Tag: tamilnadu
-

Iran: ಯುದ್ಧ ನಿಲ್ಲುತ್ತೆ ಎಂದರೂ ಖುಷಿ ಇಲ್ಲ: US ಜೊತೆಗಿನ ಒಪ್ಪಂದದ ಬಗ್ಗೆ ಇರಾನ್ನಲ್ಲಿ ಅಸಮಾಧಾನ ಸ್ಫೋಟ, ಡೀಲ್ ವಿರೋಧಿಸಿ ಬೀದಿಗಿಳಿದಿದ್ದೇಕೆ ಜನ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 4:08 PM IST ಇರಾನ್ನಲ್ಲಿನ ವಿವಾದವು ಅಮೆರಿಕದೊಂದಿಗಿನ ಈ ಒಪ್ಪಂದಕ್ಕೆ ತಗಲುವ ಬೆಲೆಯ ಕುರಿತಾಗಿದೆ. ಯುದ್ಧವನ್ನು ತಪ್ಪಿಸಲು ಮತ್ತು ನಿರ್ಬಂಧಗಳ ಪರಿಹಾರವನ್ನು ಪಡೆಯಲು ಪ್ರತಿಯಾಗಿ, ಇರಾನ್ ತನ್ನ ಪರಮಾಣು ಕಾರ್ಯಕ್ರಮ ಮತ್ತು ಕಾರ್ಯತಂತ್ರದ ಬಲದ ಮೇಲೆ ರಾಜಿ ಮಾಡಿಕೊಳ್ಳಬೇಕಾಗಬಹುದು ಎಂದು ಇವರ ನಂಬಿಕೆಯಾಗಿದೆ. ಇರಾನ್ನಲ್ಲಿ ಪ್ರತಿಭಟನೆ ಟೆಹ್ರಾನ್(ಜೂ.15): ಅಮೆರಿಕಾ ಮತ್ತು ಇರಾನ್ ನಡುವಿನ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಂದವನ್ನು ಘೋಷಿಸಲಾಗಿದ್ದರೂ, ಇರಾನ್ನೊಳಗಿನ ಜನತೆ ಇದರಿಂದ ಸಂತೋಷಗೊಂಡಿಲ್ಲ. ಸಿಎನ್ಎನ್ ವರದಿಯ ಪ್ರಕಾರ, ಒಪ್ಪಂದ…
-

Bengaluru: ಆಟೋ ಡ್ರೈವರ್ನ ಮಗಳಿಗೆ ಒಂದಲ್ಲ, 3 ಚಿನ್ನದ ಪದಕ! ಕನಸಿಗೆ ಕೋವಿಡ್ ಕೊಳ್ಳಿ ಇಟ್ಟರೂ ಶಿಕ್ಷಣದಲ್ಲಿ ಸಾಧನೆ ಮಾಡಿದ ಯುವತಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 15, 2026 6:31 PM IST ತನ್ನ ಯಶಸ್ಸಿಗೆ ತನ್ನ ಕುಟುಂಬವೇ ಆಕೆಗೆ ಶಕ್ತಿ ಎಂದು ಹೇಳಿದ್ದಾರೆ ಹಾಗೂ ತನ್ನ ಕಾಲೇಜು ಸಹ ಸಾಧನೆಗೆ ಬೆಂಬಲವಾಗಿತ್ತು ಎಂದು ವಿದ್ಯಾರ್ಥಿನಿ ಹೇಳಿದ್ದಾರೆ. ಚಿನ್ನದ ಪದಕ ಪಡೆದ ಸ್ಪಂದನಾ ಸಾಧನೆಗೆ ಬಡತನ ಅಡ್ಡಿಯಲ್ಲ ಎಂದು ಬೆಂಗಳೂರಿನ (Bengaluru) ಸ್ಪಂದನಾ.ಐ. ಸಾಬೀತುಪಡಿಸಿದ್ದಾರೆ. ಆಟೋ ಚಾಲಕರೊಬ್ಬರ (Auto Driver) ಮಗಳಾದ ಸ್ಪಂದನಾ ಪದ್ಮಶ್ರೀ ಇಂನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಾಪಿ ಕೋರ್ಸ್ (Padmashree Institute of Physiotherapy) ಮುಗಿಸಿದ್ದು, ಬರೋಬ್ಬರಿ ಮೂರು ಗೋಲ್ಡ್…
-

Road Accident: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 4:29 PM IST ಎರಡೂವರೆ ವರ್ಷದ ಮಗು ಅಪಘಾತದಲ್ಲಿ ಬದುಕುಳಿದಿದ್ದು, ಚಿಕಿತ್ಸೆ ಪಡೆಯುತ್ತಿದೆ. ಪೊಲೀಸರು ಮೃತರ ಶವಗಳನ್ನು ಉಪ-ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ ಮತ್ತು ಹತ್ತಿರದ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಎಂದು ಮೃದುಲ್ ಕಚ್ವಾ ಹೇಳಿದರು. News18 ಬಿಕಾನೆರ್: ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ಶ್ರೀದುಂಗರ್ಗಢದ ಹೇಮಸರ್ ಫಾಟಕ್ ಬಳಿ ಸೋಮವಾರ ಕಾರು ಮತ್ತು ಡಂಪರ್ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ (Road Accident) ಪರಿಣಾಮ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.…
-

Jamun Fruit: ಈ ವರ್ಷ ನೇರಳೆ ಭರ್ಜರಿ ಫಸಲು; ಇದು ಬರಗಾಲ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳೋದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 5:20 PM IST ಒಂದೆಡೆ ಬರಗಾಲದ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕ್ಲಿಯರ್ ವೆದರ್ ಮತ್ತು ಉತ್ತಮ ಬಿಸಿಲಿನಿಂದಾಗಿ ಹಣ್ಣುಗಳ ಕ್ವಾಲಿಟಿ ಅದ್ಭುತವಾಗಿವೆ. ನಗರಗಳ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ನೇರಳೆ ಹಣ್ಣುಗಳು ಸರಬರಾಜು ಆಗುತ್ತಿವೆ. ಈ ವರ್ಷ ನೇರಳೆ ಭರ್ಜರಿ ಫಸಲು; ಇದು ಬರಗಾಲ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳೋದೇನು? ಪ್ರಕೃತಿ ನಮಗೆ ಆಗಾಗ ಕೆಲವು ಸಿಗ್ನಲ್ಗಳನ್ನು (Nature Signal) ನೀಡುತ್ತಿರುತ್ತದೆ. ಸದ್ಯ ದೇಶದ ಹಲವು ಭಾಗಗಳಲ್ಲಿ ಒಂದು ವಿಚಿತ್ರ ಪ್ರಕೃತಿ ವಿದ್ಯಾಮಾನ ಬೆಳಕಿಗೆ…
-

Crime News: 13 ವರ್ಷದ ಬಾಲಕಿಯನ್ನು ಕಾರ್ನಲ್ಲಿ ಕಿಡ್ನ್ಯಾಪ್ ಮಾಡಿ ಗ್ಯಾಂಗ್ ರೇಪ್! ಬೆಚ್ಚಿ ಬಿದ್ದ ಪೊಲೀಸರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 4:19 PM IST 13 ವರ್ಷದ ಬಾಲಕಿ ತೆಂಗಿನಕಾಯಿ ಖರೀದಿಸಲು ಬಸ್ ನಿಲ್ದಾಣದ ಬಳಿಯ ಮಾರುಕಟ್ಟೆಗೆ ಹೋಗಿದ್ದಳು. ತೆಂಗಿನಕಾಯಿ ಖರೀದಿಸಿದ ನಂತರ ಅವಳು ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದಾಗ ಸುಮಾರು ನಾಲ್ವರು ಯುವಕರು ಎಸ್ಯುವಿಯಲ್ಲಿ ಬಂದು ಅವಳನ್ನು ವಾಹನದೊಳಗೆ ಎಳೆದುಕೊಂಡು ವೇಗವಾಗಿ ಎಸ್ಕೇಪ್ ಅದರು ಎಂದು ತಿಳಿದು ಬಂದಿದೆ. News18 ಪಾಟ್ನಾ: ಬಿಹಾರದ ಭೋಜ್ಪುರ ಜಿಲ್ಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯನ್ನು ಯುವಕರ ಗುಂಪೊಂದು ಅಪಹರಿಸಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ…
-

Iran-US War: ಇರಾನ್-ಅಮೆರಿಕಾ ಒಪ್ಪಂದದಿಂದ ಸಿಕ್ಕಾಕೊಂಡ ಇಸ್ರೇಲ್: ಟ್ರಂಪ್ ಅಸಲಿಯತ್ತು ಬಯಲು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಅಮೆರಿಕಾ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದವನ್ನು ತಲುಪಲಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ತಡರಾತ್ರಿ ಹೇಳಿಕೊಂಡಿದ್ದಾರೆ. ಟ್ರಂಪ್ ಪ್ರಕಾರ, ಈ ಒಪ್ಪಂದವು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವುದಲ್ಲದೆ, ವಿಶ್ವದ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮತ್ತೆ ತೆರೆಯುತ್ತದೆ. ಇದು ತೈಲ ಮತ್ತು ಅನಿಲ ಕೊರತೆಯಿಂದ ಬಳಲುತ್ತಿರುವ ಪ್ರಪಂಚದಾದ್ಯಂತದ ದೇಶಗಳಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ. ಇಸ್ರೇಲ್ ಕೋಪಗೊಂಡಿದ್ದೇಕೆ? ಪರಿಹಾರ ಎಂದು ವ್ಯಾಪಕವಾಗಿ ಗ್ರಹಿಸಲಾದ ಈ ಸುದ್ದಿ ಇಸ್ರೇಲ್ಗೆ…
-

Army Uniforms-2026: ಸೇನಾ ಸಮವಸ್ತ್ರಕ್ಕೆ ಮೇಜರ್ ಸರ್ಜರಿ ಮಾಡಲು ಕಾರಣವೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ತನ್ನ ಉಡುಪು ನಿಯಮಾವಳಿಗಳಿಂದ ವಸಾಹತುಶಾಹಿ ಕಾಲದ ಹಲವು ಗುರುತುಗಳನ್ನು ಕೈಬಿಟ್ಟಿರುವ ಭಾರತೀಯ ಸೇನೆ, ಪರಿಶೀಲನಾ ಅಧಿಕಾರಿಗಳು ಕಡ್ಡಾಯವಾಗಿ ಕತ್ತಿ ಹಿಡಿಯುವುದು ಹಾಗೂ ನಿರ್ದಿಷ್ಟ ಭೋಜನಶಾಲೆ ಉಡುಪುಗಳಲ್ಲಿ ‘ಪೌಚ್ ಬೆಲ್ಟ್’ ಧರಿಸುವುದನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ‘ರಾಯಲ್’ನಂತಹ ವಸಾಹತುಶಾಹಿ ಪದಗಳ ಬಳಕೆಯನ್ನೂ ಕೈಬಿಡಲಾಗಿದೆ. ಸೇನಾ ಸಂಪ್ರದಾಯಗಳನ್ನು ಭಾರತದ ಸಾರ್ವಭೌಮ ಗುರುತಿನೊಂದಿಗೆ ಸಂಯೋಜಿಸುವ ವ್ಯಾಪಕ ಪ್ರಯತ್ನದ ಭಾಗವಾಗಿ ಸೇನಾ ನಾಗರಿಕ ಔಪಚಾರಿಕ ಉಡುಪಿನಲ್ಲಿ ದೇಶೀಯ ಬಂದಿ ಜಾಕೆಟ್ಗೆ ಸ್ಥಾನ ನೀಡಲಾಗಿದೆ. ಈ ಬದಲಾವಣೆಗಳನ್ನು ಹೊಸದಾಗಿ ಬಿಡುಗಡೆ ಮಾಡಲಾದ ‘ಸೇನಾ ಸಮವಸ್ತ್ರ–2026’ ಪ್ಯಾಂಪ್ಲೆಟ್ನಲ್ಲಿ…
-

Pet Cat Missing: 4 ಮಕ್ಕಳಿಗೆ ಜನ್ಮ ನೀಡಿ ಕಾಣೆಯಾದ ತಾಯಿ ಬೆಕ್ಕು! ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ ಕುಟುಂಬ | ಟ್ರೆಂಡಿಂಗ್ ಸುದ್ದಿ | ACTPnews
ಆದರೆ ಅವುಗಳು ಇದ್ದಕ್ಕಿದ್ದಂತೆ ನಮ್ಮ ಕಣ್ತಪ್ಪಿಸಿ ಒಂದು ಕ್ಷಣ ಮರೆಯಾದರೂ ಏನೋ ಕಳೆದುಕೊಂಡ ಭಾವ ನಮ್ಮನ್ನು ಆವರಿಸಿಬಿಡುತ್ತೆ. ಇಲ್ಲಿ ಕೂಡ ಅದೇ ಆಗಿರೋದು.. ನಾಲ್ಕು ಮರಿಗಳಿಗೆ ಜನ್ಮ ನೀಡಿದ ಬಳಿಕ ಮರೆಯಾದ ಬೆಕ್ಕೊಂದನ್ನು ಆ ಮನೆಯವರು ತುಂಬಾ ಮಿಸ್ ಮಾಡ್ಕೊಳ್ತಿದ್ದಾರೆ. ಇಂದು ಬರುತ್ತೆ ನಾಳೆ ಬರುತ್ತೆ ಅಂತಾ ಕಾಯ್ತಾನೇ ಕೂತಿದ್ದಾರೆ. ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಇಂತಹುದೊಂದು ಕರುಣಾಜನಕ ಘಟನೆ ನಡೆದಿದ್ದು, ಅಲ್ಲಿ ಒಂದು ಕುಟುಂಬವು ತಮ್ಮ ಕಾಣೆಯಾದ ಸಾಕು ಬೆಕ್ಕನ್ನು ಹಗಲು ರಾತ್ರಿ ಹುಡುಕುತ್ತಿದೆ. ‘ಬಬ್ಲಿ’…
-

Accident: ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವಾಹನ ನಾಲೆಗೆ ಬಿದ್ದು ದುರಂತ, ಮಕ್ಕಳು ಸೇರಿ 8 ಮಂದಿ ಬಲಿ / Tragic Accident: 8 Pilgrims Including Children Killed After | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 11:18 AM IST ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಪಿಕಪ್ ವಾಹನವೊಂದು ರಸ್ತೆ ಬದಿಯ ನಾಲೆಗೆ ಉರುಳಿ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 8 ಮಂದಿ ಮೃತಪಟ್ಟಿದ್ದಾರೆ, ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಹನ ನಾಲೆಗೆ ಬಿದ್ದು ದುರಂತ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವಾಹನವೊಂದು ರಸ್ತೆ ಬದಿಯ ನಾಲೆಗೆ ಬಿದ್ದು ಭೀಕರ ದುರಂತ (Accident) ಸಂಭವಿಸಿದೆ. ಮಹಾರಾಷ್ಟ್ರದ (Maharashtra) ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಹಸಿಲ್ನಲ್ಲಿ ಸಂಭವಿಸಿದ ಈ ಭೀಕರ…
Latest News
Search the Archives
Access over the years of investigative journalism and breaking reports
You May Have Missed













