Tag: ಕಟ
-

Success Story: ಅಂಗೈ ಅಗಲದ ಸಮೋಸಾ ತಂದುಕೊಡ್ತು 45 ಕೋಟಿ; ಮನೆ-ಮಠ ಮಾರಿ ಗಂಡ-ಹೆಂಡತಿ ಮಾಡಿದ್ದೇನು ಗೊತ್ತಾ? | ವ್ಯಾಪಾರ ಸುದ್ದಿ | ACTPnews
Last Updated:Jun 01, 2026 6:44 PM IST ಬಯೋಟೆಕ್ ಸಂಶೋಧಕರು ನಿಧಿ ಮತ್ತು ಶಿಖರ್ ವೀರ್ ಸಿಂಗ್ ಉದ್ಯೋಗ ತ್ಯಜಿಸಿ ಮನೆ ಮಾರಾಟ ಮಾಡಿ ಆರಂಭಿಸಿದ ಸಮೋಸಾ ಸಿಂಗ್ ಇಂದು 8 ನಗರಗಳಲ್ಲಿ ದಿನಕ್ಕೆ 50 ಸಾವಿರ ಸಮೋಸಾ ಮಾರಾಟ, ಮೌಲ್ಯ 45 ಕೋಟಿ ಸಂತಸಕ್ಕೆ ಸಮೋಸಾನೇ ಕಾರಣ! ಬೆಂಗಳೂರು: ಅಂಗೈ ಅಗಲದ ಕುರುಕುಲು ತಿಂಡಿಯೊಂದು (Snacks) 50 ಕೋಟಿ ದುಡ್ಡು ತರುತ್ತಿದೆ ಎಂದರೆ ನಂಬುತ್ತೀರಾ? ಇದು ಅಂತಹುದೇ ಊಹೆಗೂ ನಿಲುಕಲಾರದ ಕಥೆ; ಕಲಿತದ್ದು ಪಕ್ಕಾ…
-

LPG Cylinder Rules: ಜೂನ್ 1ರಿಂದ ಅಡುಗೆ ಮನೆಗೆ ಹೊಸ ಶಾಕ್; ಅದೊಂದು ಕೆಲಸ ಮಾಡಿದ್ದರೆ, ನಿಮ್ಮ ಸಿಲಿಂಡರ್ ಕನೆಕ್ಷನ್ ಕಟ್! | ವ್ಯಾಪಾರ ಸುದ್ದಿ | ACTPnews
Last Updated:May 31, 2026 11:12 PM IST LPG Cylinder Rules: ದೇಶಾದ್ಯಂತ ಕೋಟ್ಯಂತರ ಮನೆಗಳ ಅಡುಗೆಮನೆಗೆ ಸಂಬಂಧಿಸಿದಂತೆ ಜೂನ್ 1 ರಿಂದ ಅತ್ಯಂತ ಪ್ರಮುಖ ನಿಯಮಗಳು ಜಾರಿಗೆ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ(Social Media) ಜೂನ್ 1 ರಿಂದ ಗ್ಯಾಸ್ ಸಿಲಿಂಡರ್ ಬಂದ್ ಎಂಬ ಸುದ್ದಿಗಳು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮತ್ತು ಆತಂಕ ಮೂಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬೆಂಗಳೂರು: ದೇಶಾದ್ಯಂತ ಕೋಟ್ಯಂತರ ಮನೆಗಳ ಅಡುಗೆಮನೆಗೆ ಸಂಬಂಧಿಸಿದಂತೆ…
-

IPL 2026: 19ನೇ ಆವೃತ್ತಿಯಲ್ಲಿ ಕೋಟಿ ಕೋಟಿ ಪಡೆದೂ ಫ್ಲಾಪ್ ಆದ 5 ಸ್ಟಾರ್ ಪ್ಲೇಯರ್ಸ್ ಇವರು | ಕ್ರೀಡಾ ಸುದ್ದಿ | ACTPnews
Last Updated:May 30, 2026 8:23 PM IST ಹರಾಜು ಮತ್ತು ರಿಟೆನ್ಷನ್ ಮೂಲಕ ಕೋಟ್ಯಂತರ ರೂಪಾಯಿ ಗಳಿಸಿದರೂ, ಮೈದಾನದಲ್ಲಿ ತಮ್ಮ ಕಳಪೆ ಪ್ರದರ್ಶನದಿಂದ ತಮ್ಮ ಫ್ರಾಂಚೈಸಿಗಳ ಭರವಸೆಯನ್ನು ಹುಸಿಗೊಳಿಸಿದ ಐದು ಪ್ರಮುಖ ಆಟಗಾರರ ಪ್ರದರ್ಶನಗಳನ್ನ ಈ ಸುದ್ದಿಯಲ್ಲಿ ತಿಳಿಯೋಣ. ರಿಷಭ ಪಂತ್ 2026ರ ಐಪಿಎಲ್ ಸೀಸನ್ (IPL 2026) ಅಂತ್ಯಕ್ಕೆ ಕೇವಲ ಒಂದು ಪಂದ್ಯ ಬಾಕಿ ಉಳಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ (RCB vs GT) ಪ್ಲೇಆಫ್ಗೆ (Playoff) ಫೈನಲ್ ಪಂದ್ಯದಲ್ಲಿ…
-

Madhuri Dixit: ರುಕ್ಮಿಣಿ ವಸಂತ್ ಬಳಿಕ ಧಕ್ ಧಕ್ ಬೆಡಗಿಗೂ AI ಕಾಟ! ಮಾಧುರಿ ದೀಕ್ಷಿತ್ ವಿಡಿಯೋ ಫುಲ್ ವೈರಲ್ | | ACTPnews
Last Updated:May 29, 2026 3:48 PM IST Madhuri Dixit: ರಶ್ಮಿಕಾ ಮಂದಣ್ಣ ರುಕ್ಮಿಣಿ ವಸಂತ್ ಬಳಿಕ ಇದೀಗ ಹೆಸರಾಂತ ನಟಿ ಮಾಧುರಿ ದೀಕ್ಷಿತ್ (Madhuri Dixit) ಕೂಡ ಡೀಪ್ಫೇಕ್ ವಿವಾದಕ್ಕೆ ಒಳಗಾಗಿದ್ದಾರೆ. ನಟಿ ಮಾಧುರಿ ದೀಕ್ಷಿತ್ ಕೃತಕ ಬುದ್ಧಿಮತ್ತೆಯ (Artificial Intelligence) ಯುಗದಲ್ಲಿ ಮಾಹಿತಿ ವೇಗವಾಗಿ ಹರಡುವುದರ ಜೊತೆಗೆ ತಪ್ಪುಮಾಹಿತಿ ಮತ್ತು ಡಿಜಿಟಲ್ ಮ್ಯಾನಿಪ್ಯುಲೇಶನ್ ಕೂಡ ಹೆಚ್ಚಾಗಿದೆ. ಒಂದು ಚಿತ್ರ, ಒಂದು ವಿಡಿಯೋ ಅಥವಾ ಕೆಲವೇ ಸೆಕೆಂಡಿನ ಕ್ಲಿಪ್ ಕೂಡ ಜನರ ಮನಸ್ಸಿನಲ್ಲಿ ತಪ್ಪು…
-

Shocking News: ₹2 ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಗಂಡನನ್ನೇ ಮುಗಿಸಿ ಅಪಘಾತದ ಕಥೆ ಕಟ್ಟಿದ ಮಹಿಳೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 12:49 PM IST ಗಂಡನ ಹೆಸರಲ್ಲಿದ್ದ ವಿಮಾ ಹಣವನ್ನು ಪಡೆಯಲು ಮತ್ತು ವಿವಾಹೇತರ ಸಂಬಂಧದಲ್ಲಿದ್ದ ತನ್ನ ಗೆಳೆಯನ ಜೊತೆ ಬದುಕಲು ಭಾರತಿ ಮತ್ತು ಆಕೆಯ ಪ್ರಿಯಕರ ಈ ಕೊಲೆಗೆ ಸಂಚು ರೂಪಿಸಿದ್ದರು. ಪೊಲೀಸ್ ತನಿಖೆಯಲ್ಲಿ ಭಾರತಿ ಮತ್ತು ಸುರೇಂದರ್ ಕುಮಾರ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಆಕೆಯ ಗಂಡ ಮತ್ತು ಆತನ ಹೆಸರಿನಲ್ಲಿದ್ದ 2 ಕೋಟಿ ರೂಪಾಯಿ ವಿಮಾ ಹಣವನ್ನು ಪಡೆಯಲು ಕೊಲ್ಲಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. News18 ಮಂಚೇರಿಯಲ್: ಮಹಿಳೆಯೊಬ್ಬಳು ವಿಮಾ…
-

ಟಾಟಾ ಗ್ರೂಪ್ನ 7000 ಕೋಟಿ ಆಫರ್ ರಿಜೆಕ್ಟ್ ಮಾಡಿದ ಮಹಿಳೆ! ಯಾರು ಗೊತ್ತಾ ಈ ಜಯಂತಿ ಚೌಹಾಣ್? | Meet Woman Who Rejected Ratan Tata’s Rs. 7000 Crore Offer, Built Rs. 2300 Crore Company | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ರತನ್ ಟಾಟಾ ಟಾಟಾ ಗ್ರೂಪ್ ಆಫರ್ ರಿಜೆಕ್ಟ್ ಮಾಡಿದ ಜಯಂತಿ ಚೌಹಾಣ್ ಇಲ್ಲಿ ನಾವು ಮಾತಾಡ್ತಿರೋದು ಬೇರೆ ಯಾರು ಅಲ್ಲ, ʻಬಿಸ್ಲೇರಿ’ ನೀರು ಬಾಟಲಿ ಕಂಪನಿಯ ಮುಖ್ಯಸ್ಥ ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಬಗ್ಗೆ. ಪ್ರಸ್ತುತ ರಮೇಶ್ ಮತ್ತು ಜೈನಾಬ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಅವರು ಐಕಾನಿಕ್ ಬಾಟಲ್ ವಾಟರ್ ಬ್ರ್ಯಾಂಡ್ ‘ಬಿಸ್ಲೇರಿ’ ಉಪಾಧ್ಯಕ್ಷರಾಗಿದ್ದಾರೆ. ಬ್ರ್ಯಾಂಡ್ನ ಬೆಳವಣಿಗೆ ಮತ್ತು ನಾವೀನ್ಯತೆಗೆ ಚಾಲನೆ ನೀಡುವಲ್ಲಿ ಜಯಂತಿ ಅತಿದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಟಾಟಾ ಮತ್ತು…
-

Nirmala Seetharaman: ಪೆಟ್ರೋಲ್-ಡೀಸೆಲ್ನ ಅಬಕಾರಿ ಸುಂಕ ಕಡಿಮೆ ಮಾಡಿದ್ರೆ ₹1 ಲಕ್ಷ ಕೋಟಿ ಆದಾಯ ನಷ್ಟ; ನಿರ್ಮಲಾ ಸೀತಾರಾಮನ್ | ವ್ಯಾಪಾರ ಸುದ್ದಿ | ACTPnews
ಇಂಧನ ಬೆಲೆಗಳು ಇಂದು ಮತ್ತೆ ನಾಲ್ಕನೇ ಬಾರಿಗೆ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ನ 37 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿಯವರ ಪರಹಿತಚಿಂತನೆಯ ಮನವಿಗಳನ್ನು ಅನುಸರಿಸಿ ನಾಯ್ಸೇಯರ್ಗಳು ಮುಂದಿಡುತ್ತಿರುವ ‘ನಿರಾಶಾವಾದಿ ನಿರೂಪಣೆ’ ಎಂದು ಬಣ್ಣಿಸಿರುವುದನ್ನು ಟೀಕಿಸಿದರು. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಅಗತ್ಯವಿದೆ, ಆದರೆ ಭಾರತವು ಭಯ ಹುಟ್ಟಿಸುವ ಪ್ರಚಾರವನ್ನು ಸಹಿಸಲು ಸಾಧ್ಯವಿಲ್ಲ, ಮಾತು ಮತ್ತು ಕಾರ್ಯಗಳ ಮೂಲಕ ನಾಗರಿಕರಲ್ಲಿ…
-

Bengaluru Flyover: ಬೆಂಗಳೂರಿನ ಪ್ರಮುಖ ಫ್ಲೈಓವರ್ ಕೆಡವಲು ಸಿದ್ಧತೆ; ₹436 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 8:55 AM IST ಬೆಂಗಳೂರು ಐಒಸಿ ಜಂಕ್ಷನ್ ಹಳೆಯ ಫ್ಲೈಓವರ್ ತೆರವು, ಬಿ ಸ್ಮೈಲ್ ನಿಂದ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಸಿದ್ಧತೆ. ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಸಂಪರ್ಕ ಸುಧಾರಣೆ, ತಾತ್ಕಾಲಿಕ ಟ್ರಾಫಿಕ್ ದಟ್ಟಣೆ ನಿರೀಕ್ಷೆ ಮಾಡಲಾಗಿದೆ. News18 ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Silicon City Bengaluru) ಟ್ರಾಫಿಕ್ ಸಮಸ್ಯೆ (Traffic Problem) ಕಡಿಮೆ ಮಾಡಲು, ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ನಗರದ ಪ್ರಮುಖ ಮೇಲ್ಸೇತುವೆಯನ್ನು ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.…
-

Celebrity Taxpayers: ಅತ್ಯಧಿಕ ತೆರಿಗೆ ಪಾವತಿಸಿದ ಸೆಲೆಬ್ರಿಟಿ! ಬರೋಬ್ಬರಿ 92 ಕೋಟಿ ರೂ. ಟ್ಯಾಕ್ಸ್ ಕಟ್ಟಿದ ನಟ | India s biggest celebrity taxpayer paid 92 crore rs tax in 2024 | | ACTPnews
ಸಿನೆಮಾ ಸೆಲೆಬ್ರಿಟಿಗಳು ಸಹ ತಮ್ಮ ಗಳಿಕೆಯಲ್ಲಿ ದೊಡ್ಡ ಪ್ರಮಾಣದ ಮೊತ್ತದ ತೆರಿಗೆಯನ್ನು ಪಾವತಿಸುತ್ತಾರೆ ಮತ್ತು ತೆರಿಗೆ ಪಾವತಿಸುವುದರಲ್ಲಿ ಇವರು ದೊಡ್ಡ ದೊಡ್ಡ ಉದ್ಯಮಿಗಳಿಗೆ ಪ್ರತಿಸ್ಪರ್ಧಿಯಾಗಿ ಹೊರ ಹೊಮ್ಮಬಹುದು. ಸಾಧಾರಣವಾಗಿ ನಮಗೆಲ್ಲಾ ನಮ್ಮ ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಬನ್ನಿ ಹಾಗಾದರೆ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು ಅಂತ ತಿಳಿದುಕೊಂಡು ಬರೋಣ. ಭಾರತದಲ್ಲಿ, ಟಾಪ್ ಚಲನಚಿತ್ರ ತಾರೆಯರು ಮತ್ತು ಕ್ರೀಡಾ ಐಕಾನ್ಗಳು ಕೋಟಿಗಟ್ಟಲೆ ಹಣವನ್ನು…
-

OTT: ಒಟಿಟಿಗೆ ಬರ್ತಿದೆ ಕಾರಾ, ಕನ್ನಡದಲ್ಲೂ ನೋಡ್ಬಹುದು ಧನುಷ್ನ 50 ಕೋಟಿ ಸಿನಿಮಾ ’ Dhanush Mamitha Baiju Kara movie enters to ott complete details inside | | ACTPnews
ಧನುಷ್ ಮತ್ತು ಮಮಿತಾ ಬೈಜು ನಟಿಸಿದ ತಮಿಳು ಸಿನಿಮಾ ಕಾರಾ ಏಪ್ರಿಲ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಿಘ್ನೇಶ್ ರಾಜಾ ನಿರ್ದೇಶಿಸಿದ ಈ ಚಿತ್ರವು ತನ್ನ ಥಿಯೇಟರ್ ಪ್ರದರ್ಶನದ ಸಮಯದಲ್ಲಿ ವಿಶ್ವಾದ್ಯಂತ ₹50 ಕೋಟಿಗೂ ಹೆಚ್ಚು ಗಳಿಸಿದೆ ಎಂದು ವರದಿಯಾಗಿದೆ. ಮೇ 28ರಿಂದ ಒಟಿಟಿಯಲ್ಲಿ ಈಗ, ಬಿಡುಗಡೆಯಾದ ಕೆಲವೇ ವಾರಗಳ ನಂತರ, ಚಿತ್ರವು ಅದರ OTT ಪ್ರೀಮಿಯರ್ಗೆ ಸಿದ್ಧವಾಗಿದೆ. ಪ್ಲಾಟ್ಫಾರ್ಮ್ ಲಿಸ್ಟ್ ಪ್ರಕಾರ, ಕಾರಾ ಮೇ 28 ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸುತ್ತದೆ. ಚಿತ್ರ ತಂಡ ಅಥವಾ…
Latest News
Search the Archives
Access over the years of investigative journalism and breaking reports
You May Have Missed












