Tag: tollywodd
-

Vijay Kollur Visit: ಜೋಸೆಫ್ ವಿಜಯ್ ಕೈಗೆ ಮೂಕಾಂಬಿಕೆಯ ರಕ್ಷಾದಾರ! ಸಂಕಲ್ಪ ಮಾಡಿ ಕೈಮುಗಿದು ಪ್ರಾಥಿಸಿದ ದಳಪತಿ | | ACTPnews
Last Updated:Jun 12, 2026 3:59 PM IST Vijay: ನಟ ವಿಜಯ್ ಅವರು ಧ್ವಜಕ್ಕೆ ನಮಸ್ಕರಿಸಿ ದೇವಸ್ಥಾನದ ಒಳಗೆ ಹೋಗಿ ಅರ್ಚಕರ ಮುಂದೆ ಸಂಕಲ್ಪ ಮಾಡಿ ಕೈ ಮುಗಿದು ಪ್ರಾರ್ಥಿಸಿದರು. ವಿಜಯ್ ತಮಿಳುನಾಡಿನ (Tamil Nadu) ಪಾಪ್ಯುಲರ್ ಸಿಎಂ ಈಗ ಉಡುಪಿ (Udupi) ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕೊಲ್ಲೂರು (Kollur) ಮೂಕಾಂಬಿಕಾ ದೇವಸ್ಥಾನದಲ್ಲಿ (Mookambika Temple) ತಮಿಳುನಾಡು ಮುಖ್ಯಮಂತ್ರಿ (Tamil Nadu CM) ವಿಜಯ್ ಅವರು ಆಗಮಿಸಿದ್ದು, ಸಂಕಲ್ಪ ಬಳಿಕ…
-

Vijay Kollur Visit: ‘ವಿಜಯ್ಗಾಗಿ ವಿಶೇಷ ಪೂಜೆ ಇಲ್ಲ’ ಕೊಲ್ಲೂರು ಅರ್ಚಕರು ಹೇಳಿದ್ದೇನು? | | ACTPnews
Last Updated:Jun 12, 2026 8:08 AM IST Vijay: ವಿಜಯ್ ಅವರು ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ದಿನ ದೇವಸ್ಥಾನದಲ್ಲಿ ಪೂಜೆ, ಮಂಗಳಾರತಿ ಹೇಗಿರಲಿದೆ? ವಿಜಯ್ ಇಂದು ತಮಿಳುನಾಡು (Tamil Nadu) ಸಿಎಂ ವಿಜಯ್ (Vijay) ಅವರು ಉಡುಪಿಯಲ್ಲಿರುವ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ (Kollur Mookambika Temple) ಭೇಟಿ ನೀಡಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಕೊಲ್ಲೂರು ಭೇಟಿ ನೀಡುವ ಹಿನ್ನೆಲೆಯಲ್ಲಿ ವಿಜಯ್ ಭೇಟಿ ಬಗ್ಗೆ ಅರ್ಚಕ ನಿತ್ಯಾನಂದ ಅಡಿಗ ಮಾಹಿತಿ…
-

Vijay: ವಿಜಯ್ ಕೊಲ್ಲೂರಿಗೆ ಪ್ರಯಾಣಿಸಿದ ಕಾರು ಯಾವುದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ | Tamil Nadu CM Vijay visiting Kollur know in which car | | ACTPnews
Last Updated:Jun 12, 2026 2:35 PM IST Vijay: ನಟ ವಿಜಯ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ನಟ ಮಂಗಳೂರಿನಿಂದ ಕೊಲ್ಲೂರಿಗೆ ಪ್ರಯಾಣಿಸಿದ ಕಾರು ಯಾವುದು ಗೊತ್ತಾ? ವಿಜಯ್ ತಮಿಳು ಚಿತ್ರರಂಗದ ಖ್ಯಾತ ನಟ, ತಮಿಳುನಾಡಿನ ನೂತನ ಸಿಎಂ ವಿಜಯ್ (CM Vijay) ಅವರು ಇಂದು ಕೊಲ್ಲೂರಿಗೆ (Kollur) ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಅವರು ಮಂಗಳೂರಿನ (Mangaluru) ವಿಮಾನ ನಿಲ್ದಾಣಕ್ಕೆ (Airport) ವಿಜಯ್ ಬಂದಿಳಿದಿದ್ದಾರೆ. ಅಲ್ಲಿಂದ ಅವರು ಕಾರಿನ ಮೂಲಕ ಕೊಲ್ಲೂರಿಗೆ ಪ್ರಯಾಣಿಸಿದ್ದಾರೆ.…
-

Bigg Boss: ನಕ್ಕಿದ್ದೇ ತಪ್ಪಾಗೋಯ್ತು, ಮಾಜಿ ಬಿಗ್ಬಾಸ್ ಸ್ಪರ್ಧಿ ವಿರುದ್ಧ FIR | FIR filed against fomer bigg boss contestant Pranit More | | ACTPnews
ಗುರುಗ್ರಾಮದಲ್ಲಿ ನಡೆದ ಸ್ಟ್ಯಾಂಡಪ್ ಕಾಮಿಡಿ ಶೋ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇತ್ತೀಚಿನ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ಸ್ಟ್ಯಾಂಡ್-ಅಪ್ ಹಾಸ್ಯನಟ ಪ್ರಣಿತ್ ಮೋರ್ ವಿರುದ್ಧ ಎಫ್ಐಆರ್ (FIR) ದಾಖಲಿಸಿದೆ. ಹಿಮಾಂಶು ಜಂಗ್ರಾ, ಡಾ. ಸೇಜಲ್ ಪವಾರ್ ಮತ್ತು ಈ ವಿವಾದದಲ್ಲಿ ಭಾಗಿಯಾಗಿರುವ ಇತರರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ. ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದಂತೆ, ನೋಡಲ್ ಸೈಬರ್ ಪೊಲೀಸ್ ಠಾಣೆಯಲ್ಲಿ IPC (ಬಿಎನ್ಎಸ್), 2023 ಆರ್/ಡಬ್ಲ್ಯೂ 67 ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ, 2000 ರ ಸೆಕ್ಷನ್ 75(1)(iv),…
-

Kollur Mookambika Temple: 26 ವರ್ಷಗಳಿಂದ ಕೊಲ್ಲೂರಿನಲ್ಲಿಯೇ ಹುಟ್ಟುಹಬ್ಬ ಆಚರಿಸ್ತಾರೆ ಈ ಕ್ರಿಶ್ಚಿಯನ್ ಸೆಲೆಬ್ರಿಟಿ | | ACTPnews
Last Updated:Jun 12, 2026 11:05 AM IST Kollur Temple: ಈ ಖ್ಯಾತ ಕ್ರಿಶ್ಚಿಯನ್ ಸೆಲೆಬ್ರಿಟಿ ಪ್ರತಿ ವರ್ಷ ಹುಟ್ಟಿದ ಹಬ್ಬವನ್ನು ಆಚರಿಸೋದು ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ. ಯಾರದು ಗೊತ್ತಾ? ಕೊಲ್ಲೂರು ತಮಿಳುನಾಡಿನ (Tamil Nadu) ಸಿಎಂ ವಿಜಯ್ (CM Vijay) ಅವರು ಕೊಲ್ಲೂರು (Kollur) ಮೂಕಾಂಬಿಕೆಯ ದರ್ಶನಕ್ಕೆ ಇಂದು ಬರುತ್ತಿದ್ದಾರೆ. ದಳಪತಿ ವಿಜಯ್ ಆಗಮನದೊಂದಿಗೆ ದೇವಸ್ಥಾನದ ಕುರಿತಾದ ಬಹಳಷ್ಟು ಆಸಕ್ತಕರ ಸಂಗತಿಗಳು ಈಗ ವೈರಲ್ ಆಗುತ್ತಿವೆ. ಬಹಳಷ್ಟು ಸೆಲೆಬ್ರಿಟಿಗಳು ಭೇಟಿ ಕೊಡುವ ಕೊಲ್ಲೂರು ಮೂಕಾಂಬಿಕಾ…
-

Raghava Lawrence: ರಾಜಕೀಯಕ್ಕೆ ಎಂಟ್ರಿ ಕೊಟ್ಟ ‘ಕಾಂಚನಾ’ ಖ್ಯಾತಿಯ ರಾಘವ ಲಾರೆನ್ಸ್! ವಿಜಯ್ ಪಕ್ಷ ಅಲ್ವಾ? | Raghava Lawrence announces political entry | | ACTPnews
ಏಪ್ರಿಲ್ನಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಗೆದ್ದಿದ್ದ ಪೂರ್ವ ತಿರುಚ್ಚಿ ಸ್ಥಾನದಿಂದ ರಾಘವ ಲಾರೆನ್ಸ್ ಸ್ಪರ್ಧಿಸುತ್ತಾರೆ ಎಂದು ಲಿಂಕ್ ಮಾಡಿದ ಸಾಕಷ್ಟು ವರದಿಗಳ ನಂತರ ಈ ಅಧಿಕೃತ ಘೋಷಣೆ ಬಂದಿದೆ. X ನಲ್ಲಿ ಪೋಸ್ಟ್ ಮಾಡಿರುವ ಲಾರೆನ್ಸ್, ರಾಜಕೀಯ ಪ್ರವೇಶಿಸುವುದನ್ನು ತಾನು ಎಂದಿಗೂ ಊಹಿಸಿರಲಿಲ್ಲ. ಹಣ ಗಳಿಸುವ ಅಥವಾ ಸ್ಥಾನ ಪಡೆಯುವ ಉದ್ದೇಶದಿಂದ ರಾಜಕೀಯ ಪ್ರವೇಶಿಸಿಲ್ಲ. ನಾನು ನಂಬುವ ಮತ್ತು ರಾಜಕೀಯಕ್ಕೆ ಹತ್ತಿರವಿರುವ ಯಾರಾದರೂ ರಾಜಕೀಯ ಪ್ರವೇಶಿಸಿದರೆ, ಆ ವ್ಯಕ್ತಿಯ ಪರವಾಗಿ ನಿಂತು ಅವರೊಂದಿಗೆ ಕೆಲಸ…
-

Pavithra Gowda: ಕಂಬಿ ಹಿಂದೆ ಕುಳಿತು ಪುಸ್ತಕ-ಪೆನ್ನು ಹಿಡಿದ ಪವಿತ್ರಾ! ಬರೆಯುತ್ತಿರೋದೇನು? ಆತ್ಮಚರಿತ್ರೆನಾ? | Pavithra Gowda spending time in writing | | ACTPnews
Last Updated:Jun 12, 2026 12:20 PM IST Pavithra Gowda: ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರದಲ್ಲಿ ಏನು ಮಾಡುತ್ತಿದ್ದಾರೆ? ದರ್ಶನ್ ಪುಸ್ತಕ ಓದುತ್ತಿದ್ದರೆ, ಪವಿತ್ರಾ ಗೌಡ ಬರೆಯುತ್ತಿದ್ದಾರಾ? ಪವಿತ್ರಾ ಗೌಡ ದರ್ಶನ್ (Darshan) ಅರೆಸ್ಟ್ ಆಗಿ 2 ವರ್ಷಗಳಾದವು. ಜೂನ್ 11ಕ್ಕೆ ದರ್ಶನನನ್ನು ಪೊಲೀಸರು (Police) ಅರೆಸ್ಟ್ ಮಾಡಿ 2 ವರ್ಷಗಳಾಯಿತು. ನಟ ದರ್ಶನ್ ಅವರ ಜಾಮೀನು ಅರ್ಜಿ (Bail) ಕೂಡಾ ರಿಜೆಕ್ಟ್ ಆದ ನಂತರ ಅವರು ಪರಪ್ಪನ ಅಗ್ರಹಾರಲ್ಲಿಯೇ ಇದ್ದಾರೆ. ಅವರು ವಾರಕ್ಕೆ…
-

Darshan: ವಾರಕ್ಕೆ ಮೂರು ಪುಸ್ತಕ ಓದುತ್ತಿದ್ದಾರಂತೆ ದರ್ಶನ್, ಕಂಬಿ ಹಿಂದೆ ರೀಡಿಂಗ್ ಟೈಮ್ | | ACTPnews
Last Updated:Jun 12, 2026 11:17 AM IST Darshan: ನಟ ದರ್ಶನ್ ಅವರು ವಾರದಲ್ಲಿ ಈಗ ಮೂರು ಪುಸ್ತಕಗಳನ್ನು ಓದುತ್ತುದ್ದಾರಂತೆ. 1 ವರ್ಷದ ತನಕ ಜೈಲಿನಿಂದ ಹೊರ ಬರುವ ಸಾಧ್ಯತೆ ಇಲ್ಲದ ಕಾರಣ ನಟ ರೀಡಿಂಗ್ ಮೂಲಕ ಸಮಯ ಕಳೆಯುತ್ತಿದ್ದಾರೆ. ದರ್ಶನ್ ನಟ ದರ್ಶನ್ಗೆ (Darshan) ಸುಪ್ರೀಂ ಕೋರ್ಟ್ನಲ್ಲಿ (Supreme Court) ಜಾಮೀನು (Bail) ನಿರಾಕರಣೆಯಾಗಿದ್ದು ಅವರು ಒಂದು ವರ್ಷದ ಕಾಲ ಜೈಲಿನಲ್ಲಿರುವು (Jail) ಫಿಕ್ಸ್ ಆಗಿದೆ. ರೇಣುಕಾಸ್ವಾಮಿ ಕೇಸ್ ಒಂದು ವರ್ಷದಲ್ಲಿ ಮುಗಿಸುವಂತೆ ಸುಪ್ರೀಂ…
-

Doddanna: ‘ಮಲಗಿ ಏಳೋ ಮೊದಲು ನಿಧನ ಅಂತಿದ್ದಾರೆ’ ಕ್ಲಾರಿಟಿ ಕೊಟ್ಟ ದೊಡ್ಡಣ್ಣ | | ACTPnews
Last Updated:Jun 12, 2026 11:35 AM IST Doddanna: ನಟ ದೊಡ್ಡಣ್ಣ ಅವರು ತಮ್ಮ ಸಾವಿನ ಸಂಬಂಧ ಹರಿದಾಡುತ್ತಿರುವ ಸುದ್ದಿ ಬಗ್ಗೆ ಈಗ ಕ್ಲಾರಿಟಿ ಕೊಟ್ಟಿದ್ದಾರೆ. ದೊಡ್ಡಣ್ಣ ಕನ್ನಡ ಚಿತ್ರರಂಗದ (Sandalwood) ಹಿರಿಯ ನಟ, ಕನ್ನಡಿಗರ ನೆಚ್ಚಿನ ಕಲಾವಿದ ದೊಡ್ಡಣ್ಣ (Doddanna) ಅವರ ಸಾವಿನ ಸಂಬಂಧ ಆಗಾಗ ಸುಳ್ಳು ಸುದ್ದಿ ಹರಿದಾಡುತ್ತಲೇ ಇರುತ್ತವೆ. ಇದೀಗ ಅವರ ಕುರಿತು ಮತ್ತೊಮ್ಮೆ ಅಂಥದ್ದೇ ಸುದ್ದಿ ಹರಿದಾಡಿದ್ದು, ನಾನು ಬದುಕಿದ್ದೀನಿ ನಾನು ನಿಧನವಾಗಿಲ್ಲ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ…
-

Shubha Poonja: ಶುಭಾ ಪೂಂಜಾ ಅಭಿನಯದ ಈ ಸಿನಿಮಾಗಳನ್ನು OTTಯಲ್ಲಿ ನೋಡ್ಬಹುದು, ಇಲ್ಲಿದೆ ಲಿಸ್ಟ್ | | ACTPnews
Last Updated:Jun 11, 2026 10:03 AM IST ಮೊಗ್ಗಿನ ಮನಸ್ಸಿನ ಬೆಡಗಿ ಶುಭಾ ಪೂಂಜಾ ಅಭಿನಯದ ಕೆಲವು ಚಿತ್ರಗಳು ಒಟಿಟಿಯಲ್ಲಿ ಲಭ್ಯ ಇವೆ. ಇದರೊಟ್ಟಿಗೆ ಯುಟ್ಯೂಬ್ ಅಲ್ಲೂ ಇವರ ಕೆಲವು ಚಿತ್ರಗಳನ್ನ ಉಚಿತವಾಗಿಯೇ ನೋಡಬಹುದು. ಈ ಎಲ್ಲ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಶುಭಾ ಪೂಂಜಾ ಅಭಿನಯದ ಈ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡ್ಬಹುದು! ಮೊಗ್ಗಿನ ಮನಸಿನ (Moggina Manasu) ಹುಡುಗಿ ಶುಭಾ ಪೂಂಜಾ (Shubha Poonja) ಇಷ್ಟು ದಿನ ತಮ್ಮ ಚಿತ್ರಗಳ ಮೂಲಕ ಸುದ್ದಿಯಲ್ಲಿ ಇರ್ತಾ…
Latest News
Search the Archives
Access over the years of investigative journalism and breaking reports
You May Have Missed












