Tag: ಈ
-

Ind VS Pak: ಮೈದಾನದಲ್ಲಿ ದ್ವೇಷ, ಟ್ರೋಪಿ ಜೊತೆ ಸ್ನೇಹ: ಎಲ್ಲರನ್ನೂ ಬೆರಗುಗೊಳಿಸಿದೆ ಭಾರತ- ಪಾಕ್ ಪಂದ್ಯ ಆರಂಭಕ್ಕೂ ಮೊದಲಿನ ಈ ಫೋಟೋ | ಕ್ರೀಡಾ ಸುದ್ದಿ | ACTPnews
Last Updated:Jun 15, 2026 10:41 AM IST ಟೀಮ್ ಇಂಡಿಯಾ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತು. ಭಾರತೀಯ ಆಟಗಾರ್ತಿಯರು ಪಾಕಿಸ್ತಾನ ವಿರುದ್ಧವೂ ತಮ್ಮ ಹ್ಯಾಂಡ್ಶೇಕ್-ಇಲ್ಲ ನೀತಿಯನ್ನು ಉಳಿಸಿಕೊಂಡರು. ಆದಾಗ್ಯೂ, ಪಂದ್ಯದ ಮೊದಲು ಏನಾಯಿತು ಎಂದು ಅಭಿಮಾನಿಗಳು ಆಶ್ಚರ್ಯಚಕಿತರಾಗಿರಬೇಕು. ಭಾರತ- ಪಾಕ್ ನವದೆಹಲಿ(ಜೂ.15): ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ಗೆ ಅದ್ಭುತ ಆರಂಭವನ್ನು ನೀಡಿದೆ. ಭಾರತ ತಂಡದ ಮೊದಲ ಪಂದ್ಯ ಪಾಕಿಸ್ತಾನ ವಿರುದ್ಧವಾಗಿತ್ತು. ಟೀಮ್ ಇಂಡಿಯಾ 64 ರನ್ಗಳಿಂದ…
-

Cricketers Cars: ಸಚಿನ್-ಧೋನಿ-ವಿರಾಟ್ ಅಲ್ಲ! ಟೀಮ್ ಇಂಡಿಯಾದ ಈ ಆಟಗಾರನೇ ಲಕ್ಷುರಿ ಕಾರಿನ ಒಡೆಯ! | ಕ್ರೀಡಾ ಸುದ್ದಿ | ACTPnews
Last Updated:Jun 09, 2026 10:45 AM IST ವಿರಾಟ್ ಕೊಹ್ಲಿಯಿಂದ ರೋಹಿತ್ ಶರ್ಮಾವರೆಗೆ, ಅನೇಕ ಟೀಮ್ ಇಂಡಿಯಾ ಆಟಗಾರರ ಕಾರುಗಳು ಆಗಾಗ್ಗೆ ಸುದ್ದಿಯಾಗುತ್ತವೆ. ಇಂದು, ಯಾವ ಟೀಮ್ ಇಂಡಿಯಾ ಆಟಗಾರ ಅತ್ಯಂತ ದುಬಾರಿ ಕಾರನ್ನು ಹೊಂದಿದ್ದಾರೆಂದು ತಿಳಿಯೋಣ ಬನ್ನಿ. ಫೆರಾರಿ 12ಸಿಲಿಂಡ್ರಿ ಟೀಮ್ ಇಂಡಿಯಾ (Team India) ಆಟಗಾರರು ತಮ್ಮ ಆಟಗಳಿಂದ ಮಾತ್ರವಲ್ಲದೆ ವೈಯಕ್ತಿಕ ಜೀವನದಿಂದ ಕೂಡ ಅಭಿಮಾನಿಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಅಭಿಮಾನಿಗಳು (Fans) ಯಾವಾಗಲೂ ತಮ್ಮ ನೆಚ್ಚಿನ ಆಟಗಾರರು ಹೊಂದಿರುವ ಕಾರುಗಳನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ವಿರಾಟ್…
-

ಬೆಳ್ಳಿ ಲೋಟದಲ್ಲಿ ನೀರು ಕುಡಿದ್ರೆ ಸಿಗುತ್ತಂತೆ ಈ ಎಲ್ಲಾ ಪ್ರಯೋಜನಗಳು; ಟಾಪ್ ಸೀಕ್ರೆಟ್ ರಿವೀಲ್ ಮಾಡಿದ ಕಂಗನಾ! | Kangana Ranaut Drinks Water from silver glass | ಲೈಫ್ಸ್ಟೈಲ್ | ACTPnews
Last Updated:Jun 09, 2026 1:05 PM IST ಇತ್ತೀಚೆಗಷ್ಟೇ ‘ಭಾರತ್ ಭಾಗ್ಯ ವಿಧಾತ್’ ಚಿತ್ರದ ಟ್ರೇಲರ್ ಲಾಂಚ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಕಂಗನಾ, ಬೆಳ್ಳಿ ಲೋಟದ ನೀರು ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಬೆಳ್ಳಿ ಲೋಟದ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಅಂತ ನಾವಿಂದು ತಿಳಿಯೋಣ ಬನ್ನಿ. ನಟಿ ಕಂಗನಾ ರನೌತ್ ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut), ತಾನು ಬೆಳ್ಳಿ ಲೋಟದ ನೀರನ್ನು (Silver Glass Water) ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.…
-

Thriller Manju Movie: ಥ್ರಿಲ್ಲರ್ ಮಂಜು ‘ಡೆಡ್ಲಿ ಕಿಲ್ಲರ್’ ಸಿನಿಮಾ; 3 ವರ್ಷ ಹಿಂದಿನ ಈ ಚಿತ್ರ ಈಗ ರೆಡಿ ಫಾರ್ ರಿಲೀಸ್! | | ACTPnews
ಡೆಡ್ಲಿ ಕಿಲ್ಲರ್ ಸಿನಿಮಾ ಡೆಡ್ಲಿ ಕಿಲ್ಲರ್ ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ಇವೆ. ಒಂದಲ್ಲ, ಎರಡಲ್ಲ. ಬರೋಬ್ಬರಿ 6 ಆ್ಯಕ್ಷನ್ ದೃಶ್ಯಗಳು ಇವೆ. ಈ ಒಂದು ಆ್ಯಕ್ಷನ್ ದೃಶ್ಯದಲ್ಲಿ ರೇನ್ ಫೈಟ್ ಕೂಡ ಇದೆ. ಚಿತ್ರದ ಹಾಡಿಗೆ ಹೆಂಡ್ತಿ ಸ್ಪೂರ್ತಿ (ಚಿತ್ರ ಕೃಪೆ: ಥ್ರಿಲ್ಲರ್ ಮಂಜು ಇನ್ಸ್ಟಾಗ್ರಾಮ್) ಆದರೆ, ಚಿತ್ರದ ನಾಯಕ ಅಭಯ ವೀರ್ ಅವರಿಗೆ ಇದನ್ನ ಮಾಡೋದು ತುಂಬಾನೆ ಕಷ್ಟ ಕೂಡ ಆಗಿತ್ತು. ಆಗ ಡೈರೆಕ್ಟರ್ ಥ್ರಿಲ್ಲರ್ ಮಂಜು ಒಂದು ಮಾತು ಹೇಳಿದರು. ಹುಡುಗಿಯರು ಸಖತ್ ಆಗಿಯೇ…
-

IND vs PAK: ಪಾಕಿಸ್ತಾನ ಧೂಳೀಪಟ ಮಾಡಿ ವಿಶ್ವದಾಖಲೆ ನಿರ್ಮಿಸಿದ ದೀಪ್ತಿ ಶರ್ಮಾ! ಈ ಸಾಧನೆ ಮಾಡಿದ ವಿಶ್ವದ ಏಕೈಕ ಸ್ಪಿನ್ನರ್ | ಕ್ರೀಡಾ ಸುದ್ದಿ | ACTPnews
Last Updated:Jun 14, 2026 11:34 PM IST ಪಾಕಿಸ್ತಾನ ವಿರುದ್ಧದ ಮೊದಲ ವಿಕೆಟ್ ಮೂಲಕ ದೀಪ್ತಿ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 350 ವಿಕೆಟ್ಗಳನ್ನು ತಲುಪುವ ಮೂಲಕ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು ದೀಪ್ತಿ ಶರ್ಮಾ ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿ (T20I World Cup) ಭಾರತ ತಂಡ (India vs Pakistan) ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಸಾಧಿಸಿ ಏಕಪಕ್ಷೀಯ ಗೆಲುವು ಪಡೆದುಕೊಂಡಿತು. ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ನಂತರ,…
-

Indian Army Uniform: ಬದಲಾಯ್ತು ಸೇನಾ ಸಮವಸ್ತ್ರ, ಇನ್ಮುಂದೆ ಪರೇಡ್ನಲ್ಲಿ ಸೈನಿಕರ ಕೈಯಲ್ಲಿ ಕಾಣಿಸಲ್ಲ ಈ ಆಯುಧ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 2:06 PM IST ಈ ಬದಲಾವಣೆಗಳು ಭಾರತೀಯ ಮಿಲಿಟರಿ ಸಂಪ್ರದಾಯಗಳನ್ನು ಕಾಪಾಡಿಕೊಳ್ಳುವಾಗ ದೇಶದ ಬದಲಾಗುತ್ತಿರುವ ಗುರುತು ಮತ್ತು ಪ್ರಸ್ತುತ ಅಗತ್ಯಗಳಿಗೆ ಸಮವಸ್ತ್ರ ಮತ್ತು ನಿಯಮಗಳನ್ನು ಅಳವಡಿಸಿಕೊಳ್ಳುವ ಗುರಿಯನ್ನು ಹೊಂದಿವೆ ಎಂದು ಸೇನೆ ಹೇಳುತ್ತದೆ. ಭಾರತೀಯ ಸೇನೆ ನವದೆಹಲಿ(ಜೂ.14): ಭಾರತೀಯ ಸೇನೆಯು ತನ್ನ ಉಡುಗೆ ತೊಡುಗೆಯ ನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ. ಸೇನೆಯ ಹೊಸ ಕೈಪಿಡಿ, “ಆರ್ಮಿ ಯೂನಿಫಾರ್ಮ್ಸ್-2026”, ಬ್ರಿಟಿಷ್ ಆಳ್ವಿಕೆಯ ಪರಂಪರೆ ಎಂದು ದೀರ್ಘಕಾಲದಿಂದ ಪರಿಗಣಿಸಲಾಗಿದ್ದ ಹಲವಾರು ನಿಬಂಧನೆಗಳನ್ನು ಬದಲಾಯಿಸುತ್ತದೆ ಅಥವಾ…
-

Vinay Gowda: ಈ ಚಿತ್ರದಿಂದ ಜನ ಮತ್ತೆ ಥಿಯೇಟರ್ಗೆ ಬರ್ತಾರೆ! ವಿನಯ್ ಗೌಡ ಹೇಳಿದ ಆ ಚಿತ್ರ ಯಾವುದು? | | ACTPnews
Last Updated:Jun 09, 2026 11:15 PM IST ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಗೌಡ ಈಗೊಂದು ಒಂದು ಮಾತು ಹೇಳಿದ್ದಾರೆ. ಇದು ವೈರಲ್ ಮಾತೇನು ಅಲ್ಲ. ತಮ್ಮ ನಟನೆಯ ಚಿತ್ರವನ್ನ ನೋಡಲು ಜನ ಥಿಯೇಟರ್ಗೆ ಪಕ್ಕಾ ಬರ್ತಾರೆ ಅಂತ ಹೇಳಿರೋದೇ ಆಗಿದೆ. ಈ ವಿಚಾರದ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಈ ಚಿತ್ರದಿಂದ ಜನ ಮತ್ತೆ ಥಿಯೇಟರ್ಗೆ ಬರ್ತಾರೆ; ವಿನಯ್ ಗೌಡ ಹೇಳಿದ ಆ ಚಿತ್ರ ಯಾವುದು? ಬಿಗ್ ಬಾಸ್ (Bigg Boss) ಖ್ಯಾತಿಯ…
-

Liquor Ban: 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಸಂಪೂರ್ಣ ಬ್ಯಾನ್, ಈ ರಾಜ್ಯ ಸರ್ಕಾರದಿಂದ ಕಠಿಣ ಕ್ರಮ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸರ್ಕಾರದ ಈ ಕ್ರಮವು ಮುಖ್ಯಮಂತ್ರಿ ವಿಜಯ್ ನೇತೃತ್ವದಲ್ಲಿ ಇತ್ತೀಚಿನ ದಿನಗಳಲ್ಲಿ ತೆಗೆದುಕೊಂಡ ಮೊದಲ ದೊಡ್ಡ ನೀತಿ ನಿರ್ಧಾರಗಳಲ್ಲಿ ಒಂದಾಗಿದೆ. ಇದಕ್ಕೂ ಮುನ್ನ ರಾಜ್ಯದಾದ್ಯಂತ 717 TASMAC ಅಂಗಡಿಗಳನ್ನು ದೇವಾಲಯಗಳು, ಶಾಲಾ-ಕಾಲೇಜುಗಳು ಮತ್ತು ಬಸ್ ನಿಲ್ದಾಣಗಳ ಸಮೀಪದಿಂದ ಮುಚ್ಚಲಾಗಿತ್ತು. ಈಗ ವಯಸ್ಸು ಮಿತಿಯನ್ನು ಕಠಿಣವಾಗಿ ಜಾರಿಗೊಳಿಸುವ ಮೂಲಕ ಯುವ ಜನತೆಯಲ್ಲಿ ಮದ್ಯಪಾನದ ಅಭ್ಯಾಸವನ್ನು ಕಡಿಮೆ ಮಾಡುವ ಉದ್ದೇಶಿಸಲಾಗಿದೆ. ಘಟನೆಯ ಹಿನ್ನೆಲೆ ತಮಿಳುನಾಡು ಲಿಕ್ಕರ್ ರೀಟೇಲ್ ವೆಂಡಿಂಗ್ ನಿಯಮಗಳ ಪ್ರಕಾರ 21 ವರ್ಷ ವಯಸ್ಸು ಈಗಾಗಲೇ ಕಾನೂನುಬದ್ಧ ಮಿತಿಯಾಗಿದೆ. ಆದರೆ ವ್ಯವಹಾರಿಕವಾಗಿ…
-

Dakshina Kannada: ಕರಾವಳಿ ಭಾಗಕ್ಕೆ ಭರ್ಜರಿ ಮುಂಗಾರು ಮಳೆ; 500 ಹೆಕ್ಟೇರ್ನಲ್ಲಿ ‘ಸಹ್ಯಾದ್ರಿ ಬ್ರಹ್ಮ’ ನಾಟಿಗೆ ಸಿದ್ಧತೆ, ಏಕೆ ಈ ಬದಲಾವಣೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 12:18 PM IST ಮುಂಗಾರು ಮಳೆ ಕರಾವಳಿ ಭಾಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಹೊಸ ತಳಿಯನ್ನ ಪ್ರಾಯೋಗಿಕವಾಗಿ ಬೆಳೆಸಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಈ ಭಾಗದ ಕೃಷಿಕರನ್ನು ಹೊಸ ತಳಿಯತ್ತ ಆಕರ್ಷಿಸಲು ಯೋಜನೆ ರೂಪಿಸಲಾಗಿದೆ. ಬಂಟ್ವಾಳದಲ್ಲಿ ‘ಸಹ್ಯಾದ್ರಿ ಬ್ರಹ್ಮ’ ನಾಟಿಗೆ ಸಿದ್ಧತೆ ಪುತ್ತೂರು: ಮುಂಗಾರು ಮಳೆ ಶುರುವಾದರೆ (Monsoon Rains) ರೈತರಿಗೆ ಎಲ್ಲಿಲ್ಲದ ಸಂತಸ. ಏಕೆಂದರೆ ಬೇಸಿಗೆಯಲ್ಲಿ ಮಳೆಯಿಲ್ದೆ…
-

Rahmanullah Gurbaz: ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದ ಗುರ್ಬಾಜ್! ODI ಇತಿಹಾಸದಲ್ಲಿ ಟೀಂ ಇಂಡಿಯಾ ವಿರುದ್ಧ ಈ ಸಾಧನೆ ಮಾಡಿದ 2ನೇ ಆಟಗಾರ | ಕ್ರೀಡಾ ಸುದ್ದಿ | ACTPnews
Last Updated:Jun 13, 2026 8:05 PM IST ಅಫ್ಘಾನಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್ಮನ್ ರಹಮಾನಲ್ಲಾ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ತಮ್ಮ ಒಂಬತ್ತನೇ ಶತಕವನ್ನು ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ. ರಹಮಾನುಲ್ಲಾ ಗುರ್ಬಾಜ್ ಅಫ್ಘಾನಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್ಮನ್ ರಹಮಾನಲ್ಲಾ ಗುರ್ಬಾಜ್ (Rahmanullah Gurbaz) ಭಾರತದ (India) ವಿರುದ್ಧ ಶತಕ (Century) ಸಿಡಿಸಿ ಮಿಂಚಿದ್ದಾರೆ. ಭಾರತ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ (One-Day Match) ಅದ್ಭುತ ಶತಕ ಗಳಿಸಿದ್ದಾರೆ. ಈ ಮೂಲಕ…
Latest News
Search the Archives
Access over the years of investigative journalism and breaking reports
You May Have Missed












