Tag: ಕನನಡಗ
-

KL Rahul: ಐಪಿಎಲ್ನಲ್ಲಿ 14 ಕೋಟಿಗೆ ಸೇಲ್! ಆದ್ರೆ ಮಹರಾಜ ಟಿ20 ಲೀಗ್ನಲ್ಲಿ ಕನ್ನಡಿಗ ರಾಹುಲ್ ಅನ್ಸೋಲ್ಡ್! | ಕ್ರೀಡಾ ಸುದ್ದಿ | ACTPnews
Last Updated:Jun 05, 2026 4:18 PM IST ಶುಕ್ರವಾರ ನಡೆದ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಆಟಗಾರರ ಹರಾಜಿನಲ್ಲಿ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಮೂಲ ಬೆಲೆಗೆ ಬಿಡ್ ಆಗಲಿಲ್ಲ. ಕೆಎಲ್ ರಾಹುಲ್ ಕರ್ನಾಟಕದ ಪ್ರತಿಷ್ಠಿತ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 (Maharaja Trophy KSCA T20) ಆಟಗಾರರ ಹರಾಜಿನಲ್ಲಿ ಅಚ್ಚರಿಯೊಂದು ನಡೆದಿದೆ. ಭಾರತ (India) ದ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ (KL Rahul) ಅವರ ಮೂಲ ಬೆಲೆ ಕೇವಲ 2…
-

CSK: ಸ್ಟೀಫನ್ ಫ್ಲೆಮಿಂಗ್ ರಾಜೀನಾಮೆ ನೀಡುತ್ತಿದ್ದಂತೆ ಸಿಎಸ್ಕೆ ಕೋಚ್ ಹುದ್ದೆಗೆ ಕನ್ನಡಿಗ ನೇಮಕ? ಚೆನ್ನೈ ಪ್ಲಾನ್ ‘ಬಿ’ ಏನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 28, 2026 11:21 PM IST ಚೆನ್ನೈ ಸೂಪರ್ ಕಿಂಗ್ಸ್ ತಂಡವು 2026 ರ ಐಪಿಎಲ್ನಲ್ಲಿ ಎಂಟನೇ ಸ್ಥಾನ ಗಳಿಸಿತು. ಇದರೊಂದಿಗೆ ಸತತ ಮೂರನೇ ಸೀಸನ್ನಲ್ಲಿ ಚೆನ್ನೈ ತಂಡವು ಪ್ಲೇಆಫ್ ತಲುಪಲು ವಿಫಲವಾಯಿತು. ಐಪಿಎಲ್ 2023 ರಲ್ಲಿ ಟ್ರೋಫಿ ಗೆದ್ದಾಗಿನಿಂದ ಸಿಎಸ್ಕೆ ಸಂಕಷ್ಟದಲ್ಲಿದೆ. ಸ್ಟೀಫನ್ ಫ್ಲೆಮಿಂಗ್ ಐಪಿಎಲ್ (IPL) 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪ್ಲೇಆಫ್ (Playoff) ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಇದರೊಂದಿಗೆ ಸತತ ಮೂರನೇ ಸೀಸನ್ನಲ್ಲಿಯೂ ಸಿಎಸ್ಕೆ ತಂಡವು…
-

Retirement: ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ ಕನ್ನಡಿಗ; ಒಂದೇ ವಾರದೊಳಗೆ ಮೂವರು ಕ್ರಿಕೆಟಿಗರ ಕರಿಯರ್ ಅಂತ್ಯ! | ಕ್ರೀಡಾ ಸುದ್ದಿ | ACTPnews
Last Updated:May 28, 2026 8:49 PM IST ಕಳೆದ ಕೆಲವು ದಿನಗಳಲ್ಲಿ ಮೂವರು ಆಟಗಾರರು ಭಾರತೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಧಾರವನ್ನು ಮೊದಲು ತೆಗೆದುಕೊಂಡವರು ವಿಜಯ್ ಶಂಕರ್, ನಂತರ ಮುರುಗನ್ ಅಶ್ವಿನ್. ಈಗ ಕರ್ನಾಟಕದ ಆಟಗಾರ ನಿವೃತ್ತಿ ಘೋಷಣೆ ಮಾಡಿದ್ದಾರೆ. ಕೆ.ವಿ ಸಿದ್ಧಾರ್ಥ್ ಐಪಿಎಲ್ (IPL) 2026 ರ ನಡುವೆ ಭಾರತೀಯ (Indian) ಕ್ರಿಕೆಟ್ (Cricket) ನಿಂದ ಮೂರನೇ ನಿವೃತ್ತಿ (Retirement) ಘೋಷಣೆ ಆಗಿದೆ. ತಮಿಳುನಾಡಿನ ಆಲ್ರೌಂಡರ್ (All-rounder) ವಿಜಯ್ ಶಂಕರ್ (Vijay Shankar)…
-

Vaibhav Sooryavanshi: ವೈಭವ್ ಪ್ರತಿಭೆಯನ್ನು ಗುರುತಿಸಿದ್ದು ಕನ್ನಡಿಗ ದ್ರಾವಿಡ್ ಅಲ್ಲ! ಐಪಿಎಲ್ ಅಖಾಡಕ್ಕೆ ಸೂರ್ಯವಂಶಿ ಎಂಟ್ರಿ ಕೊಟ್ಟಿದ್ದೇಗೆ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 28, 2026 4:12 PM IST ರಾಜಸ್ಥಾನ ರಾಯಲ್ಸ್ ತಂಡದ ಹದಿಹರೆಯದ ಸೆನ್ಸೇಷನ್ ಮತ್ತು ಯೂನಿವರ್ಸಲ್ ಬೇಬಿ ಬಾಸ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಚರ್ಚೆ ಆಗುತ್ತಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವೈಭವ್ ಸೂರ್ಯವಂಶಿ ಉದಯೋನ್ಮುಖ (Emerging) ಕ್ರಿಕೆಟಿಗ (Cricketer) ವೈಭವ್ ಸೂರ್ಯವಂಶಿ (Vaibhav Sooryavanshi) ಇತ್ತೀಚಿನ ಸೆನ್ಸೇಷನ್ (Sensation). ಸೂರ್ಯವಂಶಿ ಕಳೆದ ವರ್ಷ ಮಾತ್ರವಲ್ಲದೆ, ಐಪಿಎಲ್ (IPL) 2026 ರಲ್ಲಿಯೂ…
-

Achievement: ಕೊಹ್ಲಿ ಪಕ್ಕ ಮಲೆನಾಡ ಕನ್ನಡಿಗ; ವಿರಾಟ್ಗೆ ಖಡಕ್ ಬೌಲಿಂಗ್ ಮಾಡಿದ ಈ ಹುಡುಗ ಯಾರು ಗೊತ್ತಾ? ಕುಗ್ರಾಮದಿಂದ ಕಿಂಗ್ ಕೊಹ್ಲಿವರೆಗೆ! | ಕ್ರೀಡಾ ಸುದ್ದಿ | ACTPnews
Last Updated:May 07, 2026 10:52 AM IST ಮಕ್ಕಿಗದ್ದೆಯ ನಾಗರಾಜ ಹೆಗಡೆ, ವಿರಾಟ್ ಕೊಹ್ಲಿ ಜೊತೆ Oakley Meta Sunglasses ಅಂತರಾಷ್ಟ್ರೀಯ ಜಾಹೀರಾತಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ, ಕರ್ನಾಟಕ ತಂಡದಲ್ಲಿ ಆಡೋದು ತಮ್ಮ ಗುರಿ ಎಂದು ಹೇಳಿದ್ದಾರೆ ನಾಗರಾಜ್ ಹೆಗಡೆ ಮಲೆನಾಡಿನ ಸಣ್ಣ ಊರಿನಿಂದ ಹೊರಟ ಒಬ್ಬ ಯುವಕ, ಕೋಟಿ ಮಂದಿ ಕನಸು ಕಾಣುವ ಜಾಗದಲ್ಲಿ ನಿಂತಿದ್ದಾನೆ! ಸಾಕ್ಷಾತ್ ವಿರಾಟ್ ಕೊಹ್ಲಿ (Virat Kohli) ಅವರ ಪಕ್ಕದಲ್ಲಿ! ಹೌದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ…
-

Achievement: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿ ಮಾಡಿದ ಕನ್ನಡಿಗ; ಗೋಕರ್ಣದ ʼಚಾಮಿʼ ಇಂದು ಅಮೆರಿಕಾದ ನಂ.1 ವಿಜ್ಞಾನಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 12:20 PM IST ಡಾ. ನಾರಾಯಣ ಚಾಮಿ ಹೊಸ್ಮನೆ Research.com 2026 ರ್ಯಾಂಕಿಂಗ್ ನಲ್ಲಿ ರಸಾಯನ ಶಾಸ್ತ್ರ ವಿಭಾಗದ ಅಮೆರಿಕಾದ ಶ್ರೇಷ್ಠ ವಿಜ್ಞಾನಿ, BNCT ಸಂಶೋಧನೆ, Humboldt Research Award ವಿಜೇತ ಡಾ. ನಾರಾಯಣ ಹೊಸ್ಮನೆ ಬೆಂಗಳೂರು: ರಥಬೀದಿಯ ಸಣ್ಣ ಮನೆಯಲ್ಲಿ ಬಡತನದ ನಡುವೆ ಬೆಳೆದ ಹುಡುಗ, ಇಂದು ಅಮೆರಿಕಾದ ಶ್ರೇಷ್ಠ ವಿಜ್ಞಾನಿ! ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಗೋಕರ್ಣದ ರಥಬೀದಿ ಮೂಲದ ಡಾ. ನಾರಾಯಣ ಸದಾಶಿವ ಹೊಸ್ಮನೆಅವರು Academic…
-

KKR vs MI: ಕೆಕೆಆರ್ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿದ ಕನ್ನಡಿಗ! ಮುಂಬೈಗೆ ಮತ್ತೊಂದು ಹೀನಾಯ ಸೋಲು | ಕ್ರೀಡಾ ಸುದ್ದಿ | ACTPnews
Last Updated:May 21, 2026 12:34 AM IST ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ಗಳಿಂದ ಜಯಗಳಿಸಿತು. ಈ ಗೆಲುವು ಕೆಕೆಆರ್ ತಂಡವನ್ನು ಪ್ಲೇಆಫ್ ರೇಸ್ನಲ್ಲಿ ಉಳಿಸಿಕೊಂಡಿದೆ. ಮನೀಶ್ ಪಾಂಡೆ ಐಪಿಎಲ್ 2026 ರ 65ನೇ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಈಡನ್ ಗಾರ್ಡನ್ಸ್ನಲ್ಲಿ ನಡೆಯಿತು. ಕೆಕೆಆರ್ ಮುಂಬೈ ತಂಡವನ್ನು ತಮ್ಮ ತವರು ಮೈದಾನದಲ್ಲಿ 4 ವಿಕೆಟ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಕೆಕೆಆರ್ ಪ್ಲೇಆಫ್ ರೇಸ್ನಲ್ಲಿ ಉಳಿದಿದೆ.…
Latest News
Search the Archives
Access over the years of investigative journalism and breaking reports
You May Have Missed












