Tag: tamilnadu
-

Bengaluru Metro: ಗಂಗಾನಗರ ನಿವಾಸಿಗಳಿಗೆ ಶಾಕ್! ಹೆಬ್ಬಾಳ-ಸರ್ಜಾಪುರ ಮಾರ್ಗದಲ್ಲಿ ಒಂದು ನಿಲ್ದಾಣ ಕಡಿತ, ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಮೂಲಗಳ ಪ್ರಕಾರ ಬೆಂಗಳೂರಿನ ವೆಟನರಿ ಕಾಲೇಜು ಭೂಗತ ನಿಲ್ದಾಣವನ್ನು ಈ ಹಿಂದೆ ಮೇಖ್ರಿ ವೃತ್ತ ಮತ್ತು ಹೆಬ್ಬಾಳ ಬಳಿಯ ಗಂಗಾನಗರದ ನಡುವೆ ಯೋಜಿಸಲಾಗಿತ್ತು. ಆದರೆ ಈಗ ಇದನ್ನು ಡಿಪಿಆರ್ನಿಂದ ಕೈಬಿಡಲಾಗಿದೆ. ವರದಿಗಳ ಪ್ರಕಾರ ಈ ನಿಲ್ದಾಣದಲ್ಲಿ ಅಂದಾಜು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಅದನ್ನು ಕೈ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. 37 ಕಿಮೀ ಉದ್ದದ ಹೆಬ್ಬಾಳ ಸರ್ಜಾಪುರ ಕಾರಿಡಾರ್ ಅದರ ಇತ್ತೀಚಿನ ಪರಿಷ್ಕೃತ ರೂಪದಲ್ಲಿ ಸುಮಾರು 25,999 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದನ್ನು ಕರ್ನಾಟಕ…
-

Cough Syrup: ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಇನ್ಮುಂದೆ ಕೆಮ್ಮಿನ ಸಿರಪ್ ಕೂಡಾ ಸಿಗಲ್ಲ, ಆರೋಗ್ಯ ಸಚಿವಾಲಯದ ಪ್ರಮುಖ ನಿರ್ಧಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದುವರೆಗೆ, ಕೆಮ್ಮು ಬಂದರೆ ಹತ್ತಿರದ ಔಷಧಾಲಯಕ್ಕೆ ಹೋಗಿ, ಕೌಂಟರ್ ಮೇಲಿಂದಲೇ ಕೆಮ್ಮಿನ ಸಿರಪ್ಗಳನ್ನು ಸುಲಭವಾಗಿ ತೆಗೆದುಕೊಂಡು ಬರುತ್ತಿದ್ದೆವು. ವೈದ್ಯರ ಚೀಟಿ ಬೇಡ, ಆಸ್ಪತ್ರೆಗೇ ಹೋಗುವ ಅಗತ್ಯವೂ ಇರಲಿಲ್ಲ. ಆದರೆ ಹೊಸ ನಿಯಮ ಜಾರಿಗೆ ಬಂದ ನಂತರ, ಈ ರೀತಿಯ ಓವರ್-ದಿ-ಕೌಂಟರ್ (OTC) ಮಾರಾಟಕ್ಕೆ ಸಂಪೂರ್ಣವಾಗಿ ತಡೆಯೊಡ್ಡಲಾಗಿದೆ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿಗಲ್ಲ ಕೆಮ್ಮಿನ ಸಿರಪ್! ಆರೋಗ್ಯ ಸಚಿವಾಲಯವು 1945 ರ ಡ್ರಗ್ಸ್ ನಿಯಮಗಳಲ್ಲಿ ತಿದ್ದುಪಡಿ ಮಾಡಿ, ಇದರ ಬಗ್ಗೆ ವಿಶೇಷ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ,…
-

Iran US Deal: ಅಮೆರಿಕಾ-ಇರಾನ್ ಒಪ್ಪಂದದ ಕುರಿತು ಮೋದಿ ಮೊದಲ ಪ್ರತಿಕ್ರಿಯೆ, ಹಾರ್ಮುಜ್ ಬಿಕ್ಕಟ್ಟಿನ ಕುರಿತು ಸಂದೇಶ / Iran-US Deal: PM Narendra Modi’s First Reaction, | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 2:25 PM IST ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಮಾಡಿಕೊಂಡಿರುವ ಈ ತಿಳುವಳಿಕೆಯನ್ನು ಅವರು ಸ್ವಾಗತಿಸಿದ್ದಾರೆ. ಜೊತೆಗೆ ಹಾರ್ಮುಜ್ ಬಿಕ್ಕಟ್ಟಿನ ಕುರಿತು ಸಂದೇಶ ನೀಡಿದ್ದಾರೆ. ಹಾರ್ಮುಜ್ ಬಿಕ್ಕಟ್ಟಿನ ಕುರಿತು ಸಂದೇಶ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದದ (Iran US Peace Deal) ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra…
-

Tirumala: ತಿರುಮಲದ ಅತ್ಯಂತ ಅಪರೂಪದ ದರ್ಶನ, ಶ್ರೀವಾರಿ ಎದೆಯ ಮೇಲಿರುವ ‘ವ್ಯೂಹ ಲಕ್ಷ್ಮಿ ಅಚ್ಚು’ ಬಗ್ಗೆ ನಿಮಗೆ ಗೊತ್ತಾ? | ಜ್ಯೋತಿಷ್ಯ | ACTPnews
Last Updated:Jun 15, 2026 3:30 PM IST ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ಇಬ್ಬರೂ ಬೇರ್ಪಡಿಸಲಾಗದ ದೈವಿಕ ಶಕ್ತಿಗಳು. ತಿರುಮಲಕ್ಕೆ ಹೋದಾಗ ಈ ವ್ಯೂಹ ಲಕ್ಷ್ಮಿಯ ದರ್ಶನ ಪಡೆದರೆ ಆಧ್ಯಾತ್ಮಿಕ ಸಿದ್ಧಿ ಮತ್ತು ಸಕಲ ಐಶ್ವರ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ಭಕ್ತರ ದೃಢ ನಂಬಿಕೆ. ಏನಿದು ‘ವ್ಯೂಹ ಲಕ್ಷ್ಮಿ ಅಚ್ಚು’? ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪ್ರತಿದಿನ ಲಕ್ಷಾಂತರ ಭಕ್ತರು ತಿರುಮಲಕ್ಕೆ ಬರುತ್ತಾರೆ. ಆದರೆ, ವೆಂಕಟೇಶ್ವರನ ಎದೆಯ ಮೇಲಿರುವ ಅತ್ಯಂತ ಪವಿತ್ರ ಹಾಗೂ ಅಪರೂಪದ ‘ವ್ಯೂಹ…
-

America-Iran War: ಕೊನೆಗೂ ಅಮೆರಿಕ-ಇರಾನ್ ಯುದ್ಧ ಅಂತ್ಯ! 4 ತಿಂಗಳ ಯುದ್ಧ ಮುಕ್ತಾಯಕ್ಕೆ ಬಿತ್ತು ಶಾಂತಿ ಮುದ್ರೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 11:23 PM IST America-Iran War: ಅಮೆರಿಕ ಮತ್ತು ಇರಾನ್ ನಡುವೆ ಕಳೆದ ನಾಲ್ಕು ತಿಂಗಳಿಂದ ನಡೆಯುತ್ತಿದ್ದ ತೀವ್ರ ಸಂಘರ್ಷ ಅಂತಿಮವಾಗಿ ಅಂತ್ಯದ ಹಂತ ತಲುಪಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದ ವೇಳೆ ಉಭಯ ದೇಶಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿ ಜಗತ್ತಿಗೆ ನೆಮ್ಮದಿಯ ಸುದ್ದಿ ನೀಡಿವೆ. ಅ ಕುರಿತ ವರದಿ ಇಲ್ಲಿದೆ. News18 America-Iran War: ಮಧ್ಯ ಪ್ರಾಚ್ಯದಲ್ಲಿ (Middle East) ಕಳೆದ ನಾಲ್ಕು ತಿಂಗಳುಗಳಿಂದ ನಡೆಯುತ್ತಿದ್ದ ಭೀಕರ ಯುದ್ಧಕ್ಕೆ…
-

Crime News: ಮೂರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿಗೆ ಸಾರ್ವಜನಿಕರಿಂದ ಧರ್ಮದೇಟು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 3:37 PM IST ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿಯನ್ನು ಕೂಡಲೇ ಗುಮ್ಮಿಡಿಪೂಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಗಲ್ಲ ಎಂದು ತಿಳಿದಾಗ ನಂತರ ಚೆನ್ನೈನ ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸೋಮವಾರ ಬೆಳಿಗ್ಗೆ ಬಾಲಕಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದಳು ಎಂದು ವೈದ್ಯರು ತಿಳಿಸಿದ್ದಾರೆ. News18 ಚೆನ್ನೈ: ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಗುಮ್ಮಿಡಿಪೂಂಡಿಯಲ್ಲಿ ಭಾನುವಾರ ತಡರಾತ್ರಿ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಮೂರು ವರ್ಷದ ಬಾಲಕಿ ಗಂಭೀರ ಗಾಯಗೊಂಡು…
-

El Nino Monsoon Impact: ಎಲ್ ನಿನೋ ಭೀತಿ: ಹವಾಮಾನ ‘ರಕ್ಕಸ’ ಯಾವ ತಿಂಗಳಲ್ಲಿ ಬಲಶಾಲಿಯಾಗುತ್ತೆ ಗೊತ್ತಾ? IMD ವರದಿ ಹೇಳೋದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 3:45 PM IST ಪೆಸಿಫಿಕ್ ಎಲ್ ನಿನೊ ಸೆಪ್ಟೆಂಬರ್ ವೇಳೆಗೆ ತೀವ್ರಗೊಳ್ಳುವ ಸಾಧ್ಯತೆ, ಐಎಂಡಿ ಡಾ ಮೃತ್ಯುಂಜಯ್ ಮಹಾಪಾತ್ರ ಎಚ್ಚರಿಕೆ, ಕೇಂದ್ರ ಸರ್ಕಾರ ಕೃಷಿ, ನೀರಾವರಿ, ಮಾನ್ಸೂನ್ ಅಪಾಯಕ್ಕೆ ಪೂರ್ವ ಸಿದ್ಧತೆ ಆರಂಭಿಸಿದೆ ಸಾಂದರ್ಭಿಕ ಚಿತ್ರ ಈ ತಿಂಗಳ ಆರಂಭದಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸಕ್ರಿಯವಾದ ಎಲ್ ನಿನೋ ವಿದ್ಯಮಾನವು ಸೆಪ್ಟೆಂಬರ್ ಅಂತ್ಯದ ವೇಳೆಗೆ ಗಮನಾರ್ಹವಾಗಿ ತೀವ್ರಗೊಳ್ಳಬಹುದು. ಮಳೆಗಾಲದ ನಂತರವೂ ಇದು ಮುಂದುವರಿಯುವ ಸಾಧ್ಯತೆಯಿದೆ. ಆದಾಗ್ಯೂ, ಕೇಂದ್ರ ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು…
-

Iran: ಯುದ್ಧ ನಿಲ್ಲುತ್ತೆ ಎಂದರೂ ಖುಷಿ ಇಲ್ಲ: US ಜೊತೆಗಿನ ಒಪ್ಪಂದದ ಬಗ್ಗೆ ಇರಾನ್ನಲ್ಲಿ ಅಸಮಾಧಾನ ಸ್ಫೋಟ, ಡೀಲ್ ವಿರೋಧಿಸಿ ಬೀದಿಗಿಳಿದಿದ್ದೇಕೆ ಜನ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 4:08 PM IST ಇರಾನ್ನಲ್ಲಿನ ವಿವಾದವು ಅಮೆರಿಕದೊಂದಿಗಿನ ಈ ಒಪ್ಪಂದಕ್ಕೆ ತಗಲುವ ಬೆಲೆಯ ಕುರಿತಾಗಿದೆ. ಯುದ್ಧವನ್ನು ತಪ್ಪಿಸಲು ಮತ್ತು ನಿರ್ಬಂಧಗಳ ಪರಿಹಾರವನ್ನು ಪಡೆಯಲು ಪ್ರತಿಯಾಗಿ, ಇರಾನ್ ತನ್ನ ಪರಮಾಣು ಕಾರ್ಯಕ್ರಮ ಮತ್ತು ಕಾರ್ಯತಂತ್ರದ ಬಲದ ಮೇಲೆ ರಾಜಿ ಮಾಡಿಕೊಳ್ಳಬೇಕಾಗಬಹುದು ಎಂದು ಇವರ ನಂಬಿಕೆಯಾಗಿದೆ. ಇರಾನ್ನಲ್ಲಿ ಪ್ರತಿಭಟನೆ ಟೆಹ್ರಾನ್(ಜೂ.15): ಅಮೆರಿಕಾ ಮತ್ತು ಇರಾನ್ ನಡುವಿನ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಂದವನ್ನು ಘೋಷಿಸಲಾಗಿದ್ದರೂ, ಇರಾನ್ನೊಳಗಿನ ಜನತೆ ಇದರಿಂದ ಸಂತೋಷಗೊಂಡಿಲ್ಲ. ಸಿಎನ್ಎನ್ ವರದಿಯ ಪ್ರಕಾರ, ಒಪ್ಪಂದ…
-

Bengaluru: ಆಟೋ ಡ್ರೈವರ್ನ ಮಗಳಿಗೆ ಒಂದಲ್ಲ, 3 ಚಿನ್ನದ ಪದಕ! ಕನಸಿಗೆ ಕೋವಿಡ್ ಕೊಳ್ಳಿ ಇಟ್ಟರೂ ಶಿಕ್ಷಣದಲ್ಲಿ ಸಾಧನೆ ಮಾಡಿದ ಯುವತಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 15, 2026 6:31 PM IST ತನ್ನ ಯಶಸ್ಸಿಗೆ ತನ್ನ ಕುಟುಂಬವೇ ಆಕೆಗೆ ಶಕ್ತಿ ಎಂದು ಹೇಳಿದ್ದಾರೆ ಹಾಗೂ ತನ್ನ ಕಾಲೇಜು ಸಹ ಸಾಧನೆಗೆ ಬೆಂಬಲವಾಗಿತ್ತು ಎಂದು ವಿದ್ಯಾರ್ಥಿನಿ ಹೇಳಿದ್ದಾರೆ. ಚಿನ್ನದ ಪದಕ ಪಡೆದ ಸ್ಪಂದನಾ ಸಾಧನೆಗೆ ಬಡತನ ಅಡ್ಡಿಯಲ್ಲ ಎಂದು ಬೆಂಗಳೂರಿನ (Bengaluru) ಸ್ಪಂದನಾ.ಐ. ಸಾಬೀತುಪಡಿಸಿದ್ದಾರೆ. ಆಟೋ ಚಾಲಕರೊಬ್ಬರ (Auto Driver) ಮಗಳಾದ ಸ್ಪಂದನಾ ಪದ್ಮಶ್ರೀ ಇಂನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಾಪಿ ಕೋರ್ಸ್ (Padmashree Institute of Physiotherapy) ಮುಗಿಸಿದ್ದು, ಬರೋಬ್ಬರಿ ಮೂರು ಗೋಲ್ಡ್…
Latest News
Search the Archives
Access over the years of investigative journalism and breaking reports
You May Have Missed













