Tag: tollywodd
-

Simple Suni Movie: ಸಿಂಪಲ್ ಸುನಿ ಚಿತ್ರಕ್ಕೆ ಅಂತಾರಾಷ್ಟ್ರೀಯ ಬೇಡಿಕೆ! ಏನಿದು ಮ್ಯಾಟರು? | | ACTPnews
Last Updated:Jun 10, 2026 10:47 PM IST ಸಿಂಪಲ್ ಸುನಿ ಡೈರೆಕ್ಷನ್ ಮಾಡ್ತಿರೋ ಲಂಬೋದರ 2.0 ಚಿತ್ರದ ಶೂಟಿಂಗ್ ಸ್ಪಾಟ್ಗೆ UK ಮೇಯರ್ ಕಚೇರಿಯ ಅಧಿಕೃತ ಪ್ರತಿನಿಧಿ ಮಂಡಳಿ ಹಾಗೂ IGF ಸದಸ್ಯರು ಭೇಟಿ ಕೊಟ್ಟಿದ್ದಾರೆ. ಇವರ ಭೇಟಿ ಹಿಂದಿನ ಕಾರಣ ಏನು ಅನ್ನೋದು ಇಲ್ಲಿದೆ ಓದಿ. ಸಿಂಪಲ್ ಸುನಿ ಚಿತ್ರಕ್ಕೆ ಅಂತರಾಷ್ಟ್ರೀಯ ಬೇಡಿಕೆ; ಏನಿದು ಮ್ಯಾಟರು? ಡೈರೆಕ್ಟರ್ ಸಿಂಪಲ್ ಸುನಿ (Simple Suni) ಲಂಬೋದರ್ 2.0 ಚಿತ್ರ (Lambodhara 2.0 Movie) ಮಾಡ್ತಿದ್ದಾರೆ.…
-

Cinematographer: ಪ್ಯಾರಾಗ್ಲೈಡಿಂಗ್ ವೇಳೆ ಪರ್ವತದಿಂದ ಬಿದ್ದಿದ್ದವನ ಜೀವ ಉಳಿಸಿದ ಜನ್ರು! ಆತ ಯಾರು ಅಂತ ಗೊತ್ತಾದ ಬಳಿಕ ಎಲ್ಲರಿಗೂ ಶಾಕ್! | | ACTPnews
Last Updated:Jun 12, 2026 8:20 PM IST ಹಾಲಿವುಡ್ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಜಾರ್ಜ್ ರಿಚ್ಮಂಡ್ (Hollywood Cinematographer George Richmond) ಭಾರತ ಪ್ರವಾಸದ ವೇಳೆ ಗಂಭೀರ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ . ಜಾರ್ಜ್ ರಿಚ್ಮಂಡ್ ಹಾಲಿವುಡ್ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಜಾರ್ಜ್ ರಿಚ್ಮಂಡ್ (Hollywood Cinematographer George Richmond) ಭಾರತ ಪ್ರವಾಸದ ವೇಳೆ ಗಂಭೀರ ಅಪಘಾತಕ್ಕೀಡಾಗಿರುವ ಘಟನೆಯೊಂದು ಇದೀಗ ಎಲ್ಲರನ್ನು ಬೆಚ್ಚಿಬೀಳಿಸಿದೆ . ಹಿಮಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತಿದ್ದ ವೇಳೆಯೇ ಅಪಘಾತಕ್ಕೀಡಾಗಿ ಕುತ್ತಿಗೆಗೆ…
-

Actor Darshan: ದರ್ಶನ್ ಜೈಲು ಸೇರಿ 2 ವರ್ಷ! ಸುಪ್ರೀಂ ಕದ ತಟ್ಟಿದ ದಾಸನಿಗೆ ಯಾವಾಗ ಬಿಡುಗಡೆ ಭಾಗ್ಯ? | | ACTPnews
ರೇಣುಕಾಸ್ವಾಮಿ ಕಿಡ್ನ್ಯಾಪ್, ಸ್ಯಾಂಡಲ್ವುಡ್ ಶೇಕ್! ಜೂನ್ 7ರಂದು ಕಿಡ್ನ್ಯಾಪ್ ಆಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಶವ ಜೂನ್ 09 ರಂದು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಪತ್ತೆಯಾಯ್ತು. ಇದು ಯಾವುದೋ ಹಣದ ವಿಚಾರಕ್ಕೆ ನಡೆದ ಕೊಲೆ ಎಂಬಂತೆ ಕಂಡಿದ್ದು, ಆದ್ರೆ ಪೊಲೀಸರ ತನಿಖೆಯಲ್ಲಿ ಘಟಾನುಘಟಿಗಳ ಹೆಸರೇ ಹೊರಬಂತು ದರ್ಶನ್ ಅವರೇ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿಸಿದ್ರು ಎನ್ನುವ ಆರೋಪ ಕೇಳಿ ಬಂತು. ದರ್ಶನ್ ಬಾಳಲ್ಲಿ ‘ಪವಿತ್ರಾ’ ಬಿರುಗಾಳಿ ದರ್ಶನ್ ಬಾಳಲ್ಲಿ ಗೆಳತಿ ಪವಿತ್ರಾ ಗೌಡ ಎಬ್ಬಿಸಿದ ಬಿರುಗಾಳಿಯೇ ಇಂದು ನಟನನ್ನ ಜೈಲು…
-

Vijay: ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ್ದೇಕೆ ವಿಜಯ್? 1.6 ಕೆಜಿ ತೂಕದ ರಹಸ್ಯವೇನು ಗೊತ್ತಾ? | | ACTPnews
Last Updated:Jun 12, 2026 7:17 PM IST ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡಿದ ಸಿಎಂ ವಿಜಯ್ ಅವರು ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಸುಮಾರು 30 ನಿಮಿಷಗಳ ಕಾಲ ದೇವಾಲಯದ ಆವರಣದಲ್ಲಿ ಕಳೆದಿದ್ದಾರೆ. ಬಳಿಕ ತಾಯಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನ ಕಾಣಿಕೆಯಾಗಿ ಅರ್ಪಿಸಿದ್ದಾರೆ. ವಿಜಯ್ ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ (Joseph Vijay) ಇಂದು ಉಡುಪಿಯ ಕೊಲ್ಲೂರು ಮೂಕಾಂಬಿಕೆ…
-

Ayogya-2 Movie: ಒಂದೇ ತರ ಅಂಗಿ-ಪಂಚೆ ತೊಟ್ಟ ಅಯೋಗ್ಯ-2 ಟೀಮ್, ಸಾಂಗ್ ರೆಕಾರ್ಡಿಂಗ್ ಅದ್ಧೂರಿ ಪೂಜೆ | | ACTPnews
Last Updated:Jun 12, 2026 7:03 AM IST ಅಯೋಗ್ಯ-2 ಸಿನಿಮಾದ ಹೊಸ ಮಾಹಿತಿ ಹೊರ ಬಂದಿದೆ. ಚಿತ್ರದ ಹಾಡುಗಳ ರೆಕಾರ್ಡಿಂಗ್ ವಿಷಯವೇ ಇದಾಗಿದೆ. ಇದರ ವಿವರ ಇಲ್ಲಿದೆ ಓದಿ. ಒಂದೇ ತರ ಅಂಗಿ-ಪಂಚೆ ತೊಟ್ಟ ಅಯೋಗ್ಯ-2 ಟೀಮ್; ಸಾಂಗ್ ರೆಕಾರ್ಡಿಂಗೇನೆ ಅದ್ದೂರಿ ಪೂಜೆ! ಅಯೋಗ್ಯ ಚಿತ್ರದಲ್ಲಿ (Ayogya-2 Movie) ಒಳ್ಳೆ ಹಾಡುಗಳು ಇದ್ದವು. ಏನಮ್ಮಿ ಏನಮ್ಮಿ ಹಾಡು ಹಿಟ್ ಆಗಿತ್ತು. ಇಂದಿಗೂ ಈ ಹಾಡಿನ ಮೋಡಿ ಇದೆ. ಅಯೋಗ್ಯ-2 ಚಿತ್ರದಲ್ಲೂ(Ayogya-2 Film) ಇಂತಹ ಚಮತ್ಕಾರದ ನಿರೀಕ್ಷೆ…
-

Bigg Boss: ಬಿಗ್ ಬಾಸ್ ಬಗ್ಗೆ ಬಿಗ್ ಡೇಟ್ ಅನೌನ್ಸ್! ಇದೇ ದಿನದಿಂದ ಪ್ರಸಾರವಾಗೋದು ಪಕ್ಕಾ! | | ACTPnews
Last Updated:Jun 12, 2026 6:21 PM IST ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಚರ್ಚೆಯಾಗುವ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹೀಗಿರುವಾಗ ಬಿಗ್ ಬಾಸ್ 20ನೇ ಸೀಸನ್ ಸೆಪ್ಟೆಂಬರ್ 21ರಂದು ಅದ್ಧೂರಿಯಾಗಿ ಪ್ರೀಮಿಯರ್ ಆಗಲಿದೆ. Bigg Boss ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಚರ್ಚೆಯಾಗುವ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ (Bigg Boss) ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಪ್ರತಿ ಸೀಸನ್ನಲ್ಲೂ ಹೊಸ ಸ್ಪರ್ಧಿಗಳು,…
-

Vijay: ಇಂದು ಕೊಲ್ಲೂರಿಗೆ ವಿಜಯ್ ಆಗಮನ, 5 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ | | ACTPnews
Last Updated:Jun 12, 2026 7:50 AM IST Vijay: ಇಂದು ವಿಜಯ್ ಕೊಲ್ಲೂರಿಗೆ ಬರುತ್ತಿರುವ ಹಿನ್ನೆಲೆ 5 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಎಷ್ಟು ಹೊತ್ತಿನಿಂದ ಎಷ್ಟು ಹೊತ್ತಿನ ತನಕ? ಇಲ್ಲಿ ಓದಿ. ಕೊಲ್ಲೂರು ತಮಿಳುನಾಡು ಸಿಎಂ (Tamil Nadu CM) ವಿಜಯ್ ಜೋಸೆಫ್ ಕೊಲ್ಲೂರಿಗೆ (Kollur) ಭೇಟಿ ನೀಡುತ್ತಿರುವುದು ಈಗ ದೊಡ್ಡ ಸುದ್ದಿಯಾಗಿದೆ. ಮಧ್ಯಾಹ್ನ 12.30 ಕ್ಕೆ ವಿಶೇಷ ವಿಮಾನದ ಮೂಲಕ ಮಂಗಳೂರು (Mangaluru) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಜಯ್ (Vijay)…
-

Salman Khan: ದಿಢೀರ್ ದೆಹಲಿ ಹೈಕೋರ್ಟ್ ಕದ ತಟ್ಟಿದ್ಯಾಕೆ ಸಲ್ಮಾನ್ ಖಾನ್? ಯಾವುದರ ವಿರುದ್ಧ ಸ್ಟೇ? | Salman Khan moves delhi high court to get stay for kala hiran | | ACTPnews
Last Updated:Jun 12, 2026 3:37 PM IST Salman Khan: ನಟ ಸಲ್ಮಾನ್ ಖಾನ್ ಅವರು ದಿಢೀರ್ ಆಗಿ ದೆಹಲಿ ಕೋರ್ಟ್ ಮೆಟ್ಟಿಲೇರಿದ್ದೇಕೆ? ಇದರ ಹಿಂದಿನ ಕಾರಣ ಏನು? ಸಲ್ಮಾನ್ ಖಾನ್ ಸಲ್ಮಾನ್ ಖಾನ್ ದಿಢೀರ್ ಆಗಿ ದೆಹಲಿ ಹೈಕೋರ್ಟ್ (Delhi Highcourt) ಮೆಟ್ಟಿಲೇರಿದ್ದಾರೆ. ತಮ್ಮ ಜೀವನದ ಘಟನೆ ಆಧಾರಿತ ‘ಕಾಲಾ ಹಿರನ್: ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ನಿರ್ಮಾಣ, ಪ್ರಚಾರ ಮತ್ತು ಬಿಡುಗಡೆಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ದೆಹಲಿ ಹೈಕೋರ್ಟ್ಗೆ ಅರ್ಜಿ…
-

Actor: ಡಿವೋರ್ಸ್ ಪಡೆದು 11 ವರ್ಷಗಳ ಬಳಿಕ ಮಾಜಿ ಪತ್ನಿಯೊಂದಿಗೆ ಖ್ಯಾತ ನಟನ ಮರುಮದುವೆ? | | ACTPnews
Last Updated:Jun 12, 2026 3:40 PM IST ಇತ್ತೀಚಿಗೆ ವೈರಲ್ ಆಗುತ್ತಿರುವ ಪೋಸ್ಟ್ ಒಂದರಲ್ಲಿ ನಟ ,ತಮ್ಮ ಮಾಜಿ ಪತ್ನಿ ದಲ್ಜೀತ್ ಕೌರ್ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಇದನ್ನು ಕಂಡ ನಟ ಶಲೀನ್ ಭಾನೋಟ್ ಇದೀಗ ಕೋಪಗೊಂಡಿದ್ದು, ಸುಳ್ಳು ಮಾಹಿತಿ ಹಂಚಿದ ಖಾತೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶಲೀನ್ ಭಾನೋಟ್ ಹಿಂದಿ ಕಿರುತೆರೆಯ ಜನಪ್ರಿಯ ನಟ ಶಲೀನ್ ಭಾನೋಟ್ (Actor Shaleen Bhanot) ಇತ್ತೀಚಿನ ದಿನಗಳಲ್ಲಿ…
Latest News
Search the Archives
Access over the years of investigative journalism and breaking reports
You May Have Missed













