Tag: ಈ
-

ತುಪ್ಪಕ್ಕೆ ಕಾಳು ಮೆಣಸಿನ ಪುಡಿ ಮಿಕ್ಸ್ ತಿನ್ನಿ; ಈ ಎಲ್ಲಾ ರೋಗಗಳಿಗೂ ಗುಡ್ ಬೈ ಹೇಳಿ! | ಲೈಫ್ಸ್ಟೈಲ್ | ACTPnews
Last Updated:Dec 08, 2024 2:25 PM IST ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಸಹ ತುಪ್ಪ ಬಳಸಲಾಗುತ್ತದೆ. ಬೆಳಗಿನ ಸಮಯದ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇವಿಸಿದರೆ ಹಲವು ಆರೋಗ್ಯ ಲಾಭಗಳು ಸಿಗುತ್ತವೆ News18 ಸಾಂಬಾರು ಪದಾರ್ಥಗಳ ರಾಜ ಎಂದು ಕರೆಯಲಾಗುವ ಕರಿಮೆಣಸು (Papper) ಎಲ್ಲರ ಅಡುಗೆ ಮನೆಯಲ್ಲೂ ಕಾಣಸಿಗುತ್ತದೆ. ಕರಿಮೆಣಸು ಆಹಾರಕ್ಕೆ ಪರಿಮಳವನ್ನು ನೀಡುವುದಷ್ಟೇ ಅಲ್ಲದೇ ದೇಹಕ್ಕೆ…
-

IPL 2026: ಇದೇ ಅಲ್ವಾ ಟ್ವಿಸ್ಟ್ ಅಂದ್ರೆ! ಚೆನ್ನೈ ವಿರುದ್ಧ ಹೈದರಾಬಾದ್ ಗೆದ್ದರೆ ಪ್ಲೇಆಫ್ಗೆ ಈ 2 ತಂಡಗಳ ಎಂಟ್ರಿ ಫಿಕ್ಸ್! | ಕ್ರೀಡಾ ಸುದ್ದಿ | ACTPnews
Last Updated:May 18, 2026 3:21 PM IST ಐಪಿಎಲ್ 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.ಈ ಪಂದ್ಯದಲ್ಲಿ ಆರೆಂಜ್ ಆರ್ಮಿ ಚೆನ್ನೈ ವಿರುದ್ಧ ಗೆದ್ದರೆ, ಎರಡೂ ತಂಡಗಳು ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸುತ್ತವೆ. ಎಸ್ಆರ್ಹೆಚ್ vs ಸಿಎಸ್ಕೆ ಐಪಿಎಲ್ (IPL) 2026 ಲೀಗ್ (League) ಹಂತದ ಅಂತ್ಯವನ್ನು ತಲುಪುತ್ತಿದ್ದಂತೆ, ಪ್ರತಿ ಪಂದ್ಯ (Match) ವು ಈಗ ಹೊಸ ಸಮೀಕರಣಗಳನ್ನು ಮುಂದಕ್ಕೆ ತರುತ್ತಿದೆ. ಪ್ರಸ್ತುತ, ಯಾವುದೇ ಪಂದ್ಯದಲ್ಲಿ ಯಾವುದೇ…
-

Big Update: ಬೆಂಗಳೂರಿಗರೇ, ಅಲರ್ಟ್! ಈ ರಸ್ತೆಯಲ್ಲಿ ಇನ್ನೂ 2 ತಿಂಗಳು ಓಡಾಟ ಬಂದ್; ಬದಲಿ ಮಾರ್ಗದ ವಿವರ ಇಲ್ಲಿದೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 10:58 AM IST ಶಿವಾಜಿನಗರ ಕಾಮರಾಜ್ ರಸ್ತೆಯಲ್ಲಿ ಬಿಬಿಎಂಪಿ ಆರ್.ಸಿ.ಸಿ ಕಲ್ವರ್ಟ್ ಕಾಮಗಾರಿ, 24.05.2026ರಿಂದ 60 ದಿನ ಟ್ರಾಫಿಕ್ ಸಂಪೂರ್ಣ ಬಂದ್, ಪೊಲೀಸರು ಪರ್ಯಾಯ ಮಾರ್ಗ ಸೂಚನೆ, ಸಹಕಾರಕ್ಕೆ ವಿನಂತಿ ಸಂಚಾರ ಬಂದ್ ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಬಿಗ್ ಶಾಕ್ (Big Shock) ಎದುರಾಗಿದೆ! ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟಿರುವ ಬೆಂಗಳೂರಿಗರಿಗೆ, ಅದರಲ್ಲೂ ಪ್ರಮುಖವಾಗಿ (Main) ಶಿವಾಜಿನಗರ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ದಿನಾಲೂ ಓಡಾಡುವ ವಾಹನ ಸವಾರರಿಗೆ ಮುಂದಿನ…
-

Pushpa 2: ಪುಷ್ಪದಿಂದ ನಂಗೇನೂ ಲಾಭ ಇಲ್ಲ, ಸುಕು ಮೇಲಿನ ಪ್ರೀತಿಗಾಗಿ ಈ ಸಿನಿಮಾ ಮಾಡಿದೆ ಎಂದ ಫಹದ್ ಫಾಸಿಲ್ | Fahadh Faasil says he do not have any profit from pushpa movie he did it for sukumar | | ACTPnews
Last Updated:Dec 08, 2024 2:33 PM IST Fahad Faasil: ನಟ ಫಹದ್ ಫಾಸಿಲ್ ಪುಷ್ಪ 2 ನಲ್ಲಿ ತಮ್ಮ ಅಭಿನಯದ ಮೂಲಕ ಕಮಾಲ್ ಮಾಡಿದ್ದಾರೆ. ಆದರೆ ಈ ಮೂವಿಯಿಂದ ತನಗೇನೂ ಲಾಭ ಇಲ್ಲ ಎಂದಿದ್ದಾರೆ ನಟ. ಫಹದ್ ಫಾಸಿಲ್ ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕೇರಳದಲ್ಲಿ ‘ಪುಷ್ಪ 2’ (Pushpa 2) ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಪ್ರಮುಖ ಪಾತ್ರಗಳ ವಿರುದ್ಧ ಸಾಕಷ್ಟು ಟೀಕೆಗಳು ಮತ್ತು ಟ್ರೋಲ್ಗಳು ಇವೆ. ಅಲ್ಲು ಅರ್ಜುನ್…
-

Train News: ಬೆಂಗಳೂರಿಗೆ ಹೋಗುವ ಹೊಸಪೇಟೆ ಮಂದಿಗೆ ಹಬ್ಬವೋ ಹಬ್ಬ, ರೈಲ್ವೆ ಇಲಾಖೆಯ ಈ ನಿರ್ಧಾರ ಕೇಳಿದ್ರೆ ಖುಷಿ ಪಡ್ತೀರಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 5:24 PM IST ಬೆಂಗಳೂರು ವಿಜಯಪುರ ರೈಲಿಗೆ ಮೇ 8ರಿಂದ 5 ಹೆಚ್ಚುವರಿ ಬೋಗಿ, ಎಸಿ, ಸ್ಲೀಪರ್ ಮತ್ತು ಜನರಲ್ ಸೇರಿಕೆ, ಪ್ರಯಾಣಿಕರ ದಟ್ಟಣೆ ಕಡಿಮೆ, ಉತ್ತರ ಕರ್ನಾಟಕ ಸಂಪರ್ಕ ಬಲಪಡಿಕೆ ಬೆಂಗಳೂರು ವಿಜಯಪುರ ರೈಲು ಹೆಚ್ಚುವರಿ ಕೋಚ್ಗಳು ಬೆಂಗಳೂರು (Bengaluru) ಮತ್ತು ವಿಜಯಪುರ (Vijayapura) ನಡುವೆ ಸಂಚರಿಸುವ ರೈಲಿನಲ್ಲಿ (Train) ಜಾಗ ಸಿಗದೆ ಒದ್ದಾಡುತ್ತಿದ್ದೀರಾ? ಕನ್ಫರ್ಮ್ ಟಿಕೆಟ್ (Ticket) ಇಲ್ಲದೇ ಪ್ರಯಾಣ ಮಾಡುವುದು ನಿಮಗೆ ನರಕದಂತೆ ಅನಿಸುತ್ತಿದೆಯೇ? ಹಾಗಿದ್ದರೆ ನಿಮಗೊಂದು…
-

Power Cut: ವೀಕೆಂಡ್ನಲ್ಲೇ ಕೈ ಕೊಡಲಿದೆ ಕರೆಂಟ್, ಬೆಂಗಳೂರಿನ ಈ ಪ್ರದೇಶಗಳಲ್ಲಿ 10-11 ತಾಸು ಪವರ್ ಕಟ್; ನಿಮ್ಮ ಏರಿಯಾನೂ ಲಿಸ್ಟಲ್ಲಿದೆಯಾ? ಚೆಕ್ ಮಾಡಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಈ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ ಈ ಕಾಮಗಾರಿ ಮುಖ್ಯವಾಗಿ 66/11 ಕೆ.ವಿ. ಕೆ.ಎಚ್.ಬಿ. ಸಬ್ ಸ್ಟೇಷನ್ (ಜಾಲಹಳ್ಳಿ) ಮತ್ತು 66/11 ಕೆ.ವಿ. ಸೊಲ್ಲದೇವನಹಳ್ಳಿ ಉಪಕೇಂದ್ರಗಳಿಗೆ ಸಂಬಂಧಿಸಿದೆ. ಈ ಎರಡೂ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಡಾವಣೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ ಜಾಲಹಳ್ಳಿ / ಯಲಹಂಕ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತದ ಪಟ್ಟಿ ಗರುಡಾ ಮಾಲ್ ಸಮೀಪದ ಪ್ರದೇಶಗಳು, ಪುಟ್ಟೇನಹಳ್ಳಿ, ಪಾವನಿ ರೆಸಿಡೆನ್ಸಿ, ಸಿಂಟಿಲ್ಲಾ ಅಪಾರ್ಟ್ಮೆಂಟ್, ಯಲಹಂಕ ಇಂಡಸ್ಟ್ರಿಯಲ್ ಏರಿಯಾ, ಪ್ರೆಸ್ಟೀಜ್ ಗಾರ್ಡನ್ ಬಾಯ್ ವಿಲ್ಲಾಸ್, ಚಿಕ್ಕಬೊಮ್ಮಸಂದ್ರ, ಅಲ್ಲಾಳಸಂದ್ರ,…
-

ಚೀನೀ ಆ್ಯಪ್ಗಳನ್ನ ತೆಗೆದುಹಾಕಬೇಕಾ? ಈ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ | | ACTPnews
Last Updated:Jun 29, 2020 3:04 PM IST ಚೀನೀ ಆ್ಯಪ್ಗಳನ್ನ ತೆಗೆದುಹಾಕುವ ವಿಚಾರದಲ್ಲಿ ನಿಮ್ಮ ಅನಿಸಿಕೆ ಏನು? ಈ ಕೆಳಗಿರುವ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಮ್ಮ ಅಭಿಪ್ರಾಯಗಳನ್ನ ದಾಖಲಿಸಿ. ಚೀನಾ ದೇಶ ಭಾರತದ ಗಡಿಭಾಗದಲ್ಲಿ ಹಲವು ವರ್ಷಗಳಿಂದಲೂ ತಂಟೆ ಮಾಡುತ್ತಲೇ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತದ ಭಾಗವನ್ನು ಅತಿಕ್ರಮಿಸಿಕೊಳ್ಳಲು ಸದಾ ಮುಂದಾಗುತ್ತಲೇ ಇದೆ. ಕೆಲ ದಿನಗಳ ಹಿಂದೆ ಲಡಾಖ್ಗಾಲ್ವನ್ ಕಣಿವೆಯಲ್ಲಿ ಚೀನಾದ ಅತಿಕ್ರಮಣಕ್ಕೆ ಪ್ರತಿರೋಧ ಒಡ್ಡಿದ ಹಿನ್ನೆಲೆಯಲ್ಲಿ 20 ಭಾರತೀಯ ಸೈನಕರನ್ನೂ ಬಲಿ ತೆಗೆದುಕೊಂಡಿತ್ತು.…
-

Health Insurance: ಆರೋಗ್ಯ ವಿಮೆ ಖರೀದಿಸುತ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ!Health Insurance Tips for First-Time Buyers: Avoid These Common Mistakes | | ACTPnews
ವಿಮಾ ತೆಗೆದುಕೊಳ್ಳುವ ಮುನ್ನ ಹುಷಾರ್! ಅನೇಕ ಸಂದರ್ಭಗಳಲ್ಲಿ, ವಿಮಾ ಕಂಪನಿಗಳು ಮತ್ತು ಏಜೆಂಟ್ಗಳು ತಮ್ಮ ಮಾರಾಟದ ಗುರಿಯನ್ನು ಸಾಧಿಸಲು ಪಾಲಿಸಿದಾರರಿಗೆ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ವಿವರಿಸುವುದಿಲ್ಲ ಎಂದು ಹೇಳಲಾಗುತ್ತದೆ. ವಿಮೆ ನಿಮ್ಮ ಜೀವನದ ರಕ್ಷಾ ಕವಚ! ಏಜೆಂಟರು ಮತ್ತು ಕಂಪನಿಗಳಿಗೆ ಸಂಬಂಧಿಸಿದಂತೆ, ಆರೋಗ್ಯ ವಿಮೆ ಒಂದು ಉತ್ಪನ್ನವಾಗಿದೆ. ಆದ್ದರಿಂದ, ಅವರು ಅದನ್ನು ಮಾರಾಟ ಮಾಡುತ್ತಾರೆ. ಆದರೆ ಇದು ನಿಮಗೆ ರಕ್ಷಣಾ ಕವಚವಿದ್ದಂತೆ ಎಂಬುದನ್ನು ಗ್ರಾಹಕರು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ಯಾವುದೇ ವಿಮಾದಾರರಿಂದ ಯಾವುದೇ ಪಾಲಿಸಿಗೆ ಸಹಿ ಮಾಡುವ…
-

Team India: ಅಯ್ಯರ್-ಪಾಟೀದಾರ್ ಅಲ್ಲ, ಇದೊಂದು ಅಗ್ನಿಪರೀಕ್ಷೆ ಪಾಸ್ ಆದ್ರೆ ಈ 23 ವರ್ಷದ ಪ್ಲೇಯರ್ ಭಾರತದ ಕ್ಯಾಪ್ಟನ್ ಆಗೋದು ಪಕ್ಕಾ! | ಕ್ರೀಡಾ ಸುದ್ದಿ | ACTPnews
Last Updated:May 24, 2026 6:56 PM IST ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ವರದಿಗಳ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಮತ್ತು ಭವಿಷ್ಯದ ಬಗ್ಗೆ ಆಯ್ಕೆದಾರರು ಸಂಪೂರ್ಣವಾಗಿ ವಿಶ್ವಾಸ ಹೊಂದಿಲ್ಲ. ಇದರಿಂದಾಗಿ ಅವರ ನಾಯಕತ್ವ ಅಪಾಯದಲ್ಲಿದೆ. ಟೀಮ್ ಇಂಡಿಯಾ ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸೂರ್ಯಕುಮಾರ್ ಯಾದವ್ ಅವರ ಸ್ಥಾನ ಅಪಾಯದಲ್ಲಿದೆ ಎಂದು ವರದಿಯಾಗಿದೆ. ಬಿಸಿಸಿಐ ಆಯ್ಕೆದಾರರು ಸೂರ್ಯಕುಮಾರ್ ಅವರ ಪ್ರದರ್ಶನದಿಂದ ಸಂಪೂರ್ಣವಾಗಿ ತೃಪ್ತರಾಗಿಲ್ಲ. ಇದರ…
-

ಈ ಹಣ್ಣುಗಳಲ್ಲೇ ಇದೆ ‘ಸ್ಲಿಮ್ ಸೂತ್ರ’! ಆದರೆ ಯಾವಾಗ ತಿನ್ನಬೇಕು ಗೊತ್ತಾ? | ಲೈಫ್ಸ್ಟೈಲ್ | ACTPnews
Last Updated:Dec 16, 2024 6:34 AM IST ಹಣ್ಣುಗಳು ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯವಾದ ಪೋಷಕಾಂಶಗಳ ಪವರ್ಹೌಸ್ ಆಗಿದೆ. ಹಣ್ಣುಗಳಲ್ಲಿನ ಹೆಚ್ಚಿನ ಫೈಬರ್ ಅಂಶವು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅತ್ಯಾಧಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದರ ಪರಿಣಾಮದಿಂದಾಗಿ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. News18 ಅಧಿಕ ತೂಕದಿಂದಾಗಿ (Weight Gain) ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು (Health Problem) ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ…
Latest News
Search the Archives
Access over the years of investigative journalism and breaking reports
You May Have Missed












