Tag: ಏನ
-

Kichcha Sudeepa: ಮ್ಯಾಂಗೋ ಪಚ್ಚ ಸಂಚಿತ್ ಕಟೌಟ್ ಯಾಕೆ ಹಾಕಿಲ್ಲ? ಕಿಚ್ಚ ಹೇಳಿದ ಆ ಫ್ಯಾಕ್ಟ್ ಏನು ಗೊತ್ತಾ? | | ACTPnews
ಕಟೌಟ್ ಯಾಕ್ ಇಲ್ಲ… ಮ್ಯಾಂಗೋ ಪಚ್ಚ ಚಿತ್ರದ ಮೂಲಕ ಸಂಜಿತ್ ಸಂಜೀವ್ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಈ ಚಿತ್ರದ ಪ್ರಚಾರ ಕೂಡ ಚೆನ್ನಾಗಿಯೇ ಆಗಿದೆ. ಸುದೀಪ್ ಫ್ಯಾನ್ಸ್ ಅಂತ ತುಂಬಾನೆ ಚೆನ್ನಾಗಿಯೇ ವೆಲ್ ಕಮ್ ಮಾಡಿದ್ದಾರೆ. ಕಟೌಟ್ ಯಾಕ್ ಇಲ್ಲ… (ಚಿತ್ರ ಕೃಪೆ: ಸಿನಿ ಜರ್ನಿ ಇನ್ಸ್ಟಾಗ್ರಾಮ್) ಈ ಚಿತ್ರದ ಇನ್ನೂ ಒಂದು ವಿಚಾರ ಗಮನಿಸಬಹುದು. ಹೌದು, ಈ ಚಿತ್ರ ಎಲ್ಲಿ ರಿಲೀಸ್ ಆಗಿದಿಯೋ ಅಲ್ಲಿ ಎಲ್ಲೂ ಕಟೌಟ್ ಇಲ್ಲ. ಅದರ ಬದಲು ಕನ್ನಡ ಇಂಡಸ್ಟ್ರಿಯ ಎಲ್ಲ ಕಲಾವಿದರು…
-

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು? | | ACTPnews
Last Updated:Jun 04, 2026 2:01 PM IST Adah Sharma: ಕನ್ನಡದ ರಣ ವಿಕ್ರಮ ಸಿನಿಮಾದ ಮೂಲಕ ಕನ್ನಡ ಸಿನಿಪ್ರೇಮಿಗಳಿಗೂ ಪರಿಚಿತರಾದ ಅದಾ ಶರ್ಮಾ (Adah Sharma) , ಇತ್ತೀಚಿನ ವರ್ಷಗಳಲ್ಲಿ ದಿ ಕೇರಳ ಸ್ಟೋರಿ ಚಿತ್ರದ ಮೂಲಕ ದೇಶದಾದ್ಯಂತ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಅವರು, ಇದೀಗ ಹಂಚಿಕೊಂಡಿರುವ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ. ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣಗಳ (Social Media) ಯುಗದಲ್ಲಿ ಸೆಲೆಬ್ರಿಟಿಗಳ ಒಂದೇ…
-

Peddi Movie: ಪೆದ್ದಿ ಕತೆ ಕೇಳಿದ್ಮೇಲೆ ಏನೂ ಬದಲಾವಣೆ ಹೇಳಬಾರದಪ್ಪ; ದೇವರ ಮೊರೆ ಹೋಗಿದ್ದ ಡೈರೆಕ್ಟರ್! | | ACTPnews
Last Updated:Jun 03, 2026 10:54 PM IST ರಾಮ್ ಚರಣ್ ಅವರು ಕತೆಯನ್ನ ಒಂದೇ ಏಟಿಗೆ ಒಪ್ಪಿಕೊಳ್ಳಬೇಕು. ಯಾವುದೇ ಬದಲಾವಣೆ ಹೇಳಬಾರದು. ಕತೆ ಹೇಗಿದೆಯೋ ಃಹಾಗೆ ಒಪ್ಪಿಕೊಳ್ಳಬೇಕು. ಹೀಗೆ ಡೈರೆಕ್ಟರ್ ಬುಚಿ ಬಾಬು ಸನಾ ದೇವರಲ್ಲಿ ಬೇಡಿಕೊಂಡಿದ್ದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ. ಪೆದ್ದಿ ಕತೆ ಕೇಳಿದ್ಮೇಲೆ ಏನೂ ಬದಲಾವಣೆ ಹೇಳಬಾರದಪ್ಪ; ದೇವರ ಮೊರೆ ಹೋಗಿದ್ದ ಡೈರೆಕ್ಟರ್! ಡೈರೆಕ್ಟರ್ ಬುಚಿ ಬಾಬು ಸನಾ (Buchi Babu Sana) ಆ ದಿನ ದೇವಸ್ಥಾನಲ್ಲಿ ಕುಳಿತಿದ್ದರು. ಅವರಿಗೆ ಒಂದು…
-

Taapsee Pannu: ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡಲಿ? ಜನರನ್ನೇ ಕೇಳಿದ ತಾಪ್ಸಿ ಪನ್ನು! | | ACTPnews
Last Updated:Jun 03, 2026 10:57 PM IST ಬಾಲಿವುಡ್ ನಟಿ ತಾಪ್ಸಿ ಪನ್ನು ಗೊಂದಲದಲ್ಲಿಯೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಏನು ಪೋಸ್ಟ್ ಮಾಡಲಿ ಅಂತಲೂ ಕೇಳಿದ್ದಾರೆ. ಆದರೆ, ಇದನ್ನ ಯಾಕೆ ಕೇಳಿದರು? ಇವರಿಗೆ ಕೆಲಸ ಇಲ್ವೇ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ. ಸೋಷಿಯಲ್ ಮೀಡಿಯಾಲ್ಲಿ ನಾನು ಏನು ಪೋಸ್ಟ್ ಮಾಡಲಿ? ಜನರನ್ನೆ ಕೇಳಿದ ತಾಪ್ಸಿ ಪನ್ನು! ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ಕನ್ಫ್ಯೂಸನ್ (Confusion) ಅಲ್ಲಿಯೇ ಇದ್ದಾರೆ. ತಮ್ಮ…
-

Shiva Rajkumar: ಶಿವಣ್ಣನ 4ನೇ ತಮಿಳು ಚಿತ್ರದ ಫಸ್ಟ್ ಶಾಟ್ ಏನು? ಫೋಟೋ ವೈರಲ್! | | ACTPnews
Last Updated:Jun 02, 2026 4:10 PM IST ಶಿವರಾಜ್ ಕುಮಾರ್ ಅಭಿನಯದ 4 ನೇ ತಮಿಳು ಸಿನಿಮಾದ ಶೂಟಿಂಗ್ ಶುರು ಆಗಿದೆ. ಈ ಚಿತ್ರದ ಮೊದಲ ಶಾಟ್ನ ಒಂದು ಫೋಟೋ ಹೊರ ಬಂದಿದೆ. ಇದು ಇಡೀ ಚಿತ್ರದ ಒಂದು ಚಿತ್ರಣ ಕಟ್ಟಿಕೊಡುತ್ತದೆ. ಇದರ ವಿವರ ಮುಂದೆ ಇದೆ ಓದಿ. ಶಿವಣ್ಣನ 4 ನೇ ತಮಿಳು ಚಿತ್ರದ ಫಸ್ಟ್ ಶಾಟ್ ಏನ್ ಗೊತ್ತಾ? ಫೋಟೋ ವೈರಲ್! ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಅಭಿನಯದ 4…
-

Shiva Rajkumar: ಟೂರಿಸ್ಟ್ ಫ್ಯಾಮಿಲಿ ಅಬಿಶಾನ್ ಜೀವಿಂತ್ ಜೊತೆಗೆ ಶಿವಣ್ಣನ ಸಿನಿಮಾ; ಇಲ್ಲಿ ರೋಲ್ ಏನ್ ಗೊತ್ತಾ? | | ACTPnews
ಶಿವಣ್ಣನ ತಮಿಳು ಸಿನಿಮಾ ನವ ನಿರ್ದೇಶಕ ಅಬಿಶಾನ್ ಜೀವಿಂತ್ ಈ ಚಿತ್ರದಲ್ಲಿ ನಾಯಕರಾಗಿದ್ದಾರೆ. ಆದರೆ, ಈ ಚಿತ್ರದಲ್ಲಿ ಇವರು ಆ್ಯಕ್ಟಿಂಗ್ ಮಾತ್ರ ಮಾಡುತ್ತಿದ್ದಾರೆ. ಗೌತಮ್ ಶಿವರಾಮನ್ ಈ ಚಿತ್ರನ್ನ ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣನ ತಮಿಳು ಸಿನಿಮಾ (ಚಿತ್ರ ಕೃಪೆ: ಡ್ರಾಮಾ ಕಂಪನಿ ಇನ್ಸ್ಟಾಗ್ರಾಮ್) ಡ್ರಾಮಾ ಕಂಪನಿ ಈ ಚಿತ್ರವನ್ನ ನಿರ್ಮಿಸುತ್ತಿದೆ. ಸದ್ಯಕ್ಕೆ ಪ್ರೊಡಕ್ಷನ್ -1 ಅಂತಲೇ ಹೆಸರಿಟ್ಟಿದ್ದಾರೆ. ಚೆನ್ನೈ ಅಲ್ಲಿಯೇ ಈ ಚಿತ್ರ ಲಾಂಚ್ ಕೂಡ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ…
-

Shiva Rajkumar: ಪೆದ್ದಿ ಚಿತ್ರ ಬಿಡಲು ಶಿವಣ್ಣ ರೆಡಿ ಆಗಿದ್ದರು! ಅದಕ್ಕೆ ಕಾರಣ ಏನು ಗೊತ್ತಾ? | | ACTPnews
ಪೆದ್ದಿ ಬಿಡಲು ರೆಡಿ ಆಗಿದ್ದೆ… ಪೆದ್ದಿ ಚಿತ್ರದ ಕತೆಯನ್ನ ಬುಚಿ ಬಾಬು ಸನಾ ಹೇಳಿದರು. ಈ ಕತೆ ಕೇಳಿದಾಕ್ಷಣ ಇಷ್ಟ ಆಯಿತು. ಚಿತ್ರದ ಗೌರ್ ನಾಯ್ಡು ಪಾತ್ರ ಮಾಡಲು ಒಪ್ಪಿಗೆಯನ್ನು ಕೊಟ್ಟು ಬಿಟ್ಟೆ. ನಾನು ಚಿತ್ರ ಬಿಡಲು ನಿರ್ಧರಿಸಿದ್ದೆ ಕತೆ ಕೇಳಿದ ದಿನವೇ ರಾಮ್ ಚರಣ್ ಜೊತೆಗೂ ಮಾತನಾಡಿದೆ. ಅದಾದ್ಮೇಲೆ ನನಗೆ ಕ್ಯಾನ್ಸರ್ ಇರೋ ವಿಷಯ ತಿಳಿಯಿತು. ಇದರ ಚಿಕಿತ್ಸೆಗಾಗಿ ಅಮೆರಿಕಾ ದೇಶಕ್ಕೆ ಹೋಗುವ ಅವಶ್ಯಕತೆನೂ ಇತ್ತು. ಅದನ್ನ ಚಿತ್ರ ತಂಡಕ್ಕೂ ಹೇಳಿದೆ. ಕ್ಯಾನ್ಸಲ್ ಮಾಡೋಣವೇ ಚಿತ್ರದ…
-

Supreme Court: ನೀಟ್ ಪೇಪರ್ ಲೀಕ್ ರಹಸ್ಯ; ಎನ್ಟಿಎಗೆ ಸುಪ್ರೀಂ ಛಾಟಿ! ಕೋರ್ಟ್ ಕೊಟ್ಟ ಖಡಕ್ ಎಚ್ಚರಿಕೆ ಏನು ಗೊತ್ತಾ? | | ACTPnews
Last Updated:May 29, 2026 5:22 PM IST Supreme Court: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ (Paper Leak Case) ಸಂಬಂಧಿಸಿದಂತೆ ಭಾರತದ ಸುಪ್ರೀಂ ಕೋರ್ಟ್ (Supreme Court) ಕೇಂದ್ರ…
-

CSK: ಸ್ಟೀಫನ್ ಫ್ಲೆಮಿಂಗ್ ರಾಜೀನಾಮೆ ನೀಡುತ್ತಿದ್ದಂತೆ ಸಿಎಸ್ಕೆ ಕೋಚ್ ಹುದ್ದೆಗೆ ಕನ್ನಡಿಗ ನೇಮಕ? ಚೆನ್ನೈ ಪ್ಲಾನ್ ‘ಬಿ’ ಏನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 28, 2026 11:21 PM IST ಚೆನ್ನೈ ಸೂಪರ್ ಕಿಂಗ್ಸ್ ತಂಡವು 2026 ರ ಐಪಿಎಲ್ನಲ್ಲಿ ಎಂಟನೇ ಸ್ಥಾನ ಗಳಿಸಿತು. ಇದರೊಂದಿಗೆ ಸತತ ಮೂರನೇ ಸೀಸನ್ನಲ್ಲಿ ಚೆನ್ನೈ ತಂಡವು ಪ್ಲೇಆಫ್ ತಲುಪಲು ವಿಫಲವಾಯಿತು. ಐಪಿಎಲ್ 2023 ರಲ್ಲಿ ಟ್ರೋಫಿ ಗೆದ್ದಾಗಿನಿಂದ ಸಿಎಸ್ಕೆ ಸಂಕಷ್ಟದಲ್ಲಿದೆ. ಸ್ಟೀಫನ್ ಫ್ಲೆಮಿಂಗ್ ಐಪಿಎಲ್ (IPL) 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪ್ಲೇಆಫ್ (Playoff) ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಇದರೊಂದಿಗೆ ಸತತ ಮೂರನೇ ಸೀಸನ್ನಲ್ಲಿಯೂ ಸಿಎಸ್ಕೆ ತಂಡವು…
Latest News
Search the Archives
Access over the years of investigative journalism and breaking reports
You May Have Missed













