Tag: movie
-

Ilaiyaraaja: ಪ್ರಸಿದ್ಧ ಹಾಡು ‘ಎನ್ ಇನಿಯ ಪೊನ್ ನಿಲವೇ’ ಕಾಪಿರೈಟ್ ಕೇಸ್ನಲ್ಲಿ ಇಳಯರಾಜಗೆ ಶಾಕ್ ಕೊಟ್ಟ ಕೋರ್ಟ್ | Ilaiyaraaja face set back for copy right plea | | ACTPnews
Last Updated:May 22, 2026 3:48 PM IST Ilaiyaraaja: ಪ್ರಸಿದ್ಧ ಹಾಡೊಂದರ ಕಾಪಿರೈಟ್ ಸಂಬಂಧವಾಗಿ ಕೋರ್ಟ್ ಮೆಟ್ಟಿಲೇರಿದ ಇಳಯರಾಜ ಅವರಿಗೆ ಹಿನ್ನಡೆಯಾಗಿದೆ. ಯಾವ ಹಾಡು? ಏನಿ ಅರ್ಜಿ? ಇಳಯರಾಜ “ಎನ್ ಇನಿಯ ಪೊನ್ ನಿಲವೇ” ಹಾಡಿಗೆ ಸಂಬಂಧಿಸಿದ ಪ್ರಕರಣದಲ್ಲಿ, ದೆಹಲಿ ಹೈಕೋರ್ಟ್ (Delhi Highcourt) ಇಳಯರಾಜ ಅವರ ಅರ್ಜಿಯನ್ನು (Plea) ವಜಾಗೊಳಿಸಿದೆ. ಕಾಪಿರೈಟ್ ಕಾಯ್ದೆಯಡಿಯಲ್ಲಿ, ಸಂಯೋಜಕರು ಹಾಡಿನ ಸಂಗೀತದ ಮೇಲೆ ಮಾತ್ರ ಹಕ್ಕು ಪಡೆಯಬಹುದು ಮತ್ತು ಸಂಪೂರ್ಣ ಹಾಡಿನ ಮೇಲೆ ಅಲ್ಲ ಎಂದು ಕೋರ್ಟ್ ಹೇಳಿದೆ.…
-

Star Actor: ಸ್ಟಾರ್ ನಟನಿಗೆ 57 ವರ್ಷ, ಆಕೆಗೆ ಜಸ್ಟ್ 24; ಪ್ರೀತಿ-ಪ್ರೇಮ ಮದುವೆ, ಆದರೆ ಒಂದು ವರ್ಷಕ್ಕೆ! | | ACTPnews
Last Updated:May 17, 2026 5:53 PM IST ನಟ ತಮ್ಮಿಗಿಂತ 33 ವರ್ಷ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆ ಮಾಡಿಕೊಂಡು, ಒಂದು ವರ್ಷದಲ್ಲೇ ವಿಚ್ಛೇಧನ ಪಡೆದು ಮತ್ತೆ ಸಿಂಗಲ್ ಆಗಿದ್ದಾರೆ. News18 ಸಿನಿಮಾ ರಂಗದಲ್ಲಿ (Cinema) ಹಲವು ನಟ-ನಟಯರು ತಮ್ಮ ಸಿನಿಮಾಗಳ ಹೊರತಾಗಿ ವಿವಾದಗಳಿಂದ, ವ್ಯಕ್ತಿಗತ ವಿಚಾರಗಳಲ್ಲಿ ಸಾಕಷ್ಟು ಸುದ್ದಿಯಾಗ್ತಾರೆ. ಕೆಲವರು ಪ್ರೇಮ, ಪ್ರೀತಿ, ಮದುವೆ (Marriage), ವಿಚ್ಛೇಧನಗಳಂತ ವಿಚಾರಗಳಲ್ಲಿ ಸದಾ ಸದ್ದು ಮಾಡುತ್ತಿರುತ್ತಾರೆ. ಈ ಪಟ್ಟಿಯಲ್ಲಿ ತಮಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾದವರು ಇದ್ದರೆ. ಈ…
-

Darshan: ಕೆಲವೇ ದಿನಗಳಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್! | | ACTPnews
Last Updated:May 22, 2026 3:00 PM IST ನಟ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ರೀ ರಿಲೀಸ್ ಆಗುತ್ತಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಹೀಗಾಗಿ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಮತ್ತೆ ತೆರೆಮೇಲೆ ಕಾಣಲು ಬಹಳಷ್ಟು ಉತ್ಸುಕರಾಗಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಜೈಲು ಸೇರಿ ಬರೋಬ್ಬರಿ ಒಂದು ವರ್ಷ ಕಳೆದಿದೆ. ಸದ್ಯಕ್ಕೆ ಬೇಲ್ ಸಿಗುವುದು ಕಷ್ಟ ಎನ್ನಲಾಗ್ತಿದೆ. ಇಂತಹ…
-

K Rajan: ಚಿತ್ರರಂಗಕ್ಕೆ ಸಂಡೇ ಶಾಕ್, ಅಡ್ಯಾರ್ ನದಿಗೆ ಜಿಗಿದ ಖ್ಯಾತ ನಿರ್ಮಾಪಕ ಸಾವು | | ACTPnews
Last Updated:May 17, 2026 7:17 PM IST K Rajan: ಚೆನ್ನೈನಲ್ಲಿ ಅಡ್ಯಾರ್ ಸೇತುವೆ ಮೇಲಿಂದ ಜಿಗಿದ ಖ್ಯಾತ ನಿರ್ಮಾಪಕ ಸಾವನ್ನಪ್ಪಿದ್ದಾರೆ. ಚಿತ್ರರಂಗಕ್ಕೆ ಸಂಡೇ ಶಾಕ್ ಆಗಿದ್ದು ಅವರಿಗೆ ಒಬ್ಬ ಮಗನೂ ಇದ್ದಾನೆ. ಕೆ ರಾಜನ್ ತಮಿಳು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಿರ್ಮಾಪಕ ಕೆ. ರಾಜನ್ ಭಾನುವಾರ ಚೆನ್ನೈನಲ್ಲಿ (Chennai) ಆತ್ಮಹತ್ಯೆ ಮಾಡಿಕೊಂಡರು. ಪೊಲೀಸ್ ಪ್ರಕರಣ (Police Case) ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ರಾಜನ್ ಸಾವಿನ ಬಗ್ಗೆ ಚಿತ್ರರಂಗ ಆಘಾತ (Shock) ವ್ಯಕ್ತಪಡಿಸಿದೆ. ರಾಜನ್ ಚೆನ್ನೈನ…
-

Bigg Boss: 4 ವರ್ಷ ಡೇಟಿಂಗ್ ನಂತರ ಬಿಗ್ಬಾಸ್ ಜೋಡಿಯ ಪ್ರಪೋಸಲ್ ವೈರಲ್! ಉಂಗುರ ತೊಡಿಸಿ ಒಂದೇ ದಿನಕ್ಕೆ ಚೀಟಿಂಗ್ ಮಾತು? | | ACTPnews
ಕರಣ್ ತಮ್ಮ ಇತ್ತೀಚಿನ ರಿಯಾಲಿಟಿ ಶೋ ದೇಸಿ ಬ್ಲಿಂಗ್ನಲ್ಲಿ ತೇಜಸ್ವಿಗೆ ಲವ್ ಪ್ರಪೋಸ್ ಮಾಡಿದ್ದಾರೆ. ಇದು ಮೇ 20 ರಂದು ನೆಟ್ಫ್ಲಿಕ್ಸ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ, ಕರಣ್ ಕುಂದ್ರಾ , ರಿಜ್ವಾನ್ ಸಜನ್, ಸತೀಶ್ ಸಂಪಾಲ್, ಅಡೆಲ್ ಸಜನ್, ಸನಾ ಸಜನ್, ತಬಿಂದಾ ಸಂಪಾಲ್, ಪಮೇಲಾ ಸೆರೆನಾ, ದ್ಯುತಿ ಪರ್ರುಕ್, ಐರಿನಾ ಕಿನಾಖ್, ಅಲಿಜೆ ಮಿರ್ಜಾ, ಲೈಲ್ಲಿ ಮಿರ್ಜಾ ಮತ್ತು ಜಾನ್ವೀ ಗೌರ್ ಸೇರಿದಂತೆ ಅದ್ಧೂರಿ ತಾರಾಗಣದೊಂದಿಗೆ ತೇಜಾ ಪ್ರಕಾಶ್ಗೆ ಗ್ರ್ಯಾಂಡ್ ಪ್ರಪೋಸಲ್ ಅರೇಂಜ್ ಮಾಡಿದ್ದರು.…
-

Actor: ಜೈಲಿನಿಂದ ಓಡಿಹೋಗಿ 40 ಸಿನಿಮಾಗಳಲ್ಲಿ ಆಕ್ಟಿಂಗ್! ಲುಕ್ ಬದಲಾಯಿಸಿಕೊಂಡು 12 ವರ್ಷ ಯಾಮಾರಿಸಿದ್ದವ ಲಾಕ್ ಆಗಿದ್ದೇ ರೋಚಕ! | | ACTPnews
Last Updated:May 22, 2026 11:16 AM IST Actor: ಈತ ಮೊದಲು ಲಾಯರ್ ಆಗಿದ್ದ. ಆಮೇಲೆ ಕೊಲೆ ಮಾಡಿ ಜೈಲು ಸೇರಿದ್ದ. ಆಮೇಲೆ 30 ದಿನ ಪೆರೋಲ್ ಮೇಲೆ ಬಂದು, ಎಸ್ಕೇಪ್ ಆಗಿದ್ದ. ಗೇಟಪ್ ಬದಲಿಸಿಕೊಂಡು 12 ವರ್ಷಗಳ ಕಾಲ ಸಿನಿಮಾ, ಧಾರಾವಾಹಿಯಲ್ಲಿ ನಟಿಸುತ್ತಾ ಆರಾಮಾಗಿದ್ದ. ಆದ್ರೆ ಇದ್ರೀಗ ಮತ್ತೆ ಪೊಲೀಸರ ಕೈಗೆ ಲಾಕ್ ಆಗಿದ್ದಾನೆ. ಯಾರು ಆ ನಟ ಅಂತೀರಾ? ಇಲ್ಲಿದೆ ನೋಡಿ.. News18 ಗುಜರಾತ್ನ ಅಹಮದಾಬಾದ್ನಲ್ಲಿ ಇಡೀ ಸಿನಿಮಾ ಸ್ಟೋರಿಯನ್ನೇ ನುಂಗಿ ನೀರು…
-

Prashanth Neel: ಡ್ರ್ಯಾಗನ್ ಮೂವಿಯಲ್ಲಿ ಮಿಂಚೋಕೆ ಬಾಲಿವುಡ್ ಸ್ಟಾರ್ ರೆಡಿ | | ACTPnews
ಅನಿಲ್ ಕಪೂರ್ ಡ್ರ್ಯಾಗನ್ ಚಿತ್ರದಲ್ಲಿ ಸುಮಾರು ಪಾತ್ರಗಳಿವೆ. ಒಂದಕ್ಕಿಂತ ಒಂದು ಕ್ರೂರ ಅನಿಸಿ ಬಿಡುತ್ತವೆ. ಇಡೀ ಗ್ಲಿಂಪ್ಸ್ ನೋಡಿದ್ರೆ ಆಯಿತು. ಎಲ್ಲೂ ನಾರ್ಮಲ್ ರೋಲ್ ಕಾಣಿಸೋದೇ ಇಲ್ಲ. ಪ್ರಶಾಂತ್ ಎಲ್ಲಿ ಹೇಳಿರೋದು ಕಡುಗಪ್ಪು ಲೋಕದಲ್ಲಿ ಗುಂಡಿನ ಸುರಿಮಳೆ ಆಗುತ್ತದೆ. ಹೆಣಗಳು ರಾಶಿ ರಾಶಿ ಬಿದ್ದಿರೋದು ಕಾಣಿಸುತ್ತವೆ. ಚಿತ್ರ ವಿಚಿತ್ರ ಅನಿಸೋ ಪಾತ್ರಗಳ ಪರಿಚಯವೂ ಇಲ್ಲಾಗುತ್ತದೆ. ರಘುವೀರ್ ರಾಥೋಡ್ ಅನಿಲ್ ಕಪೂರ್ ಈ ಚಿತ್ರದಲ್ಲಿ ರಘುವೀರ್ ರಾಥೋಡ್ ಅನ್ನುವ ಪಾತ್ರ ಮಾಡಿದ್ದಾರೆ. ಈ ಪಾತ್ರ ಕಥೆಯಲ್ಲಿ ಬರುವ ಇತರ…
-

Prashanth Neel: ಅಪ್ಪುಗಾಗಿ ಬರೆದ ‘ಆಹ್ವಾನ’ ಕಥೆ ಅಪ್ಪು ಜೊತೆಗೆ ಹೋಯ್ತು! ನೀಲ್ ಎಮೋಷನಲ್ | | ACTPnews
ಆಹ್ವಾನ ಅನ್ನೋ ಸಿನಿಮಾ ಪ್ರಶಾಂತ್ ನೀಲ್ ಒಂದು ಕಥೆ ಮಾಡಿಕೊಂಡಿದ್ದರು. ಇದಕ್ಕೆ ಆಹ್ವಾನ ಅಂತ ಹೆಸರಿಟ್ಟಿದ್ದರು. ಈ ಒಂದು ಕಥೆಯನ್ನ ಪುನೀತ್ ಅವರಿಗೂ ಹೇಳಿದ್ದರು. ಇದು ಒಂದು ಫ್ಯಾಮಿಲಿ ಸ್ಟೋರಿನೇ ಆಗಿತ್ತು. ಅಪ್ಪುಗಾಗಿ ಬರೆದ ‘ಆಹ್ವಾನ’ ಕಥೆ ಅಪ್ಪು ಜೊತೆಗೆ ಹೋಯಿತು; ಪ್ರಶಾಂತ್ ನೀಲ್ ಎಮೋಷನಲ್! ಆದರೆ, ಆ ಸಮಯದಲ್ಲಿ ಪುನೀತ್ ತಮ್ಮ ಬೇರೆ ಪ್ರಾಜೆಕ್ಟ್ಗಳಲ್ಲಿಯೇ ಬ್ಯುಸಿ ಇದ್ದರು. ತಮಿಳು ಪ್ರಾಜೆಕ್ಟ್ ಒಂದನ್ನ ಅವರು ಮಾಡೋರಿದ್ದರು. ಅದು ಆದ್ಮೇಲೇನೆ ಈ ಆಹ್ವಾನ ಚಿತ್ರ ಮಾಡೋ ಪ್ಲಾನ್ ಇತ್ತು.…
-

Priyanka Upendra Movie: ಸೆಪ್ಟೆಂಬರ್-21 ರಿಲೀಸ್, ಡಿಫರೆಂಟ್ ರೋಲ್ನಲ್ಲಿ ಪ್ರಿಯಾಂಕಾ ಉಪೇಂದ್ರ | | ACTPnews
Last Updated:May 22, 2026 11:40 AM IST ಕಾನ್ಸ್ ಅಲ್ಲಿ ಪ್ರಿಯಾಂಕಾ ಉಪೇಂದ್ರ ಅವರ ಸೆಪ್ಟೆಂಬರ್-21 ಪ್ರದರ್ಶನ ಕಂಡಿದೆ. ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇದೀಗ ಈ ವಾರ ಈ ಚಿತ್ರ ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರಕ್ಕೆ ಬೆಂಗಳೂರಿನಲ್ಲಿ 7 ಶೋಗಳು ಮಾತ್ರ ಸಿಕ್ಕಿದೆ. ಇದರ ಜೊತೆಗೆ ಕನ್ನಡದ ಕೆಲವು ಚಿತ್ರಗಳು ರಿಲೀಸ್ ಆಗುತ್ತಿವೆ. ಇವುಗಳ ಒಂದಷ್ಟು ವಿವರ ಮಾಹಿತಿನೂ ಇಲ್ಲಿದೆ. ಪ್ರಿಯಾಂಕಾ ಉಪೇಂದ್ರ ಸೆಪ್ಟೆಂಬರ್-21 ಇವತ್ತೇ ರಿಲೀಸ್; ಕೇವಲ 7 ಶೋ ಇವೆ ನೋಡಿ! ಪ್ರಿಯಾಂಕಾ…
-

Chiranjeevi Workout: ಮೆಗಾಸ್ಟಾರ್ ಮೆಗಾ ವರ್ಕೌಟ್! ಏನಿದು ಮೆಗಾ 158? | | ACTPnews
ಮೆಗಾಸ್ಟಾರ್ ವರ್ಕೌಟ್ ಮೆಗಾಸ್ಟಾರ್ ಚಿರಂಜೀವಿ ಅದೆಷ್ಟು ಯಂಗ್ ಆಗಿದ್ದಾರೆ. 1955 ಆಗಸ್ಟ್-22 ಇವರ ಡೇಟ್ ಆಫ್ ಬರ್ತ್ ನೋಡಿ. ಇದನ್ನ ಲೆಕ್ಕ ಹಾಕಿದೆ. ಈ ವರ್ಷಕ್ಕೆ 71 ವರ್ಷ ಆಗುತ್ತದೆ. ಮೆಗಾಸ್ಟಾರ್ ಮೆಗಾ ವರ್ಕೌಟ್; ಏನಿದು ಮೆಗಾ 158..? ಆದರೆ, ಚಿರಂಜೀವಿ ಅವರು ಹಾಗೆ ಅನಿಸೋದೇ ಇಲ್ಲ. ಇವರಿಗೆ ವಯಸ್ಸಾಗಿದೆ ಅನ್ನೋ ಫೀಲ್ ಕೂಡ ಇಲ್ಲ. ಆದರೆ, ಅಲ್ಲಲ್ಲಿ ತಲೆಯಲ್ಲಿ ಬಿಳಿ ಕೂದಲು ಕಾಣಿಸುತ್ತವೆ. ಶಿವಣ್ಣನಿಗಿಂತಲೂ ದೊಡ್ಡವರು ಚಿರಂಜೀವಿ ಅವರು ಶಿವರಾಜ್ ಕುಮಾರ್ ಅವರಿಗಿಂತಲೂ ದೊಡ್ಡವರು. ಶಿವಣ್ಣನಿಗೆ…
Latest News
Search the Archives
Access over the years of investigative journalism and breaking reports
You May Have Missed












