACTPnews
Last Updated:May 23, 2026 11:17 PM IST ರಿಷಬ್ ಶೆಟ್ರು ಫ್ಯಾಮಿಲಿ ಜೊತೆಗೆ ಹೈದರಾಬಾದ್ ಅಲ್ಲಿಯೇ ಕಾಣಿಸಿಕೊಂಡಿದ್ದಾರೆ. ರಾಕಿ ಭಾಯ್ ತರವೇ ಕಪ್ಪು ಬಣ್ಣದ ಮಾಸ್ಕ್ ಧರಿಸಿಕೊಂಡಿದ್ದಾರೆ. ಆದರೆ, ಪಾಪರಾಜಿಗಳ ಕ್ಯಾಮರಾ ಮುಂದೆ ಮಾಸ್ಕ್ ತೆಗೆದು ಸ್ಮೈಲ್ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ರಿಷಬ್ ಶೆಟ್ರು; ಪತ್ನಿ ಮತ್ತು ಮಕ್ಕಳು ಸಾಥ್! ಹೈದರಾಬಾದ್ (Hyderabad) ವಿಮಾನ ನಿಲ್ದಾಣದಲ್ಲಿ ರಿಷಬ್ ಶೆಟ್ರು (Rishab…
-

Maha Kumbh Mela 2025: ಕುಂಭಮೇಳದಲ್ಲಿ ಸ್ಟೀವ್ ಜಾಬ್ಸ್ ಪತ್ನಿ ಭಾಗಿ! ಆಧ್ಯಾತ್ಮಿಕತೆ ಹಾದಿಯಲ್ಲಿ ಸಾಗ್ತಿದ್ದಾರಾ ಲಾರೆನ್ ಪೊವೆಲ್ ಜಾಬ್ಸ್? | Steve Jobs wife Laurene Powell attends kumbh mela: Never been to such a crowded place | ಜ್ಯೋತಿಷ್ಯ | ACTPnews
Last Updated:Jan 15, 2025 1:16 PM IST Maha Kumbh Mela 2025: ಆಪಲ್ ಕಂಪನಿಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಕೂಡ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಕುಂಭಮೇಳದಲ್ಲಿ ಲಾರೆನ್ ಪೊವೆಲ್ ಜಾಬ್ಸ್ ಕುಂಭಮೇಳ (Kumbh Mela) ಕೇವಲ ಭಾರತೀಯರಿಗೆ (Indians0 ಮಾತ್ರವಲ್ಲ, ಪ್ರಪಂಚದ ಸಾಕಷ್ಟು ಮಂದಿಗೆ ಆಧ್ಯಾತ್ಮಿಕ ಕಾರ್ಯಕ್ರಮವಾಗಿದೆ. ಹಾಗಾಗಿ ಪ್ರಪಂಚದಾದ್ಯಂತ ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ಕುಂಭಮೇಳಕ್ಕೆ ಆಗಮಿಸುತ್ತಿದ್ದಾರೆ. ವಿಶೇಷವೆಂದರೆ…
-

Srividya Raj: ಖಂಡಿತ ನಾಶ ಮಾಡದೆ ಬಿಡುವುದಿಲ್ಲ, ಹುಷಾರಾಗಿರಿ! ಪೋಸ್ಟ್ ಹಂಚಿಕೊಂಡ ದಿಲೀಪ್ ರಾಜ್ ಪತ್ನಿ! | | ACTPnews
Last Updated:May 18, 2026 6:28 PM IST Srividya Raj: ನಟ ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ಪ್ರತೀ ಕ್ಷಣವೂ ಪತಿಯ ಯೋಚನೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ. ಹಾಗೆಯೇ ಪತಿಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನೀನು ಇಲ್ಲದೆ ನಾನು ಹೊಸ ಜೀವನ ಕಟ್ಟಿಕೊಳ್ಳುವೆ; ಆದರೆ ಮನಸ್ಸಿಗೆ ಶಾಂತಿನೇ ಇಲ್ವಲ್ಲ! ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ದಿಲೀಪ್ ರಾಜ್ ನಿಧನ ಹೊಂದಿ ಕೆಲ ದಿನಗಳಷ್ಟೆ ಕಳೆದಿದೆ. ಆದ್ರೆ ದಿಲೀಪ್ ರಾಜ್ ಇನ್ನಿಲ್ಲ ಎಂಬ ಕಹಿ ಸತ್ಯವನ್ನು…
-

Darshan: 8 ತಿಂಗಳ ಬಳಿಕ ಪತ್ನಿ, ಮಗನ ಕಂಡು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ದರ್ಶನ್! ವಿನೀಶ್ನ ಅಪ್ಪಿ ಹೇಳಿದ್ದೇನು? | | ACTPnews
Last Updated:May 19, 2026 4:25 PM IST Darshan: ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದರು. ಇದೀಗ ನಟ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ , ಮಗ ವಿನೀಶ್ ಹಾಗೂ ಮ್ಯಾನೇಜರ್ ನಾಗರಾಜ್ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ (Actor Darshan) ಅವರನ್ನು ಭೇಟಿ ಮಾಡಲು ಅವಕಾಶ…
Latest News
Search the Archives
Access over the years of investigative journalism and breaking reports
You May Have Missed












